ದೇಶ/ವಿದೇಶ
-

ಆದಿವಾಸಿಗಳ ನೀರು, ಕಾನು, ಜಮೀನು ಲೂಟಿಗೆ ಬಿಜೆಪಿ, RSS ಸಂಚು- ರಾಹುಲ್ ಗಾಂಧಿ!
ನವದೆಹಲಿ: ಬಿಜೆಪಿ ಮತ್ತು ಆರ್ಎಸ್ಎಸ್ (RSS) ಸಂಪೂರ್ಣ ಜನವಿರೋಧಿ ಹಾಗೂ ಆದಿವಾಸಿ ವಿರೋಧಿ ಮನಸ್ಥಿತಿಯನ್ನು ಹೊಂದಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ…
Read More » -

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ರೆಸ್ಟೋರೆಂಟ್ಗೆ ಬೆಂಕಿ ; 21 ಮಂದಿ ಸಜೀವ ದಹನ!
ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಬುಧವಾರ ಮುಂಜಾನೆ ಅತ್ಯಂತ ಹೃದಯವಿದ್ರಾವಕ ದುರಂತವೊಂದು ಸಂಭವಿಸಿದೆ. ದಕ್ಷಿಣ ದೆಹಲಿಯ ಮಾಳ್ವಿಯಾ ನಗರದಲ್ಲಿರುವ ಆರು ಅಂತಸ್ತಿನ ಭವ್ಯ ಕಟ್ಟಡದ ರೆಸ್ಟೋರೆಂಟ್ವೊಂದರಲ್ಲಿ ಭಾರೀ…
Read More » -

ಬಿಜೆಪಿ ವಿರುದ್ಧ ದೀದಿ ಧರಣಿ – ಕೇವಲ 6 ಶಾಸಕರು, 3 ಸಂಸದರು ಭಾಗಿ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮತ್ತೆ ಹೈಡ್ರಾಮಾ ಶುರುವಾಗಿದೆ. ಇತ್ತೀಚಿನ ಬೆಂಗಾಲ್ ಚುನಾವಣೆ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ…
Read More » -

ಬಿಜೆಪಿಗೆ ಗುಡ್ಬೈ ಹೇಳಿದ ‘ಸಿಂಗಂ’ ಅಣ್ಣಾಮಲೈ!
ನವದೆಹಲಿ/ಚೆನ್ನೈ: ದಕ್ಷಿಣ ಭಾರತದ ರಾಜಕೀಯದಲ್ಲಿ ಅತಿ ದೊಡ್ಡ ತಲ್ಲಣ ಸೃಷ್ಟಿಯಾಗಿದೆ. ತಮಿಳುನಾಡು ಬಿಜೆಪಿಯ ಫೈರ್ಬ್ರಾಂಡ್ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಅಧಿಕೃತವಾಗಿ ಭಾರತೀಯ…
Read More » -

ಮಂಜುಗಡ್ಡೆ ಕರಗುತ್ತಿದೆ ಆದರೆ, ನದಿಗಳ ನೀರಿನ ಮಟ್ಟ ಕುಸಿತ – ಆತಂಕದಲ್ಲಿ ಭಾರತ
ಬೆಂಗಳೂರು/ಡೆಹ್ರಾಡೂನ್: ಭಾರತದ ರಕ್ಷಾ ಕವಚದಂತಿರುವ ಅತಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಈಗ ಅತ್ಯಂತ ಭೀಕರ ಪರಿಸರ ಬಿಕ್ಕಟ್ಟು ಎದುರಾಗಿದೆ. ಹಿಮಾಲಯದ ಹಿಮನದಿಗಳು ನಿರಂತರವಾಗಿ ಕರಗುತ್ತಿದ್ದು, ಸಿಂಧೂ,…
Read More » -

ಸುವೇಂದು ಸಂಪುಟ ವಿಸ್ತರಣೆ – 35 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರು ಅಧಿಕಾರ ವಹಿಸಿಕೊಂಡ ಮೂರು ವಾರಗಳ ಬಳಿಕ ಇಂದು ತಮ್ಮ ಸಚಿವ ಸಂಪುಟವನ್ನು ಬೃಹತ್ ಮಟ್ಟದಲ್ಲಿ ವಿಸ್ತರಣೆ…
Read More » -

ಶಿಕ್ಷಣ ವ್ಯವಸ್ಥೆ ಮಾಫಿಯಾ ಕೈಯಲ್ಲಿದೆ – ಕೇಜ್ರಿವಾಲ್ ವಾಗ್ದಾಳಿ!
ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೇಂದ್ರ…
Read More » -

ಗ್ರೀನ್ ಕಾರ್ಡ್ ನಿಯಮ ಸಡಿಲಿಕೆ, ಅಮೆರಿಕ-ಭಾರತೀಯರಿಗೆ ಭಾರಿ ರಿಲೀಫ್!
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿ ಕಾಯಂ ನಿವಾಸಿತ್ವ ಅಥವಾ ಗ್ರೀನ್ ಕಾರ್ಡ್ (Green Card) ಪಡೆಯಲು ಕಾಯುತ್ತಿದ್ದ ಲಕ್ಷಾಂತರ ವಲಸಿಗರಿಗೆ, ವಿಶೇಷವಾಗಿ ಭಾರತೀಯ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳಿಗೆ ಅಮೆರಿಕ…
Read More » -

ಕಾಂಗ್ರೆಸ್ ಪಾಲಿಗೆ ಕರ್ನಾಟಕ ದೊಡ್ಡ ಎಟಿಎಂ ಲಹರ್ ಸಿಂಗ್ ಆರೋಪ!
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಹಾಗೂ ಹೊಸ ಸಚಿವ ಸಂಪುಟ ರಚನೆಯ ಕಸರತ್ತು ತಾರಕಕ್ಕೇರಿರುವಾಗಲೇ, ವಿರೋಧ ಪಕ್ಷವಾದ ಬಿಜೆಪಿ ಭ್ರಷ್ಟಾಚಾರದ ಅಸ್ತ್ರವನ್ನು ಪ್ರಯೋಗಿಸಿ ಮತ್ತೊಮ್ಮೆ…
Read More » -

ಸಿದ್ದರಾಮಯ್ಯ ಕೊಡುಗೆ ಅನನ್ಯ, ಕಾಂಗ್ರೆಸ್ ಸದಾ ಕೃತಜ್ಞ- ಮಲ್ಲಿಕಾರ್ಜುನ ಖರ್ಗೆ
ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುದೀರ್ಘ ಸಾರ್ವಜನಿಕ…
Read More » -

ನೌಕಾಪಡೆಯ 48ನೇ ಉಪಮುಖ್ಯಸ್ಥ – ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್
ನವದೆಹಲಿ: ಭಾರತೀಯ ನೌಕಾಸೇನೆಯಲ್ಲಿ (Indian Navy) ಅತ್ಯಂತ ಪ್ರಮುಖ ನೇಮಕಾತಿ ನಡೆದಿದೆ. ದೇಶದ ರಕ್ಷಣಾ ವಲಯದಲ್ಲಿ ಮುಂಚೂಣಿ ಯುದ್ಧ ಸನ್ನದ್ಧತೆಯ ಅಪಾರ ಅನುಭವ ಹೊಂದಿರುವ ಮತ್ತು ‘ಆಪರೇಷನ್…
Read More » -

ಸಿದ್ದು ರಾಜೀನಾಮೆ-ರಾಹುಲ್ ಗಾಂಧಿ ಒಬಿಸಿ ವಿರೋಧಿ ಎಂದ ಶೆಹಜಾದ್ ಪೂನಾವಾಲಾ
ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಪಡೆದು, ಡಿ.ಕೆ. ಶಿವಕುಮಾರ್ ಅವರು ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಇತ್ತ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಭರಾಟೆ…
Read More » -

ಮೌನ ಮುರಿದ ಧಮೇಂದ್ರ ಪ್ರಧಾನ್- CBSE ವಿವಾದ ಬಗೆಹರಿಸುವುದಾಗಿ ಹೇಳಿಕೆ
ನವ ದೆಹಲಿ: ಸಿಬಿಎಸ್ಇ ಪರೀಕ್ಷೆಯ ಆನ್ಸ್ಕ್ರೀನ್ ಮಾರ್ಕಿಂಗ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳು ಮತ್ತು ಗೊಂದಲಗಳ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ…
Read More » -

ಜಯಂ ರವಿ ಮಡದಿ ಆರತಿ ಬೆಂಬಲಕ್ಕೆ ನಿಂತ ಖುಷ್ಬೂ!
ಚೆನ್ನೈ: ಕಾಲಿವುಡ್ನ ಸ್ಟಾರ್ ನಟ ಜಯಂ ರವಿ ಹಾಗೂ ಮಡದಿ ಆರತಿ ತಮ್ಮ ಗೃಹಸ್ಥಾಶ್ರಮಕ್ಕೆ ದಿಢೀರ್ ವಿಚ್ಛೇದನ ಘೋಷಣೆ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಸಂಚಲನ…
Read More » -

ಕರ್ನಾಟಕ ರಾಜಕೀಯ ದೆಹಲಿಗೆ ಶಿಫ್ಟ್- ಯಾರಿಗೆ ಸಿಎಂ ಕುರ್ಚಿ?
ನವದೆಹಲಿ: ರಾಜ್ಯ ಕಾಂಗ್ರೆಸ್ ರಾಜಕಾರಣದ ಮಹತ್ವದ ಬೆಳವಣಿಗೆಯಾಗುತ್ತಿದ್ದು,, ಕರ್ನಾಟಕದ ಇಡೀ ರಾಜಕೀಯ ಸಂಪೂರ್ಣವಾಗಿ ದೇಶದ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
Read More » -

ಚೀನಾ ಕಲ್ಲಿದ್ದಲು ಗಣಿ ಸ್ಫೋಟ- 82 ಸಾವು, ಗಾಯಾಳುಗಳಿಗೆ ಹುಡುಕಾಟ!
ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 82 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿ…
Read More » -

ಕರುನಾಡಿಗೆ ನುಸುಳುತ್ತಿರುವ ಬಾಂಗ್ಲಾದೇಶಿಯರು!
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ಅನೈತಿಕ ಮಾರ್ಗದ ಮೂಲಕ ಲಗ್ಗೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೂಡಲೆ ಹು-ಧಾ ಪೊಲೀಸ್ ಕಮಿಷನರೇಟ್…
Read More » -

ರಾಜ್ಯಸಭೆಗೆ ಪೈಪೋಟಿ-ಅಭ್ಯರ್ಥಿಗಳ ಜಟಾಪಟಿ!
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಸಲು ಅಧಿಕೃತವಾಗಿ ಪ್ರಕಟಣೆ ನೀಡಿದ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ…
Read More » -

ಸಚಿವ ಸಂಪುಟದ ಕಾವು ದೆಹಲಿಗೆ ಶಿಫ್ಟ್ – ಶಾಸಕರಿಂದ ರೆಡಿ ಸ್ಟೆಡಿ ಗೋ!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನರ್ರಚನೆ ಕದನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸಚಿವ ಸ್ಥಾನಕ್ಕಾಗಿ ಶಾಸಕರ ಬಿಪಿ ಏರುತ್ತಿದ್ದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಶಾಸಕರು…
Read More » -

CJP ಪಾಕಿಸ್ತಾನ ಜನತಾ ಪಾರ್ಟಿ,ಅಭಿಜೀತ್ ISI ಏಜೆಂಟ್ -ಬಿಜೆಪಿ ಆರೋಪ!
ನವದೆಹಲಿ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ತಲ್ಲಣ ಸೃಷ್ಟಿಸಿ, ಕೇವಲ ಒಂದೇ ವಾರದಲ್ಲಿ 20 ಮಿಲಿಯನ್ಗೂ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳಿಸುವ ಮೂಲಕ ವಿಶ್ವದ ಅತಿದೊಡ್ಡ ಪಕ್ಷವಾದ…
Read More » -

ರಾಜಕೀಯಕ್ಕೂ ಮೀರಿದ್ದು ದೇಶ – ಮೋದಿಗೆ ಉಲಗನಾಯಗನ್ ಬೆಂಬಲ!
ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ವಿಶ್ವಾದ್ಯಂತ ತಲೆದೋರಿರುವ ತೈಲ ಹಾಗೂ ಇಂಧನ ಕೊರತೆಯ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ…
Read More » -

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಮ್ಯಾಂಗೋ ಪಾರ್ಟಿ ಮೂಲಕ ಪ್ರಕಾಶ್ ಸಾಥ್!
ನವದೆಹಲಿ: ಬಹುಭಾಷಾ ನಟ, ಪ್ರಖ್ಯಾತ ವಿಚಾರವಾದಿ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಸಂದರ್ಶನವೊಂದನ್ನು ನೆನಪಿಸುವಂತೆ ಮಾಡಿರುವ ವಿಡಂಬನಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣ…
Read More » -

ರಸಗೊಬ್ಬರ ಬೆಲೆ ರೂ.2200 – ರೈತರಿಗೆ ಗಾಯದ ಮೇಲೆ ಬರೆ!
ನವದೆಹಲಿ: ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರಾಜ್ಯದ ಅನ್ನದಾತನಿಗೆ ಬೆಲೆ ಏರಿಕೆಯ ಭಾರಿ ಹೊಡೆತ ಬಿದ್ದಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಜಾಗತಿಕ ಪರಿಣಾಮ ಇದೀಗ ನೇರವಾಗಿ ರೈತರ ಜೇಬಿಗೆ…
Read More » -

ಅಭಿಷೇಕ್ ಅಪಾರ ಸಂಪತ್ತು-ದೀದಿ ಅಳಿಯನಿಗೆ ಜೈಲೂಟ ಗ್ಯಾರಂಟಿ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಮತ್ತು ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, ರಾಜ್ಯದ ಮೊದಲ…
Read More » -

GBA ಚುನಾವಣೆ- 8ನೇ ತಿಂಗಳಿಗೆ ವಿಸ್ತರಿಸಿದ ಸುಪ್ರೀಂಕೋರ್ಟ್!
ಬೆಂಗಳೂರು: ರಾಜಧಾನಿ ನಿವಾಸಿಗಳು ಬಹುದಿನಗಳಿಂದ ಕಾಯುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಜಿಬಿಎ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕೆಂಬ…
Read More » -

ಆನ್ ಲೈನ್ ಫಾರ್ಮಸಿ ವಿರುದ್ಧ ಆಕ್ರೋಶ- ದೇಶದೆಲ್ಲೆಡೆ ಮೆಡಿಕಲ್ ಶಾಪ್ ಬಂದ್!
ಬೆಂಗಳೂರು: ಆನ್ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್ಗಳ ಮೂಲಕ ನಿಯಮಬಾಹಿರವಾಗಿ ಔಷಧಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್…
Read More » -

ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಬಿ. ಸಿ. ಖಂಡೂರಿ ನಿಧನ!
ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ (BJP) ಹಿರಿಯ ಧುರೀಣ ಹಾಗೂ ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ವಿಧಿವಶರಾಗಿದ್ದಾರೆ. 91 ವರ್ಷ…
Read More » -

ನಟ ಅನಿಲ್ ಕಪೂರ್ ಮದುವೆಗೆ 42ರ ಸಂಭ್ರಮ!
ಮುಂಬೈ: ಬಾಲಿವುಡ್ನ ‘ಎವರ್ಗ್ರೀನ್ ಯಂಗ್ಮನ್’ ಎಂದೇ ಹೆಸರಾದ ನಟ ಅನಿಲ್ ಕಪೂರ್ ಹಾಗೂ ಅವರ ಧರ್ಮಪತ್ನಿ ಸುನಿತಾ ಕಪೂರ್ ತಮ್ಮ ದಾಂಪತ್ಯ ಜೀವನದ 42ನೇ ವರ್ಷದ ವಿವಾಹ…
Read More » -

ಅಗತ್ಯ ಬಿದ್ದರೆ ಬೀದಿನಾಯಿಗಳನ್ನು ಕೊಲ್ಲಿ-ಸುಪ್ರೀಂ ಕೋರ್ಟ್!
ನವದೆಹಲಿ: ದೇಶಾದ್ಯಂತ ಭೀತಿ ಸೃಷ್ಟಿಸಿರುವ ಬೀದಿ ನಾಯಿಗಳ ಹಾವಳಿ ಹಾಗೂ ನಾಯಿ ಕಡಿತದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ನೀಡಿದೆ. “ನಾಯಿಗಳಿಂದ…
Read More » -

ಭಾರತದಲ್ಲಿ ತೈಲ ಕೊರತೆ- ಮೋದಿ ಯುಎಇ ಜೊತೆ ತೈಲ ಒಪ್ಪಂದ!
ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಿಚ್ಚುತೀವ್ರವಾದ ಬೆನ್ನಲ್ಲೇ, ಭಾರತದ ಇಂಧನ ಭದ್ರತೆಯನ್ನು ಖಾತ್ರಿಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿ…
Read More » -

ISIS ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ; ಟ್ರಂಪ್ ಬೇಟೆ!
ನವದೆಹಲಿ/ವಾಷಿಂಗ್ಟನ್: ಜಾಗತಿಕ ಭಯೋತ್ಪಾದನಾ ಜಾಲದ ವಿರುದ್ಧದ ಹೋರಾಟದಲ್ಲಿ ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಬೃಹತ್ ಯಶಸ್ಸು ಸಾಧಿಸಿವೆ. ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯ ಎರಡನೇ ಪ್ರಭಾವಿ ಕಮಾಂಡರ್…
Read More » -

ಜೂನ್ 21 ರಂದು NEET ಮರು ಪರೀಕ್ಷೆ- ಎನ್ಟಿಎ ಅಧಿಕೃತ ಆದೇಶ
ನವದೆಹಲಿ: ಜೂನ್ 21, 2026 ರಂದು NEET ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ. ಭಾರತ ಸರ್ಕಾರದ ಅನುಮೋದನೆಯಡಿ ಆದೇಶ ಹೊರಡಿಸಲಾಗಿದೆ…
Read More » -

ಉತ್ತರ ಪ್ರದೇಶದಲ್ಲಿ ಮಳೆಯ ರುದ್ರನರ್ತನ-100 ಮಂದಿ ಬಲಿ!
ಲಕ್ನೋ: ಉತ್ತರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಇಡೀ ರಾಜ್ಯ ತತ್ತರಿಸಿದೆ. ಪ್ರಕೃತಿ ವಿಕೋಪಕ್ಕೆ ಇದುವರೆಗೆ ಕನಿಷ್ಠ 100 ಮಂದಿ ಪ್ರಾಣ ಕಳೆದುಕೊಂಡಿದ್ದು,…
Read More » -

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR; ಚುನಾವಣಾ ಆಯೋಗ ಆದೇಶ!
ನವದೆಹಲಿ: ದೇಶದಲ್ಲಿ ನಡೆಯುವ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಭಾರತೀಯ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಹಾಗೂ 3…
Read More » -

ದೇಶವನ್ನು ಕಾಡಲಿದೆಯೇ ಮಹಾಮಾರಿ ‘ಹ್ಯಾಂಟವೈರಸ್’!
ನವದೆಹಲಿ: ವಿಶ್ವದಾದ್ಯಂತ ಈಗ ‘ಹ್ಯಾಂಟವೈರಸ್’ (Hantavirus) ಹರಡುತ್ತಿದೆ. ಅಟ್ಲಾಂಟಿಕ್ ಮಹಾಸಾಗರದ ಕ್ರೂಸ್ ಹಡಗೊಂದರಲ್ಲಿ ಕಾಣಿಸಿಕೊಂಡ ಈ ವೈರಸ್ ಈಗಾಗಲೇ ಮೂವರನ್ನು ಬಲಿಪಡೆದುಕೊಂಡಿದ್ದು ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಇರಲು…
Read More » -

ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಡ! ಎಂದ ಶಿಕ್ಷಣ ಸಚಿವ
ಶಿಕ್ಷಣ ಸಚಿವರಿಂದಲೇ ಸ್ತ್ರೀ ಕುಲಕ್ಕೆ ಅಪಮಾನ! ಪಾಟ್ನಾ: ನಳಂದಾ, ವಿಕ್ರಮಶಿಲೆಯಂತಹ ವಿಶ್ವವಿದ್ಯಾಲಯಗಳನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಜ್ಞಾನದ ಭೂಮಿ ಬಿಹಾರ. ಇಂತಹ ನೆಲದಲ್ಲೇ ಶಿಕ್ಷಣ ಸಚಿವ ಮಿಥಿಲೇಶ್…
Read More » -

ಪಶ್ಚಿಮ ಬಂಗಾಳದ ಸಿಎಂ ಆದ ಸುವೇಂದು ಅಧಿಕಾರಿ
ಬಂಗಾಳದಲ್ಲಿ ಬಿಜೆಪಿ ಯುಗ ಶುರು! ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಜೆಪಿ…
Read More » -

ಹೂವಿನ ಚೆಂಡಿಗೆ ಹೆದರಿದ ವಿಜಯ್..?
ಚೆನ್ನೈ: ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದ ವೇಳೆ ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಖ್ಯಾತ ನಟ ವಿಜಯ್ ಅವರು ಹೂವಿನ ಚೆಂಡಿನಿಂದ ಆತಂಕಗೊಂಡ ಘಟನೆಯೊಂದು…
Read More » -

ಪಾಕಿಸ್ತಾನದ ಜನತೆಗೆ ವಿದ್ಯುತ್ ಬಿಸಿ: ಬೆಲೆ ಏರಿಕೆ ಮಾಡಿದ ಸರ್ಕಾರ!
ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನದ ಜನತೆಗೆ ಅಲ್ಲಿನ ಸರ್ಕಾರ ಇದೀಗ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಮತ್ತೊಂದು ದೊಡ್ಡ ಆಘಾತ ನೀಡಿದೆ. ರಾಷ್ಟ್ರೀಯ ವಿದ್ಯುತ್ ನಿಯಂತ್ರಣ…
Read More » -

ಪಾಕಿಸ್ತಾನದ ಮಧ್ಯಸ್ಥಿಕೆ ಒಪ್ಪಂದ ವಿಫಲ..!
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯು ವಿಫಲವಾಗಿದ್ದು, ಅಮೆರಿಕಾ ಮತ್ತು ಇರಾನ್ ನಡುವಿನ ಜಗಳಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವದ…
Read More » -

ಸೋರುತಿಹುದು ವಾಟ್ಸಾಪ್ನ ಖಾಸಗಿತನದ ಭರವಸೆ: ಬಳಕೆದಾರರ ಸುರಕ್ಷತೆಗೆ ಎದುರಾದ ಆತಂಕ
ವಾಟ್ಸಾಪ್ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ಕಾಲದಲ್ಲಿ, ಅದರ ಖಾಸಗಿತನದ ಕುರಿತು ಕೇಳಿಬರುತ್ತಿರುವ ಆರೋಪಗಳು ಆತಂಕಕಾರಿಯಾಗಿವೆ. ನಾವು ಹಂಚಿಕೊಳ್ಳುವ ಅತ್ಯಂತ ವೈಯಕ್ತಿಕ ವಿಚಾರಗಳು ಮತ್ತು…
Read More » -

ಕಠಿಣ ಪರಿಶ್ರಮ ಮತ್ತು ಪೋಷಕರ ತ್ಯಾಗದಿಂದ ಅರಳಿದ ಕ್ರಿಕೆಟ್ ಪ್ರತಿಭೆ
ಹೊಸದಿಲ್ಲಿ: ಈಡನ್ ಗಾರ್ಡನ್ಸ್ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಗೆಲುವು ತಂದುಕೊಟ್ಟ ಮುಕುಲ್ ಚೌಧರಿ ಅವರ ಕಥೆ ಕೇವಲ ಕ್ರಿಕೆಟ್ಗೆ ಸೀಮಿತವಾದುದಲ್ಲ, ಇದು…
Read More » -

ಭಕ್ತಿ ಯಾತ್ರೆಯಲ್ಲಿ ಸಂಭವಿಸಿದ ಭೀಕರ ಜಲದುರಂತ..!
ಲಕ್ನೋ: ಇದು ನಿಜಕ್ಕೂ ಅತ್ಯಂತ ಹೃದಯವಿದ್ರಾವಕ ಸುದ್ದಿ. ಪವಿತ್ರ ವೃಂದಾವನಕ್ಕೆ ಯಾತ್ರೆಗೆ ಬಂದಿದ್ದ ಯಾತ್ರಿಕರು ಹೀಗೆ ದುರಂತ ಅಂತ್ಯ ಕಂಡಿರುವುದು ನೋವಿನ ಸಂಗತಿ. ನದಿಗಳಲ್ಲಿ ನೀರಿನ ಮಟ್ಟ…
Read More » -

“ವಿರಾಮವೋ ಅಥವಾ ಯುದ್ಧವೋ? ಒಂದನ್ನು ಆರಿಸಿ”: ಅಮೆರಿಕಕ್ಕೆ ಇರಾನ್ ನೇರ ಎಚ್ಚರಿಕೆ
ಟೆಹ್ರಾನ್: ಅಂತರಾಷ್ಟ್ರೀಯ ರಾಜಕೀಯ ರಂಗದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಹೊಸ ಘಟ್ಟಕ್ಕೆ ತಲುಪಿದೆ. ಇರಾನ್ ದೇಶವು ಅಮೆರಿಕಕ್ಕೆ ಅತ್ಯಂತ ನೇರ ಮತ್ತು ಕಠಿಣ…
Read More » -

ಪಶ್ಚಿಮ ಬಂಗಾಳ ಚುನಾವಣೆ, ಜನತೆಗೆ ಪ್ರಧಾನಿ ಮೋದಿಯವರಿಂದ ಆರು ಪ್ರಮುಖ ಭರವಸೆಗಳ ಘೋಷಣೆ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಪ್ರಮುಖ ಆರು ಭರವಸೆಗಳನ್ನು ನೀಡುವ ಮೂಲಕ ತೃಣಮೂಲ ಕಾಂಗ್ರೆಸ್ (ಟಿಎಂಸಿ)…
Read More » -

ಇಸ್ರೇಲ್-ಲೆಬನಾನ್ ಸಂಘರ್ಷ ತೀವ್ರ: ಕದನ ವಿರಾಮದ ನಡುವೆಯೂ ಬೈರೂತ್ ಮೇಲೆ ಭೀಕರ ಕ್ಷಿಪಣಿ ದಾಳಿ, 254 ಮಂದಿ ಸಾವು
ಲೆಬನಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ನಡೆಸಿದ ಭೀಕರ…
Read More » -

ಹಾರ್ಮುಜ್ ಜಲಸಂಧಿಯಲ್ಲಿ ‘ಟ್ರಾನ್ಸಿಟ್ ಫೀ’ ವಿಧಿಸಲು ಇರಾನ್ ಸಿದ್ಧತೆ: ಟ್ರಂಪ್ ಮುಂದೆ 10 ಅಂಶಗಳ ಶಾಂತಿ ಪ್ರಸ್ತಾವನೆ
ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಇರಾನ್ ಸರ್ಕಾರವು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ ಭಾರಿ ಪ್ರಮಾಣದ ‘ಟ್ರಾನ್ಸಿಟ್ ಫೀ’…
Read More » -

ಅಸ್ಸಾಂ, ಕೇರಳ, ಪುದುಚೇರಿ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ, ಏಪ್ರಿಲ್ 9ಕ್ಕೆ ಮತದಾನ
ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 2026ರ ವಿಧಾನಸಭಾ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆಬಿದ್ದಿದ್ದು, ಏಪ್ರಿಲ್ 9ರ ಗುರುವಾರ ಈ ಎಲ್ಲಾ ಕ್ಷೇತ್ರಗಳಿಗೆ…
Read More » -

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ. 20ರಷ್ಟು ಕುಸಿತ: ಭಾರತದಲ್ಲಿ ತಕ್ಷಣಕ್ಕೆ ಇಳಿಕೆಯಿಲ್ಲ?
ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಘೋಷಣೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದ್ದು, ಕಚ್ಚಾ ತೈಲ ಬೆಲೆಯು ಶೇಕಡಾ 20ರಷ್ಟು ಕುಸಿತ ದಾಖಲಿಸಿದೆ.…
Read More » -

ಇದು ಯುದ್ಧದ ಅಂತ್ಯವಲ್ಲ, ಕದನ ವಿರಾಮವಷ್ಟೇ’
ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ತಮ್ಮ ಮಿಲಿಟರಿ ಘಟಕಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕದನ ವಿರಾಮವು ಕೇವಲ…
Read More » -

ಇರಾನ್ನ ‘ಹತ್ತು’ ಶಾಂತಿ ಮಂತ್ರ; ಅಮೆರಿಕ ಮುಂದೆ 10 ಅಂಶಗಳ ಪ್ರಸ್ತಾವನೆ!
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್ ಶಾಂತಿ ಮಾತುಕತೆಗಾಗಿ 10 ಪ್ರಮುಖ ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಹತ್ತು ಅಂಶಗಳ ಆಧಾರದ…
Read More » -

ಇರಾನ್ ಮೇಲೆ 2 ವಾರ ದಾಳಿ ನಡೆಸದಿರಲು ಅಮೆರಿಕ ಒಪ್ಪಿಗೆ!
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್ ಮೇಲೆ ವಿಧಿಸಿದ್ದ ಡೆಡ್ಲೈನ್ ಅಂತ್ಯಗೊಳ್ಳಲು ಕೇವಲ ಎರಡು ಗಂಟೆಗಳ ಕಾಲ ಬಾಕಿ ಇರುವಾಗ ನಾಟಕೀಯ ಬೆಳವಣಿಗೆ ನಡೆದಿದೆ. ಇರಾನ್ ಮೇಲೆ…
Read More » -

35 ವರ್ಷಗಳಲ್ಲೇ ಮೊದಲ ಬಾರಿಗೆ ಬ್ರಾಹ್ಮಣರಿಗೆ ದಕ್ಕದ ಪ್ರಮುಖ ಪಕ್ಷಗಳ ಟಿಕೆಟ್..!
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಒಂದು ಕಾಲದಲ್ಲಿ ಅಬ್ಬರಿಸಿದ್ದ ಬ್ರಾಹ್ಮಣ ಸಮುದಾಯದ ಪ್ರಭಾವವು ಜಯಲಲಿತಾ ಅವರ ನಿಧನದ ನಂತರ ಕ್ಷೀಣಿಸುತ್ತಿರುವ ಕುತೂಹಲಕಾರಿ ಬೆಳವಣಿಗೆಗಳು ಕಂಡುಬರುತ್ತಿವೆ. ರಾಜ್ಯದಲ್ಲಿ ಕೇವಲ ಶೇ.…
Read More » -

ಧೋನಿ ಫಿಟ್ನೆಸ್ ಪರೀಕ್ಷೆ ಶೀಘ್ರ; ಡೆಲ್ಲಿ ವಿರುದ್ಧ ಕಣಕ್ಕಿಳಿಯುವರೇ ‘ತಲಾ’..?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಮಹತ್ವದ ಸುದ್ದಿಯೊಂದು, ಸ್ನಾಯುಸೆಳೆತದ ಕಾರಣದಿಂದ ಈ ಬಾರಿಯ ಐಪಿಎಲ್ನ ಮೊದಲ ಮೂರು ಪಂದ್ಯಗಳಿಂದ ದೂರ ಉಳಿದಿದ್ದ ಮಾಜಿ ನಾಯಕ ಎಂ.ಎಸ್.…
Read More » -

ಐಸಿಸಿ ಮಾರ್ಚ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ: ರೇಸ್ನಲ್ಲಿ ಭಾರತದ ತಾರೆಗಳಾದ ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬೂಮ್ರಾ!
ದುಬೈ ಮೂಲದ ಐಸಿಸಿ ವರದಿಯ ಪ್ರಕಾರ, ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತದ ಇಬ್ಬರು ತಾರೆಗಳಾದ ಸಂಜು ಸ್ಯಾಮ್ಸನ್ ಮತ್ತು ಜಸ್ಪ್ರೀತ್ ಬೂಮ್ರಾ…
Read More » -

ಕ್ಯಾಂಡಿಡೇಟ್ಸ್ ಚೆಸ್: ಅರ್ಧ ಹಂತ ಮುಕ್ತಾಯ; ಪ್ರಜ್ಞಾನಂದಗೆ 3ನೇ ಸ್ಥಾನ
ಸೈಪ್ರಸ್ನ ಪಫ್ಸ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಅರ್ಧ ಭಾಗ ಮುಕ್ತಾಯವಾಗಿದ್ದು, ಭಾರತದ ಯುವ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.…
Read More » -

ಐಟಿ ಉದ್ಯೋಗಿಗಳ ಊಟಕ್ಕೆ ಎದುರಾಯ್ತು ಸಂಕಷ್ಟ..!
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಬೆಂಗಳೂರಿನ ಐಟಿ-ಬಿಟಿ ವಲಯದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ನಿಲಯಗಳಿಗೆ ಅಡುಗೆ ಅನಿಲದ ತೀವ್ರ ಅಭಾವ ಎದುರಾಗಿದೆ. ನಗರದಾದ್ಯಂತ…
Read More » -

ಏಪ್ರಿಲ್ 10 ರಿಂದ ಹೊಸ ನಿಯಮ ಜಾರಿ; ಐಡಿ ಕಾರ್ಡ್ ಪ್ರಭಾವಕ್ಕೂ ಬ್ರೇಕ್..!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ದಿಟ್ಟ ನಿರ್ಧಾರವು ಭಾರತೀಯ ರಸ್ತೆ ಸಾರಿಗೆಯ ಇತಿಹಾಸದಲ್ಲಿ ಪಾರದರ್ಶಕತೆ ಮತ್ತು ತಂತ್ರಜ್ಞಾನದ ಬಳಕೆಗೆ ಹೊಸ ಆಯಾಮವನ್ನು ನೀಡಲಿದೆ. ಏಪ್ರಿಲ್ 10, 2026…
Read More » -

ಹಾರ್ಮುಜ್ ಜಲಸಂಧಿಯ ಮೇಲೆ ಯುದ್ಧದ ಕಾರ್ಮೋಡ ಮತ್ತು ಜಾಗತಿಕ ಆರ್ಥಿಕತೆಯ ಆತಂಕ
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿರುವ ಅತ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ನೀಡಿರುವ ಈ ಎಚ್ಚರಿಕೆಯು ಕೇವಲ ರಾಜತಾಂತ್ರಿಕ ಸಂಘರ್ಷವಲ್ಲದೆ, ನೇರ…
Read More » -

ಇಸ್ರೇಲ್ನ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಫೋಟ
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಭೀಕರ ಪ್ರತೀಕಾರ ತೀರಿಸಿಕೊಂಡಿದ್ದು, ಇಸ್ರೇಲ್ನ 15ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳ ಮೇಲೆ ಕ್ಷಿಪಣಿ ಮತ್ತು…
Read More » -

ಹೊರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್ಪಿಜಿ ಟ್ಯಾಂಕರ್: ಗುಜರಾತ್ ಮೇಲೆ ಇರಾನ್ಗೆ ವಿಶೇಷ ಪ್ರೀತಿ!
ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ಮಧ್ಯೆ ಭಾರತದ ಏಳನೇ ಎಲ್ಪಿಜಿ ಟ್ಯಾಂಕರ್ ಗ್ರೀನ್ ಸಾನ್ವಿ ಹೊರ್ಮುಜ್ ಜಲಸಂಧಿಯನ್ನು ದಾಟಿದಾಗ, ಇರಾನ್ ಭಾರತಕ್ಕೆ ವಿಶೇಷ ಸಂದೇಶವನ್ನು ರವಾನಿಸಿದೆ. ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ,…
Read More » -

ಬಾಯಲ್ಲಿಟ್ಟುಕೊಂಡ ಮೀನು ಗಂಟಲಿಗೆ ನುಗ್ಗಿ ಯುವಕ ಸಾವು..!
ಭುವನೇಶ್ವರ: ಮಯೂರ್ಭಂಜ್ ಜಿಲ್ಲೆಯ ದಿಘಿ ಗ್ರಾಮದ ಅಬಿನಾಶ್ ಬಿಜುಲಿ ಎಂಬುವವರು ಮೀನು ಹಿಡಿಯುತ್ತಿದ್ದಾಗ, ಹಿಡಿದ ‘ಕಾವ್’ ಮೀನು ಕೈಯಿಂದ ಜಾರಿ ಬೀಳಬಾರದೆಂಬ ಕಾರಣಕ್ಕೆ ಅದನ್ನು ಬಾಯಿಯಲ್ಲಿ ಇಟ್ಟುಕೊಂಡಿದ್ದರು.…
Read More » -

ಎಫ್-15 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ಗಳು ಪತನ, ಪೈಲಟ್ಗಾಗಿ ತೀವ್ರ ಶೋಧ..!
ಇರಾನ್: ಸುಮಾರು 289 ಕೋಟಿ ರೂ. ಮೌಲ್ಯದ ಯುಎಸ್ ಎಫ್ -15 ಇ ಸ್ಟ್ರೈಕ್ ಈಗಲ್ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನು ಹೊಂದಿರುತ್ತದೆ. ಎ-10 ವಾರ್ಥಾಗ್…
Read More » -

ನಾಸಿಕ್ನಲ್ಲಿ ಕರುಳು ಹಿಂಡುವ ದುರಂತ..!
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ವಾಪಸ್ ಬರುತ್ತಿದ್ದ ದರ್ಗುಡೆ ಕುಟುಂಬದ ಮಾರುತಿ…
Read More » -

ತೈಲ ಪಾವತಿ ಸವಾಲುಗಳಿಗೆ ಮುಕ್ತಿ; ಮನೆ ಮನೆಗೆ ಅನಿಲ ಪೂರೈಕೆ ಯೋಜನೆಗೆ ರಷ್ಯಾ ತಾಂತ್ರಿಕ ಸಾಥ್.
ಭಾರತ ಮತ್ತು ರಷ್ಯಾ ನಡುವಿನ ಈ ಇಂಧನ ಪಾಲುದಾರಿಕೆಯು ಕೇವಲ ತಾತ್ಕಾಲಿಕ ಪರಿಹಾರವಲ್ಲದೆ, ದೀರ್ಘಕಾಲೀನ ಆಯಕಟ್ಟಿನ ಸಂಬಂಧವಾಗಿ ಬದಲಾಗುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದು ತೈಲ…
Read More » -

ಸೇತುವೆಗಳ ಮೇಲೆ ಇರಾನ್ ಕಣ್ಣು: ದಾಳಿಗೆ ಪ್ರತೀಕಾರವಾಗಿ 8 ಪ್ರಮುಖ ಸೇತುವೆಗಳ ‘ಹಿಟ್ ಲಿಸ್ಟ್’ ಬಿಡುಗಡೆ!
ಅಮೆರಿಕ ವಾಯುಪಡೆಯು ಇರಾನ್ನ ಅತ್ಯಂತ ಎತ್ತರದ ಮತ್ತು ಆಯಕಟ್ಟಿನ ಬಿ1 ಹೆದ್ದಾರಿ ಸೇತುವೆಯ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಈಗ ಮಧ್ಯಪ್ರಾಚ್ಯದ ಐದು ದೇಶಗಳ…
Read More » -

ಮಧ್ಯಪ್ರಾಚ್ಯ ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹458ಕ್ಕೆ ಏರಿಕೆ!
ಮಧ್ಯಪ್ರಾಚ್ಯ: ಲ್ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಇಂಧನ ದರಗಳು ಗಗನಕ್ಕೇರಿವೆ. ಇರಾನ್ನ ಸರ್ವೋಚ್ಛ ನಾಯಕ ಆಯತೊಲ್ಲಾ ಖಮೇನಿ ಅವರ ಹತ್ಯೆಯ…
Read More » -

ಇರಾನ್ ಸಮರದ ನಡುವೆ ಅಮೆರಿಕದಲ್ಲಿ ತೀವ್ರ ಬೆಳವಣಿಗೆ: ಅಧಿಕಾರಿಗಳಿಗೆ ಟ್ರಂಪ್ ಗೇಟ್ಪಾಸ್?
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಸಂಘರ್ಷದ ನಡುವೆ ಅಮೆರಿಕದಲ್ಲಿ ರಾಜಕೀಯ ಹಾಗೂ ಸೇನಾ ವಲಯದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ ಎಂಬ ವರದಿಗಳು ಹರಿದಾಡುತ್ತಿವೆ.ಅಮೆರಿಕ ಅಧ್ಯಕ್ಷ Donald Trump…
Read More » -

ಟ್ರಂಪ್ ಭಾಷಣದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆ ತಲ್ಲಣ..!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧದ ಕುರಿತು ನಡೆಸಿದ ಪ್ರೈಮ್ಟೈಮ್ ಭಾಷಣವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಯುದ್ಧವು ಇನ್ನು 2-3…
Read More » -

ವಿಮಾನ ಇಂಧನ ಬೆಲೆಯಲ್ಲಿ ಭಾರಿ ಏರಿಕೆ..!
ನವದೆಹಲಿ: ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ವಿಮಾನ ಇಂಧನ (ATF) ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಸರ್ಕಾರವು ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಸಮಾಧಾನಕರ ನಿರ್ಧಾರ…
Read More » -

ಅಸ್ಸಾಂನಲ್ಲಿ ಮೋದಿ ಅಬ್ಬರ: ‘ರಾಜಕುಮಾರ’ನಿಗೆ ಹ್ಯಾಟ್ರಿಕ್ ಸೋಲು ಹಾಗೂ ಎನ್ಡಿಎಗೆ ಹ್ಯಾಟ್ರಿಕ್ ಗೆಲುವಿನ ಭರವಸೆ
ಅಸ್ಸಾಂನ ಗೋಗಮುಖ್ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ಹತ್ತು ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ರಾಜ್ಯದ ಜನರು ಬಿಜೆಪಿ…
Read More » -

ಸದಾ ಜೀವಂತ – ಶಿವಕುಮಾರ ಶ್ರೀಗಳಿಗೆ ಮೋದಿ ಭಾವಪೂರ್ಣ ನಮನ
ನವದೆಹಲಿ: ತುಮಕೂರಿನ ಸಿದ್ದಗಂಗಾ ಮಠದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವಪೂರ್ಣ…
Read More » -

ಅಸ್ಸಾಂ ಚಹಾ ತೋಟಕ್ಕೆ ಪ್ರಧಾನಿ ಮೋದಿ ಭೇಟಿ: ಮಹಿಳಾ ಕಾರ್ಮಿಕರೊಂದಿಗೆ ಸಂವಾದ, ಚುನಾವಣಾ ಪ್ರಚಾರಕ್ಕೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ದಿಬ್ರುಗಢ ಜಿಲ್ಲೆಯ ಚಹಾ ತೋಟವೊಂದಕ್ಕೆ ಭೇಟಿ ನೀಡುವ ಮೂಲಕ ತಮ್ಮ ದಿನವನ್ನು ವಿಶೇಷವಾಗಿ ಆರಂಭಿಸಿದರು. ಚಹಾ ತೋಟದಲ್ಲಿ ಕೆಲಸ…
Read More » -

ಸಿಂಧನೂರು ನೂತನ ರೈಲ್ವೆ ಮಾರ್ಗದ ಅನುಮೋದನೆಗೆ ಮನವಿ
ನವದೆಹಲಿ: ಬಳ್ಳಾರಿ-ಸಿರುಗುಪ್ಪ-ಸಿಂಧನೂರು ಹಾಗೂ ಲಿಂಗಸುಗೂರು ರೈಲ್ವೆ ಮಾರ್ಗದ ಆರಂಭಕ್ಕೆ ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಮಂಜೂರಾತಿ ನೀಡುವಂತೆ ರೈಲ್ವೆ ಕ್ರಿಯಾ ಸಮಿತಿಯ ನಿಯೋಗವು ಕೇಂದ್ರ ಹಣಕಾಸು ಸಚಿವೆ…
Read More » -

ಗ್ಯಾಸ್ ಮಾಫಿಯಾ ತಡೆಯಲು ಸರ್ಕಾರ ಫೇಲ್ ಆಯಿತೇ?
ರಾಜ್ಯದಲ್ಲಿ ಇಂದು ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದ್ದು, ಜನಸಾಮಾನ್ಯರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಈ ಗ್ಯಾಸ್ ಗಂಡಾಂತರವು ಕೇವಲ ಮನೆಗಳಿಗಷ್ಟೇ ಸೀಮಿತವಾಗದೆ ಇಡೀ ಹೋಟೆಲ್ ಉದ್ಯಮವನ್ನೇ…
Read More » -

907 ಕೆಜಿ ತೂಕದ ವಿನಾಶಕಾರಿ ಬಾಂಬ್ಗಳ ಅಬ್ಬರ: ಇಸ್ಫಹಾನ್ ಶಸ್ತ್ರಾಸ್ತ್ರ ಡಿಪೋಗಳ ಮೇಲೆ ಸರಣಿ ಸ್ಫೋಟ
ವಾಷಿಂಗ್ಟನ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇರಾನ್ನ ಇಸ್ಫಹಾನ್ ನಗರದಲ್ಲಿರುವ ಪ್ರಮುಖ ಮಿಲಿಟರಿ ಕೇಂದ್ರದ ಮೇಲೆ ಸುಮಾರು 907…
Read More » -

ಕೇಂದ್ರದಿಂದ ಮತ್ತೆ ಸೀಮೆಣ್ಣೆ ಭಾಗ್ಯ!
ನವದೆಹಲಿ: ದೇಶದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸೀಮಿತ ಅವಧಿಗೆ ಮತ್ತೆ ಸೀಮೆಎಣ್ಣೆ ಪೂರೈಕೆ ಮಾಡಲು ಮುಂದಾಗಿದೆ.ಕಚ್ಚಾ ತೈಲ ಹಾಗೂ…
Read More » -

ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ‘ಹಾವು-ಏಣಿ’ ಆಟ
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಏರಿಳಿತ ಕಂಡುಬರುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರು ಗೊಂದಲಕ್ಕೀಡಾಗಿದ್ದಾರೆ. ಕೊಳ್ಳಿ ರಾಷ್ಟ್ರಗಳ…
Read More » -

ಕುವೈತ್ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ, ಭಾರತೀಯ ಕಾರ್ಮಿಕ ಸಾವು
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಸಂಘರ್ಷದ ನಡುವೆ ಕುವೈತ್ನ ವಿದ್ಯುತ್ ಸ್ಥಾವರದ ಮೇಲೆ ಇರಾನ್ ನಡೆಸಿದ ಈ ದಾಳಿಯು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ವಿಶೇಷವಾಗಿ ಉದ್ಯೋಗಕ್ಕಾಗಿ ವಿದೇಶಕ್ಕೆ…
Read More » -

ಶ್ರೀಲಂಕಾಕ್ಕೆ ಸಂಜೀವಿನಿಯಾದ ಭಾರತ: ಇಂಧನ ಬಿಕ್ಕಟ್ಟಿನ ನಡುವೆ 38,000 ಮೆಟ್ರಿಕ್ ಟನ್ ತೈಲ ಪೂರೈಕೆ!
ಶ್ರೀಲಂಕಾ ಎದುರಿಸುತ್ತಿರುವ ತೀವ್ರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಮತ್ತೊಮ್ಮೆ ‘ನೆರೆಹೊರೆಯವರೇ ಮೊದಲು’ (Neighbor First) ಎಂಬ ತನ್ನ ನೀತಿಯನ್ನು ಸಾಬೀತುಪಡಿಸಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್…
Read More » -

“ನನಗೆ ದೆವ್ವ ಹಿಡಿದಿದೆ!”: ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನ
ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದ ಈ ಘಟನೆ ನಿಜಕ್ಕೂ ಆತಂಕಕಾರಿ ಮತ್ತು ಅಷ್ಟೇ ವಿಚಿತ್ರವಾಗಿದೆ. ಮೊಹಮ್ಮದ್ ಅದ್ನಾನ್ ಎಂಬ ಪ್ರಯಾಣಿಕ ವಿಮಾನ ಹಾರಾಟದ ಸಮಯದಲ್ಲಿ…
Read More » -

ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಭರವಸೆ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ತಲೆದೋರಿರುವ ತೈಲ ಅಭಾವದ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ…
Read More » -

ರೇಮಂಡ್ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ವಿಧಿವಶ
ವಿಜಯಪತ್ ಸಿಂಘಾನಿಯಾ (87) ಅವರು ಶನಿವಾರ ಸಂಜೆ ಮುಂಬೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಾರ್ಚ್ 28ರಂದು ಇಹಲೋಕ ತ್ಯಜಿಸಿದ್ದು, ಅವರ ಅಂತ್ಯಸಂಸ್ಕಾರವು ಭಾನುವಾರ ಮಧ್ಯಾಹ್ನ…
Read More » -

ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಈಗ ₹2.5 ಕೋಟಿ ಹಗರಣದಲ್ಲಿ ಅರೆಸ್ಟ್!
ಮಧ್ಯಪ್ರದೇಶ: ಗ್ವಾಲಿಯರ್ನಲ್ಲಿ ಭಾರಿ ಸಂಚಲನ ಮೂಡಿಸಿರುವ ₹2.5 ಕೋಟಿ ಪ್ರವಾಹ ಪರಿಹಾರ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಮಹಿಳೆ ಅಮಿತಾ ಸಿಂಗ್ ತೋಮರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.…
Read More » -

ಪೆಟ್ರೋಲ್, ಡೀಸಲ್ ಸಾಕಷ್ಟಿದೆ – ಜನತೆಗೆ ಕಂಪನಿಗಳ ಭರವಸೆ
ನವದೆಹಲಿ: ದೇಶದ ಹಲವೆಡೆ ಪೆಟ್ರೋಲ್, ಡೀಸಲ್ ಕೊರತೆ ಇದೆ ಎನ್ನುವ ಸುಳ್ಳು ಮಾಹಿತಿ, ಕೆಲ ನಗರ ಮತ್ತು ಪ್ರದೇಶಗಳಲ್ಲಿ ದಟ್ಟವಾಗಿ ಹಬ್ಬುತ್ತಿದೆ. ಹೈದರಾಬಾದ್ ಇತ್ಯಾದಿ ಕಡೆ ಜನರು…
Read More » -

LPG ಗ್ರಾಹಕರಿಗೆ ನಿಟ್ಟುಸಿರು: ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ ಇಲ್ಲ
ನವದೆಹಲಿ: ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಯಾಗಿದೆ ಎಂಬ ವರದಿ ತಪ್ಪಾಗಿದ್ದು, ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.ಈ ಕುರಿತು ಇಂಡಿಯನ್ ಆಯಿಲ್ ಪೋಸ್ಟ್…
Read More » -

13 ವರ್ಷದ ಸಂಕಷ್ಟದ ಅಂತ್ಯ: ಹರೀಶ್ ರಾಣಾ ಜೀವನಯಾತ್ರೆ ಮುಕ್ತಾಯ
ಒಂದಲ್ಲಾ ಎರಡಲ್ಲ ಹದಿಮೂರು ವರ್ಷಗಳ ಹೋರಾಟ ಅಂತ್ಯಗೊಂಡಿದೆ. 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಕೊನೆಯುಸಿರೆಳೆದಿದ್ದಾರೆ. ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದಲ್ಲಿ ಮೊದಲ ವ್ಯಕ್ತಿ ಹರೀಶ್…
Read More » -

ಯುದ್ಧದ ಮಧ್ಯೆ ಹಡಗುಗಳ ಸಂಚಾರ! ಹಾರ್ಮುಜ್ ದಾಟಿದ LPG ಹಡಗುಗಳು..!
ನವದೆಹಲಿ: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ಯುದ್ಧದ ನಡುವೆ ಮತ್ತೆರಡು ಎಲ್ಪಿಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಆಗಮಿಸುತ್ತಿವೆ. ಹೀಗಾಗಿ, ದೇಶದಲ್ಲಿ ಎಲ್ಪಿಜಿ ಬಿಕ್ಕಟ್ಟಿನ ಬಗ್ಗೆ…
Read More » -

ಪ್ರಧಾನಿ ಮೋದಿ: ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ..!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಾತನಾಡಿ, ಸಂವಾದ ಮತ್ತು ರಾಜತಾಂತ್ರಿಕತೆಯ…
Read More » -

ಅಮೆರಿಕಾ–ಇರಾನ್ ಸಂವಾದ ಸಾಧ್ಯವೇ? ಟ್ರಂಪ್ ಹೇಳಿದ್ದೇನು..?
ಅಮೆರಿಕ-ಇರಾನ್ ನಡುವಿನ ಸಂಘರ್ಷ ಬಗೆಹರಿಸಲು ಪಾಕಿಸ್ತಾನವು ಮಧ್ಯಸ್ಥಿಕೆವಹಿಸಲು ಸಿದ್ಧವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗಳ ಕುರಿತಾದ ವರದಿಗಳಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಾರದು ಎಂದು…
Read More » -

ಟೋಲ್ ಶುಲ್ಕ ಹೆಚ್ಚಳ: ಏ.1ರಿಂದ ವಾಹನ ಸವಾರರಿಗೆ ಹೆಚ್ಚುವರಿ ಭಾರ
ನವದೆಹಲಿ: ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಹೆಚ್ಚಳವಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್…
Read More » -

ರೈತರಿಗೆ ತೊಂದರೆ ಆಗದಂತೆ ಕ್ರಮ: ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರು…
Read More » -

ಏಪ್ರಿಲ್ನಿಂದ ದೆಹಲಿಯಲ್ಲಿ ಫ್ರೀ ವಿದ್ಯುತ್ ಯೋಜನೆಗೆ ಗುಡ್ ಬೈ ..!
ನವದೆಹಲಿ: ದೆಹಲಿಯಲ್ಲಿ ಜಾರಿಯಲ್ಲಿರುವ ಉಚಿತ ವಿದ್ಯುತ್ ಯೋಜನೆಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ. ಏಪ್ರಿಲ್ನಿಂದ ವಿದ್ಯುತ್ ದರ ಏರಿಕೆ ಆಗಬಹುದು ಎಂಬ ಸುಳಿವುಗಳು…
Read More » -

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ – ಸೆನ್ಸೆಕ್ಸ್ 1,700 ಪಾಯಿಂಟ್ಗಳ ಕುಸಿತ..!
ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ತೀವ್ರ ಕುಸಿತ ಕಂಡಿದೆ. ಸೆನ್ಸೆಕ್ಸ್ 1,700 ಪಾಯಿಂಟ್ ಹಾಗೂ ನಿಫ್ಟಿ ಫಿಫ್ಟಿ 412 ಪಾಯಿಂಟ್ಗಳ ಕುಸಿತ ಅನುಭವಿಸಿವೆ.…
Read More » -

ಪತ್ನಿ ಸೇವಕಿಯಲ್ಲ..ಪತಿಯೂ ಪಾಲುದಾರ !ಕರ್ನಾಟಕ ಕೇಸಲ್ಲಿ ಸುಪ್ರೀಂ ಅಭಿಮತ !
ನವದೆಹಲಿ : ಪತ್ನಿ ಮನೆಯ ಸೇವಕಿಯಲ್ಲ, ಜೀವನ ಸಂಗಾತಿ ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.ಕರ್ನಾಟಕದ ಒಂದು ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು,…
Read More » -

ಕತಾರ್ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ; 6 ಮಂದಿ ಸಾವು!
ಕತಾರ್ ರಕ್ಷಣಾ ಸಚಿವಾಲಯಕ್ಕೆ ಸೇರಿದ ಹೆಲಿಕಾಪ್ಟರ್ ಮುಂಜಾನೆ ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಪತನಗೊಂಡಿದ್ದು, ಭೀಕರ ದುರಂತ ಸಂಭವಿಸಿದೆ. ಕತಾರ್ನ ಪ್ರಾದೇಶಿಕ ಜಲಪ್ರದೇಶದಲ್ಲಿ ನಡೆದ ಈ ಅಪಘಾತದಲ್ಲಿ ಹೆಲಿಕಾಪ್ಟರ್ನಲ್ಲಿದ್ದ…
Read More » -

ಕೋರ್ಟ್ ಕಲಾಪದ ವೇಳೆ ಮಹಿಳಾ ನ್ಯಾಯಾಧೀಶರ ಮೇಲೆ ಬಿದ್ದ ಸೀಲಿಂಗ್ ಫ್ಯಾನ್!
ಮಧ್ಯಪ್ರದೇಶ: ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನ್ ಕುಸಿದು ಬಿದ್ದು ಮಹಿಳಾ ನ್ಯಾಯಾಧೀಶರೊಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ…
Read More » -

ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ; ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಭೂಕುಸಿತ!
ಹಿಮಾಚಲ ಪ್ರದೇಶ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅವಿರತ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಸಂಭವಿಸಿರುವ ಸರಣಿ ಭೂಕುಸಿತಗಳಿಂದಾಗಿ ಪ್ರಮುಖ ರಸ್ತೆ ಸಂಪರ್ಕಗಳು…
Read More » -

ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ನಾಪತ್ತೆ?
ಇರಾನ್ನ ರಾಜಕೀಯ ಅಸ್ಥಿರತೆಯ ನಡುವೆ ಇದೀಗ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರ ಅನುಪಸ್ಥಿತಿಯು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 28 ರಂದು…
Read More » -

ಬೆಕ್ಕಿನ ವಿಚಾರಕ್ಕೆ ಜಗಳ; ಮನನೊಂದು ಪ್ರಾಣ ಕಳೆದುಕೊಂಡ ಯುವತಿ!
ಹೈದರಾಬಾದ್: ಸಾಕಿದ ಬೆಕ್ಕಿನ ವಿಚಾರವಾಗಿ ಕುಟುಂಬದೊಂದಿಗೆ ಉಂಟಾದ ಸಣ್ಣ ಭಿನ್ನಾಭಿಪ್ರಾಯವೊಂದು 23 ವರ್ಷದ ಯುವ ವೈದ್ಯೆಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ವೈದ್ಯಕೀಯ ಪದವಿ ಮುಗಿಸಿ…
Read More » -

ಶಿಯಾಗಳಿಗೆ ಇರಾನ್ಗೆ ಹೋಗಲು ತಾಕೀತು;ಪಾಕ್ ಸೇನಾ ಮುಖ್ಯಸ್ಥರ ವಿವಾದಾತ್ಮಕ ಹೇಳಿಕೆ!
ಪಾಕಿಸ್ತಾನ: ಬಹುಸಂಖ್ಯಾತ ಸುನ್ನಿ ಮತ್ತು ಅಲ್ಪಸಂಖ್ಯಾತ ಶಿಯಾ ಮುಸ್ಲಿಮರ ನಡುವಿನ ಆಂತರಿಕ ಕಲಹ ಈಗ ಸೇನಾ ಮುಖ್ಯಸ್ಥರ ಹಸ್ತಕ್ಷೇಪದಿಂದಾಗಿ ಮತ್ತಷ್ಟು ಸ್ಫೋಟಕ ರೂಪ ಪಡೆದುಕೊಂಡಿದೆ. ಮಾರ್ಚ್ 19…
Read More » -

ಹಾರ್ಮುಜ್ ಜಲಸಂಧಿ ಸಂಘರ್ಷ; ಇರಾನ್ಗೆ 48 ಗಂಟೆಗಳ ಗಡುವು ನೀಡಿದ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದೇಶಕ್ಕೆ ತೀವ್ರ ಎಚ್ಚರಿಕೆಯನ್ನು ನೀಡಿದ್ದು, ಮುಂದಿನ 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಗಡುವು ವಿಧಿಸಿದ್ದಾರೆ.…
Read More » -

ಗೋರಕ್ಷಕ ‘ಫರ್ಸಾ ವಾಲೆ ಬಾಬಾ’ ಭೀಕರ ಹತ್ಯೆ; ಭಕ್ತರಿಂದ ಹೆದ್ದಾರಿ ಬಂದ್!
ಉತ್ತರ ಪ್ರದೇಶ: ಮಥುರಾದಲ್ಲಿ ಗೋರಕ್ಷಕ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ ಅವರ ಭೀಕರ ಹತ್ಯೆ ನಡೆದಿದ್ದು, ಈ ಘಟನೆಯು ಇಡೀ ಜಿಲ್ಲೆಯಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ.…
Read More » -

ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ; ಯುದ್ಧದ ನಡುವೆ ಈದ್ ಶುಭಾಶಯ!
ಮಧ್ಯಪ್ರಾಚ್ಯದ ಭೀಕರ ಯುದ್ಧ 22ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ…
Read More » -

ಮಾಲ್ಡೀವ್ಸ್ ಬೋಟ್ ಅಪಘಾತ;ರೇಮಂಡ್ ಗ್ರೂಪ್ನ ಅಧ್ಯಕ್ಷನಿಗೆ ಗಾಯ!
ಮಾಲ್ಡೀವ್ಸ್ : ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್ನ ಅಧ್ಯಕ್ಷ ಗೌತಮ್ ಸಿಂಘಾನಿಯಾ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ…
Read More » -

ಡೆತ್ ನೋಟ್ ವಿಡಿಯೋ ಎಫೆಕ್ಟ್; ಪಂಜಾಬ್ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ರಾಜೀನಾಮೆ!
ಪಂಜಾಬ್: ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿರುವ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.…
Read More » -

ಯುದ್ಧದ ನಡುವೆ ಭಾರತಕ್ಕೆ ಗುಡ್ ನ್ಯೂಸ್; ಇರಾನ್ನಿಂದ ಮತ್ತೆ ತೈಲ ಆಮದು ಆರಂಭ!
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ, ಭಾರತದ ಇಂಧನ ವಲಯಕ್ಕೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಇರಾನ್ ಮೇಲೆ ವಿಧಿಸಲಾಗಿದ್ದ ಕಠಿಣ…
Read More » -

ವಾಹನ ಸವಾರರಿಗೆ ಶಾಕ್; ಪ್ರೀಮಿಯಂ ಪೆಟ್ರೋಲ್ ದರ ಏರಿಕೆ!
ದೇಶಾದ್ಯಂತ ಪ್ರೀಮಿಯಂ ಗುಣಮಟ್ಟದ ಪೆಟ್ರೋಲ್ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ , ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ…
Read More » -

ಷೇರುಪೇಟೆ ತಲ್ಲಣ: ಯುಗಾದಿಗೆ ಹೂಡಿಕೆದಾರರಿಗೆ ಕಹಿ ಅನುಭವ
ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಯುದ್ಧದ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅದರ ಹೊಡೆತದಿಂದ ಭಾರತೀಯ ಷೇರುಪೇಟೆಯೂ ತಲ್ಲಣಗೊಂಡಿದೆ. ಯುಗಾದಿ ಹಬ್ಬದ ಸಂಭ್ರಮದ ನಡುವೆ ಹೂಡಿಕೆದಾರರಿಗೆ…
Read More » -

ಇಸ್ರೇಲ್ ವಿರುದ್ಧ ಟ್ರಂಪ್ ಆಕ್ರೋಶ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಇದು ದೊಡ್ಡ ರಾಜಕೀಯ…
Read More » -

ನ್ಯಾಟೋ ರಾಷ್ಟ್ರಗಳ ಶಾಕ್: ಏಕಾಂಗಿಯಾದ ಅಮೇರಿಕಾ?
ಇರಾನ್ನಲ್ಲಿ ಆಡಳಿತ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಅಮೇರಿಕಾ ಮತ್ತು ಇಸ್ರೇಲ್ ರೂಪಿಸಿದ್ದ ಸಂಯುಕ್ತ ಯೋಜನೆಗೆ ದೊಡ್ಡ ಅಡ್ಡಿ ಎದುರಾಗಿದೆ. ಇರಾನ್ ಸೇನೆ ಹಾಗೂ ಹೊಸ ನಾಯಕ ಮೊಜ್ತಬಾ…
Read More » -

3 ತಿಂಗಳಿಗಿಂತ ಮೇಲ್ಪಟ್ಟ ಮಗು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, 3 ತಿಂಗಳಿಗಿಂತ ಮೇಲ್ಪಟ್ಟ ಮಗುವನ್ನ ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ ನೀಡುವ ಹಕ್ಕು ದೊರೆಯಲಿದೆ. ಹಿಂದಿನ ಕಾನೂನು…
Read More » -

ಕೊಲ್ಲಿ ಯುದ್ಧದ ನಡುವೆ ಭಾರತಕ್ಕೆ ಎಲ್ಪಿಜಿ ತಂದು ತಲುಪಿದ ಶಿವಾಲಿಕ್ ಹಡಗು
ಅಹಮದಾಬಾದ್: ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಭಾರತಕ್ಕೆ ಎಲ್ಪಿಜಿ ಪೂರೈಕೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸುಮಾರು 45,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ‘ಶಿವಾಲಿಕ್’ ಹಡಗು…
Read More » -

ಸೊಸೆಗೆ ಹಿಂಸೆ ನೀಡುವವರಿಗೆ ಇನ್ಮುಂದೆ ಗ್ಯಾಸ್ ಕೂಡ ಸಿಗಲ್ಲ!
ನವದೆಹಲಿ : ವರದಕ್ಷಿಣೆ ಕಿರುಕುಳ ತಡೆಗಟ್ಟಲು ಸರ್ಕಾರವು ಒಂದು ಅತ್ಯಂತ ಕಠಿಣ ಹಾಗೂ ವಿನೂತನ ಕ್ರಮಕ್ಕೆ ಮುಂದಾಗಿದ್ದು, ಕಿರುಕುಳ ನೀಡುವ ಕುಟುಂಬಗಳ ಅಡುಗೆ ಮನೆಯ ಇಂಧನ ಪೂರೈಕೆಯನ್ನೇ…
Read More » -

ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಕಹಳೆ; ಏಪ್ರಿಲ್ 9 ರಿಂದ ಮತದಾನ!
ನವದೆಹಲಿ: ಭಾರತದ ಐದು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ದಿನಾಂಕಗಳನ್ನು ಘೋಷಿಸುವ ಮೂಲಕ ರಾಜಕೀಯ ಸಮರಕ್ಕೆ ಅಧಿಕೃತ ಮುಹೂರ್ತ ನಿಗದಿಪಡಿಸಿದೆ. ನವದೆಹಲಿಯಲ್ಲಿ…
Read More » -

ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ!
ಒಡಿಶಾ: ಸಂಬಲ್ಪುರ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಮಹಿಳೆಯನ್ನು ಜಿಲ್ಲೆಯ ಬಮ್ರಾ…
Read More » -

“ತನ್ನ ಹುಟ್ಟೂರಿಗೆ ಸಂಜು ಸ್ಯಾಮ್ಸನ್ ಗೌರವ ಸಮರ್ಪಣೆ; ವಿಶ್ವಕಪ್ ವಿಜೇತ ಆಟಗಾರನಿಗೆ ಕೆಸಿಎ (KCA) ಸನ್ಮಾನ”
2026 ರ ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವಿನ ಶಿಲ್ಪಿ ಮತ್ತು ಮಲಯಾಳಿಗಳ ಹೆಮ್ಮೆಯ ವ್ಯಕ್ತಿ ಸಂಜು ಸ್ಯಾಮ್ಸನ್ ಅವರಿಗೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ಗೌರವ ಸಲ್ಲಿಸಿದೆ. ಟಿ20…
Read More » -

VI ಚೇತರಿಸಿಕೊಳ್ಳುತ್ತದೆಯೇ? ಅದನ್ನು ಉಳಿಸಲು JSW; 60,000 ಕೋಟಿ ರೂ.ಗಳವರೆಗೆ ಹೂಡಿಕೆ
ವೊಡಾಫೋನ್ ಐಡಿಯಾ ಪ್ರಸ್ತುತ ಭಾರಿ ಸಾಲ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕಂಪನಿಯನ್ನು ಉಳಿಸಿಕೊಳ್ಳಲು ಅದಕ್ಕೆ ಭಾರಿ ಹೂಡಿಕೆಗಳು ಬೇಕಾಗುತ್ತವೆ. ಜೆಎಸ್ಡಬ್ಲ್ಯೂ ಗ್ರೂಪ್ ವೊಡಾಫೋನ್ ಐಡಿಯಾದಲ್ಲಿ ಹೂಡಿಕೆ…
Read More » -

ಯುದ್ಧದ ನಡುವೆಯೂ ಸಾಗರ ದಾಟಿ ಬರುತ್ತಿದೆ ಅಡುಗೆ ಅನಿಲ!
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷದಿಂದಾಗಿ ಭಾರತದಲ್ಲಿ ಎದುರಾಗಿದ್ದ ಅಡುಗೆ ಅನಿಲದ ಅಭಾವಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ, ಲಕ್ಷಾಂತರ ಟನ್ ಎಲ್ಪಿಜಿ ಹೊತ್ತ…
Read More » -

ಇಲಿ ತಿಂದ ಮೀನಿಗೆ ಗೆಳೆಯನ ಬಲಿ; ಕಲ್ಲಿನಿಂದ ಜಜ್ಜಿ ಸ್ನೇಹಿತನ ಹತ್ಯೆ!
ಮುಂಬೈ : ಬೇಯಿಸಿದ ಮೀನಿನ ವಿಚಾರವಾಗಿ ಉಂಟಾದ ಸಣ್ಣ ಅನುಮಾನವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋರೆಗಾಂವ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಅಫ್ಸರ್…
Read More » -

ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿಯನ್ನು ಹೊಡೆದು ಕೊಂದ ಸ್ಥಳೀಯರು!
ಚೆನ್ನೈ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ವಿಕೋಪಕ್ಕೆ ಹೋಗಿ, ಸ್ಥಳೀಯರ ಹಲ್ಲೆಯಿಂದಾಗಿ ಆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.…
Read More » -

ಕೆ.ಕೆ.ಆರ್ ಕೋಟೆಗೆ ಜಿಂಬಾಬ್ವೆ ‘ಆಶೀರ್ವಾದ’: ನೈಟ್ ರೈಡರ್ಸ್ ಪಡೆಯಲ್ಲಿ ಮುಜರಬಾನಿ ಅಬ್ಬರ!
ಇತ್ತೀಚೆಗೆ ನಡೆದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಬ್ಲೆಸ್ಸಿಂಗ್ ಮುಸರಬಾನಿ ಅದ್ಭುತ ಪ್ರದರ್ಶನ ನೀಡಿದ್ದು, 13 ವಿಕೆಟ್ಗಳನ್ನು ಕಬಳಿಸಿದ್ದರು. ಜಿಂಬಾಬ್ವೆಯ ವೇಗಿ ಬ್ಲೆಸಿಂಗ್ ಮುಜಫರಾನಿ ಐಪಿಎಲ್ ತಂಡ ಕೋಲ್ಕತ್ತಾ…
Read More » -

ಟೆಹ್ರಾನ್ ಬೀದಿಗಳಲ್ಲಿ ಜನಸಾಗರ: ಅಮೆರಿಕಕ್ಕೆ ಇರಾನ್ ನಾಯಕರ ಸವಾಲ್!
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆ ರಂಜಾನ್ನ ಕೊನೆಯ ಶುಕ್ರವಾರದಂದು ಇರಾನ್ ಅಧ್ಯಕ್ಷ ಮಸೌದ್ ಪೆಸ್ಕೋವ್, ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ…
Read More » -

ಅಮೆರಿಕಕ್ಕೆ ಬಿಗ್ ಶಾಕ್; ಕೆಸಿ-135 ಯುದ್ಧ ವಿಮಾನ ಪಥನ!
ಪಶ್ಚಿಮ ಇರಾಕ್ನ ಆಕಾಶದಲ್ಲಿ ಅಮೆರಿಕದ ವಾಯುಪಡೆಗೆ ಸೇರಿದ ಕೆಸಿ-135 ಇಂಧನ ಮರುಪೂರಣ ವಿಮಾನವು ಭೀಕರ ಅಪಘಾತಕ್ಕೆ ಈಡಾಗಿದ್ದು, ವಿಮಾನದಲ್ಲಿದ್ದ ಆರು ಮಂದಿ ಸಿಬ್ಬಂದಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ…
Read More » -

ಯುದ್ಧ ‘ತುಂಬಾ ಚೆನ್ನಾಗಿ’ ನಡೆಯುತ್ತಿದೆ ಎಂದು ಟ್ರಂಪ್; ಇರಾನ್ನಲ್ಲಿ ನೆಲದ ಪಡೆಗಳ ಅಗತ್ಯವಿಲ್ಲ ಎಂದು ಅಮೆರಿಕದ ಸೆನೆಟರ್ ಹೇಳಿದ್ದಾರೆ
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಅತ್ಯಂತ ಗಂಭೀರ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಇಡೀ ಜಗತ್ತು ಚಿಂತಿತವಾಗಿದೆ. ಸಂಘರ್ಷವು 14 ನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಇರಾನ್ನಲ್ಲಿ ‘ಯುದ್ಧ’…
Read More » -

ಸನ್ ನೆಟ್ವರ್ಕ್ ಸಿಎಸ್ಕೆಗೆ ಚೆಕ್ ಬರೆದಿದೆ; ರಜನಿಕಾಂತ್ ಚಿತ್ರಗಳ ಹಾಡುಗಳ ಬಳಕೆಯ ವಿರುದ್ಧ ಅರ್ಜಿ ಸಲ್ಲಿಕೆ
ಚೆನ್ನೈ ಸೂಪರ್ ಕಿಂಗ್ಸ್ ಪ್ರಚಾರಕ್ಕಾಗಿ ರಜನಿಕಾಂತ್ ಚಿತ್ರಗಳ ಹಾಡುಗಳನ್ನು ಬಳಸುವುದನ್ನು ನಿಷೇಧಿಸುವುದು ಅರ್ಜಿಯಲ್ಲಿನ ಪ್ರಮುಖ ಬೇಡಿಕೆಯಾಗಿದೆ. ಕಲಾನಿಧಿ ಮಾರನ್ ಮತ್ತು ಕಾವ್ಯ ಮಾರನ್ ಒಡೆತನದ ಸನ್ ನೆಟ್ವರ್ಕ್,…
Read More » -

ಎಲ್ಪಿಜಿ ಬೆಲೆಗಳು ಗಗನಕ್ಕೇರಿದಾಗ, ಸ್ವಿಗ್ಗಿ ಮತ್ತು ಜೊಮಾಟೊಗೆ ಏನಾಗುತ್ತದೆ?
ಹೋಟೆಲ್ಗಳಲ್ಲಿನ ಓವನ್ಗಳು ಹೊಗೆಯಾಡದಿದ್ದರೆ, ಡೆಲಿವರಿ ಅಪ್ಲಿಕೇಶನ್ಗಳಿಗೆ ವ್ಯವಹಾರವಿರುವುದಿಲ್ಲ ಎಂಬ ಸರಳ ಸಂಗತಿಯೇ ಷೇರು ಬೆಲೆ ಕುಸಿತಕ್ಕೆ ಕಾರಣ. ದೇಶದ ಸಾವಿರಾರು ಹೋಟೆಲ್ಗಳು ಅನಿಲ ಬೆಲೆ ಏರಿಕೆ ಮತ್ತು…
Read More » -

“ಸಚಿನ್ ತೆಂಡೂಲ್ಕರ್ ಅವರನ್ನು ತಂಡದಿಂದ ಕೈಬಿಡಲು ಮುಂದಾಗಿದ್ದ ಬಿಸಿಸಿಐ!”: ಮಾಜಿ ಆಯ್ಕೆಗಾರನ ಸ್ಫೋಟಕ ಮಾಹಿತಿ
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ಬಗ್ಗೆ ಬಿಸಿಸಿಐನ ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಸಚಿನ್ ಅವರನ್ನು ನಿವೃತ್ತಿ ಹೊಂದುವ…
Read More » -

ಆಸ್ಕರ್ ಅವಾರ್ಡ್ಗೆ ಇರಾನ್ ಡ್ರೋನ್ ದಾಳಿ ಭೀತಿ;ಭದ್ರತೆ ಹೆಚ್ಚಿಸಿದ ಪೊಲೀಸರು!
ಅಮೆರಿಕ: ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2026ರ ಆಸ್ಕರ್ ಅವಾರ್ಡ್ ಸಮಾರಂಭಕ್ಕೆ ಭದ್ರತಾ ಎಚ್ಚರಿಕೆ ನೀಡಲಾಗಿದೆ. ಇರಾನ್ನಿಂದ ಡ್ರೋನ್ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಅಮೆರಿಕದ ಅಧಿಕಾರಿಗಳು ಸೂಚನೆ…
Read More »




















































































































































