freedomtvdailyupdate

ಸಿನಿಮಾ

ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಅವರು ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಧ್ವನಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ. ಎಕ್ಸ್‌ನಲ್ಲಿ…

Read More »
ದೇಶ/ವಿದೇಶ

ಪಾಕಿಸ್ತಾನದ ಮಧ್ಯಸ್ಥಿಕೆ ಒಪ್ಪಂದ ವಿಫಲ..!

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯು ವಿಫಲವಾಗಿದ್ದು, ಅಮೆರಿಕಾ ಮತ್ತು ಇರಾನ್ ನಡುವಿನ ಜಗಳಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವದ…

Read More »
ಸಿನಿಮಾ

ಖ್ಯಾತ ಗಾಯಕಿ ಆಶಾ ಭೋಸ್ಲೆ ವಿಧಿವಶ

ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ…

Read More »
Health

ಭಾನುವಾರದ ಸ್ಪೆಷಲ್: ಗರಿಗರಿಯಾದ ಮತ್ತು ಆರೋಗ್ಯಕರ ಪಾಲಕ್ ಪೂರಿ

ಪ್ರಕೃತಿದತ್ತವಾಗಿ ಸಿಗುವಂತಹ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎನ್ನುವುದು ನಮಗೆ ತಿಳಿದಿರುವಂತಹ ವಿಚಾರ. ಅದರಲ್ಲೂ ಹಸಿರೆಲೆ ತರಕಾರಿಗಳನ್ನು ಬಳಸಿಕೊಂಡರೆ, ಆಗ ಇದು ದೇಹಕ್ಕೆ ಹಲವಾರು ರೀತಿಯ…

Read More »
E-paper

12-4-2026

Loading… Taking too long? Reload document | Open in new tab

Read More »
interesting facts

ಬೇಸಿಗೆಯ ಸಂಭ್ರಮಕ್ಕೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣುಗಳ ರಾಜ

ಹಣ್ಣುಗಳ ರಾಜ ಎಂದು ಖ್ಯಾತಿ ಪಡೆದಿರುವ ಮಾವಿನ ಹಣ್ಣು ಭಾರತದ ರಾಷ್ಟ್ರೀಯ ಹಣ್ಣಾಗಿದ್ದು, ತನ್ನ ಅಪೂರ್ವ ರುಚಿ ಮತ್ತು ಸುಗಂಧದಿಂದಾಗಿ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಬೇಸಿಗೆ ಕಾಲದ ಆಗಮನದೊಂದಿಗೆ…

Read More »
bengaluru

ಲ್ಯಾಂಬೋರ್ಗಿನಿ ವೇಗಕ್ಕೆ ಹೈಕೋರ್ಟ್ ಬ್ರೇಕ್: ರಸ್ತೆ ಕಸ ಗುಡಿಸುವಂತೆ ಐಷಾರಾಮಿ ಕಾರು ಮಾಲೀಕನಿಗೆ ಶಿಕ್ಷೆ..!

ಬೆಂಗಳೂರಿನಲ್ಲಿ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಲ್ಯಾಂಬೋರ್ಗಿನಿ ಕಾರು ಚಾಲನೆ ಮಾಡಿದ ವ್ಯಕ್ತಿಗೆ ಹೈಕೋರ್ಟ್ ಒಂದು ವಿಶಿಷ್ಟ ಮತ್ತು ಮಾರ್ಮಿಕವಾದ ಶಿಕ್ಷೆಯನ್ನು ಸೂಚಿಸಿದೆ. ಮೈಸೂರು ರಸ್ತೆಯಲ್ಲಿ ಇತರರ…

Read More »
ಕ್ರೈಂ ಸ್ಟೋರಿ

ಸೋರುತಿಹುದು ವಾಟ್ಸಾಪ್‌ನ ಖಾಸಗಿತನದ ಭರವಸೆ: ಬಳಕೆದಾರರ ಸುರಕ್ಷತೆಗೆ ಎದುರಾದ ಆತಂಕ

ವಾಟ್ಸಾಪ್ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ಕಾಲದಲ್ಲಿ, ಅದರ ಖಾಸಗಿತನದ ಕುರಿತು ಕೇಳಿಬರುತ್ತಿರುವ ಆರೋಪಗಳು ಆತಂಕಕಾರಿಯಾಗಿವೆ. ನಾವು ಹಂಚಿಕೊಳ್ಳುವ ಅತ್ಯಂತ ವೈಯಕ್ತಿಕ ವಿಚಾರಗಳು ಮತ್ತು…

Read More »
interesting facts

ಹೆಣ್ಣಾನೆಗಳ ಹಾರ್ಮೋನು ಅಸಮತೋಲನಗೊಂಡರೆ ಏನಾಗುತ್ತೆ?

ಮನುಷ್ಯರಲ್ಲಿ ಹಾರ್ಮೋನುಗಳ ಏರುಪೇರಾದರೆ ಚಿಕಿತ್ಸೆ ಪಡೆಯಲು ಹಲವು ಮಾರ್ಗಗಳಿವೆ, ಆದರೆ ಕಾಡು ಪ್ರಾಣಿಗಳ ವಿಷಯದಲ್ಲಿ ಇದು ಅತ್ಯಂತ ಸಂಕೀರ್ಣ ಮತ್ತು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಆಫ್ರಿಕಾದಲ್ಲಿ ಹೆಣ್ಣಾನೆಗಳ…

Read More »
bengaluru

ಸಿಎಂ ಡಿಸಿಎಂಗೆ ತಿವಿದ ಎಚ್‌.ಡಿಕೆ..!

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರ ಹಂಚಿಕೆಯ ವಿಚಾರವನ್ನು ಇಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಗ ಡಿ.ಕೆ. ಶಿವಕುಮಾರ್ ಅವರಿಗೂ ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.…

Read More »
MYSORE

ನನ್ನ ಮಗ ಬಂದಿದ್ದು ಸೇವೆಗೆ, ನಿಮ್ಮ ಮಗ ಇರುವುದು ವಸೂಲಿಗೆ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಡುವಿನ ರಾಜಕೀಯ ವಾಕ್ಸಮರ ಈಗ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ಆರೋಪಗಳತ್ತ ತಿರುಗಿದೆ. ತಮ್ಮ ಮಗ…

Read More »
bengaluru

ಕೊಮ್ಮಘಟ್ಟದಲ್ಲಿ ದಳಪತಿಗಳ ಬೃಹತ್ ಶಕ್ತಿ ಪ್ರದರ್ಶನ

ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯ ಸಿದ್ದತೆಯ ಸಂಬಂಧ ಜೆಡಿಎಸ್ ನಗರ ಘಟಕದ ವತಿಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೆಂಗೇರಿ ಬಳಿಯ ಕೊಮ್ಮಘಟ್ಟದ ನೈಸ್ ರಸ್ತೆ…

Read More »
bengaluru

ಗಲ್ಫ್ ರಾಷ್ಟ್ರಗಳಿಗೆ ರಫ್ತು ಸ್ಥಗಿತಗೊಂಡು ರಾಜ್ಯದಲ್ಲಿ ಮೊಟ್ಟೆ ಬೆಲೆ ಭಾರೀ ಇಳಿಕೆ!

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೋಳಿ ಮೊಟ್ಟೆ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ದರದ ಬಿಸಿ ಕಡಿಮೆಯಾಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ…

Read More »
bengaluru

ಒಂದು ವರ್ಷ ಕಡ್ಡಾಯ ಸೇವೆ ನಿಯಮ ಎತ್ತಿಹಿಡಿದ ಹೈಕೋರ್ಟ್

ನೌಕರರ ರಾಜ್ಯ ವಿಮಾ ನಿಗಮದ ವೈದ್ಯಕೀಯ ಕಾಲೇಜುಗಳಲ್ಲಿ ಸಬ್ಸಿಡಿ ದರದಲ್ಲಿ ಶಿಕ್ಷಣ ಪಡೆದ ವೈದ್ಯರು, ಒಂದು ವರ್ಷದ ಅವಧಿಗೆ ಕಡ್ಡಾಯವಾಗಿ ಇಎಸ್‌ಐಸಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂಬ…

Read More »
bengaluru

ಚಾರಣಿಗರ ಸುರಕ್ಷತೆಗೆ ಇನ್ನು ಮುಂದೆ ಟ್ರ್ಯಾಕಿಂಗ್ ಆ್ಯಪ್ ಮತ್ತು ಗುಂಪು ವಿಮೆ ಕಡ್ಡಾಯ!

ಬೆಂಗಳೂರು: ಕರ್ನಾಟಕದಲ್ಲಿ ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಕಾರ್ಯವಿಧಾನರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಾರಣದ…

Read More »
E-paper

10-4-2026

Loading… Taking too long? Reload document | Open in new tab

Read More »
bengaluru

ಗ್ಯಾಸ್​ ಸಮಸ್ಯೆ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.…

Read More »
ರಾಜ್ಯ

ನಾಡೋಜ, ಹಿರಿಯ ಸಾಹಿತಿ, ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್‌ ಆರ್‌ ರಾಮಸ್ವಾಮಿ ಇನ್ನಿಲ್ಲ

ಬೆಂಗಳೂರು: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಧೀಮಂತ ವ್ಯಕ್ತಿತ್ವ, ನಾಡೋಜ ಎಸ್.ಆರ್. ರಾಮಸ್ವಾಮಿ (88) ಅವರು ಶುಕ್ರವಾರ (ಏಪ್ರಿಲ್ 10, 2026) ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.…

Read More »
RAICHUR

ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲೋಕಾ ಬಲೆಗೆ

ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಅವರು ಇ-ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಈ ಕಾರ್ಯಾಚರಣೆ…

Read More »
Shivamogga

ಹುಲಿಕಲ್ ಘಾಟ್ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿದ್ದ ಮೂವರೂ ಕಾರ್ಮಿಕರು ದುರ್ಮರಣ

ಶಿವಮೊಗ್ಗ: ಹುಲಿಕಲ್ ಘಾಟ್‌ನಲ್ಲಿ (ಬಾಳೇ ಬರೆ) ಸಂಭವಿಸಿದ ಗುಡ್ಡ ಕುಸಿತದ ದುರಂತದ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಮಣ್ಣಿನಡಿ ಸಿಲುಕಿದ್ದ ಮೂವರೂ ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಂದು ಮುಂಜಾನೆ…

Read More »
BAGALAKOTE

ದಾವಣಗೆರೆ ದಕ್ಷಿಣ – ಬಾಗಲಕೋಟೆ ಉಪಚುನಾವಣೆ: ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ

ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ…

Read More »
ಸಿನಿಮಾ

‘ಧುರಂಧರ್-2’ ಬಗ್ಗೆ ಮೊನಾಲಿಸಾ ಶಾಕಿಂಗ್ ಸ್ಟೇಟ್‌ಮೆಂಟ್!

ಸೋಶಿಯಲ್ ಮೀಡಿಯಾದಲ್ಲಿ ನಟಿ ಮೊನಾಲಿಸಾ ಭೋಂಸ್ಲೆ ನೀಡಿರುವ ಒಂದು ಹೇಳಿಕೆ ಸಿನಿವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ‘ಧುರಂಧರ್: ಪಾರ್ಟ್ 2’ ಸಿನಿಮಾದಲ್ಲಿ ಸಾರಾ ಅರ್ಜುನ್ ನಿರ್ವಹಿಸಿರುವ ಪಾತ್ರದಲ್ಲಿ…

Read More »
ಸಿನಿಮಾ

ವೈಭವ್ ಕ್ರಿಯೇಟಿವಿಟಿಗೆ ಸ್ಯಾಂಡಲ್‌ವುಡ್ ಡಾಲಿ ಧನಂಜಯ ಫಿದಾ!

ನಟ ಡಾಲಿ ಧನಂಜಯ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರತಿಭೆಗಳಿಗೆ ಸಖತ್ ಸಪೋರ್ಟ್ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಸಿಂಗರ್ ವೈಭವ್ ಮಾಡಿರುವ ಹೊಸ…

Read More »
Freedom TV

ಇಂಕಾ ಅವಾರ್ಡ್ಸ್‌ನಲ್ಲಿ ‘ಕಾಂತಾರ’ ಭರ್ಜರಿ ಬೇಟೆ!

ಇಂಕಾ ಅವಾರ್ಡ್ಸ್‌ನಲ್ಲಿ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ರಶಸ್ತಿಗಳ ಭರ್ಜರಿ ಬೇಟೆ ಆಡಿದ್ದು, ಆ ಮೂಲಕ ಸ್ಯಾಂಡಲ್‌ವುಡ್ ಖ್ಯಾತಿಯನ್ನು ಮತ್ತೊಮ್ಮೆ…

Read More »
bengaluru

ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ, ಪ್ರಯೋಗ ಯಶಸ್ವಿ!

ಬೆಂಗಳೂರು: ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಅತ್ಯಾಧುನಿಕ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (ಬಯೋಮೆಟ್ರಿಕ್)…

Read More »
ರಾಜಕೀಯ

ದೇವನಹಳ್ಳಿಯಲ್ಲಿ ‘ಖಾಕಿ’ ವೇದಿಕೆ ಮೇಲೆ ರಾಜಕೀಯ ಜಿದ್ದಾಜಿದ್ದಿ!

ಬೆಂಗಳೂರು: ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ನೂತನ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭವು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಂಸದ ಡಾ. ಕೆ. ಸುಧಾಕರ್ ಅವರ ನಡುವಿನ…

Read More »
Freedom TV

ಆಟವಾಡುವಾಗ 3ನೇ ಮಹಡಿಯಿಂದ ಕೆಳಗೆ ಬಿದ್ದ ಮಗು..!

ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಒಂದೂವರೆ ವರ್ಷದ ಮಗು ಆಟವಾಡುತ್ತಾ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದ ಆಘಾತಕಾರಿ ಘಟನೆ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನವೀನ್ ಮತ್ತು ಜಯಶ್ರೀ…

Read More »
bengaluru

ಅನಿಲ ಕೊರತೆಯಿಂದ ಕಂಗೆಟ್ಟ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಿದ ನಟ ವಿನೋದ್ ರಾಜ್

ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಅನಿಲದ ಕೊರತೆಯುಂಟಾಗಿ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದ ಆಟೋ ಚಾಲಕರ ಸಂಕಷ್ಟಕ್ಕೆ ಹಿರಿಯ ನಟ ವಿನೋದ್ ರಾಜ್ ಅವರು ಸಾಂತ್ವನ ಹೇಳುವ ಮೂಲಕ…

Read More »
ರಾಜ್ಯ

ಶಾಲೆಗಳಲ್ಲಿ ವಂದೇ ಮಾತರಂನ 6 ಚರಣಗಳ ಗಾಯನ ಕಡ್ಡಾಯ

ಬೆಂಗಳೂರು: ಕರ್ನಾಟಕದ ಶಾಲೆಗಳಲ್ಲಿ ‘ವಂದೇ ಮಾತರಂ’ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎನ್ನುವ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು…

Read More »
Chikkamagaluru

ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥೆ..!

ಚಿಕ್ಕಮಗಳೂರು: ಬಣಕಲ್ ಗ್ರಾಮದಲ್ಲಿ ನಡೆದ ಅತ್ಯಂತ ಹೃದಯವಿದ್ರಾವಕ ಘಟನೆಯಲ್ಲಿ, ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ತನ್ನ ಪತಿಯ ಮೃತದೇಹದೊಂದಿಗೆ ಸುಮಾರು ಹತ್ತು ದಿನಗಳ ಕಾಲ ಕಳೆದಿದ್ದಾರೆ. 77 ವರ್ಷದ…

Read More »
BAGALAKOTE

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿ ಮತದಾನ ಮಾಡಿದ ವೀರಣ್ಣ ಚರಂತಿಮಠ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಕಾಂಗ್ರೆಸ್ ವಿರುದ್ಧ ಹಣ ಹಂಚಿಕೆಯ ಗಂಭೀರ ಆರೋಪ…

Read More »
ಕ್ರೈಂ ಸ್ಟೋರಿ

ಶಿಕ್ಷಕಿ ಜ್ಯೋತಿ ಕೊಲೆ ಪ್ರಕರಣ: 14 ಲಕ್ಷ ರೂ. ಸಾಲಕ್ಕಾಗಿ ಹತ್ಯೆಗೈದ ಆರೋಪಿ ಅಮರ್ ಬಂಧನ

ಕಲಬುರಗಿಯಲ್ಲಿ ನಡೆದ ಶಾಲಾ ಶಿಕ್ಷಕಿ ಜ್ಯೋತಿ ಅವರ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಪ್ರಮುಖ ಆರೋಪಿ ಅಮರ್ ಎಂಬಾತನನ್ನು ಬಂಧಿಸಿದ್ದಾರೆ. ಕಳೆದ…

Read More »
Mandya

ಅನ್ನದಾನಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯ ವಿರುದ್ಧವೇ ತಿರುಗಿಬಿದ್ದ ಪತ್ನಿ; ಮಂಡ್ಯ ಎಸ್ಪಿ ಕಚೇರಿಯಲ್ಲಿ ಹೈಡ್ರಾಮಾ!

ಮಂಡ್ಯದ ಮಾಜಿ ಶಾಸಕ ಅನ್ನದಾನಿ ಅವರ ವಿರುದ್ಧ ಕೇಳಿಬಂದಿರುವ ಅಕ್ರಮ ಸಂಬಂಧದ ಆರೋಪವು ಇದೀಗ ದಂಪತಿಗಳ ನಡುವಿನ ಹೈಡ್ರಾಮಾವಾಗಿ ಮಾರ್ಪಟ್ಟಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ…

Read More »
ದೇಶ/ವಿದೇಶ

ಇಸ್ರೇಲ್-ಲೆಬನಾನ್ ಸಂಘರ್ಷ ತೀವ್ರ: ಕದನ ವಿರಾಮದ ನಡುವೆಯೂ ಬೈರೂತ್ ಮೇಲೆ ಭೀಕರ ಕ್ಷಿಪಣಿ ದಾಳಿ, 254 ಮಂದಿ ಸಾವು

ಲೆಬನಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ನಡೆಸಿದ ಭೀಕರ…

Read More »
BAGALAKOTE

ದಾವಣಗೆರೆ, ಬಾಗಲಕೋಟೆ ಬೈಎಲೆಕ್ಷನ್‌ ಮತದಾನ ಚುರುಕು

ದಾವಣಗೆರೆ: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಅತ್ಯಂತ ಕುತೂಹಲಕಾರಿಯಾಗಿ ಸಾಗುತ್ತಿದ್ದು, ಇಂದು ಮುಂಜಾನೆಯಿಂದಲೇ ಮತದಾರರ ಉತ್ಸಾಹ ಕಂಡುಬರುತ್ತಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ…

Read More »
ಕ್ರಿಕೆಟ್

ಅಭಿಮಾನಿಗೆ ₹40 ಸಾವಿರದ ಹೊಸ ಫೋನ್ ಗಿಫ್ಟ್ ನೀಡಿ ಮಾನವೀಯತೆ ಮೆರೆದ ಕ್ರಿಕೆಟಿಗ

ಟೀಮ್ ಇಂಡಿಯಾದ ಪ್ರತಿಭಾವಂತ ಆಟಗಾರ ಹಾಗೂ ಮೈದಾನದಲ್ಲಿನ ತನ್ನ ಸೌಮ್ಯ ಸ್ವಭಾವಕ್ಕೆ ಹೆಸರಾದ ಸಂಜು ಸ್ಯಾಮ್ಸನ್, ಇದೀಗ ತಮ್ಮ ಉದಾರತೆಯ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.…

Read More »
ರಾಜ್ಯ

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವೆಬ್‌ಸೈಟ್ ಮಾತ್ರವಲ್ಲದೆ ‘ಡಿಜಿಲಾಕರ್’ನಲ್ಲೂ ಸಿಗಲಿದೆ ಅಂಕಪಟ್ಟಿ

ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ನಾಳೆ ತೆರೆ ಬೀಳಲಿದ್ದು, 2025-26ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಅಧಿಕೃತವಾಗಿ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು…

Read More »
bengaluru

2028ರಲ್ಲಿ ಕಾಂಗ್ರೆಸ್‌ ಪತನ ಅನಿವಾರ್ಯ; ಸಿ.ಟಿ. ರವಿ ಭವಿಷ್ಯ

ಬೆಂಗಳೂರು:  2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಅವರು ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ…

Read More »
ಜ್ಯೋತಿಷ್ಯ

ಅಕ್ಷಯ ತೃತೀಯದಂದು ‘ಗಜಕೇಸರಿ ರಾಜಯೋಗ’: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟದ ಸುವರ್ಣ ಕಾಲ..!

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾದ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಈ ವರ್ಷ ಏಪ್ರಿಲ್ 19 ರಂದು ‘ಅಕ್ಷಯ ತೃತೀಯ’ವಾಗಿ ಆಚರಿಸಲಾಗುತ್ತಿದೆ. ಈ…

Read More »
ಕ್ರೈಂ ಸ್ಟೋರಿ

ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ: ಅಮರಾವತಿ ಎಕ್ಸ್‌ಪ್ರೆಸ್‌ನಲ್ಲಿ ₹20 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಬಳ್ಳಾರಿ: ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ವಾಸ್ಕೋ ಡ ಗಾಮಾ – ಶಾಲಿಮರ್ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ…

Read More »
kerala

ಅಸ್ಸಾಂ, ಕೇರಳ, ಪುದುಚೇರಿ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ, ಏಪ್ರಿಲ್ 9ಕ್ಕೆ ಮತದಾನ

ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 2026ರ ವಿಧಾನಸಭಾ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆಬಿದ್ದಿದ್ದು, ಏಪ್ರಿಲ್ 9ರ ಗುರುವಾರ ಈ ಎಲ್ಲಾ ಕ್ಷೇತ್ರಗಳಿಗೆ…

Read More »
MYSORE

ಅಧಿಕಾರಿಗಳ ದರ್ಬಾರ್‌ಗೆ ಸಂಸದ ಯದುವೀರ್ ಆಕ್ರೋಶ

ಮೈಸೂರು:  ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಜಿಲ್ಲೆಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ…

Read More »
ಸಿನಿಮಾ

ಕಿಂಗ್ ಕೊಹ್ಲಿ ಪವರ್; ‘ಧುರಂಧರ್’ ಟಿಕೆಟ್‌ಗೆ ಭಾರಿ ಡಿಮ್ಯಾಂಡ್!

ಬಾಲಿವುಡ್‌ನ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಈಗ ವಿರಾಟ್ ಕೊಹ್ಲಿ ಅವರ ಕಾರಣದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಸಾಧಾರಣವಾಗಿದ್ದ ಟಿಕೆಟ್ ಬುಕಿಂಗ್, ವಿರಾಟ್ ಕೊಹ್ಲಿ ಚಿತ್ರದ…

Read More »
ಸುದ್ದಿ

ವದಂತಿಗಳಿಗೆ ನಗುನಗುತ್ತಲೇ ಬೆಂಕಿ ಹಚ್ಚಿದ ತ್ರಿಶಾ ಕೃಷ್ಣನ್!

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಚಿತ್ರರಂಗಕ್ಕೆ ಗುಡ್‌ಬೈ ಹೇಳಲಿದ್ದಾರೆ ಮತ್ತು ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ…

Read More »
ದೇಶ/ವಿದೇಶ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ. 20ರಷ್ಟು ಕುಸಿತ: ಭಾರತದಲ್ಲಿ ತಕ್ಷಣಕ್ಕೆ ಇಳಿಕೆಯಿಲ್ಲ?

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಘೋಷಣೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದ್ದು, ಕಚ್ಚಾ ತೈಲ ಬೆಲೆಯು ಶೇಕಡಾ 20ರಷ್ಟು ಕುಸಿತ ದಾಖಲಿಸಿದೆ.…

Read More »
ರಾಜ್ಯ

ಕದನ ವಿರಾಮದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಏರಿಕೆ..!

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಸತತ ಮೂರು ವಾರಗಳ ಇಳಿಕೆಯ ನಂತರ ಚಿನ್ನ ಮತ್ತು…

Read More »
ಸುದ್ದಿ

ಸಾತಾಂಕುಲಂ ಹಂತಕರಿಗೆ ಮರಣದಂಡನೆ;ತೀರ್ಪಿನ ಬಗ್ಗೆ ಕಮಲ್ ಹಾಸನ್ ಖಡಕ್ ಮಾತು!

ತಮಿಳುನಾಡಿನ ಸಾತಾಂಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಭೀಕರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ನಟ ಮತ್ತು…

Read More »
ಸಿನಿಮಾ

ಡಾಲಿ ಧನಂಜಯ್ ಇನ್‌ಸ್ಟಾ ಪೋಸ್ಟ್ ಈಗ ಫುಲ್ ವೈರಲ್!

ನಟ ದಲ್ಲಿ ಧನಂಜಯ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರೋ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಇಡೀ ಜಗತ್ತು ಯುದ್ಧದ ಭೀತಿಯಲ್ಲಿದ್ದು, ಎಲ್ಲಿ ನೋಡಿದರೂ ಮದ್ದು-ಗುಂಡುಗಳ…

Read More »
bengaluru

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹5 ಕೋಟಿ ಮೌಲ್ಯದ ಚಿನ್ನ ಜಪ್ತಿ: ಅಂತರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ ಡಿಆರ್‌ಐ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 5 ಕೋಟಿ ರೂಪಾಯಿ ಮೌಲ್ಯದ 3.3…

Read More »
ದೇಶ/ವಿದೇಶ

ಇದು ಯುದ್ಧದ ಅಂತ್ಯವಲ್ಲ, ಕದನ ವಿರಾಮವಷ್ಟೇ’

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ತಮ್ಮ ಮಿಲಿಟರಿ ಘಟಕಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕದನ ವಿರಾಮವು ಕೇವಲ…

Read More »
ದೇಶ/ವಿದೇಶ

ಇರಾನ್ ಮೇಲೆ 2 ವಾರ ದಾಳಿ ನಡೆಸದಿರಲು ಅಮೆರಿಕ ಒಪ್ಪಿಗೆ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್ ಮೇಲೆ ವಿಧಿಸಿದ್ದ ಡೆಡ್‌ಲೈನ್ ಅಂತ್ಯಗೊಳ್ಳಲು ಕೇವಲ ಎರಡು ಗಂಟೆಗಳ ಕಾಲ ಬಾಕಿ ಇರುವಾಗ ನಾಟಕೀಯ ಬೆಳವಣಿಗೆ ನಡೆದಿದೆ. ಇರಾನ್ ಮೇಲೆ…

Read More »
Sports

ಐಸಿಸಿ ಮಾರ್ಚ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ: ರೇಸ್‌ನಲ್ಲಿ ಭಾರತದ ತಾರೆಗಳಾದ ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬೂಮ್ರಾ!

ದುಬೈ ಮೂಲದ ಐಸಿಸಿ ವರದಿಯ ಪ್ರಕಾರ, ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತದ ಇಬ್ಬರು ತಾರೆಗಳಾದ ಸಂಜು ಸ್ಯಾಮ್ಸನ್ ಮತ್ತು ಜಸ್ಪ್ರೀತ್ ಬೂಮ್ರಾ…

Read More »
Sports

ಕ್ಯಾಂಡಿಡೇಟ್ಸ್ ಚೆಸ್: ಅರ್ಧ ಹಂತ ಮುಕ್ತಾಯ; ಪ್ರಜ್ಞಾನಂದಗೆ 3ನೇ ಸ್ಥಾನ

ಸೈಪ್ರಸ್‌ನ ಪಫ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಅರ್ಧ ಭಾಗ ಮುಕ್ತಾಯವಾಗಿದ್ದು, ಭಾರತದ ಯುವ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.…

Read More »
ಕ್ರಿಕೆಟ್

ರನೌಟ್ ತೀರ್ಪು ನೀಡಿದ್ದಕ್ಕೆ ಯುವ ಅಂಪೈರ್ ಚಾಕು ಇರಿದು ಕೊಲೆ..!

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕ್ರೀಡಾ ಲೋಕವನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ಸಂಭವಿಸಿದ್ದು, ರನೌಟ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಅಂಪೈರ್ ಒಬ್ಬರು ಬಲಿಯಾಗಿದ್ದಾರೆ. ಸ್ಥಳೀಯ ಮೈದಾನವೊಂದರಲ್ಲಿ ಮೂರು ತಂಡಗಳ ನಡುವೆ…

Read More »
Sports

ಮಹಿಳಾ ಟೆನಿಸ್ ಇಂದಿನಿಂದ ಆರಂಭ: ಪ್ರಶಸ್ತಿಗಾಗಿ ಭಾರತ ಸೇರಿ 6 ತಂಡಗಳ ನಡುವೆ ಪೈಪೋಟಿ

ನವದೆಹಲಿ: ಪ್ರತಿಷ್ಠಿತ ಬಿಲ್ಲಿ ಜೀನ್ ಕಿಂಗ್ ಕಪ್ (BJKC) ಏಷ್ಯಾ-ಓಷ್ಯಾನಿಯಾ ಗ್ರೂಪ್-1ರ ಟೆನಿಸ್ ಪಂದ್ಯಾವಳಿಗಳು ಇಂದಿನಿಂದ ಆರಂಭಗೊಳ್ಳುತ್ತಿವೆ. ಈ ಮಹತ್ವದ ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಒಟ್ಟು…

Read More »
ರಾಜ್ಯ

ಕೆಎಸ್‌ಆರ್‌ಟಿಸಿ ಸಿಬ್ಬಂದಿ ವೇತನ ಶೇ. 5 ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆ; ಏಪ್ರಿಲ್ 17ರ ಸಭೆಯ ಮೇಲೆ ಎಲ್ಲರ ಕಣ್ಣು!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಅಧಿಕಾರಿಗಳು ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಸ್ತಾವನೆಯೊಂದನ್ನು ಮಂಡಿಸಿದ್ದು, ಬಿಎಂಟಿಸಿ ಸಿಬ್ಬಂದಿಗೆ ಶೇ. 3 ಮತ್ತು…

Read More »
ಕ್ರಿಕೆಟ್

ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಅಬ್ಬರಕ್ಕೆ ದಿನೇಶ್ ಕಾರ್ತಿಕ್ ಫಿದಾ

ಆರ್‌ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಅವರು ಕನ್ನಡಿಗ ಬ್ಯಾಟರ್ ದೇವದತ್ ಪಡಿಕ್ಕಲ್ ಅವರ ಅಮೋಘ ಬ್ಯಾಟಿಂಗ್ ಫಾರ್ಮ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಇದೇ ಲಯವನ್ನು…

Read More »
Tamil nadu

ಜಯರಾಜ್-ಬೆನ್ನಿಕ್ಸ್ ಲಾಕಪ್ ಸಾವು ಪ್ರಕರಣದ 9 ಪೊಲೀಸರಿಗೆ ಗಲ್ಲು ಶಿಕ್ಷೆ

ತಮಿಳುನಾಡಿನ ತೂತುಕುಡಿಯ ಸಾತಂಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಲಾಕಪ್ ಸಾವು ಭಾರತೀಯ ಪೊಲೀಸ್ ಇತಿಹಾಸದಲ್ಲೇ ಅತ್ಯಂತ ಕಪ್ಪು ಚುಕ್ಕೆಯಾಗಿ ಉಳಿಯುವಂತಹ ಘಟನೆ. 2020ರ ಜೂನ್‌ನಲ್ಲಿ…

Read More »
New delhi

ಏಪ್ರಿಲ್ 10 ರಿಂದ ಹೊಸ ನಿಯಮ ಜಾರಿ; ಐಡಿ ಕಾರ್ಡ್ ಪ್ರಭಾವಕ್ಕೂ ಬ್ರೇಕ್..!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ದಿಟ್ಟ ನಿರ್ಧಾರವು ಭಾರತೀಯ ರಸ್ತೆ ಸಾರಿಗೆಯ ಇತಿಹಾಸದಲ್ಲಿ ಪಾರದರ್ಶಕತೆ ಮತ್ತು ತಂತ್ರಜ್ಞಾನದ ಬಳಕೆಗೆ ಹೊಸ ಆಯಾಮವನ್ನು ನೀಡಲಿದೆ. ಏಪ್ರಿಲ್ 10, 2026…

Read More »
DAVANAGERE

ಶ್ರೀಗಳ ಹೆಸರಲ್ಲಿ ನಕಲಿ ಸಂದೇಶ ವೈರಲ್; ಭಕ್ತರ ದಾರಿ ತಪ್ಪಿಸುವ ರಾಜಕೀಯ ಷಡ್ಯಂತ್ರಕ್ಕೆ ಮಠದ ಸ್ಪಷ್ಟನೆ

ದಾವಣಗೆರೆ : ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹೊಸ್ತಿಲಿನಲ್ಲಿ ಸಿರಿಗೆರೆ ತರಳಬಾಳು ಜಗದ್ಗುರುಗಳ ಹೆಸರಿನಲ್ಲಿ ಹರಡುತ್ತಿರುವ ನಕಲಿ ಸಂದೇಶವು ಗಂಭೀರ ಸ್ವರೂಪದ ರಾಜಕೀಯ ತಂತ್ರಗಾರಿಕೆಯಾಗಿದೆ. ಏಪ್ರಿಲ್ 9ರಂದು…

Read More »
ದೇಶ/ವಿದೇಶ

ಹಾರ್ಮುಜ್ ಜಲಸಂಧಿಯ ಮೇಲೆ ಯುದ್ಧದ ಕಾರ್ಮೋಡ ಮತ್ತು ಜಾಗತಿಕ ಆರ್ಥಿಕತೆಯ ಆತಂಕ

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿರುವ ಅತ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ನೀಡಿರುವ ಈ ಎಚ್ಚರಿಕೆಯು ಕೇವಲ ರಾಜತಾಂತ್ರಿಕ ಸಂಘರ್ಷವಲ್ಲದೆ, ನೇರ…

Read More »
udupi

ಗ್ಯಾಸ್ ಸಿಲಿಂಡರ್ ಓಟಿಪಿಯೇ ಜೀವದಾನಿ: ಬಾವಿಗೆ ಬಿದ್ದಿದ್ದ ವೃದ್ಧನ ರಕ್ಷಣೆಗೆ ನೆರವಾದ ಆಧುನಿಕ ತಂತ್ರಜ್ಞಾನ.

ಉಡುಪಿ: ಕೊಡವೂರು ವಾರ್ಡ್‌ನ ಕಂಬ್ಳಕಟ್ಟದಲ್ಲಿ ನಡೆದ ಈ ಘಟನೆಯು ‘ವಿಧಿಯಾಟ’ ಮತ್ತು ‘ಆಧುನಿಕ ತಂತ್ರಜ್ಞಾನ’ದ ಅಪರೂಪದ ಸಂಗಮಕ್ಕೆ ಸಾಕ್ಷಿಯಾಗಿದೆ. ಒಬ್ಬಂಟಿಯಾಗಿ ವಾಸವಿದ್ದ 62 ವರ್ಷದ ಶ್ರೀನಿವಾಸ್ ಆಚಾರ್ಯ…

Read More »
bengaluru

ಬೇಸಿಗೆ ರಜೆ ಹಿನ್ನೆಲೆ: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ..!

ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಲು ನೈಋತ್ಯ ರೈಲ್ವೆಯು ವಿವಿಧ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರನ್ವಯ, ಹುಬ್ಬಳ್ಳಿಯಿಂದ…

Read More »
Freedom TV

ಡಿಜಿಟಲ್ ಯುಗದಲ್ಲಿ ಕಮರುತ್ತಿದೆ ಕುಂಬಾರಿಕೆ

ಚಿತ್ರದುರ್ಗ: ಡಿಜಿಟಲ್ ಯುಗದಲ್ಲಿ ಜೇಡಿ ಮಣ್ಣನ್ನು ಹದ ಮಾಡಿದ ಮಡಿಕೆ, ಕುಡಿಕೆ, ಒಲೆ ಸೇರಿದಂತೆ ವಿವಿಧ ಸಾಮಗ್ರಿ ವಸ್ತುಗಳನ್ನು ಜನರು ಖರೀದಿ ಮಾಡುತ್ತಿಲ್ಲ. ಹೀಗಾಗಿ ಕುಂಬಾ ರಿಕೆ ಉದ್ಯಮದಲ್ಲಿ…

Read More »
ಜ್ಯೋತಿಷ್ಯ

ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ?

 ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಚೌತಿ ತಿಥಿಯಾಗಿದೆ. ಏಪ್ರಿಲ್ 2026ರ ಮೊದಲ ವಾರದ ರಾಶಿ ಭವಿಷ್ಯದೊಂದಿಗೆ ನಿಮ್ಮ…

Read More »
ದೇಶ/ವಿದೇಶ

ಇಸ್ರೇಲ್‌ನ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಫೋಟ

ಟೆಹ್ರಾನ್‌: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಭೀಕರ ಪ್ರತೀಕಾರ ತೀರಿಸಿಕೊಂಡಿದ್ದು, ಇಸ್ರೇಲ್‌ನ 15ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳ ಮೇಲೆ ಕ್ಷಿಪಣಿ ಮತ್ತು…

Read More »
BELAGAVI

ವಿಧಿಯಾಟಕ್ಕೆ ಛಿದ್ರವಾಯ್ತು ಸುಂದರ ಸಂಸಾರ..!

ಬೆಳಗಾವಿ: ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ವಿಧಿಯಾಟಕ್ಕೆ ಒಂದು ಸುಂದರ ಕುಟುಂಬವೇ ಛಿದ್ರವಾಗಿರುವ ಅತ್ಯಂತ ಕರುಣಾಜನಕ ಘಟನೆ ನಡೆದಿದೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಆಸ್ಪತ್ರೆಗೆ…

Read More »
ಕ್ರೈಂ ಸ್ಟೋರಿ

ಹುಬ್ಬಳ್ಳಿಯಲ್ಲಿ ‘ಲವ್ ಜಿಹಾದ್’ ಕೇಸ್​ ಸದ್ದು..!

ಹುಬ್ಬಳ್ಳಿಯ ಲವ್ ಜಿಹಾದ್ ಪ್ರಕರಣವು ದಿನದಿಂದ ದಿನಕ್ಕೆ ಸ್ಫೋಟಕ ತಿರುವುಗಳನ್ನು ಪಡೆಯುತ್ತಿದ್ದು, ಸಂತ್ರಸ್ತ ಯುವತಿಯು ಇದೀಗ ಸ್ಥಳೀಯ ಕಾಂಗ್ರೆಸ್ ಮುಖಂಡನ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಾಮಾಜಿಕ…

Read More »
E-paper

06-04-2026

Loading… Taking too long? Reload document | Open in new tab

Read More »
ಕ್ರಿಕೆಟ್

18 ವರ್ಷಗಳ ಇತಿಹಾಸ ಬದಲಿಸಿದ RCB

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐತಿಹಾಸಿಕ ಜಯ ದಾಖಲಿಸುವ ಮೂಲಕ…

Read More »
ದೇಶ/ವಿದೇಶ

ಹೊರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್‌ಪಿಜಿ ಟ್ಯಾಂಕರ್: ಗುಜರಾತ್ ಮೇಲೆ ಇರಾನ್‌ಗೆ ವಿಶೇಷ ಪ್ರೀತಿ!

ನವದೆಹಲಿ:  ಮಧ್ಯಪ್ರಾಚ್ಯ ಯುದ್ಧದ ಮಧ್ಯೆ ಭಾರತದ ಏಳನೇ ಎಲ್‌ಪಿಜಿ ಟ್ಯಾಂಕರ್ ಗ್ರೀನ್ ಸಾನ್ವಿ ಹೊರ್ಮುಜ್ ಜಲಸಂಧಿಯನ್ನು ದಾಟಿದಾಗ, ಇರಾನ್ ಭಾರತಕ್ಕೆ ವಿಶೇಷ ಸಂದೇಶವನ್ನು ರವಾನಿಸಿದೆ. ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ,…

Read More »
ರಾಜ್ಯ

ರಾಜ್ಯಪಾಲರ ಪತ್ರಕ್ಕೆ ನಾರಾಯಣಗೌಡ ಕೆಂಡಾಮಂಡಲ

ಬೆಂಗಳೂರು: ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ಇತರ ತೃತೀಯ ಭಾಷೆ ವಿಷಯಗಳಿಗೆ ಗ್ರೇಡಿಂಗ್ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲರ ಥಾವರ್‌ ಚಂದ್‌ ಗೆಹ್ಲೋಟ್‌…

Read More »
ದೇಶ/ವಿದೇಶ

ಬಾಯಲ್ಲಿಟ್ಟುಕೊಂಡ ಮೀನು ಗಂಟಲಿಗೆ ನುಗ್ಗಿ ಯುವಕ ಸಾವು..!

ಭುವನೇಶ್ವರ: ಮಯೂರ್‌ಭಂಜ್ ಜಿಲ್ಲೆಯ ದಿಘಿ ಗ್ರಾಮದ ಅಬಿನಾಶ್ ಬಿಜುಲಿ ಎಂಬುವವರು ಮೀನು ಹಿಡಿಯುತ್ತಿದ್ದಾಗ, ಹಿಡಿದ ‘ಕಾವ್’ ಮೀನು ಕೈಯಿಂದ ಜಾರಿ ಬೀಳಬಾರದೆಂಬ ಕಾರಣಕ್ಕೆ ಅದನ್ನು ಬಾಯಿಯಲ್ಲಿ ಇಟ್ಟುಕೊಂಡಿದ್ದರು.…

Read More »
ದೇಶ/ವಿದೇಶ

ಎಫ್-15 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಪತನ, ಪೈಲಟ್‌ಗಾಗಿ ತೀವ್ರ ಶೋಧ..!

ಇರಾನ್‌: ಸುಮಾರು 289 ಕೋಟಿ ರೂ. ಮೌಲ್ಯದ ಯುಎಸ್ ಎಫ್ -15 ಇ ಸ್ಟ್ರೈಕ್ ಈಗಲ್ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನು ಹೊಂದಿರುತ್ತದೆ. ಎ-10 ವಾರ್ಥಾಗ್…

Read More »
Chikkaballapura

ಲಾರಿ ಓವರ್‌ಟೇಕ್ ಮಾಡುವ ಭರದಲ್ಲಿ ಒಂಬತ್ತು ವರ್ಷದ ಬಾಲಕಿ ಬಲಿ..!

ಚಿಕ್ಕಬಳ್ಳಾಪುರ: ಕೊತ್ತನೂರು ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಮೂಲದ ರಾಜೇಂದ್ರ ಮತ್ತು ಭಾಗ್ಯಮ್ಮ…

Read More »
ರಾಜಕೀಯ

ಕಾಂಗ್ರೆಸ್ ಸರ್ಕಾರಕ್ಕೆ ಹಗರಣಗಳೇ ಭೂಷಣ: ವಿಜಯಪುರದಲ್ಲಿ ಸಿ.ಟಿ. ರವಿ ತೀವ್ರ ವಾಗ್ದಾಳಿ..!

ವಿಜಯಪುರದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರವು ಕೇವಲ ನಕಾರಾತ್ಮಕ ಕಾರಣಗಳಿಗಾಗಿ…

Read More »
Health

ಗೋಡಂಬಿ ಸೇವನೆ ಆರೋಗ್ಯಕ್ಕೆ ವರದಾನವೋ ಅಥವಾ ಶಾಪವೋ?

ಗೋಡಂಬಿ ಅಥವಾ ಗೇರುಬೀಜದ ಕುರಿತಾದ ಈ ಲೇಖನವು ಬಹಳ ಉಪಯುಕ್ತವಾದ ಮಾಹಿತಿಯನ್ನು ಒಳಗೊಂಡಿದೆ. ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ…

Read More »
E-paper

04-4-2026

Loading… Taking too long? Reload document | Open in new tab

Read More »
ರಾಜ್ಯ

ಎಲ್‌ಪಿಜಿ ಸಿಲಿಂಡರ್ ಅಭಾವ ಕೇವಲ ವದಂತಿ..!

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಮತ್ತು ವದಂತಿಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಈಗ ಮುಂದಾಗಿದೆ. ಪೆಟ್ರೋಲಿಯಂ ಮತ್ತು…

Read More »
ಸಿನಿಮಾ

“NH 66” ನಲ್ಲಿ ಪ್ರಮೋದ್ ಶೆಟ್ಟಿ ಪ್ರಯಾಣ‌..

ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಹಾಗೂ…

Read More »
ದೇಶ/ವಿದೇಶ

ಬುರ್ಖಾಧಾರಿ ಮಹಿಳೆಯ ಕೈಚಳಕ: ₹3.80 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ..!

ಅಯೋಧ್ಯೆಯ ಜನನಿಬಿಡ ಪ್ರದೇಶದ ಆಭರಣದ ಅಂಗಡಿಯೊಂದರಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಗ್ರಾಹಕಿಯ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಘಟನೆ ವರದಿಯಾಗಿದೆ. ಆಭರಣ…

Read More »
ದೇಶ/ವಿದೇಶ

ಸೇತುವೆಗಳ ಮೇಲೆ ಇರಾನ್ ಕಣ್ಣು: ದಾಳಿಗೆ ಪ್ರತೀಕಾರವಾಗಿ 8 ಪ್ರಮುಖ ಸೇತುವೆಗಳ ‘ಹಿಟ್ ಲಿಸ್ಟ್’ ಬಿಡುಗಡೆ!

ಅಮೆರಿಕ ವಾಯುಪಡೆಯು ಇರಾನ್‌ನ ಅತ್ಯಂತ ಎತ್ತರದ ಮತ್ತು ಆಯಕಟ್ಟಿನ ಬಿ1 ಹೆದ್ದಾರಿ ಸೇತುವೆಯ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಈಗ ಮಧ್ಯಪ್ರಾಚ್ಯದ ಐದು ದೇಶಗಳ…

Read More »
bengaluru

ಎಲ್‌ಪಿಜಿ ಸಿಗದೆ ಆಟೋ ಚಾಲಕರು ಕಂಗಾಲು: ಬಂಕ್‌ಗಳ ಮುಂದೆ ಕಿ.ಮೀ ಉದ್ದದ ಕ್ಯೂ.

ಬೆಂಗಳೂರು: ಆಟೋ ಎಲ್‌ಪಿಜಿ ಗ್ಯಾಸ್ ಅಭಾವವು ತೀವ್ರ ಬಿಕ್ಕಟ್ಟಾಗಿ ಮಾರ್ಪಟ್ಟಿದ್ದು, ನಗರದ ಸಾವಿರಾರು ಆಟೋ ಚಾಲಕರು ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ಯಾಸ್…

Read More »
BAGALAKOTE

ಬಿಜೆಪಿಯ ಸೋಲಿನ ಭಯಕ್ಕೆ ಯತ್ನಾಳ್ ಸಾಕ್ಷಿ ಎಂದ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ನಡೆಸಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.…

Read More »
ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹458ಕ್ಕೆ ಏರಿಕೆ!

ಮಧ್ಯಪ್ರಾಚ್ಯ: ಲ್ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಇಂಧನ ದರಗಳು ಗಗನಕ್ಕೇರಿವೆ. ಇರಾನ್‌ನ ಸರ್ವೋಚ್ಛ ನಾಯಕ ಆಯತೊಲ್ಲಾ ಖಮೇನಿ ಅವರ ಹತ್ಯೆಯ…

Read More »
E-paper

03-4-2026

Loading… Taking too long? Reload document | Open in new tab

Read More »
chitradurga

ಪ್ರೇಮ ವಿವಾಹ ಸಂಘರ್ಷ: ರಾಜಿ ಸಂಧಾನದ ವೇಳೆ ಮಚ್ಚಿನೇಟು..!

ಚಿತ್ರದುರ್ಗ: ಭರಮಸಾಗರ ಗ್ರಾಮದಲ್ಲಿ ಪ್ರೇಮ ವಿವಾಹದ ವಿಚಾರವಾಗಿ ನಡೆದ ರಾಜಿ ಸಂಧಾನ ಸಭೆಯು ವಿಕೋಪಕ್ಕೆ ತಿರುಗಿದ್ದು, ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಬೇವಿನಹಳ್ಳಿಯ…

Read More »
bengaluru

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ: ಆಭರಣ ಪ್ರಿಯರಿಗೆ ಶಾಕ್ ..!

ಬೆಂಗಳೂರು: ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ ಹಳದಿ ಲೋಹದ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದ್ದು, ಆಭರಣ ಪ್ರಿಯರಿಗೆ ತುಸು ಆತಂಕ ಮೂಡಿಸಿದೆ. ನಿನ್ನೆ ಗುರುವಾರ ಸುಮಾರು…

Read More »
ರಾಜ್ಯ

ಪ್ರೇಮಿಗಳ ಆತ್ಮಹತ್ಯೆ: ಪೊಲೀಸ್ ಮತ್ತು ಪೋಷಕರ ಭೀತಿಯಿಂದ ಘೋರ ಅಂತ್ಯ

ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಪೋಷಕರ ವಿರೋಧ ಹಾಗೂ ಕಾನೂನು ಕ್ರಮದ ಭೀತಿಯಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಡೆದಿದೆ. ಮೃತರನ್ನು ಪಾಲಾರ್ ಗ್ರಾಮದ…

Read More »
ಮಳೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ

ಹಾಸನ ಮತ್ತು ತುಮಕೂರು ಜಿಲ್ಲೆಗಳ ಒಟ್ಟು 277 ಎಕರೆ (111.0277 ಹೆಕ್ಟೇರ್) ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಕೇಂದ್ರ ಪರಿಸರ ಸಚಿವಾಲಯವು 34 ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಿದೆ.…

Read More »
E-paper

31-03-2026

Loading… Taking too long? Reload document | Open in new tab

Read More »
E-paper

30-March 2026

Loading… Taking too long? Reload document | Open in new tab

Read More »
bengaluru

ಎಲ್ಲವೂ ನಕಲಿ.. ಲೂಟಿ ಮಾತ್ರ ಅಸಲಿ…!

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಈಗ ‘ಮಹಾ’ ಲೂಟಿ ಪರ್ವವೊಂದು ಬಯಲಾಗಿದ್ದು, ಇದು ಶಿಕ್ಷಣ ಕಾಶಿಯೋ ಅಥವಾ ಲೂಟಿಕೋರರ ಅಡ್ಡೆಯೋ ಎಂಬ ಅನುಮಾನ ಸಾರ್ವಜನಿಕರಲ್ಲಿ…

Read More »
ದೇಶ/ವಿದೇಶ

ಟ್ರಂಪ್ ಭಾಷಣದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆ ತಲ್ಲಣ..!

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧದ ಕುರಿತು ನಡೆಸಿದ ಪ್ರೈಮ್‌ಟೈಮ್ ಭಾಷಣವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಯುದ್ಧವು ಇನ್ನು 2-3…

Read More »
bengaluru

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದ್ರೌಪದಮ್ಮನ ಆರಾಧನೆ

ಬೆಂಗಳೂರಿನ ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಪುರಾತನ ಹಾಗೂ ಪ್ರಭಾವಶಾಲಿ ಉತ್ಸವವೆಂದು ಗುರುತಿಸಲ್ಪಟ್ಟಿರುವ ಬೆಂಗಳೂರು ಕರಗವು ಈ ವರ್ಷವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾವಪರವಶತೆಯಿಂದ ನೆರವೇರಿತು. ತಿಗಳ ಸಮುದಾಯದ…

Read More »
interesting facts

ಬೇಸಿಗೆಯ ವರದಾನ ಎಳನೀರು..!

ಬೇಸಿಗೆಯ ಸುಡುವ ಬಿಸಿಲಿಗೆ ತಂಪು ನೀಡುವ ಪ್ರಕೃತಿಯ ಅತ್ಯುತ್ತಮ ಪಾನೀಯವೆಂದರೆ ಅದು ಎಳನೀರು. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಎಲ್ಲೆಡೆ ಜನಪ್ರಿಯವಾಗಿರುವ ಎಳನೀರು ಕೇವಲ ಬಾಯಾರಿಕೆ ನೀಗಿಸುವುದಲ್ಲದೆ, ದೇಹಕ್ಕೆ…

Read More »
ರಾಜ್ಯ

ರೊಟ್ಟಿ ಕೇಂದ್ರಗಳಿಗೆ ತಟ್ಟಿದ ಗ್ಯಾಸ್ ಬಿಸಿ..!

ರಾಯಚೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಉಂಟಾಗಿರುವ ತೈಲ ಬಿಕ್ಕಟ್ಟು ಈಗ ರಾಯಚೂರಿನ ರೊಟ್ಟಿ ಕೇಂದ್ರಗಳಿಗೂ ಬಲವಾಗಿ ತಟ್ಟಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ…

Read More »
BAGALAKOTE

ಚರಂತಿಮಠ ಅಬ್ಬರದ ಮುಂದೆ ಮಂಕಾದರಾ ಮೇಟಿ..?

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಸೋಲಿನ ಭೀತಿ ಎದುರಾಗಿದ್ದು, ಬಿಜೆಪಿಯ ವೀರಣ್ಣ ಚರಂತಿಮಠ ಅವರ ಅಬ್ಬರದ ಮುಂದೆ ಹಸ್ತ ಪಡೆ ಮಂಕಾದಂತೆ…

Read More »
ರಾಜಕೀಯ

ಕಾಂಡೋಮ್ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ

ಜಾಗತಿಕ ಯುದ್ಧದ ಪರಿಸ್ಥಿತಿಯು ಈಗ ಭಾರತದ ಕಾಂಡೋಮ್ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಉತ್ಪಾದನಾ ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ. ಕಾಂಡೋಮ್ ತಯಾರಿಕೆಗೆ ಅತ್ಯಗತ್ಯವಾಗಿ ಬೇಕಾಗಿರುವ ಅಮೋನಿಯಾ…

Read More »
DAVANAGERE

ವೀರಭದ್ರೇಶ್ವರ ಸ್ವಾಮಿ ಕೊಂಡ ಹಾಯ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕುಟುಂಬ

ದಾವಣಗೆರೆ: ದಾವಣಗೆರೆ ನಗರದ ಹಳೇ ಪೇಟೆಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದೊಂದಿಗೆ…

Read More »
ರಾಜಕೀಯ

ಜಿಲ್ಲೆಯ ಎರಡು ಬಣಗಳ ಮಧ್ಯೆ ಈಗ ಬಾಯಿ.. ಬಾಯಿ..!

ದಾವಣಗೆರೆ ಉಪಚುನಾವಣೆಯ ಅಖಾಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಒಳಗಿನ ಬಣ ರಾಜಕೀಯವು ವಿಭಿನ್ನ ತಿರುವುಗಳನ್ನು ಪಡೆದುಕೊಂಡಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೂ ಮುನ್ನ ಜಿ.ಎಂ. ಸಿದ್ದೇಶ್ವರ್ ಮತ್ತು…

Read More »
chitradurga

ಬಗೆದಷ್ಟೂ ಬಯಲಾಗ್ತಿದೆ ಮರಳು ಅಕ್ರಮ..!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯು ಬಗೆದಷ್ಟೂ ಬಯಲಾಗುತ್ತಿದ್ದು, ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮರಳು ನುಗ್ಗಿಸುವ ಮೂಲಕ ಸರ್ಕಾರದ ಖಜಾನೆಗೆ ಕೋಟಿ ಕೋಟಿ ರೂಪಾಯಿ ಕನ್ನ…

Read More »
bengaluru

ನೋಟಿಸ್ ಅಥವಾ ಎಫ್‌ಐಆರ್ ವಾಟ್ಸಾಪ್‌ನಲ್ಲಿ ಕಳುಹಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಪೊಲೀಸ್ ನೋಟಿಸ್ ಅಥವಾ ಎಫ್‌ಐಆರ್ (FIR) ಪ್ರತಿಯನ್ನು ವಾಟ್ಸಾಪ್ ಅಥವಾ ಇನ್ಯಾವುದೇ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸುವ ಅಧಿಕಾರ ಪೊಲೀಸರಿಗೆ ಇಲ್ಲ ಮತ್ತು ಅದನ್ನು ಭೌತಿಕವಾಗಿಯೇ ನೀಡಬೇಕು…

Read More »
ರಾಜ್ಯ

ಬಟ್ಟೆ ವ್ಯಾಪಾರದ ನೆಪದಲ್ಲಿ ಡ್ರಗ್ ದಂಧೆ: ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ..!

ಬೆಂಗಳೂರು: ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರದ ನೆಪದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಸ್ಯಾಮುಯೆಲ್ ಇಕ್ಕೆನಾ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿ, ಆತನಿಂದ ಸುಮಾರು 2…

Read More »
BAGALAKOTE

ಬಾಗಲಕೋಟೆ ಉಪಚುನಾವಣೆ: ಯತ್ನಾಳ್ ಪ್ರಚಾರಕ್ಕೆ ಬಿ.ಎಸ್.ವೈ ಗ್ರೀನ್ ಸಿಗ್ನಲ್!

ಬೆಂಗಳೂರು: ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರ ನಡೆಸಲು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.…

Read More »
New delhi

ಸಿಂಧನೂರು ನೂತನ ರೈಲ್ವೆ ಮಾರ್ಗದ ಅನುಮೋದನೆಗೆ ಮನವಿ

ನವದೆಹಲಿ: ಬಳ್ಳಾರಿ-ಸಿರುಗುಪ್ಪ-ಸಿಂಧನೂರು ಹಾಗೂ ಲಿಂಗಸುಗೂರು ರೈಲ್ವೆ ಮಾರ್ಗದ ಆರಂಭಕ್ಕೆ ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಮಂಜೂರಾತಿ ನೀಡುವಂತೆ ರೈಲ್ವೆ ಕ್ರಿಯಾ ಸಮಿತಿಯ ನಿಯೋಗವು ಕೇಂದ್ರ ಹಣಕಾಸು ಸಚಿವೆ…

Read More »
ಜಿಲ್ಲೆ

ಬೈಕ್ ಸವಾರ ಸಜೀವ ದಹನ, ಹೊತ್ತಿಯುರಿದ ಕೆಎಸ್‌ಆರ್‌ಟಿಸಿ..!

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಪ್ರೀತಿಯ ವೈಫಲ್ಯದಿಂದ ಮನನೊಂದ ಯುವಕನೊಬ್ಬ KSRTC ಬಸ್ಸಿಗೆ ಬೈಕ್ ಡಿಕ್ಕಿ ಹೊಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

Read More »
bengaluru

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮ್ಯಾನೇಜರ್ ಕೊಲೆ..!

ಬೆಂಗಳೂರು: ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಕೆಲಸದಿಂದ ತೆಗೆದುಹಾಕಿದ ಸೇಡಿನ ಹಿನ್ನೆಲೆಯಲ್ಲಿ ಮ್ಯಾನೇಜರ್ ಒಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತಿಗಳರಪಾಳ್ಯದ…

Read More »
ರಾಜ್ಯ

ಘನತ್ಯಾಜ್ಯ ನಿರ್ವಹಣೆಗೆ ಹೊಸ ನಿಯಮ ಜಾರಿ- ನಿಯಮ ಉಲ್ಲಂಘಿಸಿದರೆ GBAಯಿಂದ ದಂಡಾಸ್ತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ (ಏಪ್ರಿಲ್ 1) ಹೊಸ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ಬರುತ್ತಿದ್ದು, ನಿಯಮ ಉಲ್ಲಂಘಿಸುವ ನಾಗರಿಕರ ವಿರುದ್ಧ ಬೃಹತ್ ಬೆಂಗಳೂರು ಪ್ರಾಧಿಕಾರ ದಂಡಾಸ್ತ್ರ…

Read More »
ಕ್ರಿಕೆಟ್

ಬಸ್, ಮೆಟ್ರೋ ಮಾತ್ರವಲ್ಲದೆ ಕ್ರೀಡಾಂಗಣಗಳಲ್ಲೂ ಮೊಬೈಲ್ ಕಳ್ಳತನ..!

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದ ವೇಳೆ ನಡೆದ ಸರಣಿ ಮೊಬೈಲ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು…

Read More »
bengaluru

ಜೈಲಿನಲ್ಲಿದ್ದ ಪತಿಗೆ ಗಾಂಜಾ, ಬೀಡಿ, ಸಿಮ್​ ಸಾಗಿಸಲು ಯತ್ನ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ಸಾಗುತ್ತಿದ್ದು, ಜೈಲಾಧಿಕಾರಿಗಳ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಕೈದಿಗಳಿಗೆ ನಿಷೇಧಿತ ವಸ್ತುಗಳನ್ನು ಪೂರೈಸುವ ಯತ್ನಗಳು ಮುಂದುವರಿದಿವೆ. ಇತ್ತೀಚಿನ…

Read More »
DHARWAD

ಮನೆಯಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್ ಸ್ಫೋಟಗೊಂಡು ಮಹಿಳೆ ಸ್ಥಿತಿ ಚಿಂತಾಜನಕ!

ಧಾರವಾಡ: ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಸಂಭವಿಸಿದ ಪೆಟ್ರೋಲ್ ಸ್ಫೋಟದ ಘಟನೆಯು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಪೆಟ್ರೋಲ್ ಅಭಾವ ಉಂಟಾಗಲಿದೆ ಎಂಬ ವದಂತಿಯನ್ನು ನಂಬಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ…

Read More »
ದೇಶ/ವಿದೇಶ

907 ಕೆಜಿ ತೂಕದ ವಿನಾಶಕಾರಿ ಬಾಂಬ್‌ಗಳ ಅಬ್ಬರ: ಇಸ್ಫಹಾನ್ ಶಸ್ತ್ರಾಸ್ತ್ರ ಡಿಪೋಗಳ ಮೇಲೆ ಸರಣಿ ಸ್ಫೋಟ

ವಾಷಿಂಗ್ಟನ್‌: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇರಾನ್‌ನ ಇಸ್ಫಹಾನ್ ನಗರದಲ್ಲಿರುವ ಪ್ರಮುಖ ಮಿಲಿಟರಿ ಕೇಂದ್ರದ ಮೇಲೆ ಸುಮಾರು 907…

Read More »
DAVANAGERE

ದಾವಣಗೆರೆ ದಕ್ಷಿಣದಲ್ಲಿ ‘ಕೈ’ ನಾಯಕರ ಹೈಡ್ರಾಮಾ..!

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಸಮರದಲ್ಲಿ ಈಗ ಆಂತರಿಕ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತದ ಕಿಚ್ಚು ಎದ್ದಿದೆ. ಮುಖ್ಯವಾಗಿ ಸಚಿವ ಜಮೀರ್…

Read More »
interesting facts

ಬೇಟೆಯಾಡುವಾಗ ಮೊಸಳೆ ಯಾಕೆ ಅಳುತ್ತೆ? ಇಲ್ಲಿದೆ ಅಸಲಿ ಕಾರಣ!

ನಾವು ಯಾರಾದರೂ ಸುಳ್ಳು ಅಳುವನ್ನು ಅತ್ತರೆ “ಮೊಸಳೆ ಕಣ್ಣೀರು ಹಾಕಬೇಡ” ಎನ್ನುತ್ತೇವೆ. ಆದರೆ ವಾಸ್ತವದಲ್ಲಿ ಮೊಸಳೆಗಳು ನಿಜವಾಗಿಯೂ ಅಳುತ್ತವೆ! ಆದರೆ ಅದು ದುಃಖದಿಂದಲ್ಲ. ಮೊಸಳೆಗಳು ಆಹಾರವನ್ನು ತಿನ್ನುವಾಗ…

Read More »
interesting facts

ಒಂದೇ ಜನ್ಮ, ಒಂದೇ ಸಂಗಾತಿ; ಪೆಂಗ್ವಿನ್‌ಗಳ ವಿಶಿಷ್ಟ ಸಂಸಾರ ಜೀವನ!

ಪಕ್ಷಿಗಳ ಲೋಕದಲ್ಲಿ ‘ಪೆಂಗ್ವಿನ್’ ಅತ್ಯಂತ ವಿಶಿಷ್ಟವಾದ ಜೀವಿ. ಇವುಗಳು ಹಾರಲು ಸಾಧ್ಯವಿಲ್ಲದಿದ್ದರೂ, ನೀರಿನಲ್ಲಿ ಈಜುವ ವಿಷಯದಲ್ಲಿ ಚಾಂಪಿಯನ್ ಎನ್ನಬಹುದು. ಅಚ್ಚರಿಯ ವಿಷಯವೆಂದರೆ, ಪೆಂಗ್ವಿನ್‌ಗಳು ಸಮುದ್ರದ ಉಪ್ಪು ನೀರನ್ನು…

Read More »
Freedom TV

ಸೋಷಿಯಲ್ ಮೀಡಿಯಾ ನಿಯಮ ಚೇಂಜ್; ಸರ್ಕಾರದ ಬಿಗಿ ಹಿಡಿತ!

ನವದೆಹಲಿ: ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು 2021ರ ಐಟಿ ನಿಯಮಗಳಿಗೆ ಮಹತ್ವದ ತಿದ್ದುಪಡಿಗಳನ್ನು ತರಲು ಮುಂದಾಗಿದ್ದು, ಈ ಮೂಲಕ ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ.…

Read More »
Health

ಲಿಂಬೆಹಣ್ಣು ತಿಂದರೂ ಸಿಹಿಯಾಗುತ್ತೆ! ಏನಿದು ಮಿರಾಕಲ್ ಫ್ರೂಟ್?

ಹಣ್ಣುಗಳ ಅದ್ಭುತ ಲೋಕದಲ್ಲಿ ‘ಮಿರಾಕಲ್ ಫ್ರೂಟ್’ ನಿಜಕ್ಕೂ ಒಂದು ಮಾಂತ್ರಿಕ ಹಣ್ಣು. ಪಶ್ಚಿಮ ಆಫ್ರಿಕಾದ ಮೂಲದ ಈ ಸಣ್ಣ ಕೆಂಪು ಹಣ್ಣು ನೋಡಲು ಕಾಫಿ ಬೀಜದಂತೆ ಅಥವಾ…

Read More »
ರಾಜ್ಯ

ವೈವಾಹಿಕ ಜಗಳ ಕ್ರೌರ್ಯವಲ್ಲ: ಅತ್ತೆ, ಮಾವನ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಸಣ್ಣಪುಟ್ಟ ವೈವಾಹಿಕ ಜಗಳಗಳನ್ನು ಅಪರಾಧದ ಮಟ್ಟಕ್ಕೇರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮೈಸೂರಿನ ಅತ್ತೆ, ಮಾವ ಮತ್ತು ನಾದಿನಿ ವಿರುದ್ಧ ದಾಖಲಾಗಿದ್ದ…

Read More »
Freedom TV

ಭೂಮಿಯನ್ನೇ ಎರಡು ಬಾರಿ ಸುತ್ತಬಲ್ಲ ಮಾನವನ ರಕ್ತನಾಳಗಳು!

ಆರೋಗ್ಯದ ವಿಷಯಕ್ಕೆ ಬಂದರೆ, ಮನುಷ್ಯನ ದೇಹದಲ್ಲಿರುವ ಒಟ್ಟು ರಕ್ತನಾಳಗಳ ಉದ್ದವನ್ನು ಅಳೆದರೆ ಅವು ಇಡೀ ಭೂಮಿಯನ್ನು ಎರಡು ಬಾರಿ ಸುತ್ತುವಷ್ಟು ಉದ್ದವಿರುತ್ತವೆ ಎಂಬುದು ಅಚ್ಚರಿಯ ವಿಷಯ. ಒಬ್ಬ…

Read More »
interesting facts

ವಿಜ್ಞಾನಿಗಳನ್ನು ಬೆಚ್ಚಿಬೀಳಿಸಿದ ‘ದರ್ವಾಜಾ’ ಗ್ಯಾಸ್ ಕ್ರೇಟರ್ ಕಥೆ!

ಸ್ಥಳಗಳ ವಿಷಯಕ್ಕೆ ಬಂದರೆ, ತುರ್ಕಮೆನಿಸ್ತಾನ್ ದೇಶದಲ್ಲಿ ‘ನರಕದ ಬಾಗಿಲು’ (Door to Hell) ಎಂದು ಕರೆಯಲ್ಪಡುವ ಒಂದು ವಿಚಿತ್ರ ತಾಣವಿದೆ. ಇದು ವಾಸ್ತವವಾಗಿ ಒಂದು ನೈಸರ್ಗಿಕ ಅನಿಲದ…

Read More »
interesting facts

ಹೆಣದ ಹೂವು; ಪ್ರಕೃತಿಯ ಅತಿದೊಡ್ಡ ವಿಸ್ಮಯ!

ವಿಶ್ವದ ಅತ್ಯಂತ ದೊಡ್ಡ ಹೂವು ಎಂದರೆ ಅದು ‘ರಫ್ಲೇಷಿಯಾ ಆರ್ನಾಲ್ಡಿ’ . ಈ ಹೂವು ಸುಮಾರು ಮೂರು ಅಡಿ ಅಗಲದವರೆಗೆ ಬೆಳೆಯಬಲ್ಲದು ಮತ್ತು 11 ಕೆಜಿ ತೂಕವಿರುತ್ತದೆ.…

Read More »
ರಾಜ್ಯ

5 ದಿನದ ಮಗು ಬಿಟ್ಟು ಬಾರದ ಲೋಕಕ್ಕೆ ಪಯಣ

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಕೇವಲ ಐದು ದಿನದ ಹಸುಗೂಸನ್ನು ಅಗಲಿದ…

Read More »
ರಾಜ್ಯ

FASTAG ಆ್ಯಕ್ಟಿವ್ ಇದ್ಯಾ ಅಂತ ಮೊದ್ಲೇ ನೋಡಿಕೊಳ್ಳಿ..!

ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರು ತಮ್ಮ ವಾಹನಗಳ ಫಾಸ್ಟ್ಯಾಗ್ (FASTag) ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ. ಯಾಕೆಂದರೆ, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಎಲ್ಲಾ ಹೆದ್ದಾರಿ…

Read More »
ದೇಶ/ವಿದೇಶ

ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ‘ಹಾವು-ಏಣಿ’ ಆಟ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಏರಿಳಿತ ಕಂಡುಬರುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರು ಗೊಂದಲಕ್ಕೀಡಾಗಿದ್ದಾರೆ. ಕೊಳ್ಳಿ ರಾಷ್ಟ್ರಗಳ…

Read More »
KOLAR

ಸಿಎನ್‌ಜಿ ಅಭಾವ: ಕೋಲಾರದಲ್ಲಿ ಆಟೋ ಚಾಲಕರ ಪರದಾಟ

ಕೋಲಾರ: ಸಿಎನ್‌ಜಿ ಗ್ಯಾಸ್ ಕೊರತೆಯಿಂದ ಕೋಲಾರದಲ್ಲಿ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ ಫಿಲ್ಲಿಂಗ್ ಸೆಂಟರ್‌ಗಳ ಮುಂದೆ ಕಿಲೋಮೀಟರ್‌ಗಳಷ್ಟು ಉದ್ದ ಸಾಲಿನಲ್ಲಿ ವಾಹನಗಳು ನಿಂತಿರುವ ದೃಶ್ಯ…

Read More »
ಕ್ರೈಂ ಸ್ಟೋರಿ

ನೌಕಾಪಡೆ ಸಿಬ್ಬಂದಿಯಿಂದ ಕ್ರೌರ್ಯದ ಪರಮಾವಧಿ: ಪ್ರೇಯಸಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ಪಾಪಿ..!

ವಿಶಾಖಪಟ್ಟಣಂನಲ್ಲಿ ನಡೆದ ಈ ಘಟನೆಯು ಅತ್ಯಂತ ಕ್ರೂರ ಮತ್ತು ಅಮಾನವೀಯವಾಗಿದೆ. ದೇಶದ ರಕ್ಷಣಾ ಪಡೆಯಾದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬನೇ ಇಂತಹ ಭೀಕರ ಕೃತ್ಯಕ್ಕೆ ಮುಂದಾಗಿರುವುದು ಸಮಾಜದಲ್ಲಿ…

Read More »
ರಾಜ್ಯ

ಜಲಕ್ಷಾಮದ ಬಿಸಿ: 207 ತಾಲೂಕುಗಳಲ್ಲಿ ನೀರಿನ ಹಾಹಾಕಾರ..!

ಬೆಂಗಳೂರು: ಕರ್ನಾಟಕದಲ್ಲಿ ಎದುರಾಗಿರುವ ಈ ನೀರಿನ ಅಭಾವದ ವರದಿ ನಿಜಕ್ಕೂ ಆತಂಕಕಾರಿಯಾಗಿದೆ. ಅದರಲ್ಲೂ ಜಾಗತಿಕ ತಾಪಮಾನ ಏರಿಕೆ ಮತ್ತು ಮಳೆಯ ಕೊರತೆಯಿಂದಾಗಿ 207 ತಾಲೂಕುಗಳು ಸಂಕಷ್ಟಕ್ಕೆ ಸಿಲುಕಿರುವುದು…

Read More »
Sports

ರೆಫರಿ ನಿರ್ಧಾರಕ್ಕೆ ಫ್ಯಾನ್ಸ್ ಗರಂ! ಐಪಿಎಲ್‌ನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ ವಿವಾದ?

ಐಪಿಎಲ್ ಪಂದ್ಯವೊಂದರಲ್ಲಿ ಟಾಸ್ ಪ್ರಕ್ರಿಯೆಯು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಮುಂಬೈ ಇಂಡಿಯನ್ಸ್ ತಂಡದ ಪಂದ್ಯದ ವೇಳೆ…

Read More »
interesting facts

ಲೋಳೆಸರ: ಸೌಂದರ್ಯ ಮತ್ತು ಆರೋಗ್ಯದ ನೈಸರ್ಗಿಕ ಸಂಜೀವಿನಿ

ಲೋಳೆಸರ ಅಥವಾ ಅಲೋವೆರಾ ಗಿಡವು ಭಾರತೀಯ ಮನೆಗಳಲ್ಲಿ ಕಂಡುಬರುವ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಒಂದಾಗಿದೆ. ಇದನ್ನು ಕನ್ನಡದಲ್ಲಿ ಸಾಮಾನ್ಯವಾಗಿ ‘ಲೋಳೆಸರ’ ಎಂದು ಕರೆಯಲಾಗುತ್ತದೆ. ಈ ಗಿಡವು ತನ್ನ…

Read More »
ರಾಜ್ಯ

‘ಪೆದ್ದಿ’ vs ‘KD’: ಏಪ್ರಿಲ್ 30ರಂದು ಬಾಕ್ಸ್ ಆಫೀಸ್‌ನಲ್ಲಿ ದಕ್ಷಿಣದ ದಿಗ್ಗಜರ ಹಣಾಹಣಿ!

ಯಶ್ ಅವರ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಬದಲಾದ ಬೆನ್ನಲ್ಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಅದಲು-ಬದಲು ಶುರುವಾಗಿದೆ. ಈ ಬೆಳವಣಿಗೆಯಿಂದಾಗಿ ರಾಮ್ ಚರಣ್ ಅವರ…

Read More »
ರಾಜ್ಯ

ಬಾಗ್ ಮಾನೆ ಮೆಟ್ರೋ ನಿಲ್ದಾಣ: 40 ಕೋಟಿ ರೂ. ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ..!

ಬೆಂಗಳೂರು: ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂ ಮಾರ್ಗದಲ್ಲಿ ಬರುವ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ ಇನ್ನು ಮುಂದೆ ‘ಬಾಗ್ ಮಾನೆ’ (Bagmane) ಎಂಬ ಹೆಸರನ್ನು ಹೊಂದಲಿದೆ.…

Read More »
ಕ್ರೈಂ ಸ್ಟೋರಿ

ಆರೋಪದ ಸುಳಿಯಲ್ಲಿ ನಟ ಮುರಳಿ ಕೃಷ್ಣ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮುಂದಾದ ಸಂತ್ರಸ್ತ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೂತಲಪಟ್ಟುವಿನಲ್ಲಿ ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ವಿರುದ್ಧ ಭಾರಿ ಮೊತ್ತದ ಹಣ ವಂಚನೆ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದ…

Read More »
ಸುದ್ದಿ

ಆಭರಣ ಪ್ರಿಯರಿಗೆ ಶಾಕ್: ವಾರಾಂತ್ಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ

ಈ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರುತ್ತಿರುವ ಹಳದಿ ಲೋಹದ ಬೆಲೆ, ವಾರಾಂತ್ಯದ ವೇಳೆಗೆ ಪ್ರತಿ…

Read More »
Sports

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಕ್ಷಣಗಣನೆ!

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹಣಾಹಣಿಗೆ ಇಡೀ ನಗರವೇ ಸಜ್ಜಾಗಿದೆ. ಕ್ರೀಡಾಂಗಣದ ಒಳಗೆ ಈಗಾಗ್ಲೇ ಅಂತಿಮ ಹಂತದ…

Read More »
ದೇಶ/ವಿದೇಶ

ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಈಗ ₹2.5 ಕೋಟಿ ಹಗರಣದಲ್ಲಿ ಅರೆಸ್ಟ್!

ಮಧ್ಯಪ್ರದೇಶ: ಗ್ವಾಲಿಯರ್‌ನಲ್ಲಿ ಭಾರಿ ಸಂಚಲನ ಮೂಡಿಸಿರುವ ₹2.5 ಕೋಟಿ ಪ್ರವಾಹ ಪರಿಹಾರ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಮಹಿಳೆ ಅಮಿತಾ ಸಿಂಗ್ ತೋಮರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.…

Read More »
Shivamogga

ಶಿವಮೊಗ್ಗದಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ವಿವಾದ – ಕುಟುಂಬಸ್ಥರಿಂದ ಪ್ರತಿಭಟನೆ

ಶಿವಮೊಗ್ಗ : ಶಿವಮೊಗ್ಗದ ಅಮೃತ್ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾದ 48 ವರ್ಷದ ದೇವಿ ಬಾಯಿ ಎಂಬ ಮಹಿಳೆ ಕೋಮಾಗೆ ಜಾರಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ…

Read More »
Health

ಸುವರ್ಣಗಡ್ಡೆ; ‘ಹಸಿರು ಬಂಗಾರ’ದ ಅದ್ಭುತ ಆರೋಗ್ಯ ರಹಸ್ಯಗಳು

ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಗೆಡ್ಡೆಗೆಣಸುಗಳಿಗೆ ತನ್ನದೇ ಆದ ವಿಶಿಷ್ಟ ಪ್ರಾಮುಖ್ಯತೆಯಿದೆ. ಅದರಲ್ಲಿಯೂ ‘ಸುವರ್ಣಗಡ್ಡೆ’ ಅಥವಾ ಆನೆಕಾಲು ಗಡ್ಡೆ ಎನ್ನುವುದು ಕೇವಲ ಒಂದು ತರಕಾರಿಯಲ್ಲ, ಅದೊಂದು ಪೌಷ್ಟಿಕಾಂಶಗಳ…

Read More »
interesting facts

ಮೆಂತ್ಯ ಸೊಪ್ಪು; ಕಹಿ ರುಚಿಯ ಹಿಂದೆ ಅಡಗಿದೆ ಅದ್ಭುತ ಆರೋಗ್ಯದ ರಹಸ್ಯ!

ನಮ್ಮ ಭಾರತೀಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಮೆಂತ್ಯ ಸೊಪ್ಪಿಗೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಕೇವಲ ಒಂದು ಸೊಪ್ಪಿನ ಪಲ್ಯವಾಗಿ ಮಾತ್ರವಲ್ಲದೆ, ಆರೋಗ್ಯವನ್ನು ವೃದ್ಧಿಸುವ ಒಂದು ಅದ್ಭುತ ಔಷಧೀಯ ಸಸ್ಯವಾಗಿಯೂ…

Read More »
ರಾಜಕೀಯ

ಬಿಜೆಪಿ ಒಗ್ಗಟ್ಟು ಭರ್ಜರಿ, ಪೈಲ್ವಾನ್ ಸ್ಪರ್ಧೆ ಕಾಂಗ್ರೆಸ್‌ಗೆ ತಲೆನೋವು

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾವು ರಂಗೇರಿದೆ. ಬಿಜೆಪಿ ಒಗ್ಗಟ್ಟಿನಿಂದ ಭರ್ಜರಿ ನಡೆಸಿದೆ. ಕಾಂಗ್ರೆಸ್‍ಗೆ ಬಂಡಾಯದ ಬಿಸಿ…

Read More »
ಮಳೆ

ಹಾವೇರಿ ಜಿಲ್ಲೆಯಲ್ಲಿ ಮಳೆ-ಗಾಳಿ ಅವಾಂತರ: ರಸ್ತೆ ಸಂಚಾರಕ್ಕೂ ಅಡ್ಡಿ

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಸಂಜೆ ಏಕಾಏಕಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಭಾರೀ ಅವಾಂತರ ಉಂಟಾಗಿದೆ. ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ವಿದ್ಯುತ್…

Read More »
ಕ್ರಿಕೆಟ್

₹30 ಲಕ್ಷಕ್ಕೆ ಐಪಿಎಲ್‌ಗೆ ಬಂದವ, ಈಗ ₹16 ಸಾವಿರ ಕೋಟಿ ಮೌಲ್ಯದ RCB ಅಧ್ಯಕ್ಷ!

ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಮಾಲೀಕರ ಕೈಸೇರಿದೆ. 2008 ರಿಂದ ಐಪಿಎಲ್‌ನಲ್ಲಿ ಆಡುತ್ತ ಬಂದಿರುವ ಆರ್​ಸಿಬಿ ಇದುವರೆಗೆ ಒಮ್ಮೆ ಮಾತ್ರ ಚಾಂಪಿಯನ್…

Read More »
ರಾಜಕೀಯ

“ನನ್ನಿಷ್ಟ!”– ಯುಗಾದಿ ಹಾಗೂ ಶಿವರಾತ್ರಿಯಲ್ಲಿ ಮಾಂಸ ಸೇವನೆ ಕುರಿತು ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಕರ್ನಾಟಕ ಬಜೆಟ್ 2026 ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ರಾಹುಕಾಲ ನೋಡಿಕೊಂಡು ಸಮಯ ನಿಗದಿ ಮಾಡಿದ್ದರು. ಪ್ರತಿಪಕ್ಷ ನಾಯಕರ ಟೀಕೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ನಾಂದಿಹಾಡಿತು.…

Read More »
ಆರೋಗ್ಯ

13 ವರ್ಷದ ಸಂಕಷ್ಟದ ಅಂತ್ಯ: ಹರೀಶ್ ರಾಣಾ ಜೀವನಯಾತ್ರೆ ಮುಕ್ತಾಯ

ಒಂದಲ್ಲಾ ಎರಡಲ್ಲ ಹದಿಮೂರು ವರ್ಷಗಳ ಹೋರಾಟ ಅಂತ್ಯಗೊಂಡಿದೆ. 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಕೊನೆಯುಸಿರೆಳೆದಿದ್ದಾರೆ. ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದಲ್ಲಿ ಮೊದಲ ವ್ಯಕ್ತಿ ಹರೀಶ್…

Read More »
ಆರೋಗ್ಯ

ಪ್ರತಿ ದಿನ ಸೇಬು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು..?

ದಿನವೂ ಒಂದು ಸೇಬು ತಿನ್ನಿ, ಇದು ವೈದ್ಯರನ್ನು ದೂರವಿರಿಸುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಜನಪ್ರಿಯವಾಗಲು ಹಲವಾರು ಕಾರಣಗಳಿವೆ. ಈ ರುಚಿಕರವಾದ ಹಣ್ಣು ಪೋಷಕಾಂಶಗಳಿಂದ…

Read More »
New delhi

ಪ್ರಧಾನಿ ಮೋದಿ: ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಾತನಾಡಿ, ಸಂವಾದ ಮತ್ತು ರಾಜತಾಂತ್ರಿಕತೆಯ…

Read More »
bengaluru

ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ ..!

ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ ದೊರಕುತ್ತಿದೆ. ವಿಶ್ವವಿಖ್ಯಾತ ಈ ಉತ್ಸವ 11 ದಿನಗಳ ಕಾಲ ನಡೆಯಲಿದ್ದು, ನಗರದಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಿದೆ.ಇಂದು ಸಂಜೆ ತಿಗಳರಪೇಟೆಯ…

Read More »
ಕ್ರಿಕೆಟ್

ಚಿನ್ನಸ್ವಾಮಿ ಸ್ಟೇಡಿಯಂ ಟಿಕೆಟ್ ಅಪ್ಡೇಟ್ – RCB ಫ್ಯಾನ್ಸ್ ಗಾಗಿ..!

ಬೆಂಗಳೂರು: ಐಪಿಎಲ್ 2026 ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ತಂಡದ ಉಪಾಧ್ಯಕ್ಷ ರಾಜೇಶ್…

Read More »
ದೇಶ/ವಿದೇಶ

ಅಮೆರಿಕಾ–ಇರಾನ್ ಸಂವಾದ ಸಾಧ್ಯವೇ? ಟ್ರಂಪ್ ಹೇಳಿದ್ದೇನು..?

ಅಮೆರಿಕ-ಇರಾನ್ ನಡುವಿನ ಸಂಘರ್ಷ ಬಗೆಹರಿಸಲು ಪಾಕಿಸ್ತಾನವು ಮಧ್ಯಸ್ಥಿಕೆವಹಿಸಲು ಸಿದ್ಧವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗಳ ಕುರಿತಾದ ವರದಿಗಳಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಾರದು ಎಂದು…

Read More »
ರಾಜ್ಯ

ಮಗು ನೊಡಲು ಹೆಂಡತಿ ಮನೆಗೆ ತೆರಳಿದ್ದ ಗಂಡ : ವಾಪಸ್‌ ಮನೆಗೆ ಬಂದಾಗ ಮಾಯ ಆಗಿದ್ದೇನು?

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ನವೀನ್ ಎಂಬುವವರು ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ವಾಸವಿದ್ದಾರೆ. ಪತ್ನಿ ಬಾಣಂತಿ ಆಗಿದ್ದರಿಂದ ಕಳೆದ ಎರಡು…

Read More »
Back to top button