Freedom TV
- New delhi

ಆದಿವಾಸಿಗಳ ನೀರು, ಕಾನು, ಜಮೀನು ಲೂಟಿಗೆ ಬಿಜೆಪಿ, RSS ಸಂಚು- ರಾಹುಲ್ ಗಾಂಧಿ!
ನವದೆಹಲಿ: ಬಿಜೆಪಿ ಮತ್ತು ಆರ್ಎಸ್ಎಸ್ (RSS) ಸಂಪೂರ್ಣ ಜನವಿರೋಧಿ ಹಾಗೂ ಆದಿವಾಸಿ ವಿರೋಧಿ ಮನಸ್ಥಿತಿಯನ್ನು ಹೊಂದಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ…
Read More » - Tamil nadu

ತಮಿಳುನಾಡಿನ ನೂತನ ಡಿಜಿಪಿ ಮಹೇಶ್ ಕುಮಾರ್ ಅಗರ್ವಾಲ್!
ಚೆನ್ನೈ: ತಮಿಳುನಾಡಿನಲ್ಲಿ ದಕ್ಷ ಪೊಲೀಸ್ ಅಧಿಕಾರಿಯ ನೇಮಕಾತಿಯಾಗಿದೆ. 1994ರ ಬ್ಯಾಚ್ನ ದಕ್ಷ ಐಪಿಎಸ್ ಅಧಿಕಾರಿ ಮಹೇಶ್ ಕುಮಾರ್ ಅಗರ್ವಾಲ್ ಅವರು ಇಂದು ತಮಿಳುನಾಡಿನ ನೂತನ ಡಿಜಿಪಿ ಹಾಗೂ…
Read More » - bengaluru

ಸಚಿವರಾಗಲಿರುವ 13 ನಾಯಕರು; ಯಾರಿಗೆ ಯಾವ ಖಾತೆ?
ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ದಿನ ಇಂದು. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಗದ್ದುಗೆಗೇರುತ್ತಿದ್ದು, ಅವರ ಬೆನ್ನಲ್ಲೇ 13 ಮಂದಿ ಹಿರಿಯ…
Read More » - bidar

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಳಪೆ ಊಟ; ಸಿಡಿದೆದ್ದ ಶರಣು ಸಲಗರ!
ಬೀದರ್/ಬಸವಕಲ್ಯಾಣ: ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ವಿದ್ಯಾರ್ಥಿಗಳು ವಿನೂತನ ಹಾಗೂ ಆಕ್ರೋಶದ ಪ್ರತಿಭಟನೆ ನಡೆಸಿದ್ದಾರೆ. ಬಸವಕಲ್ಯಾಣದ ಪರಿಶಿಷ್ಟ ವರ್ಗಗಳ ಕಲ್ಯಾಣ…
Read More » - New delhi

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ರೆಸ್ಟೋರೆಂಟ್ಗೆ ಬೆಂಕಿ ; 21 ಮಂದಿ ಸಜೀವ ದಹನ!
ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಬುಧವಾರ ಮುಂಜಾನೆ ಅತ್ಯಂತ ಹೃದಯವಿದ್ರಾವಕ ದುರಂತವೊಂದು ಸಂಭವಿಸಿದೆ. ದಕ್ಷಿಣ ದೆಹಲಿಯ ಮಾಳ್ವಿಯಾ ನಗರದಲ್ಲಿರುವ ಆರು ಅಂತಸ್ತಿನ ಭವ್ಯ ಕಟ್ಟಡದ ರೆಸ್ಟೋರೆಂಟ್ವೊಂದರಲ್ಲಿ ಭಾರೀ…
Read More » - bengaluru

ದೇವೇಗೌಡರ ಕಾಲಿಗೆ ಬಿದ್ದ ಭಾವಿ ಸಿಎಂ ಡಿ.ಕೆ. ಶಿವಕುಮಾರ್!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಅತ್ಯಂತ ಅಪರೂಪದ ಹಾಗೂ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಇಂದು ಸಂಜೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್…
Read More » - chitradurga

ಡಿಕೆಶಿ ರಾಜ್ಯ ಮೆಚ್ಚುವ ಮಗನಾಗಲಿ-ನೊಣವಿನಕೆರೆ ಶ್ರೀಗಳ ಆಶೀರ್ವಚನ!
ಚಿತ್ರದುರ್ಗ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ವರ್ಗ ಹಾಗೂ ಧರ್ಮಗಳ ಜನರ ಪ್ರೀತಿಯ ಮಗನಾಗಿ ಆಡಳಿತ ನಡೆಸಲಿ ಎಂದು…
Read More » - bengaluru

ಸಿನಿಮಾ ಸ್ಟೈಲಲ್ಲಿ ದಯಾನಂದ ರೆಡ್ಡಿ ಅಪಹರಣ; 3 ಕೋಟಿಗೆ ಬೇಡಿಕೆ!
ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಸಿನಿಮೀಯ ಶೈಲಿಯ ಕಿಡ್ನಾಪ್ ನಡೆದಿದೆ. ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ (MLC) ದಯಾನಂದ ರೆಡ್ಡಿ ಅವರನ್ನು…
Read More » - kerala

ಕೇರಳ ವಿಧಾನಸಭೆಯಲ್ಲಿ ಬಸವಣ್ಣನ ವಚನ: ಅಶ್ರಫ್ ಕನ್ನಡತನಕ್ಕೆ ಕರುನಾಡು ಹರ್ಷ!
ಕಾಸರಗೋಡು: ಕೇರಳ ವಿಧಾನಸಭೆಯ ಅಧಿವೇಶನದಲ್ಲಿ ಮತ್ತೊಮ್ಮೆ ಕನ್ನಡದ ಕಂಪು ಮತ್ತು ಸಾಂಸ್ಕೃತಿಕ ಸೌಹಾರ್ದತೆಯ ಅನಾವರಣವಾಗಿದೆ. ಗಡಿನಾಡು ಮಂಜೇಶ್ವರ ಕ್ಷೇತ್ರದ ಐಯುಎಂಎಲ್ (IUML) ಶಾಸಕ ಎ.ಕೆ.ಎಂ. ಅಶ್ರಫ್ ಅವರು…
Read More » - bengaluru

“ನಮ್ಮ ಅಪ್ಪ CM ಯಾಕಾಗ್ಬೇಕು?” ಡಿಕೆಶಿ ಪುತ್ರಿ ಐಶ್ವರ್ಯಾ ಹಳೇ ವಿಡಿಯೋ ವೈರಲ್!
ಬೆಂಗಳೂರು: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಪಡೆಯುತ್ತಿರುವುದಕ್ಕೆ ರಾಜ್ಯಾದ್ಯಂತ ಸಂಭ್ರಮ ಮನೆಮಾಡಿದೆ. ಈ ಐತಿಹಾಸಿಕ ಕ್ಷಣದಲ್ಲಿ ಡಿಕೆಶಿ ಅವರ ಪುತ್ರಿ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ…
Read More » - bengaluru

ನಾಡಿನ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್, ಹೊಸ ಸಂಪುಟಕ್ಕೆ ಅಸ್ತು!
ಬೆಂಗಳೂರು/ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು (ಬುಧವಾರ) ಸಂಜೆ 4.05 ಕ್ಕೆ ರಾಜಭವನದ (ಲೋಕಭವನ) ಗಾಜಿನ ಮನೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯಪಾಲ…
Read More » - bengaluru

ಡಿಕೆಶಿ ಸಂಪುಟದಲ್ಲಿ ಪರಮೇಶ್ವರ್ ಒಬ್ಬರೇ ಡಿಸಿಎಂ!
ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ದೊಡ್ಡ ಬ್ರೇಕಿಂಗ್ ನ್ಯೂಸ್! ಇಂದು ಸಂಜೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಅವರ ರಾಜತಾಂತ್ರಿಕ ನಡೆಗೆ…
Read More » - BELAGAVI

ಆಸೀಫ್ ಸೇಠ್ ಸಚಿವ, ಸತೀಶ್ ಜಾರಕಿಹೊಳಿ ಡಿಸಿಎಂ ಸ್ಥಾನಕ್ಕಾಗಿ ಅಲ್ಪಸಂಖ್ಯಾತರ ಬೃಹತ್ ಸಭೆ!
ಬೆಳಗಾವಿ: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಜಿದ್ದಾಜಿದ್ದಿನ ನಡುವೆಯೇ, ಇತ್ತ ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಸ್ಲಿಂ ಸಮುದಾಯದ ನಾಯಕರು ಭರ್ಜರಿ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಬೆಳಗಾವಿ ಉತ್ತರ…
Read More » - west bengal

ಬಿಜೆಪಿ ವಿರುದ್ಧ ದೀದಿ ಧರಣಿ – ಕೇವಲ 6 ಶಾಸಕರು, 3 ಸಂಸದರು ಭಾಗಿ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮತ್ತೆ ಹೈಡ್ರಾಮಾ ಶುರುವಾಗಿದೆ. ಇತ್ತೀಚಿನ ಬೆಂಗಾಲ್ ಚುನಾವಣೆ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ…
Read More » - bengaluru

ಸಂಸದ ಸುಧಾಕರ್ಗೆ ವಿಶ್ವನಾಥ್ ಬೆಂಬಲಿಗರಿಂದ ಘೇರಾವ್; ಹೊಡೆದಾಟಕ್ಕೆ ತಲುಪಿದ ವಾಗ್ವಾದ!
ಬೆಂಗಳೂರು: ಯಲಹಂಕದಲ್ಲಿ ಕಮಲ ಪಾಳೆಯದ ಮುಖಂಡರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಹಾಗೂ ಯಲಹಂಕ…
Read More » - bengaluru

ಡಿಕೆಶಿ ಪದಗ್ರಹಣ! ವಿಧಾನಸೌಧ ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ
ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭವ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣವಾಗಿ ಸಜ್ಜಾಗಿದೆ. ಜೂನ್ 3ರಂದು (ಬುಧವಾರ) ನಡೆಯಲಿರುವ ಈ…
Read More » - bengaluru

ವಾಹನ ಸವಾರರೇ ಎಚ್ಚರ! ನಾಳೆ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಳೆ (ಜೂನ್ 3) ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಲೋಕಭವನದ ಗ್ಲಾಸ್ ಹೌಸ್ನಲ್ಲಿ ನಡೆಯಲಿರುವ ಈ ಅದ್ಧೂರಿ ಸಮಾರಂಭಕ್ಕೆ…
Read More » - mangalore

“ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರೋ ಕಾಲವಲ್ಲ; ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಪೂಜಾರಿ ವ್ಯಂಗ್ಯ!
ಮಂಗಳೂರು: ಇತ್ತೀಚೆಗೆ ಇಡೀ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಡಂಬನಾತ್ಮಕ ಆಂದೋಲನ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕುರಿತಾಗಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ…
Read More » - Tamil nadu

ಬಿಜೆಪಿಗೆ ಗುಡ್ಬೈ ಹೇಳಿದ ‘ಸಿಂಗಂ’ ಅಣ್ಣಾಮಲೈ!
ನವದೆಹಲಿ/ಚೆನ್ನೈ: ದಕ್ಷಿಣ ಭಾರತದ ರಾಜಕೀಯದಲ್ಲಿ ಅತಿ ದೊಡ್ಡ ತಲ್ಲಣ ಸೃಷ್ಟಿಯಾಗಿದೆ. ತಮಿಳುನಾಡು ಬಿಜೆಪಿಯ ಫೈರ್ಬ್ರಾಂಡ್ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಅಧಿಕೃತವಾಗಿ ಭಾರತೀಯ…
Read More » - Mandya

ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಸುಮಲತಾ ಪಡೆ! ರಾಜ್ಯಸಭೆ ಸ್ಥಾನಕ್ಕೆ ಗಡುವು!
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ. ಇದರಿಂದ ಮಂಡ್ಯದ ಸ್ವಾಭಿಮಾನಿ ಪಡೆ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು…
Read More » - bengaluru

ಪ್ರಿಯಾಂಕ್ ಖರ್ಗೆ ಡಿಸಿಎಂ ಪಟ್ಟಕ್ಕಾಗಿ ದಲಿತ ಸಂಘಟನೆಗಳ ಪಟ್ಟು!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಈಗ ಉಪಮುಖ್ಯಮಂತ್ರಿ (DCM) ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ಬಾರಿ…
Read More » - Freedom TV

ನಾಳೆ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್, ಕೆಲವು ಸಚಿವರ ಹೆಸರು ಇಂದು ಬಹುತೇಕ ಖಚಿತ!
ಬೆಂಗಳೂರು/ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಬುಧವಾರ ಸಂಜೆ 4:05ಕ್ಕೆ ಲೋಕಭವನದ ಗ್ಲಾಸ್ ಹೌಸ್ನಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ನೂತನ…
Read More » - Ballary

ರಕ್ತಸಿಕ್ತ ಗೋವಿನ ತಲೆಗಳು-ಪೊಲೀಸ್ ವಿರುದ್ಧ ಬಿಜೆಪಿ ಆಕ್ರೋಶ!
ಬಳ್ಳಾರಿ: ಗಣಿ ನಾಡು ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿ ಗೋವಿನ ತಲೆಗಳನ್ನು (ರುಂಡ) ಕಡಿದು ಸಾರ್ವಜನಿಕ ರಸ್ತೆಯಲ್ಲಿ ಬಿಸಾಡಿರುವ ವಿಕೃತ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಕುರಿತು…
Read More » - Shivamogga

ಶರಾವತಿ ಹಿನ್ನೀರು ಇಳಿಕೆ ; ಹಲ್ಕೆ- ಮುಪ್ಪಾನೆ ಲಾಂಚ್ ಸೇವೆ ಸಂಪೂರ್ಣ ಸ್ಥಗಿತ!
ಶಿವಮೊಗ್ಗ/ಸಾಗರ: ಮಲೆನಾಡಿನ ಪ್ರಮುಖ ಜಲಮೂಲವಾಗಿರುವ ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಹಲ್ಕೆ-ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು…
Read More » - MYSORE

ಮಾಜಿ ಸಿಎಂ ಜಯಲಲಿತಾ ಅಣ್ಣ ಎನ್.ಜೆ. ವಾಸುದೇವನ್ ನಿಧನ!
ಮೈಸೂರು: ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಹೋದರ (ತಂದೆಯ ಕಡೆಯಿಂದ ಅಣ್ಣ) ಎನ್.ಜೆ. ವಾಸುದೇವನ್ (92 ವರ್ಷ) ಅವರು ಇಂದು ಮುಂಜಾನೆ ವಯೋಸಹಜ…
Read More » - TUMKUR

ಕಳ್ಳಿಪಾಳ್ಯ ರೈಲ್ವೆ ಮೇಲ್ಸೇತುವೆಗೆ ವಿ.ಸೋಮಣ್ಣ ಚಾಲನೆ!
ಗುಬ್ಬಿ (ತುಮಕೂರು): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ರೈಲ್ವೆ ಗೇಟ್ ಬಳಿ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ (ROB) ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಹಾಗೂ…
Read More » - Shivamogga

ಅಮೆರಿಕದಿಂದಲೇ ಕ್ಯಾನ್ಸರ್ ಪೀಡಿತ ಅಭಿಮಾನಿಗೆ ಕರೆ ಮಾಡಿದ ರಾಜಾಹುಲಿ!
ಶಿವಮೊಗ್ಗ: ಚಿತ್ರರಂಗದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ರಿಯಲ್ ಹೀರೊ ಎಂಬುದನ್ನು ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ದೃಢಪಡಿಸಿದ್ದಾರೆ.. ಶಿವಮೊಗ್ಗದ ತಮ್ಮ ಅಭಿಮಾನಿ ಸಂಘದ ಅಧ್ಯಕ್ಷರು ಭೀಕರ ಕ್ಯಾನ್ಸರ್…
Read More » - bengaluru

‘SIR’ ಆಪರೇಷನ್, ಲೀಡರ್ಸ್ ನಡುಕ – ಬೆಂಗಳೂರಿನಲ್ಲೇ 4 ಲಕ್ಷ ನಕಲಿ ಮತದಾರರು!
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಕೀಯ ನಾಯಕರ ಹೃದಯ ಬಡಿತ ಹೆಚ್ಚಾಗಿದೆ. ಪ್ರಮುಖ ಕಾರಣ ‘SIR’ (Systematic & Intensive Revision / ಮತದಾರರ ಪಟ್ಟಿ ಪರಿಷ್ಕರಣೆ). ಕಳೆದ…
Read More » - mangalore

ವಿಧಾನಮಂಡಲ ಸಂಪೂರ್ಣ ಡಿಜಿಟಲ್! ಹೈಟೆಕ್ ಯೋಜನೆ ಪ್ರಕಟಿಸಿದ ಯು.ಟಿ. ಖಾದರ್
ಮಂಗಳೂರು: ಕರ್ನಾಟಕ ವಿಧಾನಸಭಾ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಕಾಗದ ರಹಿತ (ಪೇಪರ್ಲೆಸ್) ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ…
Read More » - Tamil nadu

ನನ್ನ ಗರ್ಭಪಾತಕ್ಕೆ CM ವಿಜಯ್ ಕಾರಣ – ಕಣ್ಣೀರು ಹಾಕಿದ ಜೂಲಿ
ಚೆನ್ನೈ: ತಮಿಳುನಾಡು ರಾಜಕೀಯ ಹಾಗೂ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸು ಶಾಕಿಂಗ್ ಹೇಳಿಕೆಯೊಂದನ್ನು ಬಿಗ್ಬಾಸ್ ಖ್ಯಾತಿಯ ನಟಿ, ಮಾಜಿ ನರ್ಸ್ ಮಾರಿಯಾ ಜೂಲಿ ನೀಡಿದ್ದಾರೆ. ತಮಗೆ ಇತ್ತೀಚೆಗೆ ಆದ…
Read More » - DAVANAGERE

ಜಮೀರಣ್ಣ ಇಷ್ಟು ದೊಡ್ಡ ದ್ರೋಹ ಮಾಡ್ತಾರೆ ಅನ್ಕೊಂಡಿರಲಿಲ್ಲ-ಸಮರ್ಥ್ ಶಾಮನೂರು ಭಾವುಕ!
ದಾವಣಗೆರೆ: “ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ವತಃ ನಮ್ಮ ಮನೆಗೆ ಬಂದು ಮಾತನಾಡಿದ್ದನ್ನು ನಾನು ಸಂಪೂರ್ಣವಾಗಿ ನಂಬಿದ್ದೆ. ಆದರೆ ಒಳಗೊಳಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆನ್ನಿಗೆ…
Read More » - Maharashtra

‘ಲಡ್ಕಿ ಬಹೀನ್’ ಯೋಜನೆಯಲ್ಲಿ 80 ಲಕ್ಷ ನಕಲಿ ಫಲಾನುಭವಿಗಳು!
ಮುಂಬೈ: ಚುನಾವಣೆ ಮುಗಿಯುತ್ತಿದ್ದಂತೆ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಮಹಿಳೆಯರಿಗೆ ದೊಡ್ಡ ಶಾಕ್ ನೀಡಿದೆ. ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಲಡ್ಕಿ ಬಹೀನ್’ (Ladki…
Read More » - bidar

ಸಂತೋಷ್ ಲಾಡ್ಗೆ DCM ಸ್ಥಾನ ನೀಡಲು ಮರಾಠರ ಒತ್ತಾಯ!
ಬೀದರ್: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಇದೀಗ ಹೊಸ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ (DCM) ಸ್ಥಾನಕ್ಕಾಗಿ ಬೇಡಿಕೆಗಳ ಮಹಾಪೂರವೇ ಹರಿದುಬರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ…
Read More » - vijayapura

ಭೀಮಾತೀರ ಹತ್ಯಾಕಾಂಡದ 12 ಆರೋಪಿಗಳ ಬಂಧನ!
ವಿಜಯಪುರ: ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತ ಚೆಲ್ಲಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ…
Read More » - Mandya

“ಏಯ್ ಚಲುವರಾಯಸ್ವಾಮಿ ದೇವೇಗೌಡರ ಬಗ್ಗೆ ಮಾತಾಡಿದ್ರೆ, ಹುಷಾರ್, ನಾಲಿಗೆ ಕತ್ತರಿಸ್ತೇವೆ!”ಗುಡುಗಿದ ಸುರೇಶ್ ಗೌಡ!
ಮಂಡ್ಯ: ಮಂಡ್ಯ ರಾಜಕಾರಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ…
Read More » - bengaluru

“ಕಾಂಗ್ರೆಸ್ನಲ್ಲಿ ಡ್ರೈವರ್ ಬದಲಾಗಿದ್ದಾರೆ ; ಬಸ್ಸು, ಇಂಜಿನ್ನು ಕೆಟ್ಟು ನಿಂತಿದೆ – ಆರ್.ಅಶೋಕ್ ಲೇವಡಿ!
ಬೆಂಗಳೂರು: “ಕಾಂಗ್ರೆಸ್ ಸರ್ಕಾರದಲ್ಲಿ ಡ್ರೈವರ್ ಮಾತ್ರ ಬದಲಾಗಿದ್ದಾರೆ. ಆದರೆ ಬಸ್ ಮತ್ತು ಎಂಜಿನ್ ಎರಡೂ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಕೆಟ್ಟು ಹೋಗಿರುವ ಗಾಡಿಗೆ ಸಾಲ ಮಾಡಿ ಡೀಸೆಲ್…
Read More » - HUBLI

ಹಿಜಾಬ್ VS ಕೇಸರಿ ಜಟಾಪಟಿ ; ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಹಂಚಿದ ಸಂಘಟನೆಗಳು!
ಹುಬ್ಬಳ್ಳಿ: ರಾಜ್ಯದಲ್ಲಿ ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೆ, ಮೊದಲ ದಿನವೇ ಸಿಲಿಕಾನ್ ಸಿಟಿ ಸೇರಿದಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ “ಹಿಜಾಬ್ ವರ್ಸಸ್ ಕೇಸರಿ”…
Read More » - bengaluru

ಇದು AI ಆಡಿಯೋ, ಯಾವ ತನಿಖೆಗಾದ್ರೂ ರೆಡಿ – ಜಮೀರ್ ಅಹಮದ್ ಸವಾಲು!
ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನಲಾದ ವೈರಲ್ ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಸಾಮಾಜಿಕ…
Read More » - ದೇಶ/ವಿದೇಶ

ಮಂಜುಗಡ್ಡೆ ಕರಗುತ್ತಿದೆ ಆದರೆ, ನದಿಗಳ ನೀರಿನ ಮಟ್ಟ ಕುಸಿತ – ಆತಂಕದಲ್ಲಿ ಭಾರತ
ಬೆಂಗಳೂರು/ಡೆಹ್ರಾಡೂನ್: ಭಾರತದ ರಕ್ಷಾ ಕವಚದಂತಿರುವ ಅತಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಈಗ ಅತ್ಯಂತ ಭೀಕರ ಪರಿಸರ ಬಿಕ್ಕಟ್ಟು ಎದುರಾಗಿದೆ. ಹಿಮಾಲಯದ ಹಿಮನದಿಗಳು ನಿರಂತರವಾಗಿ ಕರಗುತ್ತಿದ್ದು, ಸಿಂಧೂ,…
Read More » - west bengal

ಸುವೇಂದು ಸಂಪುಟ ವಿಸ್ತರಣೆ – 35 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರು ಅಧಿಕಾರ ವಹಿಸಿಕೊಂಡ ಮೂರು ವಾರಗಳ ಬಳಿಕ ಇಂದು ತಮ್ಮ ಸಚಿವ ಸಂಪುಟವನ್ನು ಬೃಹತ್ ಮಟ್ಟದಲ್ಲಿ ವಿಸ್ತರಣೆ…
Read More » - bengaluru

ಗರ್ಭಿಣಿ ಪ್ರಾಣಕ್ಕಿಂತ ಝೀರೋ ಟ್ರಾಫಿಕ್ ಮುಖ್ಯಾನಾ? ರಸ್ತೆಯಲ್ಲೇ ಪತಿ ಪ್ರತಿಭಟನೆ!
ಬೆಂಗಳೂರು: “ನಮ್ಮ ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆ, ಆಕೆಗೆ ತುರ್ತು ಚಿಕಿತ್ಸೆ ಬೇಕಿದೆ. ಆದರೆ ಸರ್ಕಾರಕ್ಕೆ ನಾವೇನೂ ಅಲ್ವಾ? ವಿಐಪಿಗಳಿಗಾಗಿ ನಾಗರಿಕರ ಪ್ರಾಣದ ಜೊತೆ ಚೆಲ್ಲಾಟ ಆಡ್ತೀರಾ?”…
Read More » - DAVANAGERE

ಜಮೀರ್ ಪಕ್ಷದ್ರೋಹಿ- ಆಡಿಯೋ ಲೀಕ್!
ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಬಲ್ಲ ಆಡಿಯೋ ಬಾಂಬ್ ಒಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ…
Read More » - bengaluru

ಆರ್ಸಿಬಿ ವಿಜಯೋತ್ಸವದ ಜೋಶ್- ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್ ಕೇಸ್ ದಾಖಲು!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರ್ಸಿಬಿ (RCB) ಐಪಿಎಲ್ ಟ್ರೋಫಿ ಗೆದ್ದ ವಿಜಯೋತ್ಸವದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇಡೀ ನಗರವೇ ಕಮಲದಂತೆ ಅರಳಿ, ಕೆಂಪು-ಕಪ್ಪು ವರ್ಣಮಯವಾಗಿ ಕಂಗೊಳಿಸುತ್ತಿದೆ.…
Read More » - HUBLI

ಸಚಿವನಾಗಿ ಕೆಲಸ ಮಾಡಲು ನಾನು ರೆಡಿ – ಎಫ್.ಹೆಚ್. ಜಕ್ಕಪ್ಪನವರ್!
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಹೊಸ ಸಿಎಂ ಬಂದ ಮೇಲೆ ಸಚಿವ ಸಂಪುಟ ಸೇರಲು ಕಾಂಗ್ರೆಸ್ ನಾಯಕರಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಕೆಪಿಸಿಸಿ ಎಸ್ಸಿ (SC) ಘಟಕದ ಮಾಜಿ…
Read More » - KOLAR

ಹೊಸ ಡಿಸೈನ್ ಆಸೆಗೆ 10 ಕೋಟಿ ಒಡವೆ ಗೋವಿಂದ!
ಕೋಲಾರ/ಮಾಲೂರು: ಹಳೇ ಒಡವೆಗಳನ್ನು ಕರಗಿಸಿ ಹೊಸ ಡಿಸೈನ್ನ ಒಡವೆ ಮಾಡಿಸಬೇಕೇ?ಈ ನ್ಯೂಸ್ ನೋಡಿ ಬುದ್ದಿ ಕಲೀರಿ ಸಿನಿಮಾ ಸ್ಟೈಲ್ನಲ್ಲಿ ನೂರಾರು ಅಮಾಯಕ ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ…
Read More » - Kalburgi

ಮೋದಿ ಕೇವಲ ಮಾತಿನ ಮಲ್ಲ ಅಭಿವೃದ್ದಿಯೇ ಇಲ್ಲ- ಮಲ್ಲಿಕಾರ್ಜುನ್ ಖರ್ಗೆ ಕಿಡಿ!
ಕಲಬುರಗಿ: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ವಾಣಿಜ್ಯ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ ದರ ಏರುತ್ತಿದೆ. ಜನರ ಜೇಬು ಖಾಲಿಯಾಗಿ ಹೋಗಿದೆ. ಬೆಲೆ ಏರಿಕೆಯನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ…
Read More » - Tamil nadu

ಅಣ್ಣಾಮಲೈನ ಕ್ಯಾರೆ ಅನ್ನೋರಿಲ್ಲ- ಹೊಸ ಪಕ್ಷ ಕಟ್ತಾರಾ ಮಾಜಿ ಐಪಿಎಸ್ ಅಧಿಕಾರಿ?
ಚೆನ್ನೈ: ದಕ್ಷಿಣ ಭಾರತದ ರಾಜಕಾರಣದಲ್ಲಿ ವಿಪರೀತವಾದ ಏರಿಳಿತವಾಗಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಕಮಲ ಪಾಳಯಕ್ಕೆ ಗುಡ್ಬೈ…
Read More » - Kalburgi

ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ: ಹೋರಾಟ ನಿಶ್ಚಯ!
ಕಲಬುರಗಿ: ಆಳಂದದ ರಾಘವ ಚೈತನ್ಯ ಮಂದಿರದ ಗಲಾಟೆ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ…
Read More » - chamarajnagar

ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ; ದಲಿತ ಮಕ್ಕಳಿಗೆ ಸಿಎಂ ಸ್ಥಾನವಿಲ್ಲ- ಎನ್. ಮಹೇಶ್ ವಾಗ್ದಾಳಿ!
ಕೊಳ್ಳೇಗಾಲ/ಚಾಮರಾಜನಗರ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಆಯ್ತು. ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೀತಿದೆ. ಈ ನಡುವೆಯೇ, ದಲಿತ ಮುಖ್ಯಮಂತ್ರಿ (Dalit CM) ವಿಚಾರ ಈಗ…
Read More » - BELAGAVI

ಸಿದ್ದರಾಮಯ್ಯನವರು ಹುದ್ದೆಯಿಂದ ಇಳಿದಿರಬಹುದು ಜನಮಾನಸದಿಂದಲ್ಲ- ಲಕ್ಷ್ಮೀ ಹೆಬ್ಬಾಳ್ಕರ್!
ಬೆಳಗಾವಿ/ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ‘ಸಿದ್ದು ಯುಗ’ ಮುಕ್ತಾಯಗೊಂಡಿದೆ. ಡಿಕೆ ಯುಗ ಪ್ರಾರಂಭವಾಗಿದೆ. ನಿಕಟಪೂರ್ವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಭಾರಿ…
Read More » - bengaluru

ಮಂತ್ರಿಗಿರಿಗೆ ಜಂಗೀ ಕುಸ್ತಿ, ನಾಲ್ವರಲ್ಲಿ ಪ್ರಬಲರು ಯಾರು?
ಬಾಗಲಕೋಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸರ್ಜನೆಯಾಗಿ, ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ರಚನೆಗೆ ಕೌಂಟ್ಡೌನ್ ಶುರುವಾಗುತ್ತಿದ್ದಂತೆ ಆಯಕಟ್ಟಿನ ಜಿಲ್ಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ…
Read More » - bengaluru

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕ ಡಿ.ಕೆ.ಶಿವಕುಮಾರ್!
ಬೆಂಗಳೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಬಹುನಿರೀಕ್ಷಿತ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಕೊನೆಗೂ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ.…
Read More » - bengaluru

ಕರುನಾಡಿನಲ್ಲಿ ಸುರಿಯಲಿದೆ ಭಾರಿ ಮಳೆ – ಬೆಂಗಳೂರು ಸೇರಿ 7 ಜಿಲ್ಲೆಗಳಿಗೆ ಹೈ ಅಲರ್ಟ್!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನರೇ ಎಚ್ಚರ. ಕೆಲವೇ ಗಂಟೆಗಳಲ್ಲಿ ಇಡೀ ವಾತಾವರಣವೇ ರಣಭೀಕರವಾಗಿ ಬದಲಾಗಲಿದೆ. ಭಾರತೀಯ ಹವಾಮಾನ ಇಲಾಖೆ ಇಂದು…
Read More » - ramanagara

ಡಿಕೆಶಿ ಸಿಎಂ ಆಗಲು ಗಡ್ಡ ಬಿಟ್ಟಿದ್ದ ಈಶ್ವರಪ್ಪ, ತ್ರಿವೇಣಿ ಸಂಗಮದಲ್ಲಿ ಸ್ನಾನ!
ಬೆಂಗಳೂರು/ರಾಮನಗರ: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ ಶುರುವಾಗಿದೆ. ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯಲ್ಲಿ ಪದಗ್ರಹಣದ ದಿನಾಂಕ…
Read More » - bengaluru

ಕಾಂಗ್ರೆಸ್ ಬಲಗೊಳ್ಳಲು ಪ್ರಿಯಾಂಕ್ ಖರ್ಗೆಗೆ ‘ಡಿಸಿಎಂ’ ಸ್ಥಾನ ನೀಡಿ- ಗುತ್ತೇದಾರ್!
ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕಾರಣದಲ್ಲಿ ನೂತನ ಸಂಪುಟ ರಚನೆಯ ಕಸರತ್ತು ಅತ್ಯಂತ ತೀವ್ರಗೊಂಡಿದೆ. ಡಿ.ಕೆ. ಶಿವಕುಮಾರ್ ನೇತೃತ್ವದ ಮುಂಬರುವ ಹೊಸ ಸರ್ಕಾರದಲ್ಲಿ ಸಚಿವ…
Read More » - Education

ಶಿಕ್ಷಣ ವ್ಯವಸ್ಥೆ ಮಾಫಿಯಾ ಕೈಯಲ್ಲಿದೆ – ಕೇಜ್ರಿವಾಲ್ ವಾಗ್ದಾಳಿ!
ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೇಂದ್ರ…
Read More » - ದೇಶ/ವಿದೇಶ

ಗ್ರೀನ್ ಕಾರ್ಡ್ ನಿಯಮ ಸಡಿಲಿಕೆ, ಅಮೆರಿಕ-ಭಾರತೀಯರಿಗೆ ಭಾರಿ ರಿಲೀಫ್!
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿ ಕಾಯಂ ನಿವಾಸಿತ್ವ ಅಥವಾ ಗ್ರೀನ್ ಕಾರ್ಡ್ (Green Card) ಪಡೆಯಲು ಕಾಯುತ್ತಿದ್ದ ಲಕ್ಷಾಂತರ ವಲಸಿಗರಿಗೆ, ವಿಶೇಷವಾಗಿ ಭಾರತೀಯ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳಿಗೆ ಅಮೆರಿಕ…
Read More » - bengaluru

‘ಕಾವೇರಿ’ಯಲ್ಲಿ ಮಂತ್ರಿಗಿರಿಗೆ ಲಾಬಿ, ಶಾಸಕರ ಮಹಾ ದಂಡಯಾತ್ರೆ!
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕವೂ, ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ರಾಜಕೀಯ ಚಟುವಟಿಕೆಗಳು ಕಣ್ಮರೆಯಾಗಿಲ್ಲ. ಹೊಸದಾಗಿ ರಚನೆಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ…
Read More » - Tamil nadu

ನಟ ಅಜಿತ್ ಕುಮಾರ್ಗೆ ಮಾತೃವಿಯೋಗ, ವಯೋಸಹಜ ಕಾಯಿಲೆಯಿಂದ ವಿಧಿವಶ!
ಚೆನ್ನೈ: ಜನಪ್ರಿಯ ಹಾಗೂ ಸ್ಟಾರ್ ನಟ ‘ತಲಾ’ ಅಜಿತ್ ಕುಮಾರ್ ಅವರ ಕುಟುಂಬದಲ್ಲಿ ತೀವ್ರ ಶೋಕಾವರಣ ನಿರ್ಮಾಣವಾಗಿದೆ. ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ (85)…
Read More » - ಕ್ರೈಂ ಸ್ಟೋರಿ

ಜಾಗ ಬಿಡುವ ವಿಷಯಕ್ಕೆ ಜಗಳ, ತಂದೆ-ಮಗನಿಗೆ ಭೀಕರ ಚಾಕು ಇರಿತ!
ಆನೇಕಲ್ (ಬೆಂಗಳೂರು ಗ್ರಾಮಾಂತರ): ರಸ್ತೆ ಜಾಗ ಬಿಡುವ ಸಣ್ಣ ವಿಚಾರಕ್ಕೆ ಶುರುವಾದ ಗಲಾಟೆ ರಕ್ತಪಾತದಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಆನೇಕಲ್ – ಹೊಸೂರು ಮುಖ್ಯರಸ್ತೆಯ ವಿಶ್ವ ಚೇತನ…
Read More » - bengaluru

ಡಿಕೆಶಿ ಮಧ್ಯರಾತ್ರಿ ರಹಸ್ಯ ಸಭೆ- ಯಾರು ಅಂದರ್ ಯಾರು ಬಾಹರ್?
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ‘ಡಿಕೆ ಯುಗ’ ಶುರುವಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದ ತಕ್ಷಣ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪಟ್ಟಾಭಿಷೇಕ ಫಿಕ್ಸ್ ಆಗಿದೆ. ಬರುವ ಬುಧವಾರ ವಿಧಾನಸೌಧದ ಮುಂಭಾಗದಲ್ಲಿ…
Read More » - bengaluru

ಶಾಲೆಯಲ್ಲಿ ಭೀಕರ ಅಗ್ನಿ ಅವಘಡ, ತಪ್ಪಿದ ದುರಂತ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿರುವ ಪ್ರಸಿದ್ಧ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆಯೇ ವಿದ್ಯುತ್…
Read More » - Mandya

ಸಿದ್ದರಾಮಯ್ಯ ರಾಜೀನಾಮೆಗೆ ನಾನು ಶಾಕ್ ಆಗಿಲ್ಲ- ಸುಮಲತಾ ಅಂಬರೀಷ್
ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತಂತೆ ಮಂಡ್ಯದ ಮಾಜಿ ಸಂಸದೆ, ಬಿಜೆಪಿ ನಾಯಕಿ ಸುಮಲತಾ ಅಂಬರೀಷ್ ) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಮುಖ್ಯಮಂತ್ರಿ ಸ್ಥಾನಕ್ಕೆ…
Read More » - MYSORE

ಜಮೀರ್ ಅಹಮದ್ ಡಿಸಿಎಂ ಆಗಲು ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ!
ಮೈಸೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಆಗಿದ್ದು, ಮಂತ್ರಿಗಿರಿ ಹಾಗು ಡಿಸಿಎಂ ಹುದ್ದೆಗಳಿಗೆ ತೀವ್ರ ಕಸರತ್ತು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್…
Read More » - bengaluru

ನಿವೃತ್ತ ನ್ಯಾ. ಪಿ.ಎನ್. ದೇಸಾಯಿ SHRC ಅಧ್ಯಕ್ಷ ; ಸಿಎಂ ಸ್ಥಾನ ತ್ಯಜಿಸುವ ಮುನ್ನವೇ ಸಿದ್ದರಾಮಯ್ಯ ಆದೇಶ!
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲವೇ ದಿನಗಳ ಮುನ್ನ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ಮಹತ್ವದ ನಿರ್ಧಾರವೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ನಗರಾಭಿವೃದ್ಧಿ…
Read More » - bengaluru

ಪದಗ್ರಹಣಕ್ಕೆ ಶುಭ ಮುಹೂರ್ತ; ಬುಧವಾರ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ ವಚನ!
ಬೆಂಗಳೂರು: ರಾಜ್ಯ ರಾಜಕಾರಣದ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ. ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದೆ. ಬರುವ ಬುಧವಾರ (ಜೂನ್ 3) ಡಿಕೆಶಿ ಕರ್ನಾಟಕದ 25ನೇ ನೂತನ…
Read More » - Ballary

ಸಿದ್ದಣ್ಣನನ್ನು ನೋಡಿ ನೋವಾಯ್ತು, ಕಾಂಗ್ರೆಸ್ ನದ್ದು ಗೆದ್ದೆತ್ತಿನ ಬಾಲ ಹಿಡಿಯೋ ರಾಜಕೀಯ-ಶ್ರೀರಾಮುಲು
ಬಳ್ಳಾರಿ/ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿದು ಡಿ.ಕೆ. ಶಿವಕುಮಾರ್ ಸಿಎಂ ಆಗಿ ಗದ್ದುಗೆ ಏರುತ್ತಿರುವ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕರು ಭರ್ಜರಿ ರಾಜಕೀಯ ದಾಳಿ…
Read More » - bengaluru

ಭಾನುವಾರದಂದು ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ!
ಬೆಂಗಳೂರು: ಸಿಲಿಕಾನ್ ಸಿಟಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ನೇರಳೆ ಮಾರ್ಗದ (Purple Line) ಪ್ರಯಾಣಿಕರಿಗೆ ಬಿಎಂಆರ್ಸಿಎಲ್ (BMRCL) ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಭಾನುವಾರ ಬೆಳಿಗ್ಗೆ ನೇರಳೆ…
Read More » - ಕ್ರೈಂ ಸ್ಟೋರಿ

ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು; 6 ಜನರ ಹತ್ಯೆ!
ವಿಜಯಪುರ: ಇಷ್ಟು ದಿನ ತಣ್ಣಗಾಗಿದ್ದ ರಕ್ತಚರಿತ್ರೆಯ ಭೂಮಿ ಭೀಮಾತೀರದಲ್ಲಿ ಮತ್ತೆ ಭೀಕರ ಗುಂಡಿನ ಮೊರೆತ ಕೇಳಿಬಂದಿದೆ. ಸುದೀರ್ಘ ಕಾಲದಿಂದ ಶಾಂತವಾಗಿದ್ದ ಚಡಚಣ ಭಾಗದಲ್ಲಿ ಆಸ್ತಿ ದ್ವೇಷದ ಹಿನ್ನೆಲೆಯಲ್ಲಿ…
Read More » - ದೇಶ/ವಿದೇಶ

ಕಾಂಗ್ರೆಸ್ ಪಾಲಿಗೆ ಕರ್ನಾಟಕ ದೊಡ್ಡ ಎಟಿಎಂ ಲಹರ್ ಸಿಂಗ್ ಆರೋಪ!
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಹಾಗೂ ಹೊಸ ಸಚಿವ ಸಂಪುಟ ರಚನೆಯ ಕಸರತ್ತು ತಾರಕಕ್ಕೇರಿರುವಾಗಲೇ, ವಿರೋಧ ಪಕ್ಷವಾದ ಬಿಜೆಪಿ ಭ್ರಷ್ಟಾಚಾರದ ಅಸ್ತ್ರವನ್ನು ಪ್ರಯೋಗಿಸಿ ಮತ್ತೊಮ್ಮೆ…
Read More » - mangalore

ವಿಶ್ವ ಪರ್ಯಟನೆಗೆ ಹೊರಟ 60ರ ಪ್ರಾಯದ ಬೈಕ್ ರೈಡರ್!
ಮಂಗಳೂರು: ಸಾಹಸಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮಂಗಳೂರಿನ 60 ವರ್ಷದ ಹಿರಿಯ ಬೈಕ್ ರೈಡರ್ ಒಬ್ಬರು ಅಕ್ಷರಶಃ ಸಾಬೀತುಪಡಿಸಲು ಹೊರಟಿದ್ದಾರೆ. ಹೌದು, ಕರಾವಳಿಯ ಹೆಮ್ಮೆಯ ಉದ್ಯಮಿ, ಬೈಕ್…
Read More » - bengaluru

ಸಿದ್ದರಾಮಯ್ಯ ಕೋಮುವಾದಿ – ಛಲವಾದಿ ನಾರಾಯಣಸ್ವಾಮಿ!
ಕಲಬುರಗಿ/ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ಆಂತರಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕುರಿತು ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್…
Read More » - bengaluru

ಸಿದ್ದರಾಮಯ್ಯ ಕೊಡುಗೆ ಅನನ್ಯ, ಕಾಂಗ್ರೆಸ್ ಸದಾ ಕೃತಜ್ಞ- ಮಲ್ಲಿಕಾರ್ಜುನ ಖರ್ಗೆ
ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುದೀರ್ಘ ಸಾರ್ವಜನಿಕ…
Read More » - bengaluru

ನಾವೆಲ್ಲಾ ಮಾಜಿಗಳು; ಸಚಿವ ಸಂಪುಟವೇ ಇಲ್ಲ – ಎಂ.ಸಿ.ಸುಧಾಕರ್
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಆಗಿದೆ. ಈ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ತಾಂತ್ರಿಕ ರಾಜಕೀಯ ಬೆಳವಣಿಗೆಯನ್ನು ಬಿಚ್ಚಿಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ…
Read More » - Freedom TV

ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ, ಅವರ ನಡೆ ದೇಶಕ್ಕೆ ಮಾದರಿ-ದಿನೇಶ್ ಗುಂಡೂರಾವ್
ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಹಾ ಪರ್ವ ಆರಂಭವಾಗುತ್ತಿದ್ದಂತೆ, ನಾಯಕರ ಹೇಳಿಕೆಗಳು ಮತ್ತು ಮುಂದಿನ ನಡೆಗಳು ಭಾರಿ ಕುತೂಹಲ ಮೂಡಿಸುತ್ತಿವೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು…
Read More » - MYSORE

ಡಿಕೆಶಿಯವರೇ ಒಳ್ಳೇ ಆಡಳಿತ ನೀಡಿ; ಇಲ್ವೋ ಟೀಕೆಗೆ ಸಿದ್ಧರಾಗಿ – ಪ್ರತಾಪ್ ಸಿಂಹ
ಮೈಸೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವಿಭಿನ್ನವಾಗಿ…
Read More » - ದೇಶ/ವಿದೇಶ

ನೌಕಾಪಡೆಯ 48ನೇ ಉಪಮುಖ್ಯಸ್ಥ – ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್
ನವದೆಹಲಿ: ಭಾರತೀಯ ನೌಕಾಸೇನೆಯಲ್ಲಿ (Indian Navy) ಅತ್ಯಂತ ಪ್ರಮುಖ ನೇಮಕಾತಿ ನಡೆದಿದೆ. ದೇಶದ ರಕ್ಷಣಾ ವಲಯದಲ್ಲಿ ಮುಂಚೂಣಿ ಯುದ್ಧ ಸನ್ನದ್ಧತೆಯ ಅಪಾರ ಅನುಭವ ಹೊಂದಿರುವ ಮತ್ತು ‘ಆಪರೇಷನ್…
Read More » - MYSORE

ಸಂಪುಟ ಸೇರಲು ಮೈಸೂರು ಹುಲಿ ತನ್ವೀರ್ ಸೇಠ್ ಬಿಗಿಪಟ್ಟು!
ಮೈಸೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಿರ್ಗಮನ ಮತ್ತು ಹೊಸ ಸರ್ಕಾರದ ರಚನೆಯ ಕಸರತ್ತು ತಾರಕಕ್ಕೇರಿರುವಾಗಲೇ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸಂಚಲನದ…
Read More » - vijayapura

ಬಕ್ರೀದ್ ದಿನವೇ ಹಿಂದುಳಿದ ನಾಯಕ ಸಿದ್ದರಾಮಯ್ಯ ಬಲಿ- ಬಸನಗೌಡ ಪಾಟೀಲ್ ಯತ್ನಾಳ್!
ವಿಜಯಪುರ/ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿದು ಹೊಸ ಸರ್ಕಾರ ರಚನೆಯಾಗುತ್ತಿದ್ದರೂ, ರಾಜಕೀಯ ವಲಯದಲ್ಲಿ ಅದರ ಬಿಸಿ ಮಾತ್ರ ಕಮ್ಮಿಯಾಗಿಲ್ಲ. ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿದ…
Read More » - Ballary

ಡಿಕೆಶಿ ಮುಖ್ಯಮಂತ್ರಿ ಪಟ್ಟದ ಹಿಂದೆ ‘ರಾಜಶ್ಯಾಮಲಾ’ ಪವಾಡ!
ಬಳ್ಳಾರಿ/ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಅಂತಿಮವಾಗಿದೆ. ಆದರೆ ಈ ಬೆಳವಣಿಗೆಯ ಹಿಂದೆ ಧಾರ್ಮಿಕ ಪವಾಡದ ರಹಸ್ಯ ಬೆಳಕಿಗೆ ಬಂದಿದೆ. ಹೌದು,…
Read More » - KODAGU

ಕುಂಡೆ ಹಬ್ಬವನ್ನು ಸಂಭ್ರಮಿಸಿದ ಕಾಡಿನ ಮಕ್ಕಳು!
ಕೊಡಗು: ಪ್ರಕೃತಿಯ ಮಡಿಲು, ಕಾಫಿಯ ನಾಡು ಕೊಡಗು ಅಂದ್ರೆ ಅದು ವಿವಿಧ ವಿಶಿಷ್ಟ ಸಂಸ್ಕೃತಿಗಳ ಆಗರ. ಹಬ್ಬ ಅಂದ್ರೆ ಹೊಸ ಬಟ್ಟೆ ತೊಟ್ಟು, ದೇವಸ್ಥಾನಕ್ಕೆ ಹೋಗಿ ಶ್ರದ್ಧಾಭಕ್ತಿಯಿಂದ…
Read More » - TUMKUR

ಪಾವಗಡದ ಧ್ರುವತಾರೆ ವೆಂಕಟರಮಣಪ್ಪ ವಿಧಿವಶ!
ಬೆಂಗಳೂರು/ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ರಾಜಕೀಯದ ಭೀಷ್ಮ, ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕ ಮತ್ತು ಮಾಜಿ ಸಚಿವರಾಗಿದ್ದ ವೆಂಕಟರಮಣಪ್ಪ (80) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.…
Read More » - bengaluru

ಡಿಕೆಶಿ ಸಂಪುಟ ಸೇರಲು ಹಿರಿಯರ ಕಸರತ್ತು, ಕಿರಿಯರ ಡಿಮ್ಯಾಂಡು!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬೆನ್ನಲ್ಲೇ, ಈಗ ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದ ಹೊಸ ಸಚಿವ ಸಂಪುಟ ಸೇರಲು ಕಾಂಗ್ರೆಸ್ ಪಾಳಯದಲ್ಲಿ…
Read More » - bengaluru

ಸಿದ್ದರಾಮಯ್ಯ ಸಿಎಂ ಪದವಿ ಕಳೆದುಕೊಳ್ಳಲಿದ್ದಾರೆ ಎಂದಿತ್ತು ಆ ಬೊಂಬೆ!
ಧಾರವಾಡ/ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ ಆಗಿಯೇ ಹೋಯ್ತು. ಇತ್ತ ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜಕೀಯ ದಾಳಗಳು ಉರುಳುತ್ತಿದ್ದರೆ, ಅತ್ತ ಉತ್ತರ ಕರ್ನಾಟಕದ ಪುಟ್ಟ ಗ್ರಾಮವೊಂದರಲ್ಲಿ ಯುಗಾದಿಯಂದು ನುಡಿದಿದ್ದ…
Read More » - bengaluru

ಸಿದ್ದರಾಮಯ್ಯ, ಖರ್ಗೆ ಆಶೀರ್ವಾದದಿಂದ ಕಾಂಗ್ರೆಸ್ ಬೆಳೆದಿದೆ- ಹೆಚ್.ಸಿ.ಬಾಲಕೃಷ್ಣ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆದಿರುವ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು…
Read More » - bengaluru

ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಯಂ!
ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಬೆನ್ನಲ್ಲೇ, ಈಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ತುತ್ತತುದಿಗೆ ತಲುಪಿದೆ.…
Read More » - bengaluru

ವಿದಾಯ ಸಿಎಂ ಹುದ್ದೆಗೆ ಮಾತ್ರ – ರಾಜಕೀಯಕ್ಕಲ್ಲ ಎಂದ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ರಾಜಕಾರಣದ ಐತಿಹಾಸಿಕ ಬದಲಾವಣೆಯ ಪರ್ವದ ನಡುವೆ, ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ…
Read More » - DAVANAGERE

ಯುಬಿಡಿಟಿ ವಜ್ರ ಮಹೋತ್ಸವ – ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ!
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯ ಹೆಮ್ಮೆಯ ಕರ್ನಾಟಕ ರಾಜ್ಯದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಖ್ಯಾತಿ ಪಡೆದಿರುವ ಯು.ಬಿ.ಡಿ.ಟಿ. (UBDT) ಎಂಜಿನಿಯರಿಂಗ್ ಕಾಲೇಜು ಐತಿಹಾಸಿಕ ಮೈಲಿಗಲ್ಲೊಂದನ್ನು…
Read More » - bengaluru

ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಹಾರಿದ ಸಿದ್ದರಾಮಯ್ಯ!
ಬೆಂಗಳೂರು: ರಾಜಭವನಕ್ಕೆ ತೆರಳಿ ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮತ್ತೊಂದು ಮಹತ್ವದ ರಾಜಕೀಯ ನಡೆ ಇಟ್ಟಿದ್ದಾರೆ. ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ…
Read More » - ದೇಶ/ವಿದೇಶ

ಸಿದ್ದು ರಾಜೀನಾಮೆ-ರಾಹುಲ್ ಗಾಂಧಿ ಒಬಿಸಿ ವಿರೋಧಿ ಎಂದ ಶೆಹಜಾದ್ ಪೂನಾವಾಲಾ
ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಪಡೆದು, ಡಿ.ಕೆ. ಶಿವಕುಮಾರ್ ಅವರು ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಇತ್ತ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಭರಾಟೆ…
Read More » - Education

ಮೌನ ಮುರಿದ ಧಮೇಂದ್ರ ಪ್ರಧಾನ್- CBSE ವಿವಾದ ಬಗೆಹರಿಸುವುದಾಗಿ ಹೇಳಿಕೆ
ನವ ದೆಹಲಿ: ಸಿಬಿಎಸ್ಇ ಪರೀಕ್ಷೆಯ ಆನ್ಸ್ಕ್ರೀನ್ ಮಾರ್ಕಿಂಗ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳು ಮತ್ತು ಗೊಂದಲಗಳ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ…
Read More » - Freedom TV

ಶಾಸಕ ಬಿ.ಕೆ. ಸಂಗಮೇಶ್ ಮಂತ್ರಿ ಸ್ಥಾನಕ್ಕೆ ಪಟ್ಟು!
ತುಮಕೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ ಶುರುವಾಗಿದೆ. ತುಮಕೂರು ಜಿಲ್ಲೆಯ ನೊಣವಿನಕೆರೆಯ ಪ್ರಸಿದ್ಧ ಕಾಡಸಿದ್ದೇಶ್ವರ ಮಠಕ್ಕೆ…
Read More » - bengaluru

ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ಕರ್ನಾಟಕದಲ್ಲೇ ಇರ್ತೀನಿ- ಸಿದ್ದರಾಮಯ್ಯ
ಬೆಂಗಳೂರು-ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ, ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಭವಿಷ್ಯದ ರಾಜಕೀಯ ನಡೆ ಹಾಗೂ ಸಿದ್ಧಾಂತಗಳ…
Read More » - bengaluru

ಸಿದ್ದು ರಾಜೀನಾಮೆ – ಕಣ್ಣೀರಿಟ್ಟ ಸಚಿವ ಸಂತೋಷ್ ಲಾಡ್!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ನಿರ್ಧಾರ ಇಡೀ ರಾಜ್ಯ ಕಾಂಗ್ರೆಸ್ ಪಾಳಯವನ್ನು ಭಾವುಕತೆಯ ಕಡಲಿನಲ್ಲಿ ಮುಳುಗಿಸಿದೆ. ಇಂದು ಬೆಳಿಗ್ಗೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಸಚಿವರ…
Read More » - bengaluru

ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ಭಾವುಕ ವಿದಾಯ!
ಬೆಂಗಳೂರು, : ರಾಜಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ತಮ್ಮ ಐದು…
Read More » - bengaluru

ಸಿದ್ದು ಯುಗ ಅಂತ್ಯ – ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ!
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ತೀವ್ರ ಕುತೂಹಲ, ರಾಜಕೀಯ ಜಿದ್ದಾಜಿದ್ದಿ ಹಾಗೂ ಹೈಡ್ರಾಮಾಗೆ ಕೊನೆಗೂ ಭಾವುಕ ತೆರೆ ಬಿದ್ದಿದೆ. ಅಹಿಂದ ದನಿಯಾಗಿದ್ದ, ದಣಿವರಿಯದ…
Read More » - Mandya

16 ಲಕ್ಷ ಬಾಂಗ್ಲಾ ನುಸುಳುಕೋರರು- ಕುಮಾರ್ ಬಂಗಾರಪ್ಪ ಸ್ಫೋಟ!
ಮಂಡ್ಯ: ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಕೊಂಚ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣ…
Read More » - Ballary

ಗಣಿನಾಡಿನಲ್ಲಿ ಸಚಿವಗಿರಿಗೆ ಪೈಪೋಟಿ – ಯಾರಿಗೆ ಮಂತ್ರಿ ಭಾಗ್ಯ!
ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ.ಶಿವಕುಮಾರ್ ಅವರ ಹೊಸ ಸಚಿವ ಸಂಪುಟ ಸೇರಲು ಗಣಿನಗರಿ ಬಳ್ಳಾರಿಯ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಕಸರತ್ತು ಆರಂಭವಾಗಿದೆ.…
Read More » - DHARWAD

ಡಿಕೆಶಿ ನೂತನ CM- ಸಚಿವ ಸ್ಥಾನಕ್ಕೆ ಲಾಬಿಯೋ ಲಾಬಿ!
ಧಾರವಾಡ: ಕಳೆದ ಆರು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಕುರ್ಚಿ ಗುದ್ದಾಟಕ್ಕೆ ಇಂದು ಅಧಿಕೃತ ತೆರೆಬಿದ್ದಿದೆ. ಕಾವೇರಿ ನಿವಾಸದಲ್ಲಿ ನಡೆದ ಸಚಿವರ ಮಹತ್ವದ…
Read More » - Ballary

ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಕಾಂಗ್ರೆಸ್ ನಿರ್ನಾಮ-ಅಹಿಂದ ಡೈರೆಕ್ಟ್ ಶೂಟ್!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅಹಿಂದ ಶಕ್ತಿಗಳು ಕೈ ನಾಯಕರ ವಿರುದ್ಧ ಸಿಡಿದೆದ್ದಿವೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಮುಂಬರುವ…
Read More » - Kalburgi

ಸಿದ್ದರಾಮಯ್ಯ ಅಭಿಮಾನಿಗಳಿಂದ ಭಾರಿ ಪ್ರತಿಭಟನೆ- ಕಾಂಗ್ರೆಸ್ಗೆ ತಕ್ಕ ಪಾಠ!
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡ್ ಸೂತ್ರದಡಿ ರಾಜೀನಾಮೆ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಸಿದ್ದರಾಮಯ್ಯನವರ ಪರವಾಗಿ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ತೊಗರಿ ನಾಡು ಕಲಬುರಗಿಯಲ್ಲಿ ಸಿದ್ದು ಅಭಿಮಾನಿಗಳು ಹಾಗೂ…
Read More » - BAGALAKOTE

ಬಾಗಲಕೋಟೆಯಲ್ಲಿ ಅನ್ನಭಾಗ್ಯ ಅಕ್ಕಿ ದಂಧೆಕೋರರು ಸೆರೆಮನೆಗೆ!
ಬಾಗಲಕೋಟೆ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ಕಳ್ಳಮಾರ್ಗದಲ್ಲಿ ಮಾರಾಟ ಮಾಡಲು ಯತ್ನಿಸಿದ ಜಾಲವೊಂದನ್ನು ಸ್ಥಳೀಯರೇ ಬೆನ್ನಟ್ಟಿ ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಜವಾಬ್ದಾರಿಯುತವಾಗಿ…
Read More » - BELAGAVI

DYSP ಆಗಬೇಕಿದ್ದ ಇನ್ಸ್ಪೆಕ್ಟರ್ ಆತ್ಮಹತ್ಯೆ!
ಬೆಳಗಾವಿ: ಮುಂದಿನ ತಿಂಗಳಷ್ಟೇ ಉನ್ನತ ಹುದ್ದೆಗೆ ಬಡ್ತಿ ಪಡೆದು ಸಮಾಜ ಸೇವೆಗೆ ಸಜ್ಜಾಗಬೇಕಿದ್ದ ದಕ್ಷ ಅಧಿಕಾರಿಯೊಬ್ಬರು ದಿಢೀರನೆ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.…
Read More » - bengaluru

ಕೆಪಿಸಿಸಿ ಅಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ-ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಪಟ್ಟ!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಗಮನ ಮತ್ತು ಡಿ.ಕೆ.ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕದ ಸುಳಿವು ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೊಂದು ದೊಡ್ಡ ಮಟ್ಟದ ಸಾಂಸ್ಥಿಕ ಬದಲಾವಣೆಗೆ ಹೈಕಮಾಂಡ್ ಮುನ್ನುಡಿ…
Read More » - ರಾಜ್ಯ

ನಾಡಿನೆಲ್ಲೆಡೆ ಬಕ್ರೀದ್ ಸಂಭ್ರಮ- ಸಹೋದರತೆ ಮತ್ತು ತ್ಯಾಗದ ಸಂದೇಶ ಸಾರಿದ ಮುಸ್ಲಿಂ ಬಾಂಧವರು!
ಬೆಂಗಳೂರು: ತ್ಯಾಗ ಮತ್ತು ಬಲಿದಾನದ ಪವಿತ್ರ ಸಂಕೇತವಾಗಿರುವ ಬಕ್ರೀದ್ (ಈದ್-ಉಲ್-ಅಧಾ) ಹಬ್ಬವನ್ನು ಇಂದು ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ಮುಂಜಾನೆಯಿಂದಲೇ…
Read More » - MYSORE

ಡಿಕೆಶಿ ಮುಖ್ಯಮಂತ್ರಿ- ಅಭಿಮಾನಿಗಳಿಂದ ಪೂಜೆ!
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ‘ಅಧಿಕಾರ ಹಂಚಿಕೆ ಸೂತ್ರ’ ಅಂತಿಮ ಹಂತಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ಕಾವೇರಿ ನಿವಾಸದಲ್ಲಿ ನಡೆದ ಉಪಹಾರ ಸಭೆಯಲ್ಲಿ…
Read More » - bengaluru

ಮನಃಪೂರ್ವಕ ರಾಜೀನಾಮೆ ನನ್ನದು-ಕೊಟ್ಟ ಮಾತಿಗೆ ತಪ್ಪದ ಸಿದ್ದರಾಮಯ್ಯ!
ಬೆಂಗಳೂರು: ನನಗೆ ಯಾವುದೇ ನೋವು ದುಃಖಗಳಿಲ್ಲ. ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಉಪಹಾರ ಸಭೆಯಲ್ಲಿ ಹೇಳಿದ್ದಾರೆ. ಪ್ರಮುಖ ಮಂತ್ರಿಗಳ ಜೊತೆಗಿನ ಉಪಹಾರ ಸಭೆಯಲ್ಲಿ ಮಾಧ್ಯಮ…
Read More » - ramanagara

ಮತದಾರರಿಗೆ ಚೊಂಬು ಕೊಡ್ತಿರಾ- ಡಿಕೆಶಿ ವಿರುದ್ಧ ನಿಖಿಲ್ ಗುಡುಗು!
ರಾಮನಗರ: ಜಮೀನು ಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಬಿಡದಿಯ ಭೈರಮಂಗಲ ಗ್ರಾಮದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ…
Read More » - ಕ್ರೈಂ ಸ್ಟೋರಿ

ವರುಣನ ರೌದ್ರಾವತಾರ- ಆಲಿಕಲ್ಲು ಮಳೆಗೆ ಮಗು ಬಲಿ, ನಾಲ್ವರು ಗಂಭೀರ!
ಬೀದರ್: ಗಡಿಜಿಲ್ಲೆ ಬೀದರ್ನಲ್ಲಿ ವರುಣನ ಆರ್ಭಟ ಮಿತಿಮೀರಿದೆ. ಜಿಲ್ಲೆಯಾದ್ಯಂತ ತಡರಾತ್ರಿಯಿಂದ ಬೆಳ್ಳಂಬೆಳಿಗ್ಗೆಯವರೆಗೆ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಸುರಿದ ಧಾರಾಕಾರ ಆಲಿಕಲ್ಲು ಮಳೆ ಭಾರೀ ದುರಂತವೊಂದನ್ನು…
Read More » - Mandya

ಸಿದ್ದರಾಮಯ್ಯ ರಾಜೀನಾಮೆ, ನಾಳೆ ನೋಡಿ-ಸಚಿವ ಚಲುವರಾಯಸ್ವಾಮಿ!
ಮಂಡ್ಯ: ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ನಾಯಕತ್ವ ಬದಲಾವಣೆಯ ಮಹಾ ತಿರುವಿನ ನಡುವೆಯೇ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಅತ್ಯಂತ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯ…
Read More » - HUBLI

ಅಪರಾಧಗಳ ಅಡ್ಡೆ ಹುಬ್ಬಳ್ಳಿ-ಧಾರವಾಡ; ಸಿಎಂ ಹಾಗೂ ಕಮಿಷನರ್ ಭಾವಚಿತ್ರ ದಹನ!
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಮಿತಿಮೀರುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.…
Read More » - bengaluru

ಕೆಪಿಸಿಸಿ ಭಾರಿ ಬದಲಾವಣೆ- ನಟಿ ಭಾವನಾ, ನಿಕೇತ್ ರಾಜ್ ಸೇರಿ 31 ಸ್ಥಾನ ಖೋತಾ!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಹೈಡ್ರಾಮಾ ನಡೆಯುತ್ತಿರುವ ಬೆನ್ನಲ್ಲೇ, ಇತ್ತ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ…
Read More » - DHARWAD

ಜಮೀನು ಗಲಾಟೆ-ರೌಡಿಗಳ ಅಟ್ಟಹಾಸ; ಐವರ ಬಂಧನ!
ಧಾರವಾಡ: ಅವಳಿ ನಗರಿ ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಶೀಟರ್ಗಳು ಸೃಷ್ಟಿಸಿದ್ದ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಡಸಿನಕೊಪ್ಪ ಗ್ರಾಮದ ಬಳಿ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಯುವಕನ ಮೇಲೆ ಫೈರಿಂಗ್…
Read More » - Chikkamagaluru

ಶಿವಕುಮಾರ್ CM ಆಗ್ತಿರೋದು ಪರಮಾತ್ಮನ ಕೊಡುಗೆ- ರಂಭಾಪುರಿ ಶ್ರೀ!
ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮಘಟ್ಟಕ್ಕೆ ತಲುಪಿರುವ ಬೆನ್ನಲ್ಲೇ, ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಮಹಾಸಂಸ್ಥಾನ ಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ…
Read More » - BELAGAVI

ನಮ್ಮ ಭಾಗದ ಮೈನಾರಿಟಿಗೆ ಸಚಿವ ಸ್ಥಾನ ಬೇಕು- ಆಸೀಫ್ ಸೇಠ್ ಹಠ!
ಬೆಳಗಾವಿ: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರು…
Read More » - HUBLI

ಸರ್ಕಾರದಲ್ಲಿ ಇನ್ನೂ ಒಳಗುಟ್ಟೈತಿ ಎಂದ MLC ಜಕ್ಕಪ್ಪನವರ!
ಹುಬ್ಬಳ್ಳಿ: ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಬೆನ್ನಲ್ಲೇ, ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆದ ಹೈಕಮಾಂಡ್ನ ಸರಣಿ ಸಭೆಗಳಲ್ಲಿ ಭಾಗವಹಿಸಿದ್ದ ವಿಧಾನ…
Read More » - MYSORE

ಸರ್ಕಾರ ದಲಿತರಿಗೆ ಬಗಣಿ ಗೂಟ ಹೊಡೆದಿದೆ – ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ!
ಮೈಸೂರು: ರಾಜ್ಯದಲ್ಲಿ ತಾರಕಕ್ಕೇರಿರುವ ಸಿಎಂ ಬದಲಾವಣೆ ಪ್ರಹಸನ ಹಾಗೂ ಸರ್ಕಾರದ ಆಡಳಿತ ವೈಖರಿ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಾಂಬ್ ಮೇಲೆ ಬಾಂಬ್…
Read More » - Shivamogga

ಸಿದ್ದರಾಮಯ್ಯ ರಾಜೀನಾಮೆ, ಕಾಂಗ್ರೆಸ್ ಸರ್ಕಾರ ಪತನವಾಗಲಿದೆ- ವಿಜಯೇಂದ್ರ!
ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಹೈಡ್ರಾಮಾ ತುತ್ತತುದಿಗೆ ತಲುಪಿರುವ ಬೆನ್ನಲ್ಲೇ, ವಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ಪತನದ ಕುರಿತು ಭಾರಿ…
Read More » - BELAGAVI

ಸತೀಶ್ ಜಾರಕಿಹೊಳಿ KPCC ಅಧ್ಯಕ್ಷರಾದ್ರೆ ಪಕ್ಷಕ್ಕೆ ಆನೆ ಬಲ- ಶಾಸಕ ವಿಶ್ವಾಸ ವೈದ್ಯ!
ಬೆಳಗಾವಿ: ಸಿಎಂ ಬದಲಾವಣೆ ಹಾಗೂ ಹೈಕಮಾಂಡ್ ಜಟಾಪಟಿಯ ನಡುವೆಯೇ, ಸೌದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಸುದ್ದಿಗೆ ಗ್ರಾಸವಾಗಿದ್ದಾರೆ..…
Read More » - Ballary

ಸಿಎಂ ಬದಲಾವಣೆ ಗೊತ್ತಿಲ್ಲ- ಮಾರ್ಮಿಕವಾಗಿ ನುಡಿದ ಶಾಸಕ ಭರತ್ ರೆಡ್ಡಿ!
ಬಳ್ಳಾರಿ: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಆಂತರಿಕ ಚಟುವಟಿಕೆಗಳು ಗರಿಗೆದರಿರುವ ಬೆನ್ನಲ್ಲೇ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಈ ಕುರಿತು ಅಚ್ಚರಿಯ ಹಾಗೂ…
Read More » - Kalburgi

ಮಲ್ಲಾಬಾದ್ ಏತ ನೀರಾವರಿ; 147 ಕೋಟಿ ರೂಪಾಯಿ ಗತಂ..ಗತಂ!
ಕಲಬುರಗಿ: ರೈತರ ಪಾಲಿಗೆ ವರದಾನವಾಗಬೇಕಿದ್ದ ಕೃಷ್ಣಾ ಭಾಗ್ಯ ಜಲನಿಗಮದ ಪ್ರಮುಖ ನೀರಾವರಿ ಯೋಜನೆಯೊಂದು ಈಗ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿರುವ ಗಂಭೀರ ಅನುಮಾನ ಈಗ ಕಲ್ಯಾಣ ಕರ್ನಾಟಕ ಭಾಗದ…
Read More » - bengaluru

ಹಲ್ಕಾ ಡಾನ್’ ಚಿತ್ರಕ್ಕೆ ಜಾನ್ ವಿಜಯ್ ಖಳನಾಯಕ!
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಬಿಗ್ ಬಜೆಟ್ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳದ್ದೆ ಹವಾ. ಅದರಲ್ಲೂ ಪರಭಾಷಾ ಸ್ಟಾರ್ ನಟರು ಕನ್ನಡದತ್ತ ಮುಖ ಮಾಡುತ್ತಿರುವುದು ಚಂದನವನದ…
Read More » - Freedom TV

ಇಂಧನ ದರ ಏರಿಕೆ-ಇವಿ ಗಾಡಿಗಳ ಕಾರುಬಾರು!
ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ಏರಿಕೆಗೆ ಬೆಲ್ಲಿಲ್ಲ ಬ್ರೇಕ್ ಇಲ್ಲ. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಕ್ರೇಜ್ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ. ಇದರ ನೇರ ಪರಿಣಾಮ…
Read More » - Kalburgi

ನೀಟ್ ಹಗರಣ; ಹಿಗ್ಗಾಮುಗ್ಗ ಜಾಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ್!
ಕಲಬುರಗಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್…
Read More » - Editorial

ಸಂಪಾದಕೀಯ…
ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಯುಗಕ್ಕೆ ಅತ್ಯಂತ ನಾಟಕೀಯ ಅಂತ್ಯ ಹಾಡಲಾಗಿದ್ದು, ಇದನ್ನು ಬೇರೆ ಯಾವ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೊದಲ ಅವಧಿಯಲ್ಲಿ ‘ಅಹಿಂದ’ ನಾಯಕ, ‘ಜನತಾ ಪರಿವಾರದ’…
Read More » - bengaluru

ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ!
ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಕ್ಷಣಕ್ಷಣಕ್ಕೂ ಮಹತ್ವದ ವಿದ್ಯಮಾನಗಳು ಜರುಗುತ್ತಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರು…
Read More » - #Exclusive News

ರಾಜ್ಯಸಭೆಗೆ ಸಿದ್ದರಾಮಯ್ಯ? ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ?
ಹೈಕಮಾಂಡ್ ‘ಮಾಸ್ಟರ್ ಪ್ಲ್ಯಾನ್’ ಬಿಚ್ಚಿಟ್ಟ ‘ಕೈ’ ಮೂಲಗಳು! ಬೆಂಗಳೂರು/ನವದೆಹಲಿ : ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದ್ದ ಮುಖ್ಯಮಂತ್ರಿ…
Read More » - bengaluru

ಮೇಕೆದಾಟು ಯೋಜನೆ DPR ತಿರಸ್ಕರಿಸಲು ಪ್ರಧಾನಿಗೆ ಪತ್ರ ಬರೆದ ವಿಜಯ್!
ಚೆನ್ನೈ/ಬೆಂಗಳೂರು: ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಯ ಗುದ್ದಲಿ ಪೂಜೆ ನಾನು ಪ್ರಚಾರಕ್ಕಾಗಿ ಅಥವಾ ರಾಜಕೀಯ ಗಿಮಿಕ್ಗಾಗಿ ಮಾಡುವುದಿಲ್ಲ. ಅಗತ್ಯವಿರುವ ಎಲ್ಲಾ ಕ್ಲಿಯರೆನ್ಸ್ ಸಿಕ್ಕ ತಕ್ಷಣ ಕಾಮಗಾರಿ…
Read More » - bengaluru

ಉಂಡ ಮನೆಗೆ ಕನ್ನ; 89 ಲಕ್ಷ ಚಿನ್ನ ಕದ್ದವರ ಬಂಧನ!
ಬೆಂಗಳೂರು: ನಂಬಿ ಕೆಟ್ಟವರಿಲ್ಲವೋ, ನಂಬಿಕೆಯೇ ಜೀವನದ ತತ್ವದಡಿ ಬೆಂಗಳೂರಿನಲ್ಲಿ ಕೆಲಸ ಕೊಟ್ಟು ಸಾಕಿ ಸಲಹಿದ ಮಾಲೀಕನಿಗೇ ಒಂಬತ್ತು ಜನ ನೌಕರರು ಕೋಟ್ಯಂತರ ರೂಪಾಯಿ ನಾಮ ಇಟ್ಟಿರುವ ಘಟನೆ…
Read More » - KOLAR

‘ಖಾಕಿ ಬಿಚ್ಚಿ ಬಾ ನೋಡ್ಕೋತಿನಿ’ ಎಂದ ರೌಡಿ ಕಂಬಿ ಹಿಂದೆ!
ಕೋಲಾರ (ಕೆಜಿಎಫ್): “ನೀನು ಒಬ್ಬನಿಗೆ ಹುಟ್ಟಿದ್ರೆ ನಿನ್ನ ಪೊಲೀಸ್ ಡ್ರೆಸ್ ಬಿಚ್ಚಿ ನನ್ನ ಹತ್ರ ಬಾ, ನಾನೇನು ಅಂತ ತೋರಿಸ್ತೀನಿ, ಒಂದು ಕೈ ನೋಡ್ಕೊತೀನಿ!” ಎಂದು ಮಗಳ…
Read More » - Freedom TV

ಅಬ್ಬಯ್ಯ VS ಸಲೀಂ- ಧಾರವಾಡಕ್ಕೆ 2ನೇ ಮಿನಿಸ್ಟರ್ ಭಾಗ್ಯ!
ಧಾರವಾಡ/ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ರಾಜಕಾರಣದ ಹೈವೋಲ್ಟೇಜ್ ಸಭೆಗಳು ದೆಹಲಿಯಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಸಂಪುಟ ಪುನರ್ರಚನೆಯ ಕಸರತ್ತು ಗರಿಗೆದರಿದೆ. ಇದರ ನಡುವೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಯಾದ…
Read More » - bengaluru

ಮೇ 30ಕ್ಕೆ ಕೇಂದ್ರದ ವಿರುದ್ಧ ಕೈ ಪಡೆ ‘ಇಂಧನ ಸಮರ’
ಬೆಂಗಳೂರು: ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಜನಾಂದೋಲನಕ್ಕೆ ಸಜ್ಜಾಗಿದೆ. ಕಳೆದ ಕೇವಲ 11 ದಿನಗಳಲ್ಲಿ…
Read More » - MYSORE

ರಾಜ್ಯಸಭೆಗೆ ರೆಡಿ, ಚುನಾವಣೆಯಾದ್ರೆ ಕಾಂಗ್ರೆಸ್ 50 ಸೀಟು ಗೆಲ್ಲಲ್ಲ -ಸದಾನಂದಗೌಡ
ಮೈಸೂರು: ರಾಜ್ಯದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು. “ನಾನು ಚುನಾವಣಾ ರಾಜಕಾರಣದಿಂದ…
Read More » - chennai

ಜಯಂ ರವಿ ಮಡದಿ ಆರತಿ ಬೆಂಬಲಕ್ಕೆ ನಿಂತ ಖುಷ್ಬೂ!
ಚೆನ್ನೈ: ಕಾಲಿವುಡ್ನ ಸ್ಟಾರ್ ನಟ ಜಯಂ ರವಿ ಹಾಗೂ ಮಡದಿ ಆರತಿ ತಮ್ಮ ಗೃಹಸ್ಥಾಶ್ರಮಕ್ಕೆ ದಿಢೀರ್ ವಿಚ್ಛೇದನ ಘೋಷಣೆ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಸಂಚಲನ…
Read More » - Ballary

‘ಲಕ್ಷ್ಮಿ’ ಹಂಪಿಯ ಮಗಳು ಬಿಡಲೊಲ್ಲೆವು; ಜನತೆಯ ಆಕ್ರೋಶ!
ವಿಜಯನಗರ : ವಿಶ್ವವಿಖ್ಯಾತ ಪ್ರವಾಸಿ ತಾಣ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಸಾಕು ಆನೆ ‘ಲಕ್ಷ್ಮಿ’ ಜನರಿಗೆ ನೆಚ್ಚಿನ ಮಗಳಾಗಿದ್ದಾಳೆ. ಅನಾರೋಗ್ಯದ…
Read More » - bidar

ಪಶು ವಿವಿ 45 ಕೋಟಿ ಹಗರಣ- ಮಾಜಿ VC ಸೇರಿ 6 ಮಂದಿ ಬಂಧನ!
ಬೀದರ್: ಶಿಕ್ಷಣದ ಹೆಸರಿನಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣವನ್ನು ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ್ದ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಮಹಾ ಭ್ರಷ್ಟರನ್ನು ಲೋಕಾಯುಕ್ತ…
Read More » - bengaluru

ದೊಡ್ಮನೆ ಪ್ರಶಂಸೆಗೆ ಪಾತ್ರವಾದ ‘ಲೋ ನವೀನ’
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ತನ್ನ ವಿಭಿನ್ನ ಮೇಕಿಂಗ್ ಹಾಗೂ ಮಂಡ್ಯ ಶೈಲಿಯ ಭಾಷಾಶೈಲಿ ಮೂಲಕ ಸದ್ದು ಮಾಡುತ್ತಿರುವ ‘ಲೋ ನವೀನ’ ಸಿನಿಮಾಗೆ ಈಗ ದೊಡ್ಮನೆ ಕುಟುಂಬದ ಆಶೀರ್ವಾದ ಸಿಕ್ಕಿದೆ.…
Read More » - MYSORE

HDK ಸದ್ದಡಗಿಸಲು ಕಾಂಗ್ರೆಸ್ SIT ಬಾಣ-ಸಾರಾ ಮಹೇಶ್ ಸಿಟ್ಟು!
ಮೈಸೂರು: ರಾಜ್ಯ ರಾಜಕಾರಣದಲ್ಲಿ ಎಸ್ಐಟಿ ತನಿಖೆ ಅಬ್ಬರ ಜೋರಾಗಿದೆ. ಜೆಡಿಎಸ್ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ…
Read More » - Andhra Pradesh

‘ನನಗೆ ವಿಜಯ್ ಕಂಡ್ರೆ ಅಸೂಯೆ’- ಪವನ್ ಕಲ್ಯಾಣ್!
ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ನೇರ ನಡೆನುಡಿಯ ಮನುಷ್ಯ. ಅವರು ನೆರೆಯ ತಮಿಳುನಾಡು ನೂತನ ಮುಖ್ಯಮಂತ್ರಿ, ದಳಪತಿ ವಿಜಯ್ ಕುರಿತು…
Read More » - bengaluru

ಬಕ್ರೀದ್ಗೆ ಸಕಲ ಸಿದ್ಧತೆ- ಪ್ರಾಣಿ ತ್ಯಾಜ್ಯ ವಿಲೇವಾರಿಗೆ GBA ಕಾರ್ಯಾಚರಣೆ!
ಬೆಂಗಳೂರು: ಬಕ್ರೀದ್ ಹಬ್ಬಕ್ಕೆ ಇನ್ನೂ ಮೂರು ದಿನ ಇದೆ. ನಗರದಲ್ಲಿ ಸಂಗ್ರಹವಾಗಲಿರೋ ಪ್ರಾಣಿ ತ್ಯಾಜ್ಯ ಗಲೀಜನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ…
Read More » - ಮನರಂಜನೆ

ಬಾಲಿವುಡ್ನಿಂದ ಬ್ಯಾನ್ ಆದ ರಣವೀರ್ ಸಿಂಗ್!
ಮುಂಬೈ: ಬಾಲಿವುಡ್ ಅಂಗಳದಲ್ಲಿ ಈಗ ‘ಡಾನ್ 3’ ಸಿನಿಮಾದ ವಿವಾದದ್ದೇ ಸದ್ದು. ಸದ್ದು ಟೈಮ್ ಬಾಂಬಾಗಿ ಸಿಡಿದಿದೆ. ಖ್ಯಾತ ನಟ ರಣವೀರ್ ಸಿಂಗ್ ಅವರ ವಿರುದ್ಧ ಪಾಶ್ಚಾತ್ಯ…
Read More » - Agriculture

ಜಮೀನು ಕಂಡೋರ ಪಾಲು- ಎಸಿ ಮುಂದೆ ರೈತನ ಗೋಳು!
ಧಾರವಾಡ: ಭ್ರಷ್ಟ ಅಧಿಕಾರಿಗಳ ಲಂಚದ ಆಸೆಗೆ ಬಡ ರೈತನೊಬ್ಬಮೋಸ ಹೋಗಿದ್ದಾನೆ. ತನ್ನ ಬದುಕಿಗೆ ಏಕೈಕ ಆಧಾರವಾಗಿದ್ದ ಜಮೀನನ್ನು ಕಳೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ಅತ್ಯಂತ ಮನಮಿಡಿಯುವ ಘಟನೆ…
Read More » - ದೇಶ/ವಿದೇಶ

ಕರ್ನಾಟಕ ರಾಜಕೀಯ ದೆಹಲಿಗೆ ಶಿಫ್ಟ್- ಯಾರಿಗೆ ಸಿಎಂ ಕುರ್ಚಿ?
ನವದೆಹಲಿ: ರಾಜ್ಯ ಕಾಂಗ್ರೆಸ್ ರಾಜಕಾರಣದ ಮಹತ್ವದ ಬೆಳವಣಿಗೆಯಾಗುತ್ತಿದ್ದು,, ಕರ್ನಾಟಕದ ಇಡೀ ರಾಜಕೀಯ ಸಂಪೂರ್ಣವಾಗಿ ದೇಶದ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
Read More » - KODAGU

ಪೂಜ್ಯ ಗೋವಿನ ಹತ್ಯೆ ಬೇಡ- ಹಿಂದೂ ಸಂಘಟನೆಗಳು!
ಮಡಿಕೇರಿ: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು…
Read More » - Kalburgi

ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್- ಹಿಂದೂಗಳ ಉಗ್ರ ಪ್ರತಿಭಟನೆ!
ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಪ್ರಸಿದ್ಧ ಲಾಡ್ಲೇ ಮಶಾಕ್ ದರ್ಗಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದನ್ನು ಖಂಡಿಸಿ…
Read More » - MYSORE

ಸೋರುತಿಹುದು ಸರ್ವಪಲ್ಲಿ ರಾಧಾಕೃಷ್ಣನ್ ಬಂಗಲೆ!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದ ತಕ್ಷಣ ಜಗತ್ಪ್ರಸಿದ್ಧ ಅರಮನೆ ಹಾಗೂ ಇಲ್ಲಿನ ಭವ್ಯ ಪಾರಂಪರಿಕ ಕಟ್ಟಡಗಳು ಪ್ರವಾಸಿಗರ ಕಣ್ಣು ಕೋರೈಸುತ್ತವೆ. ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು…
Read More » - bidar

ಮುಸುಕು ಕಳ್ಳರಿಂದ 26 ತೊಲೆ ಚಿನ್ನ, ಲಕ್ಷಾಂತರ ಹಣ ಲೂಟಿ!
ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಭೀಕರ ಮುಸುಕು ಕಳ್ಳರ ( ಮಾಸ್ಕ್ ಕಳ್ಳರು) ಹಾವಳಿ ಹೆಚ್ಚಾಗಿದ್ದು ಬೀದರ ನ ಜನತೆಗೆ ನಿದ್ದೆಯೇ ಇಲ್ಲ., ಒಂದೇ ದಿನ ಸರಣಿ…
Read More » - bengaluru

‘ಡಿಜಿಟಲ್ ಅರೆಸ್ಟ್’- ವೃದ್ಧೆಯ 24 ಕೋಟಿ ದೋಚಿದ್ದ ಖದೀಮರು ಪೊಲೀಸರ ಬಲೆಗೆ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಭೀಕರವಾಗುತ್ತಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಎನ್ನಲಾದ ‘ಡಿಜಿಟಲ್ ಅರೆಸ್ಟ್’ (Digital Arrest) ಮಹಾವಂಚನೆ ಬೆಳಕಿಗೆ…
Read More » - bengaluru

SIR ವಿರುದ್ಧ ಮಹಾ ಗ್ಯಾರಂಟಿ- ಸಿದ್ದು-ಡಿಕೆಶಿ ಬ್ರಹ್ಮಾಸ್ತ್ರ!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ನಡೆಗೆ ಪ್ರತಿ ತಂತ್ರ ರೂಪಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿ ಭರ್ಜರಿ ಸಿದ್ಧತೆ…
Read More » - bengaluru

ನನಗೆ ಸಚಿವ ಸ್ಥಾನ ಸಿಗಲಿದೆ-ಶಾಸಕ ಅಜಯ್ ಸಿಂಗ್!
ಕಲಬುರಗಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿರುವ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ ರಚನೆ…
Read More »





















































































































































