ಜಿಲ್ಲೆ
-

ಸಚಿವರಾಗಲಿರುವ 13 ನಾಯಕರು; ಯಾರಿಗೆ ಯಾವ ಖಾತೆ?
ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ದಿನ ಇಂದು. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಗದ್ದುಗೆಗೇರುತ್ತಿದ್ದು, ಅವರ ಬೆನ್ನಲ್ಲೇ 13 ಮಂದಿ ಹಿರಿಯ…
Read More » -

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಳಪೆ ಊಟ; ಸಿಡಿದೆದ್ದ ಶರಣು ಸಲಗರ!
ಬೀದರ್/ಬಸವಕಲ್ಯಾಣ: ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ವಿದ್ಯಾರ್ಥಿಗಳು ವಿನೂತನ ಹಾಗೂ ಆಕ್ರೋಶದ ಪ್ರತಿಭಟನೆ ನಡೆಸಿದ್ದಾರೆ. ಬಸವಕಲ್ಯಾಣದ ಪರಿಶಿಷ್ಟ ವರ್ಗಗಳ ಕಲ್ಯಾಣ…
Read More » -

ದೇವೇಗೌಡರ ಕಾಲಿಗೆ ಬಿದ್ದ ಭಾವಿ ಸಿಎಂ ಡಿ.ಕೆ. ಶಿವಕುಮಾರ್!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಅತ್ಯಂತ ಅಪರೂಪದ ಹಾಗೂ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಇಂದು ಸಂಜೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್…
Read More » -

ಡಿಕೆಶಿ ರಾಜ್ಯ ಮೆಚ್ಚುವ ಮಗನಾಗಲಿ-ನೊಣವಿನಕೆರೆ ಶ್ರೀಗಳ ಆಶೀರ್ವಚನ!
ಚಿತ್ರದುರ್ಗ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ವರ್ಗ ಹಾಗೂ ಧರ್ಮಗಳ ಜನರ ಪ್ರೀತಿಯ ಮಗನಾಗಿ ಆಡಳಿತ ನಡೆಸಲಿ ಎಂದು…
Read More » -

ಸಿನಿಮಾ ಸ್ಟೈಲಲ್ಲಿ ದಯಾನಂದ ರೆಡ್ಡಿ ಅಪಹರಣ; 3 ಕೋಟಿಗೆ ಬೇಡಿಕೆ!
ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಸಿನಿಮೀಯ ಶೈಲಿಯ ಕಿಡ್ನಾಪ್ ನಡೆದಿದೆ. ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ (MLC) ದಯಾನಂದ ರೆಡ್ಡಿ ಅವರನ್ನು…
Read More » -

“ನಮ್ಮ ಅಪ್ಪ CM ಯಾಕಾಗ್ಬೇಕು?” ಡಿಕೆಶಿ ಪುತ್ರಿ ಐಶ್ವರ್ಯಾ ಹಳೇ ವಿಡಿಯೋ ವೈರಲ್!
ಬೆಂಗಳೂರು: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಪಡೆಯುತ್ತಿರುವುದಕ್ಕೆ ರಾಜ್ಯಾದ್ಯಂತ ಸಂಭ್ರಮ ಮನೆಮಾಡಿದೆ. ಈ ಐತಿಹಾಸಿಕ ಕ್ಷಣದಲ್ಲಿ ಡಿಕೆಶಿ ಅವರ ಪುತ್ರಿ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ…
Read More » -

ನಾಡಿನ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್, ಹೊಸ ಸಂಪುಟಕ್ಕೆ ಅಸ್ತು!
ಬೆಂಗಳೂರು/ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು (ಬುಧವಾರ) ಸಂಜೆ 4.05 ಕ್ಕೆ ರಾಜಭವನದ (ಲೋಕಭವನ) ಗಾಜಿನ ಮನೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯಪಾಲ…
Read More » -

ಡಿಕೆಶಿ ಸಂಪುಟದಲ್ಲಿ ಪರಮೇಶ್ವರ್ ಒಬ್ಬರೇ ಡಿಸಿಎಂ!
ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ದೊಡ್ಡ ಬ್ರೇಕಿಂಗ್ ನ್ಯೂಸ್! ಇಂದು ಸಂಜೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಅವರ ರಾಜತಾಂತ್ರಿಕ ನಡೆಗೆ…
Read More » -

ಆಸೀಫ್ ಸೇಠ್ ಸಚಿವ, ಸತೀಶ್ ಜಾರಕಿಹೊಳಿ ಡಿಸಿಎಂ ಸ್ಥಾನಕ್ಕಾಗಿ ಅಲ್ಪಸಂಖ್ಯಾತರ ಬೃಹತ್ ಸಭೆ!
ಬೆಳಗಾವಿ: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಜಿದ್ದಾಜಿದ್ದಿನ ನಡುವೆಯೇ, ಇತ್ತ ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಸ್ಲಿಂ ಸಮುದಾಯದ ನಾಯಕರು ಭರ್ಜರಿ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಬೆಳಗಾವಿ ಉತ್ತರ…
Read More » -

ಸಂಸದ ಸುಧಾಕರ್ಗೆ ವಿಶ್ವನಾಥ್ ಬೆಂಬಲಿಗರಿಂದ ಘೇರಾವ್; ಹೊಡೆದಾಟಕ್ಕೆ ತಲುಪಿದ ವಾಗ್ವಾದ!
ಬೆಂಗಳೂರು: ಯಲಹಂಕದಲ್ಲಿ ಕಮಲ ಪಾಳೆಯದ ಮುಖಂಡರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಹಾಗೂ ಯಲಹಂಕ…
Read More » -

ಡಿಕೆಶಿ ಪದಗ್ರಹಣ! ವಿಧಾನಸೌಧ ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ
ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭವ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣವಾಗಿ ಸಜ್ಜಾಗಿದೆ. ಜೂನ್ 3ರಂದು (ಬುಧವಾರ) ನಡೆಯಲಿರುವ ಈ…
Read More » -

ವಾಹನ ಸವಾರರೇ ಎಚ್ಚರ! ನಾಳೆ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಳೆ (ಜೂನ್ 3) ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಲೋಕಭವನದ ಗ್ಲಾಸ್ ಹೌಸ್ನಲ್ಲಿ ನಡೆಯಲಿರುವ ಈ ಅದ್ಧೂರಿ ಸಮಾರಂಭಕ್ಕೆ…
Read More » -

“ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರೋ ಕಾಲವಲ್ಲ; ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಪೂಜಾರಿ ವ್ಯಂಗ್ಯ!
ಮಂಗಳೂರು: ಇತ್ತೀಚೆಗೆ ಇಡೀ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಡಂಬನಾತ್ಮಕ ಆಂದೋಲನ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕುರಿತಾಗಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ…
Read More » -

ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಸುಮಲತಾ ಪಡೆ! ರಾಜ್ಯಸಭೆ ಸ್ಥಾನಕ್ಕೆ ಗಡುವು!
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ. ಇದರಿಂದ ಮಂಡ್ಯದ ಸ್ವಾಭಿಮಾನಿ ಪಡೆ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು…
Read More » -

ಪ್ರಿಯಾಂಕ್ ಖರ್ಗೆ ಡಿಸಿಎಂ ಪಟ್ಟಕ್ಕಾಗಿ ದಲಿತ ಸಂಘಟನೆಗಳ ಪಟ್ಟು!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಈಗ ಉಪಮುಖ್ಯಮಂತ್ರಿ (DCM) ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ಬಾರಿ…
Read More » -

ಶರಾವತಿ ಹಿನ್ನೀರು ಇಳಿಕೆ ; ಹಲ್ಕೆ- ಮುಪ್ಪಾನೆ ಲಾಂಚ್ ಸೇವೆ ಸಂಪೂರ್ಣ ಸ್ಥಗಿತ!
ಶಿವಮೊಗ್ಗ/ಸಾಗರ: ಮಲೆನಾಡಿನ ಪ್ರಮುಖ ಜಲಮೂಲವಾಗಿರುವ ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಹಲ್ಕೆ-ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು…
Read More » -

ಮಾಜಿ ಸಿಎಂ ಜಯಲಲಿತಾ ಅಣ್ಣ ಎನ್.ಜೆ. ವಾಸುದೇವನ್ ನಿಧನ!
ಮೈಸೂರು: ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಹೋದರ (ತಂದೆಯ ಕಡೆಯಿಂದ ಅಣ್ಣ) ಎನ್.ಜೆ. ವಾಸುದೇವನ್ (92 ವರ್ಷ) ಅವರು ಇಂದು ಮುಂಜಾನೆ ವಯೋಸಹಜ…
Read More » -

ಕಳ್ಳಿಪಾಳ್ಯ ರೈಲ್ವೆ ಮೇಲ್ಸೇತುವೆಗೆ ವಿ.ಸೋಮಣ್ಣ ಚಾಲನೆ!
ಗುಬ್ಬಿ (ತುಮಕೂರು): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ರೈಲ್ವೆ ಗೇಟ್ ಬಳಿ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ (ROB) ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಹಾಗೂ…
Read More » -

ಅಮೆರಿಕದಿಂದಲೇ ಕ್ಯಾನ್ಸರ್ ಪೀಡಿತ ಅಭಿಮಾನಿಗೆ ಕರೆ ಮಾಡಿದ ರಾಜಾಹುಲಿ!
ಶಿವಮೊಗ್ಗ: ಚಿತ್ರರಂಗದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ರಿಯಲ್ ಹೀರೊ ಎಂಬುದನ್ನು ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ದೃಢಪಡಿಸಿದ್ದಾರೆ.. ಶಿವಮೊಗ್ಗದ ತಮ್ಮ ಅಭಿಮಾನಿ ಸಂಘದ ಅಧ್ಯಕ್ಷರು ಭೀಕರ ಕ್ಯಾನ್ಸರ್…
Read More » -

‘SIR’ ಆಪರೇಷನ್, ಲೀಡರ್ಸ್ ನಡುಕ – ಬೆಂಗಳೂರಿನಲ್ಲೇ 4 ಲಕ್ಷ ನಕಲಿ ಮತದಾರರು!
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಕೀಯ ನಾಯಕರ ಹೃದಯ ಬಡಿತ ಹೆಚ್ಚಾಗಿದೆ. ಪ್ರಮುಖ ಕಾರಣ ‘SIR’ (Systematic & Intensive Revision / ಮತದಾರರ ಪಟ್ಟಿ ಪರಿಷ್ಕರಣೆ). ಕಳೆದ…
Read More » -

ವಿಧಾನಮಂಡಲ ಸಂಪೂರ್ಣ ಡಿಜಿಟಲ್! ಹೈಟೆಕ್ ಯೋಜನೆ ಪ್ರಕಟಿಸಿದ ಯು.ಟಿ. ಖಾದರ್
ಮಂಗಳೂರು: ಕರ್ನಾಟಕ ವಿಧಾನಸಭಾ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಕಾಗದ ರಹಿತ (ಪೇಪರ್ಲೆಸ್) ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ…
Read More » -

ಜಮೀರಣ್ಣ ಇಷ್ಟು ದೊಡ್ಡ ದ್ರೋಹ ಮಾಡ್ತಾರೆ ಅನ್ಕೊಂಡಿರಲಿಲ್ಲ-ಸಮರ್ಥ್ ಶಾಮನೂರು ಭಾವುಕ!
ದಾವಣಗೆರೆ: “ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ವತಃ ನಮ್ಮ ಮನೆಗೆ ಬಂದು ಮಾತನಾಡಿದ್ದನ್ನು ನಾನು ಸಂಪೂರ್ಣವಾಗಿ ನಂಬಿದ್ದೆ. ಆದರೆ ಒಳಗೊಳಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆನ್ನಿಗೆ…
Read More » -

“ಏಯ್ ಚಲುವರಾಯಸ್ವಾಮಿ ದೇವೇಗೌಡರ ಬಗ್ಗೆ ಮಾತಾಡಿದ್ರೆ, ಹುಷಾರ್, ನಾಲಿಗೆ ಕತ್ತರಿಸ್ತೇವೆ!”ಗುಡುಗಿದ ಸುರೇಶ್ ಗೌಡ!
ಮಂಡ್ಯ: ಮಂಡ್ಯ ರಾಜಕಾರಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ…
Read More » -

“ಕಾಂಗ್ರೆಸ್ನಲ್ಲಿ ಡ್ರೈವರ್ ಬದಲಾಗಿದ್ದಾರೆ ; ಬಸ್ಸು, ಇಂಜಿನ್ನು ಕೆಟ್ಟು ನಿಂತಿದೆ – ಆರ್.ಅಶೋಕ್ ಲೇವಡಿ!
ಬೆಂಗಳೂರು: “ಕಾಂಗ್ರೆಸ್ ಸರ್ಕಾರದಲ್ಲಿ ಡ್ರೈವರ್ ಮಾತ್ರ ಬದಲಾಗಿದ್ದಾರೆ. ಆದರೆ ಬಸ್ ಮತ್ತು ಎಂಜಿನ್ ಎರಡೂ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಕೆಟ್ಟು ಹೋಗಿರುವ ಗಾಡಿಗೆ ಸಾಲ ಮಾಡಿ ಡೀಸೆಲ್…
Read More » -

ಹಿಜಾಬ್ VS ಕೇಸರಿ ಜಟಾಪಟಿ ; ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಹಂಚಿದ ಸಂಘಟನೆಗಳು!
ಹುಬ್ಬಳ್ಳಿ: ರಾಜ್ಯದಲ್ಲಿ ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೆ, ಮೊದಲ ದಿನವೇ ಸಿಲಿಕಾನ್ ಸಿಟಿ ಸೇರಿದಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ “ಹಿಜಾಬ್ ವರ್ಸಸ್ ಕೇಸರಿ”…
Read More » -

ಇದು AI ಆಡಿಯೋ, ಯಾವ ತನಿಖೆಗಾದ್ರೂ ರೆಡಿ – ಜಮೀರ್ ಅಹಮದ್ ಸವಾಲು!
ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನಲಾದ ವೈರಲ್ ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಸಾಮಾಜಿಕ…
Read More » -

ಗರ್ಭಿಣಿ ಪ್ರಾಣಕ್ಕಿಂತ ಝೀರೋ ಟ್ರಾಫಿಕ್ ಮುಖ್ಯಾನಾ? ರಸ್ತೆಯಲ್ಲೇ ಪತಿ ಪ್ರತಿಭಟನೆ!
ಬೆಂಗಳೂರು: “ನಮ್ಮ ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆ, ಆಕೆಗೆ ತುರ್ತು ಚಿಕಿತ್ಸೆ ಬೇಕಿದೆ. ಆದರೆ ಸರ್ಕಾರಕ್ಕೆ ನಾವೇನೂ ಅಲ್ವಾ? ವಿಐಪಿಗಳಿಗಾಗಿ ನಾಗರಿಕರ ಪ್ರಾಣದ ಜೊತೆ ಚೆಲ್ಲಾಟ ಆಡ್ತೀರಾ?”…
Read More » -

ಜಮೀರ್ ಪಕ್ಷದ್ರೋಹಿ- ಆಡಿಯೋ ಲೀಕ್!
ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಬಲ್ಲ ಆಡಿಯೋ ಬಾಂಬ್ ಒಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ…
Read More » -

ಆರ್ಸಿಬಿ ವಿಜಯೋತ್ಸವದ ಜೋಶ್- ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್ ಕೇಸ್ ದಾಖಲು!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರ್ಸಿಬಿ (RCB) ಐಪಿಎಲ್ ಟ್ರೋಫಿ ಗೆದ್ದ ವಿಜಯೋತ್ಸವದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇಡೀ ನಗರವೇ ಕಮಲದಂತೆ ಅರಳಿ, ಕೆಂಪು-ಕಪ್ಪು ವರ್ಣಮಯವಾಗಿ ಕಂಗೊಳಿಸುತ್ತಿದೆ.…
Read More » -

ಸಚಿವನಾಗಿ ಕೆಲಸ ಮಾಡಲು ನಾನು ರೆಡಿ – ಎಫ್.ಹೆಚ್. ಜಕ್ಕಪ್ಪನವರ್!
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಹೊಸ ಸಿಎಂ ಬಂದ ಮೇಲೆ ಸಚಿವ ಸಂಪುಟ ಸೇರಲು ಕಾಂಗ್ರೆಸ್ ನಾಯಕರಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಕೆಪಿಸಿಸಿ ಎಸ್ಸಿ (SC) ಘಟಕದ ಮಾಜಿ…
Read More » -

ಹೊಸ ಡಿಸೈನ್ ಆಸೆಗೆ 10 ಕೋಟಿ ಒಡವೆ ಗೋವಿಂದ!
ಕೋಲಾರ/ಮಾಲೂರು: ಹಳೇ ಒಡವೆಗಳನ್ನು ಕರಗಿಸಿ ಹೊಸ ಡಿಸೈನ್ನ ಒಡವೆ ಮಾಡಿಸಬೇಕೇ?ಈ ನ್ಯೂಸ್ ನೋಡಿ ಬುದ್ದಿ ಕಲೀರಿ ಸಿನಿಮಾ ಸ್ಟೈಲ್ನಲ್ಲಿ ನೂರಾರು ಅಮಾಯಕ ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ…
Read More » -

ಮೋದಿ ಕೇವಲ ಮಾತಿನ ಮಲ್ಲ ಅಭಿವೃದ್ದಿಯೇ ಇಲ್ಲ- ಮಲ್ಲಿಕಾರ್ಜುನ್ ಖರ್ಗೆ ಕಿಡಿ!
ಕಲಬುರಗಿ: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ವಾಣಿಜ್ಯ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ ದರ ಏರುತ್ತಿದೆ. ಜನರ ಜೇಬು ಖಾಲಿಯಾಗಿ ಹೋಗಿದೆ. ಬೆಲೆ ಏರಿಕೆಯನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ…
Read More » -

ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ: ಹೋರಾಟ ನಿಶ್ಚಯ!
ಕಲಬುರಗಿ: ಆಳಂದದ ರಾಘವ ಚೈತನ್ಯ ಮಂದಿರದ ಗಲಾಟೆ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ…
Read More » -

ಸಿದ್ದರಾಮಯ್ಯನವರು ಹುದ್ದೆಯಿಂದ ಇಳಿದಿರಬಹುದು ಜನಮಾನಸದಿಂದಲ್ಲ- ಲಕ್ಷ್ಮೀ ಹೆಬ್ಬಾಳ್ಕರ್!
ಬೆಳಗಾವಿ/ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ‘ಸಿದ್ದು ಯುಗ’ ಮುಕ್ತಾಯಗೊಂಡಿದೆ. ಡಿಕೆ ಯುಗ ಪ್ರಾರಂಭವಾಗಿದೆ. ನಿಕಟಪೂರ್ವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಭಾರಿ…
Read More » -

ಮಂತ್ರಿಗಿರಿಗೆ ಜಂಗೀ ಕುಸ್ತಿ, ನಾಲ್ವರಲ್ಲಿ ಪ್ರಬಲರು ಯಾರು?
ಬಾಗಲಕೋಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸರ್ಜನೆಯಾಗಿ, ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ರಚನೆಗೆ ಕೌಂಟ್ಡೌನ್ ಶುರುವಾಗುತ್ತಿದ್ದಂತೆ ಆಯಕಟ್ಟಿನ ಜಿಲ್ಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ…
Read More » -

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕ ಡಿ.ಕೆ.ಶಿವಕುಮಾರ್!
ಬೆಂಗಳೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಬಹುನಿರೀಕ್ಷಿತ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಕೊನೆಗೂ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ.…
Read More » -

ಕರುನಾಡಿನಲ್ಲಿ ಸುರಿಯಲಿದೆ ಭಾರಿ ಮಳೆ – ಬೆಂಗಳೂರು ಸೇರಿ 7 ಜಿಲ್ಲೆಗಳಿಗೆ ಹೈ ಅಲರ್ಟ್!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನರೇ ಎಚ್ಚರ. ಕೆಲವೇ ಗಂಟೆಗಳಲ್ಲಿ ಇಡೀ ವಾತಾವರಣವೇ ರಣಭೀಕರವಾಗಿ ಬದಲಾಗಲಿದೆ. ಭಾರತೀಯ ಹವಾಮಾನ ಇಲಾಖೆ ಇಂದು…
Read More » -

ಕಾಂಗ್ರೆಸ್ ಬಲಗೊಳ್ಳಲು ಪ್ರಿಯಾಂಕ್ ಖರ್ಗೆಗೆ ‘ಡಿಸಿಎಂ’ ಸ್ಥಾನ ನೀಡಿ- ಗುತ್ತೇದಾರ್!
ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕಾರಣದಲ್ಲಿ ನೂತನ ಸಂಪುಟ ರಚನೆಯ ಕಸರತ್ತು ಅತ್ಯಂತ ತೀವ್ರಗೊಂಡಿದೆ. ಡಿ.ಕೆ. ಶಿವಕುಮಾರ್ ನೇತೃತ್ವದ ಮುಂಬರುವ ಹೊಸ ಸರ್ಕಾರದಲ್ಲಿ ಸಚಿವ…
Read More » -

ಶಿಕ್ಷಣ ವ್ಯವಸ್ಥೆ ಮಾಫಿಯಾ ಕೈಯಲ್ಲಿದೆ – ಕೇಜ್ರಿವಾಲ್ ವಾಗ್ದಾಳಿ!
ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೇಂದ್ರ…
Read More » -

‘ಕಾವೇರಿ’ಯಲ್ಲಿ ಮಂತ್ರಿಗಿರಿಗೆ ಲಾಬಿ, ಶಾಸಕರ ಮಹಾ ದಂಡಯಾತ್ರೆ!
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕವೂ, ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ರಾಜಕೀಯ ಚಟುವಟಿಕೆಗಳು ಕಣ್ಮರೆಯಾಗಿಲ್ಲ. ಹೊಸದಾಗಿ ರಚನೆಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ…
Read More » -

ಡಿಕೆಶಿ ಮಧ್ಯರಾತ್ರಿ ರಹಸ್ಯ ಸಭೆ- ಯಾರು ಅಂದರ್ ಯಾರು ಬಾಹರ್?
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ‘ಡಿಕೆ ಯುಗ’ ಶುರುವಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದ ತಕ್ಷಣ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪಟ್ಟಾಭಿಷೇಕ ಫಿಕ್ಸ್ ಆಗಿದೆ. ಬರುವ ಬುಧವಾರ ವಿಧಾನಸೌಧದ ಮುಂಭಾಗದಲ್ಲಿ…
Read More » -

ಶಾಲೆಯಲ್ಲಿ ಭೀಕರ ಅಗ್ನಿ ಅವಘಡ, ತಪ್ಪಿದ ದುರಂತ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿರುವ ಪ್ರಸಿದ್ಧ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆಯೇ ವಿದ್ಯುತ್…
Read More » -

ಸಿದ್ದರಾಮಯ್ಯ ರಾಜೀನಾಮೆಗೆ ನಾನು ಶಾಕ್ ಆಗಿಲ್ಲ- ಸುಮಲತಾ ಅಂಬರೀಷ್
ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತಂತೆ ಮಂಡ್ಯದ ಮಾಜಿ ಸಂಸದೆ, ಬಿಜೆಪಿ ನಾಯಕಿ ಸುಮಲತಾ ಅಂಬರೀಷ್ ) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಮುಖ್ಯಮಂತ್ರಿ ಸ್ಥಾನಕ್ಕೆ…
Read More » -

ಜಮೀರ್ ಅಹಮದ್ ಡಿಸಿಎಂ ಆಗಲು ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ!
ಮೈಸೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಆಗಿದ್ದು, ಮಂತ್ರಿಗಿರಿ ಹಾಗು ಡಿಸಿಎಂ ಹುದ್ದೆಗಳಿಗೆ ತೀವ್ರ ಕಸರತ್ತು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್…
Read More » -

ನಿವೃತ್ತ ನ್ಯಾ. ಪಿ.ಎನ್. ದೇಸಾಯಿ SHRC ಅಧ್ಯಕ್ಷ ; ಸಿಎಂ ಸ್ಥಾನ ತ್ಯಜಿಸುವ ಮುನ್ನವೇ ಸಿದ್ದರಾಮಯ್ಯ ಆದೇಶ!
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲವೇ ದಿನಗಳ ಮುನ್ನ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ಮಹತ್ವದ ನಿರ್ಧಾರವೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ನಗರಾಭಿವೃದ್ಧಿ…
Read More » -

ಪದಗ್ರಹಣಕ್ಕೆ ಶುಭ ಮುಹೂರ್ತ; ಬುಧವಾರ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ ವಚನ!
ಬೆಂಗಳೂರು: ರಾಜ್ಯ ರಾಜಕಾರಣದ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ. ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದೆ. ಬರುವ ಬುಧವಾರ (ಜೂನ್ 3) ಡಿಕೆಶಿ ಕರ್ನಾಟಕದ 25ನೇ ನೂತನ…
Read More » -

ಭಾನುವಾರದಂದು ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ!
ಬೆಂಗಳೂರು: ಸಿಲಿಕಾನ್ ಸಿಟಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ನೇರಳೆ ಮಾರ್ಗದ (Purple Line) ಪ್ರಯಾಣಿಕರಿಗೆ ಬಿಎಂಆರ್ಸಿಎಲ್ (BMRCL) ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಭಾನುವಾರ ಬೆಳಿಗ್ಗೆ ನೇರಳೆ…
Read More » -

ವಿಶ್ವ ಪರ್ಯಟನೆಗೆ ಹೊರಟ 60ರ ಪ್ರಾಯದ ಬೈಕ್ ರೈಡರ್!
ಮಂಗಳೂರು: ಸಾಹಸಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮಂಗಳೂರಿನ 60 ವರ್ಷದ ಹಿರಿಯ ಬೈಕ್ ರೈಡರ್ ಒಬ್ಬರು ಅಕ್ಷರಶಃ ಸಾಬೀತುಪಡಿಸಲು ಹೊರಟಿದ್ದಾರೆ. ಹೌದು, ಕರಾವಳಿಯ ಹೆಮ್ಮೆಯ ಉದ್ಯಮಿ, ಬೈಕ್…
Read More » -

ಸಿದ್ದರಾಮಯ್ಯ ಕೋಮುವಾದಿ – ಛಲವಾದಿ ನಾರಾಯಣಸ್ವಾಮಿ!
ಕಲಬುರಗಿ/ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ಆಂತರಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕುರಿತು ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್…
Read More » -

ಸಿದ್ದರಾಮಯ್ಯ ಕೊಡುಗೆ ಅನನ್ಯ, ಕಾಂಗ್ರೆಸ್ ಸದಾ ಕೃತಜ್ಞ- ಮಲ್ಲಿಕಾರ್ಜುನ ಖರ್ಗೆ
ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುದೀರ್ಘ ಸಾರ್ವಜನಿಕ…
Read More » -

ನಾವೆಲ್ಲಾ ಮಾಜಿಗಳು; ಸಚಿವ ಸಂಪುಟವೇ ಇಲ್ಲ – ಎಂ.ಸಿ.ಸುಧಾಕರ್
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಆಗಿದೆ. ಈ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ತಾಂತ್ರಿಕ ರಾಜಕೀಯ ಬೆಳವಣಿಗೆಯನ್ನು ಬಿಚ್ಚಿಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ…
Read More » -

ಡಿಕೆಶಿಯವರೇ ಒಳ್ಳೇ ಆಡಳಿತ ನೀಡಿ; ಇಲ್ವೋ ಟೀಕೆಗೆ ಸಿದ್ಧರಾಗಿ – ಪ್ರತಾಪ್ ಸಿಂಹ
ಮೈಸೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವಿಭಿನ್ನವಾಗಿ…
Read More » -

ಸಂಪುಟ ಸೇರಲು ಮೈಸೂರು ಹುಲಿ ತನ್ವೀರ್ ಸೇಠ್ ಬಿಗಿಪಟ್ಟು!
ಮೈಸೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಿರ್ಗಮನ ಮತ್ತು ಹೊಸ ಸರ್ಕಾರದ ರಚನೆಯ ಕಸರತ್ತು ತಾರಕಕ್ಕೇರಿರುವಾಗಲೇ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸಂಚಲನದ…
Read More » -

ಕುಂಡೆ ಹಬ್ಬವನ್ನು ಸಂಭ್ರಮಿಸಿದ ಕಾಡಿನ ಮಕ್ಕಳು!
ಕೊಡಗು: ಪ್ರಕೃತಿಯ ಮಡಿಲು, ಕಾಫಿಯ ನಾಡು ಕೊಡಗು ಅಂದ್ರೆ ಅದು ವಿವಿಧ ವಿಶಿಷ್ಟ ಸಂಸ್ಕೃತಿಗಳ ಆಗರ. ಹಬ್ಬ ಅಂದ್ರೆ ಹೊಸ ಬಟ್ಟೆ ತೊಟ್ಟು, ದೇವಸ್ಥಾನಕ್ಕೆ ಹೋಗಿ ಶ್ರದ್ಧಾಭಕ್ತಿಯಿಂದ…
Read More » -

ಪಾವಗಡದ ಧ್ರುವತಾರೆ ವೆಂಕಟರಮಣಪ್ಪ ವಿಧಿವಶ!
ಬೆಂಗಳೂರು/ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ರಾಜಕೀಯದ ಭೀಷ್ಮ, ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕ ಮತ್ತು ಮಾಜಿ ಸಚಿವರಾಗಿದ್ದ ವೆಂಕಟರಮಣಪ್ಪ (80) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.…
Read More » -

ಡಿಕೆಶಿ ಸಂಪುಟ ಸೇರಲು ಹಿರಿಯರ ಕಸರತ್ತು, ಕಿರಿಯರ ಡಿಮ್ಯಾಂಡು!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬೆನ್ನಲ್ಲೇ, ಈಗ ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದ ಹೊಸ ಸಚಿವ ಸಂಪುಟ ಸೇರಲು ಕಾಂಗ್ರೆಸ್ ಪಾಳಯದಲ್ಲಿ…
Read More » -

ಸಿದ್ದರಾಮಯ್ಯ ಸಿಎಂ ಪದವಿ ಕಳೆದುಕೊಳ್ಳಲಿದ್ದಾರೆ ಎಂದಿತ್ತು ಆ ಬೊಂಬೆ!
ಧಾರವಾಡ/ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ ಆಗಿಯೇ ಹೋಯ್ತು. ಇತ್ತ ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜಕೀಯ ದಾಳಗಳು ಉರುಳುತ್ತಿದ್ದರೆ, ಅತ್ತ ಉತ್ತರ ಕರ್ನಾಟಕದ ಪುಟ್ಟ ಗ್ರಾಮವೊಂದರಲ್ಲಿ ಯುಗಾದಿಯಂದು ನುಡಿದಿದ್ದ…
Read More » -

ಸಿದ್ದರಾಮಯ್ಯ, ಖರ್ಗೆ ಆಶೀರ್ವಾದದಿಂದ ಕಾಂಗ್ರೆಸ್ ಬೆಳೆದಿದೆ- ಹೆಚ್.ಸಿ.ಬಾಲಕೃಷ್ಣ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆದಿರುವ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು…
Read More » -

ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಯಂ!
ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಬೆನ್ನಲ್ಲೇ, ಈಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ತುತ್ತತುದಿಗೆ ತಲುಪಿದೆ.…
Read More » -

ವಿದಾಯ ಸಿಎಂ ಹುದ್ದೆಗೆ ಮಾತ್ರ – ರಾಜಕೀಯಕ್ಕಲ್ಲ ಎಂದ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ರಾಜಕಾರಣದ ಐತಿಹಾಸಿಕ ಬದಲಾವಣೆಯ ಪರ್ವದ ನಡುವೆ, ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ…
Read More » -

ಯುಬಿಡಿಟಿ ವಜ್ರ ಮಹೋತ್ಸವ – ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ!
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯ ಹೆಮ್ಮೆಯ ಕರ್ನಾಟಕ ರಾಜ್ಯದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಖ್ಯಾತಿ ಪಡೆದಿರುವ ಯು.ಬಿ.ಡಿ.ಟಿ. (UBDT) ಎಂಜಿನಿಯರಿಂಗ್ ಕಾಲೇಜು ಐತಿಹಾಸಿಕ ಮೈಲಿಗಲ್ಲೊಂದನ್ನು…
Read More » -

ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಹಾರಿದ ಸಿದ್ದರಾಮಯ್ಯ!
ಬೆಂಗಳೂರು: ರಾಜಭವನಕ್ಕೆ ತೆರಳಿ ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮತ್ತೊಂದು ಮಹತ್ವದ ರಾಜಕೀಯ ನಡೆ ಇಟ್ಟಿದ್ದಾರೆ. ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ…
Read More » -

ಮೌನ ಮುರಿದ ಧಮೇಂದ್ರ ಪ್ರಧಾನ್- CBSE ವಿವಾದ ಬಗೆಹರಿಸುವುದಾಗಿ ಹೇಳಿಕೆ
ನವ ದೆಹಲಿ: ಸಿಬಿಎಸ್ಇ ಪರೀಕ್ಷೆಯ ಆನ್ಸ್ಕ್ರೀನ್ ಮಾರ್ಕಿಂಗ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳು ಮತ್ತು ಗೊಂದಲಗಳ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ…
Read More » -

ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ಕರ್ನಾಟಕದಲ್ಲೇ ಇರ್ತೀನಿ- ಸಿದ್ದರಾಮಯ್ಯ
ಬೆಂಗಳೂರು-ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ, ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಭವಿಷ್ಯದ ರಾಜಕೀಯ ನಡೆ ಹಾಗೂ ಸಿದ್ಧಾಂತಗಳ…
Read More » -

ಸಿದ್ದು ರಾಜೀನಾಮೆ – ಕಣ್ಣೀರಿಟ್ಟ ಸಚಿವ ಸಂತೋಷ್ ಲಾಡ್!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ನಿರ್ಧಾರ ಇಡೀ ರಾಜ್ಯ ಕಾಂಗ್ರೆಸ್ ಪಾಳಯವನ್ನು ಭಾವುಕತೆಯ ಕಡಲಿನಲ್ಲಿ ಮುಳುಗಿಸಿದೆ. ಇಂದು ಬೆಳಿಗ್ಗೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಸಚಿವರ…
Read More » -

ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ಭಾವುಕ ವಿದಾಯ!
ಬೆಂಗಳೂರು, : ರಾಜಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ತಮ್ಮ ಐದು…
Read More » -

ಸಿದ್ದು ಯುಗ ಅಂತ್ಯ – ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ!
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ತೀವ್ರ ಕುತೂಹಲ, ರಾಜಕೀಯ ಜಿದ್ದಾಜಿದ್ದಿ ಹಾಗೂ ಹೈಡ್ರಾಮಾಗೆ ಕೊನೆಗೂ ಭಾವುಕ ತೆರೆ ಬಿದ್ದಿದೆ. ಅಹಿಂದ ದನಿಯಾಗಿದ್ದ, ದಣಿವರಿಯದ…
Read More » -

16 ಲಕ್ಷ ಬಾಂಗ್ಲಾ ನುಸುಳುಕೋರರು- ಕುಮಾರ್ ಬಂಗಾರಪ್ಪ ಸ್ಫೋಟ!
ಮಂಡ್ಯ: ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಕೊಂಚ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣ…
Read More » -

ಡಿಕೆಶಿ ನೂತನ CM- ಸಚಿವ ಸ್ಥಾನಕ್ಕೆ ಲಾಬಿಯೋ ಲಾಬಿ!
ಧಾರವಾಡ: ಕಳೆದ ಆರು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಕುರ್ಚಿ ಗುದ್ದಾಟಕ್ಕೆ ಇಂದು ಅಧಿಕೃತ ತೆರೆಬಿದ್ದಿದೆ. ಕಾವೇರಿ ನಿವಾಸದಲ್ಲಿ ನಡೆದ ಸಚಿವರ ಮಹತ್ವದ…
Read More » -

ಸಿದ್ದರಾಮಯ್ಯ ಅಭಿಮಾನಿಗಳಿಂದ ಭಾರಿ ಪ್ರತಿಭಟನೆ- ಕಾಂಗ್ರೆಸ್ಗೆ ತಕ್ಕ ಪಾಠ!
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡ್ ಸೂತ್ರದಡಿ ರಾಜೀನಾಮೆ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಸಿದ್ದರಾಮಯ್ಯನವರ ಪರವಾಗಿ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ತೊಗರಿ ನಾಡು ಕಲಬುರಗಿಯಲ್ಲಿ ಸಿದ್ದು ಅಭಿಮಾನಿಗಳು ಹಾಗೂ…
Read More » -

ಬಾಗಲಕೋಟೆಯಲ್ಲಿ ಅನ್ನಭಾಗ್ಯ ಅಕ್ಕಿ ದಂಧೆಕೋರರು ಸೆರೆಮನೆಗೆ!
ಬಾಗಲಕೋಟೆ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ಕಳ್ಳಮಾರ್ಗದಲ್ಲಿ ಮಾರಾಟ ಮಾಡಲು ಯತ್ನಿಸಿದ ಜಾಲವೊಂದನ್ನು ಸ್ಥಳೀಯರೇ ಬೆನ್ನಟ್ಟಿ ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಜವಾಬ್ದಾರಿಯುತವಾಗಿ…
Read More » -

DYSP ಆಗಬೇಕಿದ್ದ ಇನ್ಸ್ಪೆಕ್ಟರ್ ಆತ್ಮಹತ್ಯೆ!
ಬೆಳಗಾವಿ: ಮುಂದಿನ ತಿಂಗಳಷ್ಟೇ ಉನ್ನತ ಹುದ್ದೆಗೆ ಬಡ್ತಿ ಪಡೆದು ಸಮಾಜ ಸೇವೆಗೆ ಸಜ್ಜಾಗಬೇಕಿದ್ದ ದಕ್ಷ ಅಧಿಕಾರಿಯೊಬ್ಬರು ದಿಢೀರನೆ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.…
Read More » -

ಕೆಪಿಸಿಸಿ ಅಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ-ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಪಟ್ಟ!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಗಮನ ಮತ್ತು ಡಿ.ಕೆ.ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕದ ಸುಳಿವು ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೊಂದು ದೊಡ್ಡ ಮಟ್ಟದ ಸಾಂಸ್ಥಿಕ ಬದಲಾವಣೆಗೆ ಹೈಕಮಾಂಡ್ ಮುನ್ನುಡಿ…
Read More » -

ಡಿಕೆಶಿ ಮುಖ್ಯಮಂತ್ರಿ- ಅಭಿಮಾನಿಗಳಿಂದ ಪೂಜೆ!
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ‘ಅಧಿಕಾರ ಹಂಚಿಕೆ ಸೂತ್ರ’ ಅಂತಿಮ ಹಂತಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ಕಾವೇರಿ ನಿವಾಸದಲ್ಲಿ ನಡೆದ ಉಪಹಾರ ಸಭೆಯಲ್ಲಿ…
Read More » -

ಮನಃಪೂರ್ವಕ ರಾಜೀನಾಮೆ ನನ್ನದು-ಕೊಟ್ಟ ಮಾತಿಗೆ ತಪ್ಪದ ಸಿದ್ದರಾಮಯ್ಯ!
ಬೆಂಗಳೂರು: ನನಗೆ ಯಾವುದೇ ನೋವು ದುಃಖಗಳಿಲ್ಲ. ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಉಪಹಾರ ಸಭೆಯಲ್ಲಿ ಹೇಳಿದ್ದಾರೆ. ಪ್ರಮುಖ ಮಂತ್ರಿಗಳ ಜೊತೆಗಿನ ಉಪಹಾರ ಸಭೆಯಲ್ಲಿ ಮಾಧ್ಯಮ…
Read More » -

ಸಿದ್ದರಾಮಯ್ಯ ರಾಜೀನಾಮೆ, ನಾಳೆ ನೋಡಿ-ಸಚಿವ ಚಲುವರಾಯಸ್ವಾಮಿ!
ಮಂಡ್ಯ: ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ನಾಯಕತ್ವ ಬದಲಾವಣೆಯ ಮಹಾ ತಿರುವಿನ ನಡುವೆಯೇ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಅತ್ಯಂತ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯ…
Read More » -

ಅಪರಾಧಗಳ ಅಡ್ಡೆ ಹುಬ್ಬಳ್ಳಿ-ಧಾರವಾಡ; ಸಿಎಂ ಹಾಗೂ ಕಮಿಷನರ್ ಭಾವಚಿತ್ರ ದಹನ!
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಮಿತಿಮೀರುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.…
Read More » -

ಕೆಪಿಸಿಸಿ ಭಾರಿ ಬದಲಾವಣೆ- ನಟಿ ಭಾವನಾ, ನಿಕೇತ್ ರಾಜ್ ಸೇರಿ 31 ಸ್ಥಾನ ಖೋತಾ!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಹೈಡ್ರಾಮಾ ನಡೆಯುತ್ತಿರುವ ಬೆನ್ನಲ್ಲೇ, ಇತ್ತ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ…
Read More » -

ಜಮೀನು ಗಲಾಟೆ-ರೌಡಿಗಳ ಅಟ್ಟಹಾಸ; ಐವರ ಬಂಧನ!
ಧಾರವಾಡ: ಅವಳಿ ನಗರಿ ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಶೀಟರ್ಗಳು ಸೃಷ್ಟಿಸಿದ್ದ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಡಸಿನಕೊಪ್ಪ ಗ್ರಾಮದ ಬಳಿ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಯುವಕನ ಮೇಲೆ ಫೈರಿಂಗ್…
Read More » -

ನಮ್ಮ ಭಾಗದ ಮೈನಾರಿಟಿಗೆ ಸಚಿವ ಸ್ಥಾನ ಬೇಕು- ಆಸೀಫ್ ಸೇಠ್ ಹಠ!
ಬೆಳಗಾವಿ: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರು…
Read More » -

ಸರ್ಕಾರದಲ್ಲಿ ಇನ್ನೂ ಒಳಗುಟ್ಟೈತಿ ಎಂದ MLC ಜಕ್ಕಪ್ಪನವರ!
ಹುಬ್ಬಳ್ಳಿ: ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಬೆನ್ನಲ್ಲೇ, ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆದ ಹೈಕಮಾಂಡ್ನ ಸರಣಿ ಸಭೆಗಳಲ್ಲಿ ಭಾಗವಹಿಸಿದ್ದ ವಿಧಾನ…
Read More » -

ಸರ್ಕಾರ ದಲಿತರಿಗೆ ಬಗಣಿ ಗೂಟ ಹೊಡೆದಿದೆ – ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ!
ಮೈಸೂರು: ರಾಜ್ಯದಲ್ಲಿ ತಾರಕಕ್ಕೇರಿರುವ ಸಿಎಂ ಬದಲಾವಣೆ ಪ್ರಹಸನ ಹಾಗೂ ಸರ್ಕಾರದ ಆಡಳಿತ ವೈಖರಿ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಾಂಬ್ ಮೇಲೆ ಬಾಂಬ್…
Read More » -

ಸಿದ್ದರಾಮಯ್ಯ ರಾಜೀನಾಮೆ, ಕಾಂಗ್ರೆಸ್ ಸರ್ಕಾರ ಪತನವಾಗಲಿದೆ- ವಿಜಯೇಂದ್ರ!
ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಹೈಡ್ರಾಮಾ ತುತ್ತತುದಿಗೆ ತಲುಪಿರುವ ಬೆನ್ನಲ್ಲೇ, ವಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ಪತನದ ಕುರಿತು ಭಾರಿ…
Read More » -

ಸತೀಶ್ ಜಾರಕಿಹೊಳಿ KPCC ಅಧ್ಯಕ್ಷರಾದ್ರೆ ಪಕ್ಷಕ್ಕೆ ಆನೆ ಬಲ- ಶಾಸಕ ವಿಶ್ವಾಸ ವೈದ್ಯ!
ಬೆಳಗಾವಿ: ಸಿಎಂ ಬದಲಾವಣೆ ಹಾಗೂ ಹೈಕಮಾಂಡ್ ಜಟಾಪಟಿಯ ನಡುವೆಯೇ, ಸೌದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಸುದ್ದಿಗೆ ಗ್ರಾಸವಾಗಿದ್ದಾರೆ..…
Read More » -

ಮಲ್ಲಾಬಾದ್ ಏತ ನೀರಾವರಿ; 147 ಕೋಟಿ ರೂಪಾಯಿ ಗತಂ..ಗತಂ!
ಕಲಬುರಗಿ: ರೈತರ ಪಾಲಿಗೆ ವರದಾನವಾಗಬೇಕಿದ್ದ ಕೃಷ್ಣಾ ಭಾಗ್ಯ ಜಲನಿಗಮದ ಪ್ರಮುಖ ನೀರಾವರಿ ಯೋಜನೆಯೊಂದು ಈಗ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿರುವ ಗಂಭೀರ ಅನುಮಾನ ಈಗ ಕಲ್ಯಾಣ ಕರ್ನಾಟಕ ಭಾಗದ…
Read More » -

ಹಲ್ಕಾ ಡಾನ್’ ಚಿತ್ರಕ್ಕೆ ಜಾನ್ ವಿಜಯ್ ಖಳನಾಯಕ!
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಬಿಗ್ ಬಜೆಟ್ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳದ್ದೆ ಹವಾ. ಅದರಲ್ಲೂ ಪರಭಾಷಾ ಸ್ಟಾರ್ ನಟರು ಕನ್ನಡದತ್ತ ಮುಖ ಮಾಡುತ್ತಿರುವುದು ಚಂದನವನದ…
Read More » -

ನೀಟ್ ಹಗರಣ; ಹಿಗ್ಗಾಮುಗ್ಗ ಜಾಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ್!
ಕಲಬುರಗಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್…
Read More » -

ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ!
ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಕ್ಷಣಕ್ಷಣಕ್ಕೂ ಮಹತ್ವದ ವಿದ್ಯಮಾನಗಳು ಜರುಗುತ್ತಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರು…
Read More » -

ಮೇಕೆದಾಟು ಯೋಜನೆ DPR ತಿರಸ್ಕರಿಸಲು ಪ್ರಧಾನಿಗೆ ಪತ್ರ ಬರೆದ ವಿಜಯ್!
ಚೆನ್ನೈ/ಬೆಂಗಳೂರು: ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಯ ಗುದ್ದಲಿ ಪೂಜೆ ನಾನು ಪ್ರಚಾರಕ್ಕಾಗಿ ಅಥವಾ ರಾಜಕೀಯ ಗಿಮಿಕ್ಗಾಗಿ ಮಾಡುವುದಿಲ್ಲ. ಅಗತ್ಯವಿರುವ ಎಲ್ಲಾ ಕ್ಲಿಯರೆನ್ಸ್ ಸಿಕ್ಕ ತಕ್ಷಣ ಕಾಮಗಾರಿ…
Read More » -

ಉಂಡ ಮನೆಗೆ ಕನ್ನ; 89 ಲಕ್ಷ ಚಿನ್ನ ಕದ್ದವರ ಬಂಧನ!
ಬೆಂಗಳೂರು: ನಂಬಿ ಕೆಟ್ಟವರಿಲ್ಲವೋ, ನಂಬಿಕೆಯೇ ಜೀವನದ ತತ್ವದಡಿ ಬೆಂಗಳೂರಿನಲ್ಲಿ ಕೆಲಸ ಕೊಟ್ಟು ಸಾಕಿ ಸಲಹಿದ ಮಾಲೀಕನಿಗೇ ಒಂಬತ್ತು ಜನ ನೌಕರರು ಕೋಟ್ಯಂತರ ರೂಪಾಯಿ ನಾಮ ಇಟ್ಟಿರುವ ಘಟನೆ…
Read More » -

‘ಖಾಕಿ ಬಿಚ್ಚಿ ಬಾ ನೋಡ್ಕೋತಿನಿ’ ಎಂದ ರೌಡಿ ಕಂಬಿ ಹಿಂದೆ!
ಕೋಲಾರ (ಕೆಜಿಎಫ್): “ನೀನು ಒಬ್ಬನಿಗೆ ಹುಟ್ಟಿದ್ರೆ ನಿನ್ನ ಪೊಲೀಸ್ ಡ್ರೆಸ್ ಬಿಚ್ಚಿ ನನ್ನ ಹತ್ರ ಬಾ, ನಾನೇನು ಅಂತ ತೋರಿಸ್ತೀನಿ, ಒಂದು ಕೈ ನೋಡ್ಕೊತೀನಿ!” ಎಂದು ಮಗಳ…
Read More » -

ಮೇ 30ಕ್ಕೆ ಕೇಂದ್ರದ ವಿರುದ್ಧ ಕೈ ಪಡೆ ‘ಇಂಧನ ಸಮರ’
ಬೆಂಗಳೂರು: ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಜನಾಂದೋಲನಕ್ಕೆ ಸಜ್ಜಾಗಿದೆ. ಕಳೆದ ಕೇವಲ 11 ದಿನಗಳಲ್ಲಿ…
Read More » -

ರಾಜ್ಯಸಭೆಗೆ ರೆಡಿ, ಚುನಾವಣೆಯಾದ್ರೆ ಕಾಂಗ್ರೆಸ್ 50 ಸೀಟು ಗೆಲ್ಲಲ್ಲ -ಸದಾನಂದಗೌಡ
ಮೈಸೂರು: ರಾಜ್ಯದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು. “ನಾನು ಚುನಾವಣಾ ರಾಜಕಾರಣದಿಂದ…
Read More » -

ದೊಡ್ಮನೆ ಪ್ರಶಂಸೆಗೆ ಪಾತ್ರವಾದ ‘ಲೋ ನವೀನ’
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ತನ್ನ ವಿಭಿನ್ನ ಮೇಕಿಂಗ್ ಹಾಗೂ ಮಂಡ್ಯ ಶೈಲಿಯ ಭಾಷಾಶೈಲಿ ಮೂಲಕ ಸದ್ದು ಮಾಡುತ್ತಿರುವ ‘ಲೋ ನವೀನ’ ಸಿನಿಮಾಗೆ ಈಗ ದೊಡ್ಮನೆ ಕುಟುಂಬದ ಆಶೀರ್ವಾದ ಸಿಕ್ಕಿದೆ.…
Read More » -

HDK ಸದ್ದಡಗಿಸಲು ಕಾಂಗ್ರೆಸ್ SIT ಬಾಣ-ಸಾರಾ ಮಹೇಶ್ ಸಿಟ್ಟು!
ಮೈಸೂರು: ರಾಜ್ಯ ರಾಜಕಾರಣದಲ್ಲಿ ಎಸ್ಐಟಿ ತನಿಖೆ ಅಬ್ಬರ ಜೋರಾಗಿದೆ. ಜೆಡಿಎಸ್ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ…
Read More » -

ಬಕ್ರೀದ್ಗೆ ಸಕಲ ಸಿದ್ಧತೆ- ಪ್ರಾಣಿ ತ್ಯಾಜ್ಯ ವಿಲೇವಾರಿಗೆ GBA ಕಾರ್ಯಾಚರಣೆ!
ಬೆಂಗಳೂರು: ಬಕ್ರೀದ್ ಹಬ್ಬಕ್ಕೆ ಇನ್ನೂ ಮೂರು ದಿನ ಇದೆ. ನಗರದಲ್ಲಿ ಸಂಗ್ರಹವಾಗಲಿರೋ ಪ್ರಾಣಿ ತ್ಯಾಜ್ಯ ಗಲೀಜನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ…
Read More » -

ಜಮೀನು ಕಂಡೋರ ಪಾಲು- ಎಸಿ ಮುಂದೆ ರೈತನ ಗೋಳು!
ಧಾರವಾಡ: ಭ್ರಷ್ಟ ಅಧಿಕಾರಿಗಳ ಲಂಚದ ಆಸೆಗೆ ಬಡ ರೈತನೊಬ್ಬಮೋಸ ಹೋಗಿದ್ದಾನೆ. ತನ್ನ ಬದುಕಿಗೆ ಏಕೈಕ ಆಧಾರವಾಗಿದ್ದ ಜಮೀನನ್ನು ಕಳೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ಅತ್ಯಂತ ಮನಮಿಡಿಯುವ ಘಟನೆ…
Read More » -

ಪೂಜ್ಯ ಗೋವಿನ ಹತ್ಯೆ ಬೇಡ- ಹಿಂದೂ ಸಂಘಟನೆಗಳು!
ಮಡಿಕೇರಿ: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು…
Read More » -

ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್- ಹಿಂದೂಗಳ ಉಗ್ರ ಪ್ರತಿಭಟನೆ!
ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಪ್ರಸಿದ್ಧ ಲಾಡ್ಲೇ ಮಶಾಕ್ ದರ್ಗಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದನ್ನು ಖಂಡಿಸಿ…
Read More » -

ಸೋರುತಿಹುದು ಸರ್ವಪಲ್ಲಿ ರಾಧಾಕೃಷ್ಣನ್ ಬಂಗಲೆ!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದ ತಕ್ಷಣ ಜಗತ್ಪ್ರಸಿದ್ಧ ಅರಮನೆ ಹಾಗೂ ಇಲ್ಲಿನ ಭವ್ಯ ಪಾರಂಪರಿಕ ಕಟ್ಟಡಗಳು ಪ್ರವಾಸಿಗರ ಕಣ್ಣು ಕೋರೈಸುತ್ತವೆ. ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು…
Read More » -

‘ಡಿಜಿಟಲ್ ಅರೆಸ್ಟ್’- ವೃದ್ಧೆಯ 24 ಕೋಟಿ ದೋಚಿದ್ದ ಖದೀಮರು ಪೊಲೀಸರ ಬಲೆಗೆ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಭೀಕರವಾಗುತ್ತಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಎನ್ನಲಾದ ‘ಡಿಜಿಟಲ್ ಅರೆಸ್ಟ್’ (Digital Arrest) ಮಹಾವಂಚನೆ ಬೆಳಕಿಗೆ…
Read More » -

SIR ವಿರುದ್ಧ ಮಹಾ ಗ್ಯಾರಂಟಿ- ಸಿದ್ದು-ಡಿಕೆಶಿ ಬ್ರಹ್ಮಾಸ್ತ್ರ!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ನಡೆಗೆ ಪ್ರತಿ ತಂತ್ರ ರೂಪಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿ ಭರ್ಜರಿ ಸಿದ್ಧತೆ…
Read More » -

ನನಗೆ ಸಚಿವ ಸ್ಥಾನ ಸಿಗಲಿದೆ-ಶಾಸಕ ಅಜಯ್ ಸಿಂಗ್!
ಕಲಬುರಗಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿರುವ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ ರಚನೆ…
Read More » -

ಗರ್ಭಿಣಿ ಚಿತ್ರ ತೆಗೆದ ಕಾಮುಕ- ಮೊಬೈಲ್ನಲ್ಲಿ ನೂರಾರು ವಿಡಿಯೋ!
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಶೌಚಾಲಯದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ…
Read More » -

ಬೌರಿಂಗ್ ಆಸ್ಪತ್ರೆ 7 ಮಂದಿ ದುರಂತ ಸಾವು – ಗುತ್ತಿಗೆದಾರ ಕಂಪನಿ ಮೇಲೆ ಮತ್ತೊಂದು ವಿರುದ್ಧ FIR
ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು 7 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಕಂಪನಿ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್…
Read More » -

ಎಲ್ಲಿ ಅಚ್ಚೇ ದಿನ್, ಎಲ್ಲಿ ಒಳ್ಳೆತನ – ಮೋದಿ ವಿರುದ್ಧ ಸಿದ್ದರಾಮಯ್ಯ ಕೆಂಡ!
ಬೆಂಗಳೂರು: ದೇಶದಲ್ಲಿ ಕಳೆದ 11 ದಿನಗಳಲ್ಲಿ ನಾಲ್ಕು ಬಾರಿ ಇಂಧನ ದರ ಏರಿಕೆಯಾಗಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ…
Read More » -

ಕೇಂದ್ರವನ್ನು ಕೇಳೋ ತಾಕತ್ತಿಲ್ಲ – ಆರ್. ಅಶೋಕ್,ವಿಜಯೇಂದ್ರಗೆ ಡಿಕೆಶಿ ಟಾಂಗ್!
ಬೆಂಗಳೂರು: ದೇಶದಲ್ಲಿ ಇಂಧನ ದರ ಹಾಗೂ ಸಿಲಿಂಡರ್ ಬೆಲೆಗಳ ಸರಣಿ ಏರಿಕೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಡಿದೆದ್ದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ…
Read More » -

ಬಂತು.. ಬಂತು ‘ಪುರುಷರ ಹಿತರಕ್ಷಣಾ ಸಮಿತಿ’!
ಮಂಡ್ಯ: ಪುರುಷ ಪ್ರಧಾನ ಸಮಾಜ ಎಂದು ಕರೆಯಲ್ಪಡುವ ಇಂದಿನ ದಿನಗಳಲ್ಲೂ ನೂರಾರು ಪುರುಷರು ಮತ್ತು ಗಂಡಂದಿರು ತಮ್ಮ ಹೆಂಡತಿಯರಿಂದ ಹಾಗೂ ಮಹಿಳೆಯರಿಂದ ವಿವಿಧ ರೀತಿಯ ದೌರ್ಜನ್ಯ, ಶೋಷಣೆಗೆ…
Read More » -

ನಿತಿನ್ ನಬೀನ್ ಭೇಟಿ- ರಾಜ್ಯಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ!
ಬೆಂಗಳೂರು: ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಗೆ ಇನ್ನು ಕಾಲಾವಕಾಶವಿದ್ದರೂ, ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮತ್ತು ಭವಿಷ್ಯದ ತಂತ್ರಗಳ ಕುರಿತಾದ ಚರ್ಚೆಗಳು ಈಗಿನಿಂದಲೇ ತೀವ್ರಗೊಂಡಿವೆ. ಬಿಜೆಪಿ ರಾಷ್ಟ್ರೀಯ…
Read More » -

ಶಾಂತಿ ಕದಡುವವರಿಗೆ ಕಾಂಗ್ರೆಸ್ ಕುಮ್ಮಕ್ಕು- ಶ್ರೀನಿವಾಸ ಪೂಜಾರಿ ಆಕ್ರೋಶ!
ಉಡುಪಿ: ರಾಜ್ಯದಲ್ಲಿ ತೈಲ ಬೆಲೆ ದರ ಏರಿಕೆ, ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್ ಹಾಗೂ ಅಕ್ರಮ ವಲಸಿಗರ ಮತದಾರರ ತೀವ್ರಪಟ್ಟಿ ಪರಿಶೀಲನೆ (SIR) ಬಗ್ಗೆ ಕಾಂಗ್ರೆಸ್…
Read More » -

2ನೇ ದೊಡ್ಡ ಕ್ರಿಕೆಟ್ ಕ್ರೀಡಾಂಗಣ – CM ಸಿದ್ದರಾಮಯ್ಯ ಶಂಕುಸ್ಥಾಪನೆ
ಬೆಂಗಳೂರು: ಬೆಂಗಳೂರಿನ ಹೊರವಲಯದ ಆನೇಕಲ್ನಲ್ಲಿ ನಿರ್ಮಾಣವಾಗಲಿರುವ ದೇಶದ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅಧಿಕೃತವಾಗಿ ಶಂಕುಸ್ಥಾಪನೆ…
Read More » -

ಕಾಂಗ್ರೆಸ್ ಮುಸ್ಲಿಂ ಲೀಗ್ ಪಾರ್ಟಿ- ಪ್ರಲ್ಹಾದ್ ಜೋಶಿ ಗುಡುಗು!
ಹುಬ್ಬಳ್ಳಿ: “ರಾಜ್ಯದ ಕಾಂಗ್ರೆಸ್ ಸರ್ಕಾರವು ಮತ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಮತಾಂಧ ಶಕ್ತಿಗಳ ಮೇಲಿನ ಕ್ರಿಮಿನಲ್ ಕೇಸ್ಗಳನ್ನು ವಾಪಸ್ ಪಡೆಯುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವು…
Read More » -

ಪಕ್ಷಗಳಿಗೆ ನಡುಕ-ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕ್ರಮ ರದ್ದು!
ಬೆಂಗಳೂರು: ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಳೆ ನಗರದ ಟೌನ್ ಹಾಲ್ ಬಳಿ ಆಯೋಜಿಸಲು ಉದ್ದೇಶಿಸಿದ್ದ ಶಾಂತಿಯುತ ಮಾನವ…
Read More » -

ಶಿಕ್ಷಣಕ್ಕೆ ಮೈಸೂರಿನ ಕೊಡುಗೆ ದೊಡ್ಡದು-ಮಧು ಬಂಗಾರಪ್ಪ!
ಮೈಸೂರು: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತಂದಿರುವ ಕ್ರಾಂತಿಕಾರಕ ಬದಲಾವಣೆಗಳು, ಸರ್ಕಾರಿ ಶಾಲೆಗಳ ದಾಖಲಾತಿ ಹಾಗೂ ಹಿಜಾಬ್-ಕೇಸರಿ ಶಾಲು ವಿವಾದದ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು…
Read More » -

ಪ್ರಿಯಾಂಕ್ ಖರ್ಗೆಗೆ ಕ್ಲಾಸ್ ತಗೊಂಡ ರಾಜಕುಮಾರ!
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳು ಹಾಗೂ ಅವರ ಉಡುಗೊರೆಗಳ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಲೇವಡಿಗೆ ಬಿಜೆಪಿಯ ಮಾಜಿ ಶಾಸಕ ರಾಜಕುಮಾರ ಪಾಟೀಲ್…
Read More » -

ಇಂಧನ ಬೆಲೆ ಏರಿಕೆ; ಕೇಂದ್ರ ಸರ್ಕಾರ ನಾಲಾಯಕ್ಕು- MLC ಜಕ್ಕಪ್ಪನವರ!
ಹುಬ್ಬಳ್ಳಿ: ದೇಶದಲ್ಲಿ ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ವ್ಯಾಪಕ…
Read More » -

ಸಿಎಂ ಸ್ಥಾನಕ್ಕೆ ನಾನು ರೆಡಿ-ಪರಮೇಶ್ವರ್!
ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಸಾಂಪ್ರದಾಯಿಕ ಪ್ರಕ್ರಿಯೆಯಡಿ ನಡೆಯಲಿದ್ದು ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಮಾಡಲಿದ್ದಾರೆ. ಸಂಪುಟ ಪುನರ್ರಚನೆಗಾಗಿ…
Read More » -

ಜನಾಕರ್ಷಣೆಗೆ ಬಿಜೆಪಿ ಮುಸ್ಲಿಂ,ಪಾಕಿಸ್ತಾನ ಎನ್ನುತ್ತೆ- ಜಾರಕಿಹೊಳಿ ವಾಗ್ದಾಳಿ!
ಚಿತ್ರದುರ್ಗ: “ರಾಜ್ಯದಲ್ಲಿ ಮುಸ್ಲಿಮರು, ರೈತರು, ಕನ್ನಡಪರ ಹೋರಾಟಗಾರರು ಹಾಗೂ ರಾಜಕೀಯ ಮುಖಂಡರ ಮೇಲಿರುವ ಸುಮಾರು 50-60 ಪ್ರಕರಣಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆದಿದೆ. ಅಲ್ಪಸಂಖ್ಯಾತರ ಕೇಸು ವಾಪಸ್…
Read More » -

ಮುಂಗಾರು ಕೃಷಿಗೆ ಬಿತ್ತನೆ ಬೀಜ ಸಮೃದ್ಧ- ಕೃಷಿ ಇಲಾಖೆ!
ಬೆಂಗಳೂರು: ಮುಂಬರುವ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ರೈತ ಬಾಂಧವರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಕೃಷಿ…
Read More » -

ದಂಧೆಕೋರರಿಗೆ ಪೊಲೀಸರ ನೆರವು- ಏಕಾಂಗಿ ವಕೀಲನ ಹೋರಾಟ!
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಅಕ್ರಮ ದಂಧೆಕೋರರನ್ನು ಸಾಕ್ಷ್ಯ ಸಮೇತ ಹಿಡಿದುಕೊಟ್ಟರೂ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ವಿಶ್ವನಾಥಪುರ ಪೊಲೀಸರು, ನನ್ನ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ…
Read More » -

ವರುಣಾರ್ಭಟಕ್ಕೆ ನೆಲಕಚ್ಚಿದ ಬಾಳೆ – ಸಾಲಗಾರನಾದ ರೈತ!
ಕಲಬುರಗಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ, ಸಾಲಸೋಲ ಮಾಡಿ ಹಗಲಿರುಳು ಕಷ್ಟಪಟ್ಟು ಬೆಳೆದಿದ್ದ ಬಾಳೆ ತೋಟವೊಂದು ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ…
Read More » -

4,500 ಕೋಟಿ ಹಗರಣ – ಸ್ಯಾಂಡಲ್ ವುಡ್ ನಂಟು!
ಬೆಳಗಾವಿ/ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ 4,500 ಕೋಟಿ ರೂಪಾಯಿ ಹಗರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ ತೀವ್ರಗೊಳಿಸಿದೆ. ಮುಖ್ಯ ಆರೋಪಿ ಶಿವಾನಂದ…
Read More » -

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ -ಭಿನ್ನಮತ ಸ್ಫೋಟ!
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದೆ. ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕೋ ಬೇಡವೋ ಎಂಬ ಯಕ್ಷಪ್ರಶ್ನೆಗೆ ಉತ್ತರ ಹುಡುಕಲು…
Read More » -

1,000 ಕೆಪಿಎಸ್ ಶಾಲೆಗಳಿಗೆ ಅಸ್ತು- ಮಧು ಬಂಗಾರಪ್ಪ ಘೋಷಣೆ!
ಶಿವಮೊಗ್ಗ: ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಗೆ ರಾಜ್ಯ ಸರ್ಕಾರ ಮುನ್ನುಡಿ ಬರೆಯುತ್ತಿದೆ. ಜೂನ್ 1 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ…
Read More » -

HDK ಗೆ ಮಾತಾಡೋ ಖಯಾಲಿ- ಚಲುವರಾಯಸ್ವಾಮಿ ಆಕ್ರೋಶ!
ಬೆಂಗಳೂರು: “ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅನಾವಶ್ಯಕವಾಗಿ ಬಾಯಿಗೆ ಬಂದಂತೆ ಮಾತನಾಡಬಾರದು. ಅದಕ್ಕೆ ಬಾಯಿ ಚಪಲ ಅಂತಾರೆ,” ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ…
Read More » -

ಮೋದಿಗೆ ಬಡವರ ಮಕ್ಕಳಂದ್ರೆ ಅಲರ್ಜಿ- ಸಿದ್ದು ಕೆಂಡಾಮಂಡಲ!
ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ‘ನೀಟ್’ (NEET) ಪರೀಕ್ಷೆ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ…
Read More » -

ಬಕ್ರೀದ್ ಗೋಹತ್ಯೆ ತಡೆಗೆ ಹಿಂದೂ ಸಂಘಟನೆಗಳ ಆಗ್ರಹ!
ಧಾರವಾಡ: ಮುಂಬರುವ ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬದ ಸಂದರ್ಭದಲ್ಲಿ ಖುರ್ಬಾನಿ ಹೆಸರಿನಲ್ಲಿ ನಡೆಯುವ ಅಕ್ರಮ ಗೋವುಗಳ ಸಾಗಾಟ ಹಾಗೂ ಗೋಹತ್ಯೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಆಗ್ರಹಿಸಿ ಧಾರವಾಡದ ವಿವಿಧ…
Read More » -

ನಾನು ಮುಖ್ಯಮಂತ್ರಿ, ಕಾಲ ನಿರ್ಧಾರ- ಡಿಕೆಶಿ ಹೊಸ ಬಾಂಬ್!
ಚಾಮರಾಜನಗರ/ಬೆಂಗಳೂರು: “ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ನಾನು ರಾಜ್ಯದ ಸಿಎಂ ಹುದ್ದೆಗೇರುತ್ತೇನೋ ಇಲ್ಲವೋ ಎಂಬುದಕ್ಕೆ ಸಮಯ ಮತ್ತು ಮುಹೂರ್ತವೇ ಸರಿಯಾದ ಉತ್ತರ ನೀಡುತ್ತದೆ ಎಂದು…
Read More » -

ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟ ಬೇಡ-ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ತಡೆ
ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್ಸಿ (SSLC) ಪೂರಕ ಪರೀಕ್ಷೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.…
Read More » -

ಅತ್ತ ಬೋನಿನಲ್ಲಿ ಚಿರತೆ, ಇತ್ತ ಕರಡಿ ದಾಳಿ, ಮಂದಿರದಲ್ಲಿ ಮಂಗಳಮುಖಿಯರ ರಾದ್ಧಾಂತ!
ಕೊಪ್ಪಳ: ಜಿಲ್ಲೆಯಲ್ಲಿ ಇಂದು ಸಾರ್ವಜನಿಕರನ್ನು ಸಮಾಧಾನಪಡಿಸುವ ಒಂದು ಒಳ್ಳೆಯ ಸುದ್ದಿ ಹಾಗೂ ಎರಡು ಕೆಟ್ಟ ಸುದ್ದಿಗಳು ಜನಮಾನಸಕ್ಕೆ ಬಂದಿವೆ. ಒಂದೆಡೆ ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ…
Read More » -

20 ವರ್ಷಗಳ ನಂತರ ‘SIR’- ರಾಜಕೀಯ ಪಕ್ಷಗಳು ಸಹಕರಿಸಬೇಕು- ಜಿಲ್ಲಾಧಿಕಾರಿ!
ಧಾರವಾಡ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision -2026) ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇದು ದಕ್ಷ ಚುನಾವಣೆಗೆ…
Read More » -

ಡ್ಯಾಂ ಕೊಟ್ಟ ರೈತರಿಗೇ ನೀರಿಲ್ಲ-ರೈತರ ಬೃಹತ್ ಧರಣಿ ಸತ್ಯಾಗ್ರಹ!
ಹುಕ್ಕೇರಿ: ನಮ್ಮ ತಾಲೂಕಿನಲ್ಲಿ ಎರಡು ಜಲಾಶಯಗಳಿವೆ, ಮೂರು ನದಿಗಳು ಹರಿಯುತ್ತಿವೆ.ಆದರೂ ನಮ್ಮ ಜಮೀನುಗಳು ಒಣಗುತ್ತಿವೆ” ಎನ್ನುತ್ತಾ ಆಕ್ರೋಶ ಹೊರಹಾಕಿದ ಹುಕ್ಕೇರಿ ತಾಲೂಕಿನ ನೂರಾರು ರೈತರು, ನೆನೆಗುದಿಗೆ ಬಿದ್ದಿರುವ…
Read More » -

ಸಿಲಿಕಾನ್ ಸಿಟಿಯಲ್ಲಿ ಚಿನ್ನ ಹಗಲು ದರೋಡೆ- 3 ಕೋಟಿ ಚಿನ್ನ ಮಾಯ!
ಬೆಂಗಳೂರು: ರಾಜಧಾನಿಯಲ್ಲಿ ವಾರದಿಂದ ಚಿನ್ನದ್ದೇ ಸುದ್ದಿ. ಆದರೆ ಈ ಸುದ್ದಿಯೇ ಬೇರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಚಿನ್ನಗಳ್ಳರು ಅತ್ಯಂತ ವ್ಯವಸ್ಥಿತವಾಗಿ ಜ್ಯುವೆಲ್ಲರಿ ಕಂಪನಿಯೊಂದರ ಬರೋಬ್ಬರಿ 3 ಕೋಟಿ ರೂಪಾಯಿ…
Read More » -

ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ಹಳ್ಳಿಗಳ ಸ್ಥಿತಿ ಅಯೋಮಯ!
ಚಿಕ್ಕಬಳ್ಳಾಪುರ: ಸದಾ ವೇದಿಕೆಗಳ ಮೇಲೆ ಅಭಿವೃದ್ಧಿಯ ಮಂತ್ರ ಜಪಿಸುವ, ಕ್ಯಾಮೆರಾಗಳ ಮುಂದೆ ಭಾಷಣ ಬಿಗಿಯುವ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಕ್ಷೇತ್ರದಲ್ಲಿನ ಹಳ್ಳಿಗಳು…
Read More » -

ಎಸ್ಸಿ-ಎಸ್ಟಿ ಕಂಡರೆ ಸಿದ್ದು ಸರ್ಕಾರಕ್ಕೆ ಹೊಟ್ಟೆಕಿಚ್ಚು – ಶ್ರೀರಾಮುಲು, ಸಿ.ಟಿ. ರವಿ ವಾಗ್ದಾಳಿ!
ಮೈಸೂರು: “ರಾಜ್ಯದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಸಮುದಾಯಕ್ಕೆ ಸರಣಿ ವಂಚನೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಶ್ರಮಪಟ್ಟು ಹೆಚ್ಚಿಸಿದ್ದ ಮೀಸಲಾತಿಯನ್ನು…
Read More » -

GBA ಚುನಾವಣೆ- 8ನೇ ತಿಂಗಳಿಗೆ ವಿಸ್ತರಿಸಿದ ಸುಪ್ರೀಂಕೋರ್ಟ್!
ಬೆಂಗಳೂರು: ರಾಜಧಾನಿ ನಿವಾಸಿಗಳು ಬಹುದಿನಗಳಿಂದ ಕಾಯುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಜಿಬಿಎ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕೆಂಬ…
Read More » -

ಕೋಟೆಹುಂಡಿ ಮಹದೇವ್ ಮೇಲೆ ಹಲ್ಲೆ; MLC ಎಚ್.ವಿಶ್ವನಾಥ್ ವಿರುದ್ಧ FIR-ತಿರುಗೇಟು ನೀಡಿದ ಹಳ್ಳಿ ಹಕ್ಕಿ!
ಮೈಸೂರು: ಹಿರಿಯ ರಾಜಕಾರಣಿ, MLC ಹೆಚ್. ವಿಶ್ವನಾಥ್ ವಿರುದ್ಧ ದಾಖಲಾಗಿರುವ ಎಫ್ಐಆರ್ (FIR) ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಹಾಗೂ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಮೈಸೂರಿನಲ್ಲಿ ಗಂಭೀರ…
Read More » -

ನಿವೃತ್ತ ಯೋಧನ ಕೊಂದ ಕೊಲೆಗಾರರ ಬಂಧನ!
ಕಲಬುರಗಿ: ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದ್ದ ನಿವೃತ್ತ ಬಿಎಸ್ಎಫ್ (BSF) ಯೋಧ ಹಾಗೂ ಸೆಕ್ಯೂರಿಟಿ ಗಾರ್ಡ್ ರವಿಚಂದ್ರ ಅವರ ಕೊಲೆ ಪ್ರಕರಣವನ್ನು ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು…
Read More » -

ಮಕ್ಕಳ ಮೇಲೆ ಅಮಾನಷ ದೌರ್ಜನ್ಯ-ನೌಕರನ ವಿರುದ್ಧ ಎಫ್ಐಆರ್!
ಚಿತ್ರದುರ್ಗ: ಪೋಷಕರು ತಮ್ಮ ಮಕ್ಕಳನ್ನು ಮಠ-ಮಾನ್ಯಗಳಿಗೆ ಬಿಡುವುದು ಮಕ್ಕಳು ವಿದ್ಯಾವಂತರಾಗಿ ಒಳ್ಳೆ ಸಂಸ್ಕಾರ, ಜೀವನದ ಮೌಲ್ಯಗಳನ್ನು ರೂಪಿಸಿಕೊಂಡು ಬದುಕು ಕಟ್ಟಿಕೊಳ್ಳಲೆಂದು. ಆದರೆ ಮಠವನ್ನೇ ದೇಗುಲವೆಂದು ನಂಬಿ ಮಕ್ಕಳನ್ನು…
Read More » -

ಬೆಳಗಾವಿಯಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ- ಭ್ರಷ್ಟ ಗ್ಯಾಂಗ್ ಪತ್ತೆ!
ಬೆಳಗಾವಿ: ಬಡವರಿಗಾಗಿ ಮೀಸಲಾಗಿದ್ದ ಕೋಟ್ಯಾಂತರ ರೂಪಾಯಿ ಸರ್ಕಾರಿ ಅನುದಾನವನ್ನು ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜಾಲಕ್ಕೆ ಬೆಳಗಾವಿ ಲೋಕಾಯುಕ್ತ ಪೊಲೀಸರು ಖೆಡ್ಡಾ ತೋಡಿದ್ದಾರೆ. ಸರ್ಕಾರದ…
Read More » -

ಕುಡಿಯಲು ನೀರೇ ಇಲ್ಲ-ಖಾಲಿ ಕೊಡಗಳೊಂದಿಗೆ ಮಹಿಳೆಯರ ಆಕ್ರೋಶ!
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ 18ನೇ ವಾರ್ಡ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಜನರ ನಿದ್ದೆಗೆಡಿಸಿದ್ದು ಗೃಹಿಣಿಯರ ಆಕ್ರೋಶ ತಾರಕಕ್ಕೇರಿದೆ. ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗದ…
Read More » -

ಪೊಲೀಸರ ಮಿಂಚಿನ ಆಪರೇಷನ್- ಇಬ್ಬರು ಖತರ್ನಾಕ್ ಕಳ್ಳರ ಬಂಧನ!
ಹಾವೇರಿ/ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸರು ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ ಜನರ ಮೆಚ್ಚುಗೆ ಪಡೆದಿದ್ದಾರೆ. ಅಂತರಾಜ್ಯ ಮಟ್ಟದಲ್ಲಿ ಸರಣಿ ಕಳ್ಳತನ ಮಾಡಿ…
Read More » -

ತಾಯಿಯ ಅನೈತಿಕ ಸಂಬಂಧ-ಹೆತ್ತಮ್ಮನನ್ನೇ ಕೊಂದ ಮಗ!
ಮೈಸೂರು: ಹೆತ್ತ ತಾಯಿಯ ನಡತೆಯ ಮೇಲೆ ಅನುಮಾನಗೊಂಡು, ಆಕೆಯನ್ನು ಮಗನೇ ಅತ್ಯಂತ ಕ್ರೂರವಾಗಿ ಅಮ್ಮನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ತೋಟದಲ್ಲಿ ಹೆಣ…
Read More » -

ತೊಗರಿನಾಡಿನಲ್ಲಿ ಮೃಗಾಲಯ- ಪ್ರಾಣಿ-ಪಕ್ಷಿಗಳ ಕಲರವ!
ಕಲಬುರಗಿ: ಕಲ್ಯಾಣ ಕರ್ನಾಟಕದ ಜನತೆ ತಮ್ಮ ಮಕ್ಕಳನ್ನು ಕರೆದುಕೊಂಡು ಮೃಗಾಲಯ ವೀಕ್ಷಣೆಗೆ ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಿಲ್ಲ. ಕಲಬುರಗಿ ಸಮೀಪದ ಮಾಡಬೂಳ್ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ…
Read More » -

ಕೊಪ್ಪಳದಲ್ಲಿ ಹಣ್ಣುಗಳ ರಾಜನ ದರ್ಬಾರ್ ಶುರು!
ಕೊಪ್ಪಳ: ಬೇಸಿಗೆ ಕಾಲ ಹಣ್ಣುಗಳ ರಾಜ ಮಾವಿನ ರುಚಿ ಸವಿಯುವ ಸುಸಮಯ. ಈ ಪ್ರಯುಕ್ತ ಕೊಪ್ಪಳದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ 10ನೇ ವರ್ಷದ ಅದ್ಧೂರಿ ‘ಮಾವು ಮೇಳ’…
Read More » -

ದುಬಾರೆಯಲ್ಲಿ ಸಾಕಾನೆಗಳ ಕಾದಾಟ- ಪ್ರವಾಸಿ ಮಹಿಳೆ ಬಲಿ!
ಕೊಡಗು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ.ಎರಡು ಸಾಕಾನೆಗಳ ನಡುವೆ ನಡೆದ ಅನಿರೀಕ್ಷಿತ ಕಾದಾಟದಲ್ಲಿ ಅಚಾನಕ್ ಆಗಿ ಆನೆಯ ಅಡಿಗೆ…
Read More » -

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ!
ಬೆಂಗಳೂರು: ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲೇ ಬುಧವಾರದಿಂದ ಬಿಎಂಟಿಸಿ ಮತ್ತು KSRTC…
Read More » -

ಮಲೆನಾಡಲ್ಲಿ ಮತ್ತೊಂದು ಅಣು ಸ್ಥಾವರ- ರೊಚ್ಚಿಗೆದ್ದ ರೈತರು!
ಶಿವಮೊಗ್ಗ: ಈಗಾಗಲೇ ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಉಂಟಾಗಿರುವ ದುಷ್ಟಪರಿಣಾಮಗಳು ಜಗಜ್ಜಾಹೀರಾಗಿದೆ. ಈಗ ರಾಜ್ಯದ ಮಲೆನಾಡು ಭಾಗದಲ್ಲಿ ಮತ್ತೊಂದು ಅಣು ಸ್ಥಾವರ…
Read More » -

ಕಲಬುರಗಿಯಲ್ಲಿ 327 ರೌಡಿಗಳಿಗೆ ಪರೇಡ್ ಮಾಡಿಸಿದ ಕಮಿಷನರ್!
ಕಲಬುರಗಿ: ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಇಂದು ರೌಡಿಶೀಟರ್ಗಳಿಗೆ ಅಕ್ಷರಸಃ ಸಿಂಹಸ್ವಪ್ನವಾದರು. ನಗರದ…
Read More » -

ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ-ವಂಚಿತರಿಗೆ ನ್ಯಾಯ ಖಂಡಿತ!
ಬೆಳಗಾವಿ: ಹೂಡಿಕೆ ಮಾಡಿದ ಹಣಕ್ಕೆ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ‘ಶಿವಂ ಅಸೋಸಿಯೇಟ್ಸ್’ (Shivam Associates) ಮಾಲೀಕ ಶಿವಾನಂದ ನೀಲಣ್ಣನವರ್ನನ್ನು…
Read More »




















































































































































