ಸಿನಿಮಾ
-

ಡಾಲಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ, ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ!
ಸ್ಯಾಂಡಲ್ವುಡ್ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಧನ್ಯತಾ ಅವರು ಇಂದು ಮುದ್ದಾದ ಗಂಡು ಮಗುವಿಗೆ ಜನ್ಮ…
Read More » -

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ’ರತ್ನನ್ ಪ್ರಪಂಚ’ ಸುಂದರಿ ರೆಬಾ ಮೋನಿಕಾ!
‘ರತ್ನನ್ ಪ್ರಪಂಚ’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್ ಇದೀಗ ತಮ್ಮ ವೈಯಕ್ತಿಕ ಜೀವನದ ಅತ್ಯಂತ ಸಂತಸದ ಸುದ್ಧಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿವಾಹವಾದ…
Read More » -

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ನ ಸ್ಟಾರ್ ನಟ
ಟಾಲಿವುಡ್ನ ಜನಪ್ರಿಯ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಬುಧವಾರ, ಏಪ್ರಿಲ್ 29ರಂದು ಪವಿತ್ರ…
Read More » -

ಪವರ್ ಸ್ಟಾರ್ ಪುನೀತ್ ಚಕ್ರವ್ಯೂಹ ಚಿತ್ರಕ್ಕೆ ಹತ್ತು ವರ್ಷಗಳ ಸಂಭ್ರಮ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನ ಸೂಪರ್ ಹಿಟ್ ಸಿನಿಮಾ ‘ಚಕ್ರವ್ಯೂಹ’ ತೆರೆಕಂಡು ಇಂದಿಗೆ ಬರೋಬ್ಬರಿ ಹತ್ತು ವರ್ಷಗಳು ಪೂರೈಸಿವೆ.…
Read More » -

ಸೌತ್ ಸುಂದರಿ ಕಲ್ಯಾಣಿ ಪ್ರಿಯದರ್ಶನ್ ಶಾದಿ ಸೀಸನ್ ಲುಕ್!
ದಕ್ಷಿಣ ಭಾರತದ ಖ್ಯಾತ ನಟಿ ಕಲ್ಯಾಣಿ ಪ್ರಿಯದರ್ಶನ್ ಅವರು ಈಗ ‘ಶಾದಿ ಸೀಸನ್’ ಅಥವಾ ಮದುವೆಗಳ ಸಂಭ್ರಮದ ಮೂಡ್ಗೆ ಜಾರಿದ್ದಾರೆ. ಮದುವೆ ಸಮಾರಂಭಗಳಲ್ಲಿ ಅತಿ ಸುಂದರವಾಗಿ ಮತ್ತು…
Read More » -

ಫ್ಯಾಷನ್ ಲೋಕಕ್ಕೆ ಪ್ರಿಯಾಂಕಾ ಉಪೇಂದ್ರ ಪರಿಸರ ಸ್ನೇಹಿಪಾಠ
ಸ್ಯಾಂಡಲ್ವುಡ್ನ ಎವರ್ಗ್ರೀನ್ ಸುಂದರಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಹೊಸ ಫೋಟೋಶೂಟ್ ಮೂಲಕ ಕೇವಲ ಗ್ಲಾಮರ್ ಮಾತ್ರವಲ್ಲದೆ, ಪರಿಸರ…
Read More » -

ಸ್ಮಾರಕ ವಿವಾದದ ಬಗ್ಗೆ ಮೌನ ಮುರಿದ ನಟ ಅನಿರುದ್ಧ ಜತ್ಕರ್
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ನಟ ಹಾಗೂ ವಿಷ್ಣುದಾದಾ ಅಳಿಯ ಅನಿರುದ್ಧ ಜತ್ಕರ್ ಅವರು ಸುದೀರ್ಘ ಪತ್ರ ಬರೆಯುವ ಮೂಲಕ…
Read More » -

ಯಶ್ ಅಭಿಮಾನಿಗಳಿಗೆ ನಿರಾಸೆ..‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮತ್ತೆ ಮುಂದೂಡಿಕೆ
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದ್ದು, ಚಿತ್ರಮಂದಿರಕ್ಕೆ ರಾಕಿ ಭಾಯ್ ಎಂಟ್ರಿ ಕೊಡಲು ಇನ್ನೂ ಕಾಲಾವಕಾಶ ಬೇಕಿದೆ…
Read More » -

ಲವ್ ಮಾಕ್ಟೇಲ್ ಜೋಡಿಯ ಶ್ರೀಲಂಕಾ ಡೈರೀಸ್.. ಬರ್ತ್ ಡೇ ಟ್ರಿಪ್ನಲ್ಲಿ ಮಿಂಚಿದ ಮಿಲನಾ
ಚಂದನವನದ ಕಣ್ಮಣಿ ಮಿಲನಾ ನಾಗರಾಜ್ ಇತ್ತೀಚೆಗೆ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದು, ಈ ಬಾರಿ ತಮ್ಮ ಆಪ್ತ ಗೆಳೆಯರ ಬಳಗದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ.…
Read More » -

ನಗು ಅಂದ್ರೆ ವರವಲ್ಲ.. ಲೈಲಾ ಪಾಲಿಗೆ ಅದು ಶಾಪ!
ದಕ್ಷಿಣ ಭಾರತದ ಖ್ಯಾತ ನಟಿ ಲೈಲಾ ತಮ್ಮ ಸುಂದರ ನಗು ಮತ್ತು ಅಭಿನಯದ ಮೂಲಕವೇ ‘ಸ್ಮೈಲಿಂಗ್ ಕ್ವೀನ್’ ಎಂದೇ ಹೆಸರುವಾಸಿಯಾಗಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ‘ದೇವರ ಮಗ’…
Read More » -

39ನೇ ವಸಂತಕ್ಕೆ ಕಾಲಿಟ್ಟ ಸಮಂತಾ: ಸೌತ್ ಸುಂದರಿಗೆ ಅಭಿಮಾನಿಗಳ ಹಾರೈಕೆ!
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇಂದು ತಮ್ಮ 39ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅದ್ಭುತ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ…
Read More » -

ಮಗನಿಗಿಂತ ತಂದೆಯೇ ಹ್ಯಾಂಡ್ಸಮ್! ಧ್ರುವ್ ವಿಕ್ರಮ್ ಸ್ಟೈಲ್ಗೆ ಟಕ್ಕರ್ ನೀಡಿದ ತಂದೆ ವಿಕ್ರಮ್!
ದಕ್ಷಿಣ ಭಾರತದ ಚಿತ್ರರಂಗದ ಅಪ್ರತಿಮ ನಟ ‘ಚಿಯಾನ್’ ವಿಕ್ರಮ್ ಸದ್ಯ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಅಚ್ಚರಿಯ ಲುಕ್ನಿಂದಾಗಿ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. 60ರ ಹರೆಯಕ್ಕೆ ಕಾಲಿಟ್ಟಿದ್ದರೂ ಸಹ…
Read More » -

‘ಸಪ್ತ ಸಾಗರ’ದ ಚೆಲುವೆಗೆ ಒಲಿದ ಬಂಪರ್ ಆಫರ್!
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ದೊಡ್ಡ ಸುದ್ದಿಯೆಂದರೆ, ಖ್ಯಾತ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಬಯೋಪಿಕ್ನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು. ಈ ಬಹುನಿರೀಕ್ಷಿತ…
Read More » -

ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ ‘ಚುಟುಚುಟು’ ಬೆಡಗಿ!
ಸ್ಯಾಂಡಲ್ವುಡ್ನ ಅಚ್ಚುಮೆಚ್ಚಿನ ನಟಿ, ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಈಗ ತಮ್ಮ ಗ್ಲಾಮರಸ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಸದಾ ವಿಭಿನ್ನ ಪಾತ್ರಗಳ ಮೂಲಕ…
Read More » -

ಧನುಷ್ ಸಿನಿಮಾದಿಂದ ಚೈತ್ರಾ ಆಚಾರ್ ಔಟ್: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಜೊತೆ ನಟಿಸುವ ಸುವರ್ಣಾವಕಾಶ ಕೂದಲೆಳೆ ಅಂತರದಲ್ಲಿ ಕೈತಪ್ಪಿ ಹೋಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’…
Read More » -

ಅಣ್ಣಾವ್ರ ಸ್ಮಾರಕ ವಿವಾದ: ಅಹಿಂಸಾ ಚೇತನ್ ಉಲ್ಟಾ ಹೊಡೆದಿದ್ದೇಕೆ?
ಡಾ.ರಾಜ್ ಕುಮಾರ್ ಅವರ ಸ್ಮಾರಕದ ಭೂಮಿಗೆ ಸಂಬಂಧಿಸಿದಂತೆ ನಟ ಅಹಿಂಸಾ ಚೇತನ್ ಮಾಡಿದ್ದ ಟ್ವೀಟ್ ಇದೀಗ ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾಗೂ…
Read More » -

ಕೂರ್ಗ್ನಲ್ಲಿ ಮಕ್ಕಳೊಂದಿಗೆ ರಾಕಿಂಗ್ ಕ್ವೀನ್ ಸಮ್ಮರ್ ವೆಕೇಶನ್!
ಸ್ಯಾಂಡಲ್ ವುಡ್ನ ಎವರ್ ಗ್ರೀನ್ ಬ್ಯೂಟಿ ಮತ್ತು ಅಭಿಮಾನಿಗಳ ಪ್ರೀತಿಯ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಈ ಬಾರಿ ಬೇಸಿಗೆಯ ರಜೆಯನ್ನು ಕಳೆಯಲು ಪ್ರಕೃತಿಯ ಮಡಿಲನ್ನು ಆಯ್ದುಕೊಂಡಿದ್ದಾರೆ. ರಣಬಿಸಿಲಿನಿಂದ…
Read More » -

‘ಕೆಡಿ’ ಅಬ್ಬರಕ್ಕೆ ಯೂಟ್ಯೂಬ್ ಬ್ರೇಕ್.. ಶೋಕಿವಾಲನಿಗೆ ಎದುರಾಯ್ತು ದಿಢೀರ್ ವಿಘ್ನ!
ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ (KD) ಸಿನಿಮಾಗೆ ಅಡೆತಡೆಗಳು ಬೆನ್ನಬಿಡದಂತೆ ಕಾಡುತ್ತಿವೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಬಿಡುಗಡೆಯಾಗಿದ್ದ ಸಿನಿಮಾದ ಟ್ರೇಲರ್ ಯೂಟ್ಯೂಬ್ನಿಂದ…
Read More » -

ಹೊಂಬಾಳೆ ಮರೆತ ರಿಷಬ್ ಶೆಟ್ಟಿ? ಗಾಂಧಿನಗರದಲ್ಲಿ ಶುರುವಾಯ್ತು ಹೊಸ ಗುಸುಗುಸು
ಕಾಂತಾರ ಸಿನಿಮಾದ ಅಭೂತಪೂರ್ವ ಗೆಲುವಿನ ನಂತರ ರಿಷಬ್ ಶೆಟ್ಟಿ ಮುಂದಿನ ಹೆಜ್ಜೆಗಳ ಬಗ್ಗೆ ಗಾಂಧಿನಗರದಲ್ಲಿ ಹೊಸ ಗುಸುಗುಸು ಕೇಳಿಬರುತ್ತಿದೆ. ದಕ್ಷಿಣ ಭಾರತದ ಈ ಸ್ಟಾರ್ ನಟ ಕೂಡ…
Read More » -

‘ಭೂತ್ ಬಂಗ್ಲಾ’ ಅಬ್ಬರ; ಬಿಡುಗಡೆಗೂ ಮುನ್ನವೇ ಸಾವಿರಾರು ಟಿಕೆಟ್ ಸೋಲ್ಡ್ ಔಟ್!
ಬಾಲಿವುಡ್ನ ಹಿಟ್ ಜೋಡಿ ಅಕ್ಷಯ್ ಕುಮಾರ್ ಮತ್ತು ಹಿರಿಯ ನಿರ್ದೇಶಕ ಪ್ರಿಯದರ್ಶನ್ ಬರೋಬ್ಬರಿ 14 ವರ್ಷಗಳ ನಂತರ ಒಂದಾಗಿರುವ ‘ಭೂತ್ ಬಂಗ್ಲಾ’ ಸಿನಿಮಾ ನಾಳೆ ಅಂದರೆ ಏಪ್ರಿಲ್…
Read More » -

‘ಬಂಗಾರದ ಬೊಂಬೆ’ಯ ಸಾಂಪ್ರದಾಯಿಕ ಲುಕ್ಗೆ ಫ್ಯಾನ್ಸ್ ಫಿದಾ!
ಸ್ಯಾಂಡಲ್ವುಡ್ನ ‘ಬಂಗಾರದ ಬೊಂಬೆ’ ರಾಧಿಕಾ ಪಂಡಿತ್ ಇತ್ತೀಚೆಗೆ ಶೇರ್ ಮಾಡಿಕೊಂಡಿರುವ ಸಾಂಪ್ರದಾಯಿಕ ಲುಕ್ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಸರಳ ಸುಂದರಿಯಾಗಿ…
Read More » -

ದೂದ್ ಪೇಡ ಮೇಲೆ ಸ್ಯಾಮ್ ಕಣ್ಣು ಬಿದ್ದಿದ್ದು ಯಾಕೆ?
ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯ ವಿರುದ್ಧ ಹೋರಾಡಿ ಸಾವಿನ ದವಡೆಯಿಂದ ಮರಳಿ ಬಂದಿರುವ ನಟಿ ಸಮಂತಾ ರುತ್ ಪ್ರಭು, ಈಗ ಅಭಿನಯದ ಜೊತೆಗೆ ಆರೋಗ್ಯದ ಕುರಿತು ಜಾಗೃತಿ…
Read More » -

ಪರಪ್ಪನ ಅಗ್ರಹಾರದಲ್ಲಿ ಸ್ಟಾರ್ಗಳ ಸಮಾಗಮ..!
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಈಗ ಅಕ್ಷರಶಃ ಸೆಲೆಬ್ರಿಟಿಗಳ ಮತ್ತು ಪ್ರಭಾವಿ ವ್ಯಕ್ತಿಗಳ ಅಡ್ಡೆಯಾಗಿ ಬದಲಾದಂತಿದೆ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ಖ್ಯಾತ ನಟರು, ರಾಜಕಾರಣಿಗಳು ಹಾಗೂ…
Read More » -

8 ವರ್ಷಗಳ ಅಜ್ಞಾತವಾಸದ ನಂತರ ‘ಮಲ್ಲಿ’ ಪ್ರತ್ಯಕ್ಷ
ಸ್ಯಾಂಡಲ್ವುಡ್ನಲ್ಲಿ ದರ್ಶನ್ ಅವರ ನೆರಳಿನಂತೆ ಇದ್ದ ಮಲ್ಲಿಕಾರ್ಜುನ್ ಬಿ. ಸಂಕನಗೌಡರ ಅಲಿಯಾಸ್ ಮಲ್ಲಿ, ಕೇವಲ ಮ್ಯಾನೇಜರ್ ಆಗಿ ಮಾತ್ರವಲ್ಲದೆ ಚಿತ್ರರಂಗದಲ್ಲಿ ವಿತರಕರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಗದಗ…
Read More » -

8 ವರ್ಷಗಳ ನಂತರ ‘ದಾಸ’ನ ಮಲ್ಲಿ ಕಮ್ಬ್ಯಾಕ್..!
ಬರೋಬ್ಬರಿ ಎಂಟು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಬಿ. ಸಂಕನಗೌಡರ ಇಂದು ಬೆಂಗಳೂರಿನ ಜಿಟಿ ಮಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಕ್ಷರಾಗುವ…
Read More » -

ರಾಮಾಯಣ’ದ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಯಶ್ !
ಕೆಜಿಎಫ್ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್, ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ವಿಶೇಷ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಬಹುನಿರೀಕ್ಷಿತ ‘ರಾಮಾಯಣ’…
Read More » -

‘ಧುರಂಧರ್’ ಸಿನಿಮಾ ದಾಖಲೆ ಮುರಿದ ಆರ್ಸಿಬಿ-ಎಂಐ ನಡುವಿನ ಹಣಾಹಣಿ
ಐಪಿಎಲ್ ಇತಿಹಾಸದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯವು ಒಂದು ಅಚ್ಚರಿಯ ದಾಖಲೆಗೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಟಿ20 ಕ್ರಿಕೆಟ್ ಪಂದ್ಯಗಳು ನಾಲ್ಕು…
Read More » -

ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಅವರು ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಧ್ವನಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ. ಎಕ್ಸ್ನಲ್ಲಿ…
Read More » -

ಖ್ಯಾತ ಗಾಯಕಿ ಆಶಾ ಭೋಸ್ಲೆ ವಿಧಿವಶ
ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ…
Read More » -

ನಟ ಡಾ.ರಾಜಕುಮಾರ್ ಅಗಲಿ ಇಂದಿಗೆ 20 ವರ್ಷ
ಕನ್ನಡ ಚಿತ್ರರಂಗದ ಧ್ರುವತಾರೆ, ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜ್ಕುಮಾರ್ ಅವರು ಭೌತಿಕವಾಗಿ ನಮ್ಮನ್ನು ಅಗಲಿ ಇಂದು (ಏಪ್ರಿಲ್ 12, 2026) ಸರಿಯಾಗಿ 20 ವರ್ಷಗಳು ಕಳೆದಿವೆ.…
Read More » -

KD ‘ನುಗ್ಗಿ ಹೊಡಿ’ ಸಾಂಗ್ ಧಮಾಕಾ!
ಸ್ಯಾಂಡಲ್ವುಡ್ನಲ್ಲಿ ಈಗ ಜೋಗಿ ಪ್ರೇಮ್ ನಿರ್ದೇಶನದ ‘KD’ ಸಿನಿಮಾದ ಹವಾ ಜೋರಾಗಿದ್ದು, ಬಹುನಿರೀಕ್ಷಿತ ‘ನುಗ್ಗಿ ಹೊಡಿ’ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ…
Read More » -

ತಲೈವಾ ಜೊತೆಗಿನ ಸಿನಿಮಾ ಬಿಟ್ಟ ಶಾರುಖ್; ಕಾರಣವೇನು?
ಸಿನಿಮಾ ಪ್ರಿಯರು ಬಹುಕಾಲದಿಂದ ಕಾಯುತ್ತಿದ್ದ ರಜನಿಕಾಂತ್ ಮತ್ತು ಶಾರುಖ್ ಖಾನ್ ಕಾಂಬಿನೇಶನ್ ಈಗ ಕೈತಪ್ಪಿದೆ ಎನ್ನಲಾಗುತ್ತಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರ ‘ಜೈಲರ್ 2’ ಚಿತ್ರದಲ್ಲಿ…
Read More » -

ಕಿಂಗ್ ಕೊಹ್ಲಿ ಪವರ್; ‘ಧುರಂಧರ್’ ಟಿಕೆಟ್ಗೆ ಭಾರಿ ಡಿಮ್ಯಾಂಡ್!
ಬಾಲಿವುಡ್ನ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಈಗ ವಿರಾಟ್ ಕೊಹ್ಲಿ ಅವರ ಕಾರಣದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಸಾಧಾರಣವಾಗಿದ್ದ ಟಿಕೆಟ್ ಬುಕಿಂಗ್, ವಿರಾಟ್ ಕೊಹ್ಲಿ ಚಿತ್ರದ…
Read More » -

ಡಾಲಿ ಪಿಕ್ಚರ್ಸ್ನಿಂದ ಹೊಸ ‘ಧಮಾಕ’;ಝೆರಾಕ್ಸ್ ಮೆಷಿನ್ ಗುಟ್ಟೇನು?
ಸ್ಯಾಂಡಲ್ವುಡ್ನ ‘ನಟ ರಾಕ್ಷಸ’ ಡಾಲಿ ಧನಂಜಯ್ ಈಗ ಒಟಿಟಿ ಅಂಗಳಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ‘ಡಾಲಿ ಪಿಕ್ಚರ್ಸ್’ ಅಡಿಯಲ್ಲಿ ಹೊಸ ವೆಬ್…
Read More » -

‘ಬಾಸ್’ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ..!
ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ರೇಣುಕಾಸ್ವಾಮಿ ಕೊಲೆ ಪ್ರಕರಣ ಆಧಾರಿತ…
Read More » -

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಪೋಷಕರಿಂದ ಭರ್ಜರಿ ಗಿಫ್ಟ್..!
ವಿರಾಜಪೇಟೆ: ಕೊಡಗು ಮೂಲದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅವರ ತಂದೆ ಮದನ್ ಮಂದಣ್ಣ ಅವರು ತಮ್ಮ ಐಷಾರಾಮಿ ನಿವಾಸವನ್ನು ಮದುವೆಯ ಉಡುಗೊರೆಯಾಗಿ ನೀಡುವ ಮೂಲಕ…
Read More » -

ನಟಿ ಸುಭಾಷಿಣಿ ಆತ್ಮಹತ್ಯೆ: ಪತಿಯೊಂದಿಗೆ ವಿಡಿಯೋ ಕಾಲ್ನಲ್ಲಿರುವಾಗಲೇ ನೇಣಿಗೆ ಶರಣಾದ ಸಾಸ್ವಿಬಾಲಾ!
ಚೆನ್ನೈ: ತಮಿಳು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಸುಭಾಷಿಣಿ (ಸಾಸ್ವಿಬಾಲಾ) ಅವರು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮೂಲತಃ ಶ್ರೀಲಂಕಾದವರಾದ ಇವರು,…
Read More » -

“NH 66” ನಲ್ಲಿ ಪ್ರಮೋದ್ ಶೆಟ್ಟಿ ಪ್ರಯಾಣ..
ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಹಾಗೂ…
Read More » -

‘ಮೃತ್ಯುದೇವತೆ’ ಟ್ರೇಲರ್ ಬಿಡುಗಡೆ: ನಟ- ನವೀನ್ ಮಹದೇವ್ ಮೊದಲ ಸಾಹಸ..!
ನವೀನ್ ಮಹದೇವ ಮೊದಲ ಬಾರಿಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ‘ಮೃತ್ಯುದೇವತೆ’ ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ. ಅದಕ್ಕೂ ಮೊದಲು…
Read More » -

ವಿಶ್ವ ದಾಖಲೆ ಬರೆದ ರಾಜ ರವಿವರ್ಮ ಕಲಾಕೃತಿ..!
ಖ್ಯಾತ ಭಾರತೀಯ ಚಿತ್ರಕಲಾವಿದ ರಾಜ ರವಿವರ್ಮ ಅವರ ಅಮೋಘ ಸೃಷ್ಟಿಯಾದ ‘ಯಶೋದ ಮತ್ತು ಕೃಷ್ಣ’ ಎಂಬ ತೈಲಚಿತ್ರವು ಅಂತರಾಷ್ಟ್ರೀಯ ಹರಾಜಿನಲ್ಲಿ ಬರೋಬ್ಬರಿ 167.2 ಕೋಟಿ ರೂಪಾಯಿಗಳಿಗೆ ಮಾರಾಟವಾಗುವ…
Read More » -

ರಾಮ್ ಚರಣ್ ಅಭಿನಯದ ‘ಪೆದ್ದಿ’: ಜಾನ್ವಿ-ಮೃಣಾಲ್ ಜೊತೆ ಶೂಟಿಂಗ್ ಶುರು..!
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ, ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದ ಬಗ್ಗೆ ರೋಚಕ ಅಪ್ಡೇಟ್ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮುಂದಿನ…
Read More » -

ಕನ್ನಡಿಗರಿಗೆ ಆರೋಗ್ಯಕರ ಹಾಸ್ಯ ಉಣಬಡಿಸಿದ್ದ ನಾಣಿ ಈಗೆಲ್ಲಿ?
ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ, ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಸಂಭಾಷಣಾ ಶೈಲಿಯ ಮೂಲಕ ಪ್ರೇಕ್ಷಕರನ್ನು ನಗಿಸುತ್ತಿದ್ದ ತಬಲಾ ನಾಣಿ ಅವರು ಇತ್ತೀಚಿನ ದಿನಗಳಲ್ಲಿ ಗಾಂಧಿನಗರದ ಗದ್ದಲದಿಂದ…
Read More » -

ಗ್ಲಾಮರ್ ಗೊಂಬೆ ಕಂಬ್ಯಾಕ್: 90ರ ಚೆಲುವೆ ಬ್ಯೂಟಿ ರಂಭಾಗೆ ಏನಾಗಿತ್ತು?
90ರ ದಶಕದ ಗ್ಲಾಮರ್ ಗೊಂಬೆ, ಸುಂದರ ಕಾಲುಗಳ ಚೆಲುವೆ ಎಂದೇ ಖ್ಯಾತರಾಗಿದ್ದ ನಟಿ ರಂಭಾ ಈಗ ದೀರ್ಘ ವಿರಾಮದ ನಂತರ ಸಿನಿಮಾ ರಂಗಕ್ಕೆ ರೀ-ಎಂಟ್ರಿ ನೀಡಲು ಸಜ್ಜಾಗುತ್ತಿದ್ದಾರೆ.…
Read More » -

‘ಪೆದ್ದಿ’ vs ‘KD’: ಏಪ್ರಿಲ್ 30ರಂದು ಬಾಕ್ಸ್ ಆಫೀಸ್ನಲ್ಲಿ ದಕ್ಷಿಣದ ದಿಗ್ಗಜರ ಹಣಾಹಣಿ!
ಯಶ್ ಅವರ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಬದಲಾದ ಬೆನ್ನಲ್ಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಅದಲು-ಬದಲು ಶುರುವಾಗಿದೆ. ಈ ಬೆಳವಣಿಗೆಯಿಂದಾಗಿ ರಾಮ್ ಚರಣ್ ಅವರ…
Read More » -

ಅಮೆರಿಕಾ–ಇರಾನ್ ಸಂವಾದ ಸಾಧ್ಯವೇ? ಟ್ರಂಪ್ ಹೇಳಿದ್ದೇನು..?
ಅಮೆರಿಕ-ಇರಾನ್ ನಡುವಿನ ಸಂಘರ್ಷ ಬಗೆಹರಿಸಲು ಪಾಕಿಸ್ತಾನವು ಮಧ್ಯಸ್ಥಿಕೆವಹಿಸಲು ಸಿದ್ಧವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗಳ ಕುರಿತಾದ ವರದಿಗಳಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಾರದು ಎಂದು…
Read More » -

‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೇ ಗೊತ್ತಿಲ್ಲ!’ಮದುವೆ ವದಂತಿಗೆ ಅನುಪಮಾ ಖಡಕ್ ಉತ್ತರ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮಾ ಗೌಡ ಅವರು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಮ್ಮ ನಿಶ್ಚಿತಾರ್ಥದ ಸುದ್ದಿಗೆ ಅಂತಿಮವಾಗಿ ತೆರೆ…
Read More » -

“ವಸ್ತುಗಳನ್ನು ಮೊದಲೇ ತೋರಿಸಬೇಕಿತ್ತು”; ಪ್ರೇಮ್ ಹಾಡಿನ ವಿವಾದಕ್ಕೆ ಹಿರಿಯ ನಟಿ ಜಯಮಾಲಾ ವಿಶ್ಲೇಷಣೆ!
ನಟ ಪ್ರೇಮ್ ಅಭಿನಯದ ‘ಸೆರಗು ಸರ್ಸೆ’ ಹಾಡಿನ ಸಾಹಿತ್ಯ ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ಉಂಟಾದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಈ…
Read More » -

ಕ್ರೇಜಿ ಬ್ರಹ್ಮ’ ವೇದಿಕೆಯಲ್ಲಿ ರವಿಚಂದ್ರನ್-ಹಂಸಲೇಖ ಜುಗಲ್ಬಂದಿ!
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿದ ‘ಕ್ರೇಜಿಸ್ಟಾರ್’ ರವಿಚಂದ್ರನ್ ಮತ್ತು ‘ನಾದಬ್ರಹ್ಮ’ ಹಂಸಲೇಖ ಅವರ ಅಪರೂಪದ ಜೋಡಿಯ 40 ವರ್ಷಗಳ ಸುದೀರ್ಘ ಕಲಾ ಪ್ರಯಾಣವನ್ನು ಸಂಭ್ರಮಿಸಲು…
Read More » -

ಧುರಂಧರ್ 2′ ಚಿತ್ರಕ್ಕೆ ರಾಜಮೌಳಿ ಫಿದಾ; ರಣ್ವೀರ್ ಸಿಂಗ್ ನಟನೆ ವರ್ಣನೆ!
ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್.ಎಸ್. ರಾಜಮೌಳಿ ಆದಿತ್ಯ ಧರ್ ನಿರ್ದೇಶನದ ಮತ್ತು ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ…
Read More » -

ಅಜ್ಜಿಯ ಹೆಸರಿಟ್ಟು ಸಂಪ್ರದಾಯ ಮೆರೆದ ‘ಕುರುಬನ ರಾಣಿ’ ಭಾವನಾ ರಾಮಣ್ಣ!
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟಿ ಭಾವನಾ ರಾಮಣ್ಣ ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿಯಾಗಿ ಹೊಸ ಜೀವನದ ಸಂಭ್ರಮದಲ್ಲಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಹೆಣ್ಣು ಮಗುವನ್ನು ಪಡೆದಿದ್ದ ನಟಿ, ಇದೀಗ…
Read More » -

ಧುರಂಧರ್’ ಸಿನಿಮಾ ನಿಷೇಧಕ್ಕೆ ವಿಪಕ್ಷಗಳ ಒತ್ತಾಯ!
ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ‘ಧುರಂಧರ್, ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದರೂ, ರಾಜಕೀಯ ವಲಯದಲ್ಲಿ ತೀವ್ರ ವಿವಾದದ ಕಿಡಿ ಹೊತ್ತಿಸಿದೆ.…
Read More » -

ಟ್ರೋಲ್ಗಳಿಗೆ ನಟಿ ರಶ್ಮಿಕಾ ಸೈಲೆಂಟ್ ಆನ್ಸರ್; ‘ಗರ್ಲ್ಫ್ರೆಂಡ್’ ಚಿತ್ರಕ್ಕೆ ಒಲಿದ ರಾಜ್ಯ ಪ್ರಶಸ್ತಿ!
ತೆಲಂಗಾಣ ರಾಜ್ಯದ ಪ್ರತಿಷ್ಠಿತ ‘ಗದ್ದರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ‘ಗರ್ಲ್ಫ್ರೆಂಡ್’ ಚಿತ್ರದ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ…
Read More » -

ಚಿತ್ರಮಂದಿರಗಳಲ್ಲಿ ಭಾರಿ ಹಿಟ್, ಒಟಿಟಿಯಲ್ಲೂ ಹಿಟ್ ಆಗುತ್ತಾ?
ಚಿತ್ರಮಂದಿರಗಳಂತೆಯೇ, OTT ಗೆ ಬಂದ ಸಿನಿಮಾಗಳಿಗೂ ಹೆಚ್ಚಿನ ಪ್ರೇಕ್ಷಕರಿದ್ದಾರೆ. OTT ಗೆ ಬಂದ ಸಿನಿಮಾಗಳಲ್ಲಿ ಸೋತಾಗ ಚಿತ್ರಮಂದಿರಗಳಲ್ಲಿ ಸೋಲುವ ಸಿನಿಮಾಗಳು ದೊಡ್ಡ ಸದ್ದು ಮಾಡುವುದು ಸಾಮಾನ್ಯ. ಈಗ…
Read More » -

‘ಕೆಡಿ’ ಸಿನಿಮಾದ ಹಾಡು ವಿವಾದ: ನಿರ್ದೇಶಕ ಪ್ರೇಮ್ ವಿರುದ್ಧ ನೋರಾ ಫತೇಹಿ ಆಕ್ರೋಶ
‘ಕೆಡಿ’ ಸಿನಿಮಾದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಬಾಲಿವುಡ್ ನಟಿ ನೋರಾ ಫತೇಹಿ ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.…
Read More » -

ಲವ್ ಮಾಕ್ಟೇಲ್ 3’ಗೆ ಸೆಲೆಬ್ರಿಟಿಗಳ ಮೆಚ್ಚುಗೆ: “ಇದನ್ನು ನಿರೀಕ್ಷಿಸಿರಲಿಲ್ಲ!”
‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಚಿತ್ರದ ವಿಶೇಷ ಪ್ರದರ್ಶನಗಳನ್ನು ಚಿತ್ರತಂಡವು ಆಯೋಜಿಸಿದ್ದು, ಹಲವು ಸೆಲೆಬ್ರಿಟಿಗಳು ಈ ಶೋಗಳಲ್ಲಿ ಭಾಗವಹಿಸಿ ಸಿನಿಮಾ…
Read More » -

ಮೈಸಾ ಚಿತ್ರೀಕರಣಕ್ಕೆ ಮದುವೆ ನಂತರ ರಶ್ಮಿಕಾ ಮಂದಣ್ಣ ರಿಟರ್ನ್
ಬೆಂಗಳೂರು: ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮದುವೆ ನಂತರ ಕೆಲವೇ ದಿನಗಳಲ್ಲಿ ವೃತ್ತಿಜೀವನಕ್ಕೆ ಮರಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಮೈಸಾ’ ಚಿತ್ರದ ಚಿತ್ರೀಕರಣ ಸೆಟ್ನ ಹೊಸ ಫೋಟೋ…
Read More » -

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಪವನ್ ಪರ ವಕೀಲರಿಗೆ ನ್ಯಾಯಾಲಯ ದಂಡ ವಿಧಿಸಿದೆ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದಿದೆ . ಕಳೆದ ವಿಚಾರಣೆ ವೇಳೆ, ಆರೋಪಿಗಳಲ್ಲಿ ಒಬ್ಬರಾದ ಪವನ್ (ಎ3) ಪರ ವಕೀಲರು,…
Read More » -

ಎಂದೆಂದಿಗೂ ಅಪ್ಪು ಚಿರಸ್ಮರಣೆ..!
ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಭಾರೀ ಸೇರ್ಪಡೆ ಕಂಡು ಬಂದಿದೆ. ಬೆಳಗ್ಗಿನಿಂದಲೇ ಅಲ್ಲ, ರಾತ್ರಿಯಿಂದಲೇ…
Read More » -

ನಟ ದರ್ಶನ್ ಹೆಸರಲ್ಲಿ ಸಿನಿಮಾ? ‘ಬಾಸ್’ ಚಿತ್ರತಂಡಕ್ಕೆ ಶಾಕ್ ನೀಡಿದ ‘ಡಿ ಬಾಸ್’ ಲಾಯರ್ಸ್!
ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸಂದರ್ಭದಲ್ಲೇ ಅವರ ‘ಬಾಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಚಿತ್ರದ ಟೀಸರ್ ಪ್ರಕರಣವನ್ನು ಹೋಲುತ್ತದೆ ಮತ್ತು “ನೈಜ…
Read More » -

ಬನ್ಸಾಲಿ ಸಿನಿಮಾದಲ್ಲಿ ಮಧುಬಾಲಾ ಆಗಲಿದ್ದಾರಾ ಸಾಯಿ ಪಲ್ಲವಿ? ಬಾಲಿವುಡ್ನಲ್ಲಿ ‘ಸೀತೆ’ಯ ಕ್ರೇಜ್!
ದಕ್ಷಿಣ ಭಾರತದ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಬಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದ್ದಾರೆ. ಮೊದಲ ಹಿಂದಿ ಸಿನಿಮಾ ಬಿಡುಗಡೆಯಾಗುವ ಮೊದಲೇ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವರ…
Read More » -

98ನೇ ಆಸ್ಕರ್ ಸಂಭ್ರಮ: ಆಸ್ಕರ್ ಅಖಾಡದಲ್ಲಿ ಯಾರಿಗೆ ಎಷ್ಟು ಪ್ರಶಸ್ತಿ?
ಹಾಲಿವುಡ್ನ ಡಾಲ್ಬಿ ಥಿಯೇಟರ್ನಲ್ಲಿ ಅತ್ಯಂತ ವೈಭವಯುತವಾಗಿ ಜರುಗಿದ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಸಿನಿಮಾ ರಂಗದ ಹೊಸ ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಬಾರಿಯ ಸಮಾರಂಭವನ್ನು ಖ್ಯಾತ…
Read More » -

ಯಾರ ಮುಡಿಗೇರಲಿದೆ CFCA ಪ್ರಶಸ್ತಿ? ಏಳನೇ ವರ್ಷದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ದಿಗ್ಗಜರ ಪೈಪೋಟಿ!
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ (CFCA) ಪ್ರಶಸ್ತಿಗಳ ಏಳನೇ ವರ್ಷದ ಸಂಭ್ರಮವು ಅಧಿಕೃತವಾಗಿ ಆರಂಭವಾಗಿದ್ದು, ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆಕರ್ಷಕ ಟ್ರೋಫಿ ಅನಾವರಣ ಮತ್ತು ನಾಮನಿರ್ದೇಶಿತರ ಪಟ್ಟಿಯನ್ನು…
Read More » -

ಲವ್ ಮಾಕ್ಟೇಲ್3: ‘ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ!
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್ಟೇಲ್೩ ಚಿತ್ರ ಮಾರ್ಚ್ 19ರಂದು ತೆರೆಗಾಣಲಿದೆ. ವಾರದ ಹಿಂದಷ್ಟೇ ಟ್ರೈಲರ್ ಬಿಡುಗಡೆಗೊಳಿಸಿದ್ದ ಚಿತ್ರತಂಡವೀಗ, ಬಿಡುಗಡೆಯ ದಿನಗಳು ಹತ್ತಿರದಲ್ಲಿರುವಾಗಲೇ ಮುದ್ದು…
Read More » -

ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಮ್ಯಾರೇಜ್ ಪಾರ್ಟಿ’!
ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಗಳ ನಂತರ ಚಯನ್ ಸಂಪೂರ್ಣ…
Read More » -

ಬೆಂಗಳೂರಿನ ‘AMB ಸಿನಿಮಾಸ್’: ಸೆಲೆಬ್ರಿಟಿಗಳ ನೆಚ್ಚಿನ ಐಷಾರಾಮಿ ಚಿತ್ರಮಂದಿರ
ಬೆಂಗಳೂರು: ಕರ್ನಾಟಕದ ಸಿನಿಮಾ ಪ್ರೇಮಿಗಳು ಹಾಗೂ ಚಿತ್ರರಂಗದ ಗಣ್ಯರ ಪಾಲಿಗೆ AMB ಸಿನಿಮಾಸ್ ಈಗ ಅತ್ಯಾಧುನಿಕ ಮನರಂಜನೆಯ ಕೇಂದ್ರಬಿಂದುವಾಗಿದೆ. ವಿಶ್ವದರ್ಜೆಯ ಸೌಲಭ್ಯ ಹಾಗೂ ಐಷಾರಾಮಿ ಪರಿಸರ ಹೊಂದಿರುವ…
Read More » -

‘ಜನನಾಯಕನ್’ ಗೆ ಮತ್ತೊಂದು ಹಿನ್ನಡೆ? ಒಟಿಟಿ ಒಪ್ಪಂದದಿಂದ ಅಮೆಜಾನ್ ಹಿಂದೆ ಸರಿದ ವರದಿ
‘ಜನನಾಯಕನ್’ ಚಿತ್ರ ವಿಜಯ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ. ಟಿವಿಕೆ ನಾಯಕರೂ ಆಗಿರುವ ವಿಜಯ್ ಅವರ ಕೊನೆಯ ಚಿತ್ರ ಎಂದು ಹೇಳಲಾಗುವ ಈ ಚಿತ್ರ ಸೆನ್ಸಾರ್ ಮಂಡಳಿಯ…
Read More » -

ಬೆಂಗಳೂರಿಗೆ ಬಂದ ಜ್ಯೂ. ಎನ್ಟಿಆರ್ ; ಫ್ಯಾನ್ಸ್ ಗೆ ಪೊಲೀಸರಿಂದ ಲಾಠಿ ಚಾರ್ಜ್!
ಬೆಂಗಳೂರು: ಮಹದೇವಪುರದಲ್ಲಿ ನಡೆದ ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಖ್ಯಾತ ನಟ ಜ್ಯೂ. ಎನ್ಟಿಆರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆಸ್ಪತ್ರೆಯ…
Read More » -

‘ಮಹಾಕಾಳಿ ಪುತ್ರ’ನ ಎಂಟ್ರಿ; ಅದ್ದೂರಿ ಟೈಟಲ್ ಲಾಂಚ್..!
ಟಿಟಿಪಿ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮಹಾಕಾಳಿ ಪುತ್ರ’ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮೊದಲ ಪೋಸ್ಟರ್ ಬಿಡುಗಡೆ ಸಮಾರಂಭವು ಅತ್ಯಂತ ಸಡಗರದಿಂದ ನೆರವೇರಿತು. ಕನ್ನಡದ ಜೊತೆಗೆ…
Read More » -

‘ಟಾಕ್ಸಿಕ್’ ಬಿಟ್ಟ ಜಾಗಕ್ಕೆ ‘ಲವ್ ಮಾಕ್ಟೇಲ್ 3′ ಎಂಟ್ರಿ! ಆದಿ-ನಿಧಿಯ ಪ್ರೇಮಲೋಕ ಅನಾವರಣ’
ಸ್ಯಾಂಡಲ್ವುಡ್ನ ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಈಗ ತನ್ನ ಮೂರನೇ ಭಾಗದೊಂದಿಗೆ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ವಿಶೇಷವೆಂದರೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’…
Read More » -

ಟೀಸರ್ ಮೂಲಕ ಸಂಚಲನ ಮೂಡಿಸಿದ ‘ಗಾರ್ಜಿಯಸ್ ರಾಸ್ಕಲ್’ ಬಿಡುಗಡೆಗೆ ಸಿದ್ಧ!
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಸದ್ದು ಮಾಡುತ್ತಿರುವ “ಗಾರ್ಜಿಯಸ್ ರಾಸ್ಕಲ್” ಚಿತ್ರದ ಟೀಸರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೋಡಿ ಮಾಡುತ್ತಿದೆ. ಅದೃಷ್ಟಲಕ್ಷ್ಮೀ ಪ್ರೊಡಕ್ಷನ್ಸ್ ಲಾಂಛನದಲ್ಲಿ…
Read More » -

ಟಾಕ್ಸಿಕ್’ ರಿಲೀಸ್ ಡೇಟ್ ಮುಂದೂಡಿಕೆ; ಯುದ್ಧದ ಭೀತಿಗೆ ಮಣಿದ ಯಶ್ ಸಿನಿಮಾ!
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಭೀಕರ ಯುದ್ಧ ಸಂಘರ್ಷದ ಬಿಸಿ ಇದೀಗ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೂ ತಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರದ ಬಿಡುಗಡೆಗಾಗಿ…
Read More » -

ವಿಜಯ್ – ಸಂಗೀತಾ ಡಿವೋರ್ಸ್ ಫಿಕ್ಸ್; ಮಗನಿಂದಲೇ ದಳಪತಿಗೆ ಶಾಕ್..!
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನ ಈಗ ಬೀದಿಗೆ ಬಂದಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿರುವುದು ಈಗ ಜಗಜ್ಜಾಹೀರಾಗಿದೆ. ವಿಜಯ್ ಪತ್ನಿ ಸಂಗೀತಾ…
Read More » -

ಕೋಟಿ ಬೆಲೆಯ ಒಡವೆ ತೊಟ್ಟ ರಶ್ಮಿಕಾ ಸ್ಲಿಪ್ಪರ್ ಬೆಲೆ ಎಷ್ಟು? ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ‘ನ್ಯಾಷನಲ್ ಕ್ರಶ್’!
ಬೆಂಗಳೂರು: ಬಹುಕಾಲದ ಕುತೂಹಲಕ್ಕೆ ತೆರೆ ಎಳೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ‘ವಿರೋಶ್’ (ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ) ಜೋಡಿಯ ಮದುವೆಯ ಸಂಭ್ರಮ ಇನ್ನೂ ಮುಗಿದಂತಿಲ್ಲ. ಸಾಮಾಜಿಕ…
Read More » -

ಓವರ್ಸೀಸ್ ಡಿಸ್ಟ್ರಿಬ್ಯೂಷನ್ ಕ್ಷೇತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಗ್ರ್ಯಾಂಡ್ ಎಂಟ್ರಿ!
ಕನ್ನಡ ಚಿತ್ರರಂಗದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಈಗ ವಿತರಣಾ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ರಾಜಕುಮಾರ, ಕೆಜಿಎಫ್…
Read More » -

ಶಿಖಂಡಿ; ಮಹಾಭಾರತದ ಸೇಡಿನ ಕಥೆಗೆ ಮಾಡರ್ನ್ ಟಚ್..!
ಮಹಾಭಾರತದ ಸೇಡಿನ ಕಥೆಯ ಸ್ಫೂರ್ತಿಯೊಂದಿಗೆ ಸಿದ್ಧವಾಗಿರುವ “ಶಿಖಂಡಿ” ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಕುತೂಹಲ ಮೂಡಿಸಿದೆ. ‘ಮಾರಕಾಸ್ತ್ರ’ ಚಿತ್ರದ ಮೂಲಕ ಗಮನ ಸೆಳೆದಿದ್ದ…
Read More » -

ದೇವಸಸ್ಯ; ಐದು ಭಾಷೆಗಳಲ್ಲಿ ಬರಲಿದೆ ಮಣ್ಣಿನ ಸೊಗಡಿನ ಕಥೆ!
ಉತ್ತರ ಕನ್ನಡ: ಸಿರ್ಸಿ ಸುತ್ತಮುತ್ತಲ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಜನಾಂಗದ ವಿಶಿಷ್ಟ ಸಂಸ್ಕೃತಿ ಮತ್ತು ಆಚರಣೆಗಳನ್ನು ಬೆಳ್ಳಿಪರದೆಯ ಮೇಲೆ ಅನಾವರಣಗೊಳಿಸಲು ‘ದೇವಸಸ್ಯ’ ಚಿತ್ರ ಸಜ್ಜಾಗಿದೆ. ಸಿರ್ಸಿ…
Read More » -

ಮಾರ್ಚ್ 6ಕ್ಕೆ “ಗಾರ್ಜಿಯಸ್ ರಾಸ್ಕಲ್” ಎಂಟ್ರಿ;ಡಾರ್ಕ್ ಕಾಮಿಡಿ ಮೂಲಕ ಸಿದ್ಧವಾದ ಹೊಸತಂಡ!
ಕನ್ನಡ ಚಿತ್ರರಂಗದಲ್ಲಿ ಹೊಸತನದ ಗಾಳಿ ಬೀಸುತ್ತಿದ್ದು, ಈ ಸಾಲಿಗೆ ಹೊಸತಂಡದ ಮತ್ತೊಂದು ವಿಭಿನ್ನ ಪ್ರಯತ್ನ “ಗಾರ್ಜಿಯಸ್ ರಾಸ್ಕಲ್” ಸೇರ್ಪಡೆಯಾಗಿದೆ. ಶೀರ್ಷಿಕೆಯಿಂದಲೇ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರವು…
Read More » -

ಟಾಕ್ಸಿಕ್’ ಟಿಕೆಟ್ ಲುಕ್ ಎಐ ಸೃಷ್ಟಿಯಲ್ಲ;ಅಸಲಿ ಮೇಕೋವರ್ ವಿಡಿಯೋ ರಿಲೀಸ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ‘ಟಿಕೆಟ್’ ಲುಕ್ ಕುರಿತಾದ ಎಲ್ಲಾ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಈ ಯಂಗ್ ಲುಕ್ ಕೇವಲ AI…
Read More » -

ಅಂಜನಾದ್ರಿಯಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಜೈ ಹನುಮಾನ್’ ಚಿತ್ರಕ್ಕೆ ಅದ್ಧೂರಿ ಮುಹೂರ್ತ
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಜೈ ಹನುಮಾನ್’ ಚಿತ್ರಕ್ಕೆ ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಚಾಲನೆ ದೊರೆತಿರುವುದು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ‘ಕಾಂತಾರ’ ಖ್ಯಾತಿಯ…
Read More » -

ಪೊಲೀಸರ ನೋಟಿಸ್ಗೆ ರಣವೀರ್ ಸಿಂಗ್ ಕ್ಯಾರೆ ಎನ್ನದಿದ್ದಕ್ಕೆ ಹೈಗ್ರೌಂಡ್ಸ್ ಪೊಲೀಸರು ಗರಂ
ಬೆಂಗಳೂರು : ದೈವ ನಿಂದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಗೆ ಬೆಂಗಳೂರಿನ ಪೊಲೀಸರು ನೋಟಿಸ್ ನೀಡಿದ್ದರೂ, ನಟನಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದು…
Read More » -

ಭೀಮಾ ತೀರದ ಹಂತಕರು ಸಿನಿಮಾ- ರವಿಬೆಳಗೆರೆ ಕಥೆಗೆ ಹೊಸ ಜೀವ
ಕನ್ನಡ ಸಾಹಿತ್ಯ ಲೋಕದ ದಿವಂಗತ ರವಿಬೆಳಗೆರೆ ಭೀಮಾ ತೀರದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದ ಕಾದಂಬರಿ ಈಗ ಚಿತ್ರರೂಪ ಪಡೆಯುತ್ತಿದೆ. ಸುಮ ಜಿ. ಮತ್ತು ಶ್ರುತಿ ಅನಿಲ್…
Read More » -

ಬಾಕ್ಸ್ ಆಫೀಸ್ನಲ್ಲಿ ಯಶ್ ವರ್ಸಸ್ ರಣ್ವೀರ್ ಸಿಂಗ್; ‘ಟಾಕ್ಸಿಕ್’ ಹವಾ ನಡುವೆ ‘ಧುರಂಧರ್ 2’ ಅಪ್ಡೇಟ್
ಸಿನಿಮಾ ರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಮತ್ತು ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರಗಳ ನಡುವೆ ಕುತೂಹಲಕಾರಿ ಪೈಪೋಟಿ ಏರ್ಪಟ್ಟಿದೆ. ಯಶ್ ನಟನೆಯ…
Read More » -

ರಶ್ಮಿಕಾ ಮದುವೆ ಬಗ್ಗೆ ಪ್ರಮೋದ್ ಶೆಟ್ಟಿ ಹೇಳಿದ್ದೇನು?
ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಸದ್ಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜಸ್ಥಾನದಲ್ಲಿ ಇವರಿಬ್ಬರ ವಿವಾಹ…
Read More » -

ರುಕ್ಮಿಣಿ ವಸಂತ್; ಸೌಂದರ್ಯ ಮತ್ತು ಅಭಿನಯದ ಸಂಗಮ
ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮೃದು ಸ್ವಭಾವದ ‘ಪ್ರಿಯ’ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ರುಕ್ಮಿಣಿ ವಸಂತ್, ಈಗ ಭಾರತೀಯ ಚಿತ್ರರಂಗದ ಹೊಸ ಸೆನ್ಸೇಷನ್ ಆಗಿ…
Read More » -

ಶಿವಕಾರ್ತಿಕೇಯನ್-ಕಮಲ್ ಹಾಸನ್ ಮತ್ತೆ ಒಂದಾದ್ರು! ‘ಸಿಯೋನ್’ ಮೋಷನ್ ಪೋಸ್ಟರ್ ವೈರಲ್
ಕಾಲಿವುಡ್ನ ‘ಪ್ರಿನ್ಸ್’ ಶಿವಕಾರ್ತಿಕೇಯನ್ ಮತ್ತು ‘ಉಳಗನಾಯಗನ್’ ಕಮಲ್ ಹಾಸನ್ ಅವರ ಯಶಸ್ವಿ ಕಾಂಬಿನೇಷನ್ನಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರಕ್ಕೆ ‘ಸಿಯೋನ್’ ಎಂದು ಟೈಟಲ್ ಇಡಲಾಗಿದೆ. ಇತ್ತೀಚೆಗೆ…
Read More » -

ನಟಿ ಪ್ರತ್ಯುಷಾ ಸಾವು ; 24 ವರ್ಷಗಳ ಬಳಿಕ ಪ್ರಿಯಕರನಿಗೆ 5 ವರ್ಷ ಜೈಲು!
ನಟಿ ಪ್ರತ್ಯುಷಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ 24 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಈಗ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಬಾಲಿವುಡ್ ಮತ್ತು…
Read More » -

ಸೌಂದರ್ಯಕ್ಕಾಗಿ ಸರ್ಜರಿ ಮೊರೆ ಹೋದ ಶ್ರೀದೇವಿ ಪುತ್ರಿ!
ಬಾಲಿವುಡ್ನ ಗ್ಲಾಮರಸ್ ನಟಿ ಜಾನ್ಹವಿ ಕಪೂರ್ ತಮ್ಮ ಸೌಂದರ್ಯದ ರಹಸ್ಯದ ಬಗ್ಗೆ ನೀಡಿದ ಶಾಕಿಂಗ್ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶ್ರೀದೇವಿ ಮತ್ತು…
Read More » -

ಬಸ್ ಡ್ರೈವರ್ ಆದ ಶೈನ್ ಶೆಟ್ಟಿ! ‘ಶಂಕರಾಭರಣ’ ಸಿನಿಮಾದ ಬಿಗ್ ಅಪ್ಡೇಟ್!
ಬಿಗ್ ಬಾಸ್ ಕನ್ನಡ ಸೀಸನ್ 7ರ ವಿಜೇತ ಶೈನ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಶಂಕರಾಭರಣ’ದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಹೊಸ ಸಂಚಲನ ಮೂಡಿಸಿದೆ.…
Read More » -

ಮೆಜೆಸ್ಟಿಕ್-2; ಮಾರ್ಚ್ನಲ್ಲಿ ಬೆಳ್ಳಿಪರದೆಯ ಮೇಲೆ ‘ಮೆಜೆಸ್ಟಿಕ್-2’ ಹವಾ
ಸ್ಯಾಂಡಲ್ವುಡ್ ಇತಿಹಾಸದಲ್ಲಿ ಸುಮಾರು 25 ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದ ‘ಮೆಜೆಸ್ಟಿಕ್’ ಚಿತ್ರದ ಹೆಸರಿನಲ್ಲೇ ಈಗ ‘ಮೆಜೆಸ್ಟಿಕ್-2’ ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ…
Read More » -

ಲವ್ ಮಾಕ್ಟೇಲ್ 3’ ‘ಒಬ್ಬಂಟಿಯಾದೆ ನಾ’ ಹಾಡು; ಏಪ್ರಿಲ್ 10ಕ್ಕೆ ಆದಿ ಕಹಾನಿ ರಿಲೀಸ್!
ಸ್ಯಾಂಡಲ್ವುಡ್ನ ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಈಗ ಮೂರನೇ ಭಾಗದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ಬಹುನಿರೀಕ್ಷಿತ ‘ಒಬ್ಬಂಟಿಯಾದೆ…
Read More » -

ನಾದಬ್ರಹ್ಮ ಹಂಸಲೇಖರಿಂದ ‘ವೀರ ಕಂಬಳ’ ಟ್ರೈಲರ್ ಬಿಡುಗಡೆ!
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ತುಳುನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲು ಚಿತ್ರತಂಡ…
Read More » -

ಡಾನ್ 3′ ಸೆಟ್ನಲ್ಲಿ ಫೈಟ್; ಸಂಧಾನಕ್ಕೆ ಇಳಿದ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್!
ಬಾಲಿವುಡ್ನ ಮೋಸ್ಟ್ ಅವೈಟೆಡ್ ಸಿನಿಮಾ ‘ಡಾನ್ 3’ ಘೋಷಣೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಲೇ ಇದೆ. ಈ ಬಾರಿ ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ನಾಯಕ ನಟ ರಣವೀರ್…
Read More » -

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಂದ ಬಿಗ್ ಅಪ್ಡೇಟ್; ನಟನೆಯ ಜೊತೆಗೆ ನಿರ್ದೇಶನ
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿವಿಧ ಸಾರ್ವಜನಿಕ ಕಾರ್ಯಕ್ರಮ ಹಾಗೂ ಉತ್ಸವಗಳಲ್ಲಿ ಭಾಗವಹಿಸುತ್ತಾ…
Read More » -

ಮತ್ತೆ ಬಂದಿದೆ ಕೇರಳ ಸ್ಟೋರಿ..!ಲವ್ ಜಿಹಾದ್ ಕರಾಳ ಮುಖ
‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲ ಭಾಗ 2023ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಸಂಚಲನ ಮತ್ತು ವಿವಾದ ಎಲ್ಲರಿಗೂ ತಿಳಿದೇ ಇದೆ. ಇದೀಗ ಅದರ ಮುಂದುವರಿದ ಭಾಗವಾಗಿ…
Read More » -

ಟಾಕ್ಸಿಕ್ ಟ್ರೈಲರ್ ಅಪ್ಡೇಟ್; ಯಶ್ ಅಬ್ಬರ ಶುರು!
ಸ್ಯಾಂಡಲ್ವುಡ್ನಿಂದ ಜಾಗತಿಕ ಮಟ್ಟದವರೆಗೆ ಸದ್ದು ಮಾಡ್ತಿರೋ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಕೌಂಟ್ಡೌನ್ ಶುರುವಾಗಿದೆ. ಮಾರ್ಚ್ 19ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದ್ದು, ಇದಕ್ಕೂ ಒಂದು ವಾರ ಮುನ್ನ…
Read More » -

ಸೈಕೋ ಪ್ರೇಮಿ;ಕೊಲೆ ಮಾಡಿ ‘ಧೂಪ’ ಬೆಳಗಿ ಪ್ರೇಯಸಿ ಆತ್ಮಕ್ಕೆ ಕಾದಿದ್ದ ಕಿಲರ್!
ಮಧ್ಯಪ್ರದೇಶ: ಇಂದೋರ್ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿ ಪಿಯೂಷ್ ಧಮ್ನೋಟಿಯಾ ತನ್ನ ಪ್ರೇಯಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆಂಬ ಸಂಶಯದಿಂದ ಉಡುಗೊರೆ…
Read More » -

ಲಾಂಗ್ ಹಿಡಿದು ಪೋಸ್ ನೀಡಿದ ‘ಜೆಸಿ’ ನಟನಿಗೆ ಸಂಕಷ್ಟ: ಸೂರ್ಯ ಪ್ರಖ್ಯಾತ್ ವಿರುದ್ಧ ಕೇಸ್ ದಾಖಲು!
ಚಿತ್ರಮಂದಿರದಲ್ಲಿ ಲಾಂಗ್ ಹಿಡಿದು ಪೋಸ್ ನೀಡಿದ ಜೆಸಿ ಸಿನಿಮಾ ನಟ ಸೂರ್ಯ ಪ್ರಖ್ಯಾತ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜ ನಗರ ಪೊಲೀಸರು…
Read More » -

‘ಸಿಟಿಸ್ಕೇಪ್’ ಗೌನ್ನಲ್ಲಿ ಮಿಂಚಿದ ಆಲಿಯಾ ಭಟ್’; ಬೆಲೆ ಮತ್ತು ವಿಶೇಷತೆ ಏನು ಗೊತ್ತೇ?
ಬಾಲಿವುಡ್ ಸುಂದರಿ ಆಲಿಯಾ ಭಟ್ ಅವರು ತಮ್ಮ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಖ್ಯಾತ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ‘ಸಿಟಿಸ್ಕೇಪ್’ ಸಂಗ್ರಹದ…
Read More » -

ಎರಡೇ ತಿಂಗಳಲ್ಲಿ ದರ್ಶನ್ ಜೈಲಿನಿಂದ ಆಚೆ ಬರ್ತಾರೆ;ಕ್ರೇಜಿ ಸ್ಟಾರ್ ಕೊಟ್ರು ಗುಡ್ ನ್ಯೂಸ್
ನಟ ದರ್ಶನ್ ಬಂಧನದ ನಂತರ ಅವರ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಕಾರಣದಿಂದಲೇ ದರ್ಶನ್…
Read More » -

ಈ ವಾರ ತೆರೆಗೆ “ಆಲ್ಫಾ” #men love vengeance” .
ಒಂದೊಳ್ಳೆ ಕಂಟೆಂಟ್ ವುಳ್ಳ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಆಲ್ಫಾ #men love vengeance” ಚಿತ್ರ ಈ ವಾರ(ಫೆಬ್ರವರಿ 20)ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. L A…
Read More » -

ಹಾರರ್ ಲೋಕಕ್ಕೆ ಸಂಹಿತಾ ವಿನ್ಯಾ ಎಂಟ್ರಿ; ತೆರೆಕಾಣಲಿದೆ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ
ಮಾಡೆಲಿಂಗ್ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಂಹಿತಾ ವಿನ್ಯಾ ಈಗ ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರು ನಟಿಸಿರುವ…
Read More » -

ವಾರಾಂತ್ಯದಲ್ಲಿ ಗ್ರಾಹಕರಿಗೆ ಶಾಕ್; ಚಿನ್ನದ ಬೆಲೆಯಲ್ಲಿ 180 ರೂಪಾಯಿ ಏರಿಕೆ
ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ತುಸು ಹೊರೆಯಾಗಿದೆ. ಒಂದು ಗ್ರಾಮ್ ಚಿನ್ನದ ಬೆಲೆ ಸುಮಾರು 180 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ…
Read More » -

‘ಛಾವ’ ಚಿತ್ರಕ್ಕೆ ಒಂದು ವರ್ಷ; 600 ಕೋಟಿ ಗಳಿಸಿದ್ದ ಸಿನಿಮಾ ನೆನಪಿನಲ್ಲಿ ರಶ್ಮಿಕಾ-ವಿಕ್ಕಿ!
ಐತಿಹಾಸಿಕ ಕಥಾಹಂದರ ಹೊಂದಿದ್ದ ‘ಛಾವ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರದ ನಾಯಕ ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ…
Read More » -

‘ಟಾಕ್ಸಿಕ್’ ಬೆನ್ನಲ್ಲೇ ರಾಮಾಯಣ ಧಮಾಕ; ಮಾರ್ಚ್ 26ಕ್ಕೆ ಬೃಹತ್ ಸಮಾರಂಭ!
ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದ್ದು, ಅದರ ಬೆನ್ನಲ್ಲೇ ಮಾರ್ಚ್ 26ರ ರಾಮನವಮಿಯಂದು ‘ರಾಮಾಯಣ’ ಚಿತ್ರದ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸುವ ಬೃಹತ್ ಸಮಾರಂಭ…
Read More » -

ಜೈಲುವಾಸಕ್ಕೆ ಎಳ್ಳುನೀರು ಬಿಡ್ತಾರಾ ಡಿ-ಬಾಸ್?;ಕಾಟೇರನಿಗೆ ಸಿಗುತ್ತಾ ‘ಬೇಲ್’ ಭಾಗ್ಯ?
ಸ್ಯಾಂಡಲ್ವುಡ್ ನಟ ದರ್ಶನ್ ಅವರ 49ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಾಸನ ಅಭಿಮಾನಿಗಳು ಈ ಬಾರಿ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲು ಸಜ್ಜಾಗಿದ್ದಾರೆ. ದರ್ಶನ್…
Read More » -

ಡೈರೆಕ್ಟರ್ ಜೋ ಸೈಮನ್ ಇನ್ನಿಲ್ಲ; ಸಂಘಟನಾ ಚತುರನ ನಿರ್ಗಮನ!
ಖ್ಯಾತ ನಿರ್ದೇಶಕ, ನಟ ಮತ್ತು ಗೀತಸಾಹಿತಿ ಜೋ ಸೈಮನ್ ಅವರ ಹಠಾತ್ ನಿಧನದಿಂದ ಕನ್ನಡ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ…
Read More » -

ಸೂರಜ್ ಗೌಡ ನಟನೆಯ ‘ಡೈರೆಕ್ಟರ್ಸ್ ಕಟ್’ ;ಉತ್ತರಾಖಂಡದಲ್ಲಿ ಶೂಟಿಂಗ್!
ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ಸೂರಜ್ ಗೌಡ ನಾಯಕನಾಗಿ ನಟಿಸುತ್ತಿರುವ ‘ಡೈರೆಕ್ಟರ್ಸ್ ಕಟ್’ ಚಿತ್ರಕ್ಕೆ ಕೆಂಗೇರಿಯ ವಿಶ್ವವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜೇಶ್ವರಿ ಎಂಟರ್ಪ್ರೈಸ್ ಬ್ಯಾನರ್…
Read More » -

ಬಾಲಿವುಡ್ನ ‘ಧುರಂಧರ್ 2’ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ‘ಟಾಕ್ಸಿಕ್’!’
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾದ ಇತರೆ ರಾಜ್ಯಗಳ ಬಿಡುಗಡೆ ಹಕ್ಕುಗಳು ದಾಖಲೆ ಮೊತ್ತಕ್ಕೆ…
Read More » -

ಬೆಳ್ಳಿಪರದೆಗೆ ‘ವೀರ ಕಂಬಳ’; ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ ಇದೇ ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ…
Read More » -

ಅಮ್ಮನ ಕನಸಿನಂತೆ ‘ಡಾಕ್ಟರ್’ ಪದವಿ ಪಡೆದ ಲಕ್ಕಿ ಬ್ಯೂಟಿ ಶ್ರೀಲೀಲಾ!
ಕನ್ನಡದ ‘ಕಿಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಂದು ಟಾಲಿವುಡ್ ಮತ್ತು ಬಾಲಿವುಡ್ ಮಟ್ಟಕ್ಕೆ ಬೆಳೆದಿರುವ ನಟಿ ಶ್ರೀಲೀಲಾ ಅಧಿಕೃತವಾಗಿ ‘ಡಾಕ್ಟರಮ್ಮ’ ಆಗಿದ್ದಾರೆ. ಬೆಳ್ಳಿತೆರೆಯ ಮೇಲೆ…
Read More » -

ಟಾಕ್ಸಿಕ್’ ಚಿತ್ರಕ್ಕೆ ಬಿಡದ ಗ್ರಹಣ; ಕ್ರೈಸ್ತ ಒಕ್ಕೂಟದಿಂದ ದೂರು!
ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆಗೂ ಮುನ್ನವೇ ಸಾಲು ಸಾಲು ವಿವಾದಗಳ ಸುಳಿಗೆ ಸಿಲುಕಿದೆ. ಇತ್ತೀಚೆಗಷ್ಟೇ ಮಹಿಳಾ ಒಕ್ಕೂಟಗಳಿಂದ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ, ಈಗ ರಾಷ್ಟ್ರೀಯ…
Read More » -

ಇಡಾ ಚಿನ್ನೇ… ರಂಗಣ್ಣ ಮತ್ತೆ ಬರ್ತಿದ್ದಾನೆ! ‘ಆವೇಶಂ 2’ ಸಿನಿಮಾ ಘೋಷಣೆ
ಮಲಯಾಳಂ ಚಿತ್ರರಂಗದ ‘ಫಾಫಾ’ ಎಂದೇ ಕರೆಯಲ್ಪಡುವ ಫಹಾದ್ ಫಾಸಿಲ್ ಅವರ ಕೆರಿಯರ್ನಲ್ಲಿ ‘ರಂಗ’ ಎಂಬ ಪಾತ್ರ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. 2024ರಲ್ಲಿ ತೆರೆಕಂಡ ‘ಆವೇಶಂ’ ಸಿನಿಮಾದಲ್ಲಿ ಬೆಂಗಳೂರಿನ…
Read More » -

ಸ್ಯಾಂಡಲ್ವುಡ್ ಸುಂದರಿಯರ ಫಿಟ್ನೆಸ್ ಗುಟ್ಟು..! ನಟಿಯರ ಡಯಟ್ ಡೈರಿ..!
ಸಿನಿಮಾ ಪರದೆಯ ಮೇಲೆ ನಾಯಕಿಯರು ಮಲ್ಲಿಗೆಯಂತೆ ಸುಂದರವಾಗಿ, ಮಿಂಚಿನಂತೆ ವೇಗವಾಗಿ ಕಾಣುವುದನ್ನು ನೋಡಿ ನಾವೆಲ್ಲರೂ ಬೆರಗಾಗುತ್ತೇವೆ. ಆದರೆ ಈ ಸೌಂದರ್ಯದ ಹಿಂದೆ ಕೇವಲ ಮೇಕಪ್ ಇಲ್ಲ, ಬದಲಾಗಿ…
Read More » -

ಸೆಲ್ಫಿ ಕೊಡೋದ್ರಲ್ಲೇ ಬ್ಯುಸಿ ಆದ ಗಿಲ್ಲಿ ನಟ..!ಸೆಲೆಬ್ರಿಟಿಗಳ ಮನೆಯಲ್ಲಿ ಗಿಲ್ಲಿ ಹವಾ!
ಬಿಗ್ ಬಾಸ್ ಕನ್ನಡ 11ರ ಟ್ರೋಫಿ ಗೆದ್ದ ನಂತರ ಗಿಲ್ಲಿ ನಟರಾಜ್ ಅವರ ಜನಪ್ರಿಯತೆ ಗಗನಕ್ಕೇರಿದೆ. ಒಂದೂವರೆ ತಿಂಗಳ ಹಿಂದೆ ಸಾಮಾನ್ಯ ಯುವಕನಾಗಿ ಮನೆ ಪ್ರವೇಶಿಸಿದ್ದ ನಟರಾಜ್,…
Read More » -

ಪ್ರಭಾಸ್ ಚಿತ್ರದಿಂದ ಪ್ರಕಾಶ್ ರಾಜ್ ಔಟ್! ನಿರ್ದೇಶಕ ಸಂದೀಪ್ ವಂಗಾ ಜೊತೆ ಕಿರಿಕ್?
ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ನಿರಾಸೆಯ ಸುದ್ದಿಯೊಂದು ಕೇಳಿಬಂದಿದೆ. ‘ಅನಿಮಲ್’ ಖ್ಯಾತಿಯ ನಿರ್ದೇಶಕ…
Read More » -

ಅಭಿಷೇಕ್ 50ನೇ ಬರ್ತ್ಡೇಗೆ ಐಶ್ವರ್ಯಾ ಭಾವುಕ ಪೋಸ್ಟ್; ವಿಚ್ಛೇದನ ವದಂತಿಗೆ ಬ್ರೇಕ್!
ಬಾಲಿವುಡ್ನ ಜನಪ್ರಿಯ ನಟ ಅಭಿಷೇಕ್ ಬಚ್ಚನ್ ಇಂದು ತಮ್ಮ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಮೈಲಿಗಲ್ಲಿನ ಸಂದರ್ಭದಲ್ಲಿ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಂಚಿಕೊಂಡಿರುವ…
Read More » -

ನಿರ್ಮಾಪಕರ ದೂರಿಗೆ ಬೆದರಿದ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ; ಚಂದ್ರಚೂಡ್ಗೆ ಸಂಕಷ್ಟ
ಖ್ಯಾತ ನಟ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರ ನಿರ್ಮಾಪಕರ ವಿರುದ್ಧ ಅಸಂವಿಧಾನಿಕ ಪದಬಳಕೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಉಪ್ಪಾರಪೇಟೆ…
Read More »




















































































































































