kannadanews

interesting facts

ಕಲ್ಲಂಗಡಿ ಬಳಸಿದ್ರೆ ನಿಮ್ಮ ತ್ವಚೆ ಚಂದ್ರನಂತೆ ಹೊಳೆಯುತ್ತೆ!

ನಿಮ್ಮ ದೇಹವನ್ನು ತಂಪಾಗಿಡುವುದಲ್ಲದೇ, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುವಲ್ಲಿ ಪರಿಣಾಮಕಾರಿಯಾಗಿದೆ. ನೀರಿನ ಜೊತೆಗೆ ಇದು ವಿಟಮಿನ್ ಎ, ವಿಟಮಿನ್ ಸಿ ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ದೇಹವನ್ನು ಹೈಡ್ರೀಕರಿಸುವುದರ  ಜೊತೆಗೆ ತಾಜಾವಾಗಿರಿಸುತ್ತದೆ. ಜೊತೆಗೆ ತ್ವಚೆಯ ಫ್ರೆಶ್​ನೆಸ್​ ಹೆಚ್ಚಿಸಲು ಸಹ ಕಲ್ಲಂಗಡಿಯನ್ನು ಬಳಸಬಹುದು. ಪಾರ್ಲರ್​ಗೆ ಹೋಗದೇ ನೀವು ಕಾಂತಿಯುತವಾದ ತ್ವಚೆ ಪಡೆಯಲು ಬಯಸುವುದಾದರೆ ಕಲ್ಲಂಗಡಿಯಿಂದ ತಯಾರಿಸಿದ ಫೇಶಿಯಲ್ ಬಳಸಿ. ಅಲ್ಲದೆ ಈ ಫೇಶಿಯಲ್ ಅನ್ನು ನೀವು ತುಂಬಾ ಸುಲಭವಾಗಿ…

Read More »
ವೈರಲ್ ನ್ಯೂಸ್

ಕಿವಿಯಲ್ಲೇ ಸಿಡಿಯಿತು ಇಯರ್‌ ಬಡ್ಸ್‌; MBBS ವಿದ್ಯಾರ್ಥಿನಿ ಹಂಚಿಕೊಂಡ ಭಯಾನಕ ವಿಡಿಯೋ..

ಜೈಪುರ:  ರಾಜಸ್ಥಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಬಳಸುತ್ತಿದ್ದ ವೈರ್‌ಲೆಸ್ ಇಯರ್‌ಬಡ್ ಸಂಗೀತ ಕೇಳುವ ಸಮಯದಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಕಿವಿಗೆ ಗಾಯವಾಗಿರುವ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.…

Read More »
ದೇಶ/ವಿದೇಶ

ಪಾಕಿಸ್ತಾನದ ಜನತೆಗೆ ವಿದ್ಯುತ್ ಬಿಸಿ: ಬೆಲೆ ಏರಿಕೆ ಮಾಡಿದ ಸರ್ಕಾರ!

ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನದ ಜನತೆಗೆ ಅಲ್ಲಿನ ಸರ್ಕಾರ ಇದೀಗ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಮತ್ತೊಂದು ದೊಡ್ಡ ಆಘಾತ ನೀಡಿದೆ. ರಾಷ್ಟ್ರೀಯ ವಿದ್ಯುತ್ ನಿಯಂತ್ರಣ…

Read More »
hasan

ಸಾವಿನಲ್ಲೂ ಸಾರ್ಥಕತೆ: ಬ್ರೈನ್ ಡೆಡ್ ಆದರೂ ಐವರ ಬದುಕಿಗೆ ಬೆಳಕಾದ ಯುವತಿ ಮೋನಿಕಾ!

ಹಾಸನ: ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ 18 ವರ್ಷದ ಯುವತಿ ಮೋನಿಕಾ, ರಸ್ತೆ ಅಪಘಾತದಲ್ಲಿ ಬ್ರೈನ್ ಡೆಡ್ ಆದ ನಂತರವೂ ತಮ್ಮ ಅಂಗಾಂಗ ದಾನದ ಮೂಲಕ ಐದು…

Read More »
bengaluru

ಬಿಸಿಲಿನ ಬೇಗೆ.. ಗಗನಕ್ಕೇರಿದ ಎಳನೀರು ದರ!

ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಏರುತ್ತಿರುವಂತೆ ಜನಸಾಮಾನ್ಯರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈ ಪೈಕಿ ನೈಸರ್ಗಿಕ ಹಾಗೂ ಆರೋಗ್ಯಕರ ಆಯ್ಕೆಯಾದ ಎಳನೀರಿಗೆ…

Read More »
interesting facts

ಸೀರೆ ಉಟ್ಟು ಶಾಲೆಗೆ ಬಂದ್ರು ಎಐ ಟೀಚರ್..!

ಕುಂದಾಪುರ: ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ರಾಜ್ಯದ ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳಿಗೆ…

Read More »
bengaluru

ಸಿಎಂ ಡಿಸಿಎಂಗೆ ತಿವಿದ ಎಚ್‌.ಡಿಕೆ..!

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರ ಹಂಚಿಕೆಯ ವಿಚಾರವನ್ನು ಇಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಗ ಡಿ.ಕೆ. ಶಿವಕುಮಾರ್ ಅವರಿಗೂ ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.…

Read More »
ಶಿಕ್ಷಣ

ಕೂಲಿ ಕಾರ್ಮಿಕಳ ಪುತ್ರಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಸಾಧನೆ..!

ಬಡತನ ಮತ್ತು ಕಷ್ಟಗಳ ನಡುವೆಯೂ ಛಲಬಿಡದೆ ಓದಿದ ಅಳ್ಳಾವರ ತಾಲ್ಲೂಕಿನ ಕುಂಬಾರಕೊಪ್ಪ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರತಿಕ್ಷಾ ಮಾಟೋಳ್ಳಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 512…

Read More »
Chikkamagaluru

ದತ್ತಪೀಠದ ತಪ್ಪಲಿನಲ್ಲಿ ಬಾಲಕಿ ನಾಪತ್ತೆ ಕೇಸ್‌

ಚಿಕ್ಕಮಗಳೂರು: ಚಿಕ್ಕಮಗಳೂರಿನ ದತ್ತಪೀಠದ ಮಾಣಿಕ್ಯಾಧಾರ ಜಲಪಾತದ ಬಳಿ ಕೇರಳ ಮೂಲದ ಬಾಲಕಿ ಶ್ರೀನಂದಾ ನಾಪತ್ತೆಯಾದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದ್ದು, ಅಪಹರಣದ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ…

Read More »
bengaluru

ಗ್ಯಾಸ್​ ಸಮಸ್ಯೆ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.…

Read More »
ಸಿನಿಮಾ

‘ಧುರಂಧರ್-2’ ಬಗ್ಗೆ ಮೊನಾಲಿಸಾ ಶಾಕಿಂಗ್ ಸ್ಟೇಟ್‌ಮೆಂಟ್!

ಸೋಶಿಯಲ್ ಮೀಡಿಯಾದಲ್ಲಿ ನಟಿ ಮೊನಾಲಿಸಾ ಭೋಂಸ್ಲೆ ನೀಡಿರುವ ಒಂದು ಹೇಳಿಕೆ ಸಿನಿವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ‘ಧುರಂಧರ್: ಪಾರ್ಟ್ 2’ ಸಿನಿಮಾದಲ್ಲಿ ಸಾರಾ ಅರ್ಜುನ್ ನಿರ್ವಹಿಸಿರುವ ಪಾತ್ರದಲ್ಲಿ…

Read More »
ವೈರಲ್ ನ್ಯೂಸ್

ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಸಂಬಳ ಕೇಳಿದ್ರೆ ಬೆಚ್ಚಿಬೀಳ್ತೀರಾ!

ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗಾರ್ಡ್ ಶ್ರೀನಿವಾಸ್ ಅವರಿಗೆ ಸಿಗುತ್ತಿರುವ ಸಂಬಳದ ವಿಷಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ ಶ್ರೀನಿವಾಸ್ ಅವರಿಗೆ…

Read More »
ಸಿನಿಮಾ

KD ‘ನುಗ್ಗಿ ಹೊಡಿ’ ಸಾಂಗ್ ಧಮಾಕಾ!

ಸ್ಯಾಂಡಲ್‌ವುಡ್‌ನಲ್ಲಿ ಈಗ ಜೋಗಿ ಪ್ರೇಮ್ ನಿರ್ದೇಶನದ ‘KD’ ಸಿನಿಮಾದ ಹವಾ ಜೋರಾಗಿದ್ದು, ಬಹುನಿರೀಕ್ಷಿತ ‘ನುಗ್ಗಿ ಹೊಡಿ’ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ…

Read More »
ಸಿನಿಮಾ

ವೈಭವ್ ಕ್ರಿಯೇಟಿವಿಟಿಗೆ ಸ್ಯಾಂಡಲ್‌ವುಡ್ ಡಾಲಿ ಧನಂಜಯ ಫಿದಾ!

ನಟ ಡಾಲಿ ಧನಂಜಯ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರತಿಭೆಗಳಿಗೆ ಸಖತ್ ಸಪೋರ್ಟ್ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಸಿಂಗರ್ ವೈಭವ್ ಮಾಡಿರುವ ಹೊಸ…

Read More »
Freedom TV

ಇಂಕಾ ಅವಾರ್ಡ್ಸ್‌ನಲ್ಲಿ ‘ಕಾಂತಾರ’ ಭರ್ಜರಿ ಬೇಟೆ!

ಇಂಕಾ ಅವಾರ್ಡ್ಸ್‌ನಲ್ಲಿ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ರಶಸ್ತಿಗಳ ಭರ್ಜರಿ ಬೇಟೆ ಆಡಿದ್ದು, ಆ ಮೂಲಕ ಸ್ಯಾಂಡಲ್‌ವುಡ್ ಖ್ಯಾತಿಯನ್ನು ಮತ್ತೊಮ್ಮೆ…

Read More »
ರಾಜಕೀಯ

ದೇವನಹಳ್ಳಿಯಲ್ಲಿ ‘ಖಾಕಿ’ ವೇದಿಕೆ ಮೇಲೆ ರಾಜಕೀಯ ಜಿದ್ದಾಜಿದ್ದಿ!

ಬೆಂಗಳೂರು: ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ನೂತನ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭವು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಂಸದ ಡಾ. ಕೆ. ಸುಧಾಕರ್ ಅವರ ನಡುವಿನ…

Read More »
bengaluru

ಅನಿಲ ಕೊರತೆಯಿಂದ ಕಂಗೆಟ್ಟ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಿದ ನಟ ವಿನೋದ್ ರಾಜ್

ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಅನಿಲದ ಕೊರತೆಯುಂಟಾಗಿ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದ ಆಟೋ ಚಾಲಕರ ಸಂಕಷ್ಟಕ್ಕೆ ಹಿರಿಯ ನಟ ವಿನೋದ್ ರಾಜ್ ಅವರು ಸಾಂತ್ವನ ಹೇಳುವ ಮೂಲಕ…

Read More »
bengaluru

ನೌಕರ ಆತ್ಮಾನಂದ ಸಾವಿನ ಸುತ್ತ ಅನುಮಾನದ ಹುತ್ತ..!

ಬೆಂಗಳೂರು:ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗುತ್ತಿಗೆ ನೌಕರ ಆತ್ಮಾನಂದ ಅವರ ನಿಗೂಢ ಸಾವು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಸವೇಶ್ವರನಗರದ ತಮ್ಮ ಮನೆಯಲ್ಲಿ ಜಾರಿ ಬಿದ್ದು…

Read More »
ರಾಜ್ಯ

ಶಾಲೆಗಳಲ್ಲಿ ವಂದೇ ಮಾತರಂನ 6 ಚರಣಗಳ ಗಾಯನ ಕಡ್ಡಾಯ

ಬೆಂಗಳೂರು: ಕರ್ನಾಟಕದ ಶಾಲೆಗಳಲ್ಲಿ ‘ವಂದೇ ಮಾತರಂ’ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎನ್ನುವ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು…

Read More »
ದೇಶ/ವಿದೇಶ

ಸಂಘರ್ಷದ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿ ಮುಂಬೈಗೆ ಬಂದ ‘ಗ್ರೀನ್ ಆಶಾ’..!

ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದ ನಡುವೆಯೇ, ಭಾರತದ ಧ್ವಜ ಹೊತ್ತ ‘ಗ್ರೀನ್ ಆಶಾ’ ಎಂಬ ಬೃಹತ್ ಟ್ಯಾಂಕರ್ ನೌಕೆಯು 15,400 ಟನ್ ಎಲ್‌ಪಿಜಿಯನ್ನು…

Read More »
ರಾಜ್ಯ

ದ್ವಿತೀಯ ಪಿಯುಸಿ ಫಲಿತಾಂಶ, ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ..!

2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು ಶೈಕ್ಷಣಿಕ ವಲಯದಲ್ಲಿ ಹೊಸ ದಾಖಲೆ ಬರೆದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ…

Read More »
Chikkamagaluru

ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥೆ..!

ಚಿಕ್ಕಮಗಳೂರು: ಬಣಕಲ್ ಗ್ರಾಮದಲ್ಲಿ ನಡೆದ ಅತ್ಯಂತ ಹೃದಯವಿದ್ರಾವಕ ಘಟನೆಯಲ್ಲಿ, ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ತನ್ನ ಪತಿಯ ಮೃತದೇಹದೊಂದಿಗೆ ಸುಮಾರು ಹತ್ತು ದಿನಗಳ ಕಾಲ ಕಳೆದಿದ್ದಾರೆ. 77 ವರ್ಷದ…

Read More »
BAGALAKOTE

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿ ಮತದಾನ ಮಾಡಿದ ವೀರಣ್ಣ ಚರಂತಿಮಠ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಕಾಂಗ್ರೆಸ್ ವಿರುದ್ಧ ಹಣ ಹಂಚಿಕೆಯ ಗಂಭೀರ ಆರೋಪ…

Read More »
puducherry

ಕಲಬುರಗಿಯಲ್ಲಿ ಪುದುಚೇರಿ ವಾಹನ ನೋಂದಣಿಗೆ ₹1.98 ಕೋಟಿ ದಂಡ ವಸೂಲಿ

ಕಲಬುರಗಿ: ಕರ್ನಾಟಕದಲ್ಲಿ ವಾಹನ ತೆರಿಗೆ ದರ ಹೆಚ್ಚಿರುವ ಕಾರಣ, ತೆರಿಗೆ ಉಳಿಸುವ ಉದ್ದೇಶದಿಂದ ಪುದುಚೇರಿಯಲ್ಲಿ ವಾಹನ ನೋಂದಣಿ ಮಾಡಿಸಿ ರಾಜ್ಯದಲ್ಲಿ ಸಂಚರಿಸುತ್ತಿದ್ದ ಮಾಲೀಕರಿಗೆ ಕಲಬುರಗಿ ಸಾರಿಗೆ ಇಲಾಖೆ…

Read More »
DHARWAD

ಯೋಗೇಶ್‌ಗೌಡ ಕೊಲೆ ಪ್ರಕರಣ: ತೀರ್ಪು ಪ್ರಕಟಣೆ ಏಪ್ರಿಲ್ 15ಕ್ಕೆ ಮುಂದೂಡಿಕೆ

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದ ತೀರ್ಪಿಗಾಗಿ ಕಾಯುತ್ತಿದ್ದವರಿಗೆ ಸದ್ಯ ಕುತೂಹಲ ಮತ್ತಷ್ಟು ದಿನಗಳ ಕಾಲ ಮುಂದುವರಿದಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ…

Read More »
BAGALAKOTE

ಬಾಗಲಕೋಟೆ-ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಲಿದೆ – ಸಚಿವ ಪ್ರಿಯಾಂಕ್ ಖರ್ಗೆ ವಿಶ್ವಾಸ

ದಾವಣಗೆರೆ: ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು…

Read More »
ದೇಶ/ವಿದೇಶ

ಇಸ್ರೇಲ್-ಲೆಬನಾನ್ ಸಂಘರ್ಷ ತೀವ್ರ: ಕದನ ವಿರಾಮದ ನಡುವೆಯೂ ಬೈರೂತ್ ಮೇಲೆ ಭೀಕರ ಕ್ಷಿಪಣಿ ದಾಳಿ, 254 ಮಂದಿ ಸಾವು

ಲೆಬನಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ನಡೆಸಿದ ಭೀಕರ…

Read More »
ಕ್ರೈಂ ಸ್ಟೋರಿ

ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಮಹಿಳೆ ದಿಢೀರ್ ನಾಪತ್ತೆ

ಬೆಂಗಳೂರು:  ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಹಾಗೂ ಬೆತ್ತಲೆ ವಿಡಿಯೋ ಕಾಲ್ ಆರೋಪದ ಪ್ರಕರಣವು ಈಗ ಹೊಸ ತಿರುವು…

Read More »
ಸಿನಿಮಾ

ಅಕ್ಷಯ್ ಕುಮಾರ್ ಹರಿದ ಬಟ್ಟೆ ನೋಡಿ ದಂಗಾದ ಫ್ಯಾನ್ಸ್!

ಬಾಲಿವುಡ್‌ನ ‘ಕಿಲಾಡಿ’ ಅಕ್ಷಯ್ ಕುಮಾರ್ ಯಾವಾಗಲೂ ತಮ್ಮ ಶಿಸ್ತು ಮತ್ತು ಸರಳತೆಗೆ ಹೆಸರಾದವರು. ಆದರೆ ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ಅವರು ಕಾಣಿಸಿಕೊಂಡ ರೀತಿ ಕಂಡು ಅಭಿಮಾನಿಗಳು…

Read More »
ಸಿನಿಮಾ

ತಲೈವಾ ಜೊತೆಗಿನ ಸಿನಿಮಾ ಬಿಟ್ಟ ಶಾರುಖ್; ಕಾರಣವೇನು?

ಸಿನಿಮಾ ಪ್ರಿಯರು ಬಹುಕಾಲದಿಂದ ಕಾಯುತ್ತಿದ್ದ ರಜನಿಕಾಂತ್ ಮತ್ತು ಶಾರುಖ್ ಖಾನ್ ಕಾಂಬಿನೇಶನ್ ಈಗ ಕೈತಪ್ಪಿದೆ ಎನ್ನಲಾಗುತ್ತಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರ ‘ಜೈಲರ್ 2’ ಚಿತ್ರದಲ್ಲಿ…

Read More »
BAGALAKOTE

ಸಣ್ಣ ಜಗಳಕ್ಕೆ ಪ್ರೇಯಸಿ ಆತ್ಮಹತ್ಯೆ; ವಿರಹ ತಾಳಲಾರದೆ ಪ್ರಿಯಕರನೂ ಬಲಿ..!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. 19 ವರ್ಷದ ಪವಿತ್ರಾ ಒಂಟಿ…

Read More »
ಸಿನಿಮಾ

ಕಿಂಗ್ ಕೊಹ್ಲಿ ಪವರ್; ‘ಧುರಂಧರ್’ ಟಿಕೆಟ್‌ಗೆ ಭಾರಿ ಡಿಮ್ಯಾಂಡ್!

ಬಾಲಿವುಡ್‌ನ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಈಗ ವಿರಾಟ್ ಕೊಹ್ಲಿ ಅವರ ಕಾರಣದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಸಾಧಾರಣವಾಗಿದ್ದ ಟಿಕೆಟ್ ಬುಕಿಂಗ್, ವಿರಾಟ್ ಕೊಹ್ಲಿ ಚಿತ್ರದ…

Read More »
ದೇಶ/ವಿದೇಶ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ. 20ರಷ್ಟು ಕುಸಿತ: ಭಾರತದಲ್ಲಿ ತಕ್ಷಣಕ್ಕೆ ಇಳಿಕೆಯಿಲ್ಲ?

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಘೋಷಣೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದ್ದು, ಕಚ್ಚಾ ತೈಲ ಬೆಲೆಯು ಶೇಕಡಾ 20ರಷ್ಟು ಕುಸಿತ ದಾಖಲಿಸಿದೆ.…

Read More »
ಸಿನಿಮಾ

‘ಧುರಂಧರ್’ ರಣವೀರ್ ಸಿಂಗ್ ಸಿನಿಮಾ ಅಲ್ಲವೇ ಅಲ್ಲ; ಕರೀನಾ ಕಪೂರ್ ಬೋಲ್ಡ್ ಸ್ಟೇಟ್‌ಮೆಂಟ್’!

ಬಾಲಿವುಡ್‌ನ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಈಗ ಕೇವಲ ಟ್ರೈಲರ್ ಅಥವಾ ಮೇಕಿಂಗ್‌ನಿಂದಷ್ಟೇ ಅಲ್ಲದೆ, ನಟಿ ಕರೀನಾ ಕಪೂರ್ ಖಾನ್ ಅವರ ಒಂದು ಹೇಳಿಕೆಯಿಂದ ಭಾರಿ ಸುದ್ದಿಯಲ್ಲಿದೆ. ರಣವೀರ್…

Read More »
ಸಿನಿಮಾ

ಡಾಲಿ ಪಿಕ್ಚರ್ಸ್‌ನಿಂದ ಹೊಸ ‘ಧಮಾಕ’;ಝೆರಾಕ್ಸ್ ಮೆಷಿನ್ ಗುಟ್ಟೇನು?

ಸ್ಯಾಂಡಲ್‌ವುಡ್‌ನ ‘ನಟ ರಾಕ್ಷಸ’ ಡಾಲಿ ಧನಂಜಯ್ ಈಗ ಒಟಿಟಿ ಅಂಗಳಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ‘ಡಾಲಿ ಪಿಕ್ಚರ್ಸ್’ ಅಡಿಯಲ್ಲಿ ಹೊಸ ವೆಬ್…

Read More »
ಸುದ್ದಿ

ಸಾತಾಂಕುಲಂ ಹಂತಕರಿಗೆ ಮರಣದಂಡನೆ;ತೀರ್ಪಿನ ಬಗ್ಗೆ ಕಮಲ್ ಹಾಸನ್ ಖಡಕ್ ಮಾತು!

ತಮಿಳುನಾಡಿನ ಸಾತಾಂಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಭೀಕರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ನಟ ಮತ್ತು…

Read More »
ಸಿನಿಮಾ

ಡಾಲಿ ಧನಂಜಯ್ ಇನ್‌ಸ್ಟಾ ಪೋಸ್ಟ್ ಈಗ ಫುಲ್ ವೈರಲ್!

ನಟ ದಲ್ಲಿ ಧನಂಜಯ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರೋ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಇಡೀ ಜಗತ್ತು ಯುದ್ಧದ ಭೀತಿಯಲ್ಲಿದ್ದು, ಎಲ್ಲಿ ನೋಡಿದರೂ ಮದ್ದು-ಗುಂಡುಗಳ…

Read More »
ದೇಶ/ವಿದೇಶ

ಇದು ಯುದ್ಧದ ಅಂತ್ಯವಲ್ಲ, ಕದನ ವಿರಾಮವಷ್ಟೇ’

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ತಮ್ಮ ಮಿಲಿಟರಿ ಘಟಕಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕದನ ವಿರಾಮವು ಕೇವಲ…

Read More »
ದೇಶ/ವಿದೇಶ

ಇರಾನ್‌ನ ‘ಹತ್ತು’ ಶಾಂತಿ ಮಂತ್ರ; ಅಮೆರಿಕ ಮುಂದೆ 10 ಅಂಶಗಳ ಪ್ರಸ್ತಾವನೆ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್ ಶಾಂತಿ ಮಾತುಕತೆಗಾಗಿ 10 ಪ್ರಮುಖ ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಹತ್ತು ಅಂಶಗಳ ಆಧಾರದ…

Read More »
ರಾಜ್ಯ

ಕರವೇ ಆಕ್ರೋಶ: ‘ರಾಜ್ಯಪಾಲರು ಹಿಂದಿ ಮಾಫಿಯಾದ ಏಜೆಂಟ್’ ಎಂದು ನಾರಾಯಣಗೌಡ ಕಿಡಿ..!

ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿದ್ದು, ಅವರನ್ನು ಕೂಡಲೇ ಕೇಂದ್ರ ಸರ್ಕಾರ ವಾಪಸ್…

Read More »
chennai

35 ವರ್ಷಗಳಲ್ಲೇ ಮೊದಲ ಬಾರಿಗೆ ಬ್ರಾಹ್ಮಣರಿಗೆ ದಕ್ಕದ ಪ್ರಮುಖ ಪಕ್ಷಗಳ ಟಿಕೆಟ್..!

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಒಂದು ಕಾಲದಲ್ಲಿ ಅಬ್ಬರಿಸಿದ್ದ ಬ್ರಾಹ್ಮಣ ಸಮುದಾಯದ ಪ್ರಭಾವವು ಜಯಲಲಿತಾ ಅವರ ನಿಧನದ ನಂತರ ಕ್ಷೀಣಿಸುತ್ತಿರುವ ಕುತೂಹಲಕಾರಿ ಬೆಳವಣಿಗೆಗಳು ಕಂಡುಬರುತ್ತಿವೆ. ರಾಜ್ಯದಲ್ಲಿ ಕೇವಲ ಶೇ.…

Read More »
chennai

ಧೋನಿ ಫಿಟ್‌ನೆಸ್ ಪರೀಕ್ಷೆ ಶೀಘ್ರ; ಡೆಲ್ಲಿ ವಿರುದ್ಧ ಕಣಕ್ಕಿಳಿಯುವರೇ ‘ತಲಾ’..?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಮಹತ್ವದ ಸುದ್ದಿಯೊಂದು, ಸ್ನಾಯುಸೆಳೆತದ ಕಾರಣದಿಂದ ಈ ಬಾರಿಯ ಐಪಿಎಲ್‌ನ ಮೊದಲ ಮೂರು ಪಂದ್ಯಗಳಿಂದ ದೂರ ಉಳಿದಿದ್ದ ಮಾಜಿ ನಾಯಕ ಎಂ.ಎಸ್.…

Read More »
Sports

ಐಸಿಸಿ ಮಾರ್ಚ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ: ರೇಸ್‌ನಲ್ಲಿ ಭಾರತದ ತಾರೆಗಳಾದ ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬೂಮ್ರಾ!

ದುಬೈ ಮೂಲದ ಐಸಿಸಿ ವರದಿಯ ಪ್ರಕಾರ, ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತದ ಇಬ್ಬರು ತಾರೆಗಳಾದ ಸಂಜು ಸ್ಯಾಮ್ಸನ್ ಮತ್ತು ಜಸ್ಪ್ರೀತ್ ಬೂಮ್ರಾ…

Read More »
Sports

ಮಹಿಳಾ ಟೆನಿಸ್ ಇಂದಿನಿಂದ ಆರಂಭ: ಪ್ರಶಸ್ತಿಗಾಗಿ ಭಾರತ ಸೇರಿ 6 ತಂಡಗಳ ನಡುವೆ ಪೈಪೋಟಿ

ನವದೆಹಲಿ: ಪ್ರತಿಷ್ಠಿತ ಬಿಲ್ಲಿ ಜೀನ್ ಕಿಂಗ್ ಕಪ್ (BJKC) ಏಷ್ಯಾ-ಓಷ್ಯಾನಿಯಾ ಗ್ರೂಪ್-1ರ ಟೆನಿಸ್ ಪಂದ್ಯಾವಳಿಗಳು ಇಂದಿನಿಂದ ಆರಂಭಗೊಳ್ಳುತ್ತಿವೆ. ಈ ಮಹತ್ವದ ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಒಟ್ಟು…

Read More »
ಸಿನಿಮಾ

‘ಬಾಸ್’ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ..!

ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ರೇಣುಕಾಸ್ವಾಮಿ ಕೊಲೆ ಪ್ರಕರಣ ಆಧಾರಿತ…

Read More »
New delhi

ಏಪ್ರಿಲ್ 10 ರಿಂದ ಹೊಸ ನಿಯಮ ಜಾರಿ; ಐಡಿ ಕಾರ್ಡ್ ಪ್ರಭಾವಕ್ಕೂ ಬ್ರೇಕ್..!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ದಿಟ್ಟ ನಿರ್ಧಾರವು ಭಾರತೀಯ ರಸ್ತೆ ಸಾರಿಗೆಯ ಇತಿಹಾಸದಲ್ಲಿ ಪಾರದರ್ಶಕತೆ ಮತ್ತು ತಂತ್ರಜ್ಞಾನದ ಬಳಕೆಗೆ ಹೊಸ ಆಯಾಮವನ್ನು ನೀಡಲಿದೆ. ಏಪ್ರಿಲ್ 10, 2026…

Read More »
DAVANAGERE

ಶ್ರೀಗಳ ಹೆಸರಲ್ಲಿ ನಕಲಿ ಸಂದೇಶ ವೈರಲ್; ಭಕ್ತರ ದಾರಿ ತಪ್ಪಿಸುವ ರಾಜಕೀಯ ಷಡ್ಯಂತ್ರಕ್ಕೆ ಮಠದ ಸ್ಪಷ್ಟನೆ

ದಾವಣಗೆರೆ : ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹೊಸ್ತಿಲಿನಲ್ಲಿ ಸಿರಿಗೆರೆ ತರಳಬಾಳು ಜಗದ್ಗುರುಗಳ ಹೆಸರಿನಲ್ಲಿ ಹರಡುತ್ತಿರುವ ನಕಲಿ ಸಂದೇಶವು ಗಂಭೀರ ಸ್ವರೂಪದ ರಾಜಕೀಯ ತಂತ್ರಗಾರಿಕೆಯಾಗಿದೆ. ಏಪ್ರಿಲ್ 9ರಂದು…

Read More »
ಕ್ರೈಂ ಸ್ಟೋರಿ

ನಟಿ ಸುಭಾಷಿಣಿ ಆತ್ಮಹತ್ಯೆ: ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣಾದ ಸಾಸ್ವಿಬಾಲಾ!

ಚೆನ್ನೈ: ತಮಿಳು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಸುಭಾಷಿಣಿ (ಸಾಸ್ವಿಬಾಲಾ) ಅವರು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮೂಲತಃ ಶ್ರೀಲಂಕಾದವರಾದ ಇವರು,…

Read More »
ರಾಜಕೀಯ

ಅನಿಲ ಕೊರತೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಜಿ. ಪರಮೇಶ್ವರ್ ಆಕ್ರೋಶ.

ಕರ್ನಾಟಕದಲ್ಲಿ ಸದ್ಯ ಉಂಟಾಗಿರುವ ಅಡುಗೆ ಅನಿಲ (LPG) ಕೊರತೆಯ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ಬರಬೇಕಾದ…

Read More »
ದೇಶ/ವಿದೇಶ

ವಿಚ್ಛೇದನ ಪಡೆದು ಬಂದ ಮಗಳಿಗೆ ಸಿಹಿ ಹಂಚಿ, ಬ್ಯಾಂಡ್‌ ಮೆರವಣಿಗೆ..!

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ವಿಶಿಷ್ಟ ಘಟನೆಯೊಂದರಲ್ಲಿ, ನಿವೃತ್ತ ನ್ಯಾಯಾಧೀಶರೊಬ್ಬರು ವಿಚ್ಛೇದನ ಪಡೆದು ಮನೆಗೆ ಮರಳಿದ ತಮ್ಮ ಮಗಳನ್ನು ವಾದ್ಯಗೋಷ್ಠಿ ಮತ್ತು ಸಂಭ್ರಮದೊಂದಿಗೆ ಬರಮಾಡಿಕೊಳ್ಳುವ ಮೂಲಕ ಸಮಾಜಕ್ಕೆ…

Read More »
ಕ್ರೈಂ ಸ್ಟೋರಿ

ಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಐಟಿ ಉದ್ಯೋಗಿ ಸಾವು

ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದ ಬಳಿ ನಡೆದ ದುರದೃಷ್ಟಕರ ಘಟನೆಯಲ್ಲಿ, ಬೆಂಗಳೂರಿನ ಐಟಿ ಉದ್ಯೋಗಿ ಅಭಿಷೇಕ್ (27) ಎಂಬುವವರು ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೂಲತಃ…

Read More »
Health

ಉತ್ತರ ಕರ್ನಾಟಕದ ಶಕ್ತಿ ‘ಜೋಳದ ರೊಟ್ಟಿ’: ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯದ ಗಣಿ!

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಮತ್ತು ಅತ್ಯಂತ ಜನಪ್ರಿಯ ಆಹಾರವೆಂದರೆ ಅದು ಜೋಳದ ರೊಟ್ಟಿ. ಇದು ಕೇವಲ ಒಂದು ಖಾದ್ಯವಲ್ಲ, ಆ ಭಾಗದ ಜನರ ಸಂಸ್ಕೃತಿ ಮತ್ತು ಶಕ್ತಿಯ…

Read More »
ರಾಜ್ಯ

ರಾಜ್ಯಪಾಲರ ಪತ್ರಕ್ಕೆ ನಾರಾಯಣಗೌಡ ಕೆಂಡಾಮಂಡಲ

ಬೆಂಗಳೂರು: ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ಇತರ ತೃತೀಯ ಭಾಷೆ ವಿಷಯಗಳಿಗೆ ಗ್ರೇಡಿಂಗ್ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲರ ಥಾವರ್‌ ಚಂದ್‌ ಗೆಹ್ಲೋಟ್‌…

Read More »
bengaluru

ಆರ್‌ಸಿಬಿ-ಸಿಎಸ್‌ಕೆ ಬಿಗ್ ಫೈಟ್: ಅಭಿಮಾನಿಗಳಿಗೆ ಪೊಲೀಸ್ ಕಮಿಷನರ್ ವಾರ್ನಿಂಗ್..!

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್…

Read More »
ಕ್ರಿಕೆಟ್

ಬೆಂಗಳೂರಿನಲ್ಲಿ ಬದುಕಿನ ಬಂಡಿ ಕಷ್ಟ, ಜನಪ್ರತಿನಿಧಿಗಳಿಗೆ ಮಾತ್ರ ಕ್ರಿಕೆಟ್ ಇಷ್ಟ!

ಬೆಂಗಳೂರಿನಲ್ಲಿ ಒಂದು ಕಡೆ ಅಂತರಾಷ್ಟ್ರೀಯ ಸಂಘರ್ಷದ ಪರಿಣಾಮವಾಗಿ ಗ್ಯಾಸ್ ಲಭ್ಯವಿಲ್ಲದೆ ಆಟೋ ಚಾಲಕರು ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತು ಕಂಗಾಲಾಗಿದ್ದರೆ, ಇನ್ನೊಂದು ಕಡೆ ವಿಧಾನಸೌಧದಲ್ಲಿ ಐಪಿಎಲ್…

Read More »
ರಾಜಕೀಯ

ಕಾಂಗ್ರೆಸ್ ಸರ್ಕಾರಕ್ಕೆ ಹಗರಣಗಳೇ ಭೂಷಣ: ವಿಜಯಪುರದಲ್ಲಿ ಸಿ.ಟಿ. ರವಿ ತೀವ್ರ ವಾಗ್ದಾಳಿ..!

ವಿಜಯಪುರದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರವು ಕೇವಲ ನಕಾರಾತ್ಮಕ ಕಾರಣಗಳಿಗಾಗಿ…

Read More »
ರಾಜ್ಯ

ಬಸ್ಸಿಗೆ ಡಿಕ್ಕಿ ಹೊಡೆದ ಉಪಸಭಾಪತಿ ರುದ್ರಪ್ಪ ಲಮಾಣಿ ಬೆಂಗಾವಲು ವಾಹನ..!

ಹಾವೇರಿ: ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಬೆಂಗಾವಲು ವಾಹನವು ಕೆಎಸ್‌ಆರ್‌ಟಿಸಿ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದೆ. ನಗರದ ವಾಲ್ಮೀಕಿ ವೃತ್ತದಿಂದ…

Read More »
HUBLI

ಸಮೀರ್ ವಿರುದ್ಧ ಎಫ್‌ಐಆರ್ ದಾಖಲು, ಲವ್ ಜಿಹಾದ್ ಆರೋಪಕ್ಕೆ ಹೊಸ ಟ್ವಿಸ್ಟ್!

ಹುಬ್ಬಳ್ಳಿ: ಲವ್ ಜಿಹಾದ್ ಆರೋಪಿತ ಜಿಮ್ ಟ್ರೈನರ್ ಸಮೀರ್ ಅಲಿಯಾಸ್ ಮೊಹಮ್ಮದ್ ಸಮೀರ್‌ನ ಕರಾಳ ಮುಖಗಳು ಪೊಲೀಸರ ತನಿಖೆಯಲ್ಲಿ ಒಂದೊಂದಾಗಿ ಹೊರಬರುತ್ತಿವೆ. ಬಂಧಿತ ಆರೋಪಿಯ ಮೊಬೈಲ್ ಫೋನ್…

Read More »
E-paper

04-4-2026

Loading… Taking too long? Reload document | Open in new tab

Read More »
ದೇಶ/ವಿದೇಶ

ತೈಲ ಪಾವತಿ ಸವಾಲುಗಳಿಗೆ ಮುಕ್ತಿ; ಮನೆ ಮನೆಗೆ ಅನಿಲ ಪೂರೈಕೆ ಯೋಜನೆಗೆ ರಷ್ಯಾ ತಾಂತ್ರಿಕ ಸಾಥ್.

ಭಾರತ ಮತ್ತು ರಷ್ಯಾ ನಡುವಿನ ಈ ಇಂಧನ ಪಾಲುದಾರಿಕೆಯು ಕೇವಲ ತಾತ್ಕಾಲಿಕ ಪರಿಹಾರವಲ್ಲದೆ, ದೀರ್ಘಕಾಲೀನ ಆಯಕಟ್ಟಿನ ಸಂಬಂಧವಾಗಿ ಬದಲಾಗುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದು ತೈಲ…

Read More »
ಸುದ್ದಿ

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ದಿಢೀರ್ ಅಸ್ವಸ್ಥ..!

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕೊಂಡಜ್ಜಿ ಬಸಪ್ಪ ಸ್ಮರಣಾರ್ಥ ಹಾಗೂ ಪಿ.ಜಿ.ಆರ್. ಸಿಂಧ್ಯ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ…

Read More »
ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹458ಕ್ಕೆ ಏರಿಕೆ!

ಮಧ್ಯಪ್ರಾಚ್ಯ: ಲ್ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಇಂಧನ ದರಗಳು ಗಗನಕ್ಕೇರಿವೆ. ಇರಾನ್‌ನ ಸರ್ವೋಚ್ಛ ನಾಯಕ ಆಯತೊಲ್ಲಾ ಖಮೇನಿ ಅವರ ಹತ್ಯೆಯ…

Read More »
ದೇಶ/ವಿದೇಶ

ಇರಾನ್ ಸಮರದ ನಡುವೆ ಅಮೆರಿಕದಲ್ಲಿ ತೀವ್ರ ಬೆಳವಣಿಗೆ: ಅಧಿಕಾರಿಗಳಿಗೆ ಟ್ರಂಪ್ ಗೇಟ್‌ಪಾಸ್?

ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಸಂಘರ್ಷದ ನಡುವೆ ಅಮೆರಿಕದಲ್ಲಿ ರಾಜಕೀಯ ಹಾಗೂ ಸೇನಾ ವಲಯದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ ಎಂಬ ವರದಿಗಳು ಹರಿದಾಡುತ್ತಿವೆ.ಅಮೆರಿಕ ಅಧ್ಯಕ್ಷ Donald Trump…

Read More »
E-paper

03-4-2026

Loading… Taking too long? Reload document | Open in new tab

Read More »
ರಾಜ್ಯ

ಪ್ರೇಮಿಗಳ ಆತ್ಮಹತ್ಯೆ: ಪೊಲೀಸ್ ಮತ್ತು ಪೋಷಕರ ಭೀತಿಯಿಂದ ಘೋರ ಅಂತ್ಯ

ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಪೋಷಕರ ವಿರೋಧ ಹಾಗೂ ಕಾನೂನು ಕ್ರಮದ ಭೀತಿಯಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಡೆದಿದೆ. ಮೃತರನ್ನು ಪಾಲಾರ್ ಗ್ರಾಮದ…

Read More »
ಮಳೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ

ಹಾಸನ ಮತ್ತು ತುಮಕೂರು ಜಿಲ್ಲೆಗಳ ಒಟ್ಟು 277 ಎಕರೆ (111.0277 ಹೆಕ್ಟೇರ್) ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಕೇಂದ್ರ ಪರಿಸರ ಸಚಿವಾಲಯವು 34 ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಿದೆ.…

Read More »
E-paper

02-04-2026

Loading… Taking too long? Reload document | Open in new tab

Read More »
E-paper

01-04-2026

Loading… Taking too long? Reload document | Open in new tab

Read More »
ರಾಜ್ಯ

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಗೆ ಅಂಕದ ಬದಲು ಗ್ರೇಡ್ ..!

ಕರ್ನಾಟಕ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ತೃತೀಯ ಭಾಷೆಯಾದ ಹಿಂದಿಗೆ ಅಂಕಗಳ ಬದಲಾಗಿ ಕೇವಲ ಗ್ರೇಡ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವು ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ.…

Read More »
ರಾಜಕೀಯ

ಉಚ್ಛಾಟನೆ ಬಳಿಕ ಅಪ್ಪ-ಮಗನ ವಿರುದ್ಧ ಯತ್ನಾಳ್ ಗುಡುಗು

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹನುಮ ಜಯಂತಿಯ ಶುಭ ಸಂದರ್ಭದಲ್ಲಿ ಅತ್ಯಂತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ಭವಿಷ್ಯದಲ್ಲಿ ಮುಖ್ಯಮಂತ್ರಿಯಾದರೆ, ಮೊದಲ ಕ್ಯಾಬಿನೆಟ್ ಸಭೆಯಲ್ಲೇ…

Read More »
interesting facts

ಬೇಸಿಗೆಯ ವರದಾನ ಎಳನೀರು..!

ಬೇಸಿಗೆಯ ಸುಡುವ ಬಿಸಿಲಿಗೆ ತಂಪು ನೀಡುವ ಪ್ರಕೃತಿಯ ಅತ್ಯುತ್ತಮ ಪಾನೀಯವೆಂದರೆ ಅದು ಎಳನೀರು. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಎಲ್ಲೆಡೆ ಜನಪ್ರಿಯವಾಗಿರುವ ಎಳನೀರು ಕೇವಲ ಬಾಯಾರಿಕೆ ನೀಗಿಸುವುದಲ್ಲದೆ, ದೇಹಕ್ಕೆ…

Read More »
bengaluru

ಬೆಂಗಳೂರಿನ ಆಟೋ ಸಾರಥಿಗಳ ಬದುಕಿಗೆ ತಟ್ಟಿದ ಗ್ಯಾಸ್ ಬಿಸಿ.!

ಬೆಂಗಳೂರು: ಬೆಂಗಳೂರಿನ ಸುಮಾರು 2 ಲಕ್ಷ ಆಟೋ ಚಾಲಕರ ಬದುಕಿಗೆ ಈಗ ಇಂಧನ ಅಥವಾ ಗ್ಯಾಸ್ ಕೊರತೆಯ ಸಂಕಷ್ಟ ಎದುರಾಗಿದ್ದು, ಸಿಲಿಕಾನ್ ಸಿಟಿಯ ಸಾರಥಿಗಳ ಜೀವನ ಅಕ್ಷರಶಃ…

Read More »
mangalore

ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ; ಭೀಕರ ಅಪಘಾತ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.…

Read More »
DAVANAGERE

ಶಾಮನೂರು ಸಾಮ್ರಾಜ್ಯಕ್ಕೆ ನಡುಕ….!

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿ ದಶಕಗಳಿಂದ ಪಾರುಪತ್ಯ ನಡೆಸುತ್ತಿರುವ ಶಾಮನೂರು ಕುಟುಂಬದ ಸಾಮ್ರಾಜ್ಯಕ್ಕೆ ಈ ಬಾರಿ ನಡುಕ ಶುರುವಾದಂತಿದೆ. ‘ಫ್ರೀಡಂ ಟಿವಿ’ ನಡೆಸಿದ…

Read More »
DAVANAGERE

ವೀರಭದ್ರೇಶ್ವರ ಸ್ವಾಮಿ ಕೊಂಡ ಹಾಯ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕುಟುಂಬ

ದಾವಣಗೆರೆ: ದಾವಣಗೆರೆ ನಗರದ ಹಳೇ ಪೇಟೆಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದೊಂದಿಗೆ…

Read More »
ರಾಜಕೀಯ

ಜಿಲ್ಲೆಯ ಎರಡು ಬಣಗಳ ಮಧ್ಯೆ ಈಗ ಬಾಯಿ.. ಬಾಯಿ..!

ದಾವಣಗೆರೆ ಉಪಚುನಾವಣೆಯ ಅಖಾಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಒಳಗಿನ ಬಣ ರಾಜಕೀಯವು ವಿಭಿನ್ನ ತಿರುವುಗಳನ್ನು ಪಡೆದುಕೊಂಡಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೂ ಮುನ್ನ ಜಿ.ಎಂ. ಸಿದ್ದೇಶ್ವರ್ ಮತ್ತು…

Read More »
chitradurga

ಬಗೆದಷ್ಟೂ ಬಯಲಾಗ್ತಿದೆ ಮರಳು ಅಕ್ರಮ..!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯು ಬಗೆದಷ್ಟೂ ಬಯಲಾಗುತ್ತಿದ್ದು, ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮರಳು ನುಗ್ಗಿಸುವ ಮೂಲಕ ಸರ್ಕಾರದ ಖಜಾನೆಗೆ ಕೋಟಿ ಕೋಟಿ ರೂಪಾಯಿ ಕನ್ನ…

Read More »
ದೇಶ/ವಿದೇಶ

ಮಾಡೆಲ್ ಪೂನಂ ಪಾಂಡೆ-ಮದುವೆಗೆ ಮೊದಲೇ ಗರ್ಭಿಣಿ..!

ಮುಂಬೈ: ಖ್ಯಾತ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಅವರು ಮದುವೆಗೆ ಮೊದಲೇ ಗರ್ಭಿಣಿಯಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.…

Read More »
ಸುದ್ದಿ

ಮಾಜಿ ಸಿಎಂ ಜಯಲಲಿತಾ ಬಂಗಲೆಗೆ ಬೀಗ-1.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ

ಹೈದರಾಬಾದ್‌: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಗೆ ಸೇರಿದ ಹೈದರಾಬಾದ್‌ನ ಬಂಗಲೆಗೆ ಸುಮಾರು 1.5 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಗ್ರೇಟರ್…

Read More »
MYSORE

ಹಣ ನೀಡಲು ನಿರಾಕರಿಸಿದ ಕಾರಣ; ಮಂಗಳಮುಖಿಯರ ಮೇಲೆ ಭೀಕರ ಹಲ್ಲೆ

ಮೈಸೂರು: ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ಹಣದ ವಿಚಾರವಾಗಿ ಮಂಗಳಮುಖಿಯರ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಸ್ಥಳೀಯ ನಿವಾಸಿಯಾದ ಆನಮ್ ಎಂಬ ಮಂಗಳಮುಖಿಯ…

Read More »
bengaluru

ಗ್ಯಾಸ್ ಮಾಫಿಯಾ ತಡೆಯಲು ಸರ್ಕಾರ ಫೇಲ್ ಆಯಿತೇ?

ರಾಜ್ಯದಲ್ಲಿ ಇಂದು ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದ್ದು, ಜನಸಾಮಾನ್ಯರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಈ ಗ್ಯಾಸ್ ಗಂಡಾಂತರವು ಕೇವಲ ಮನೆಗಳಿಗಷ್ಟೇ ಸೀಮಿತವಾಗದೆ ಇಡೀ ಹೋಟೆಲ್ ಉದ್ಯಮವನ್ನೇ…

Read More »
interesting facts

ಗಾಡ್ ಫಾದರ್ ಸಿನಿಮಾದಲ್ಲಿ ‘ಕಿತ್ತಳೆ ಹಣ್ಣು’ ಕಂಡರೆ ಸಾವು ಖಚಿತ! ಏನಿದು ರಹಸ್ಯ?

ದಿ ಗಾಡ್ ಫಾದರ್’ 1972ರಲ್ಲಿ ಬಿಡುಗಡೆಯಾದ ಅಮೆರಿಕನ್ ಕ್ರೈಮ್ ಡ್ರಾಮಾ ಚಲನಚಿತ್ರ. ಇದು ಇಂಗ್ಲಿಷ್ ಭಾಷೆಯಲ್ಲಿದ್ದು, ಮಾರಿಯೋ ಪುಜೋ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಫ್ರಾನ್ಸಿಸ್…

Read More »
ರಾಜ್ಯ

ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಬಾಗಿಲು ಏಕಾಏಕಿ ಓಪನ್!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ರೇಷ್ಮೆ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕನ ನಿರ್ಲಕ್ಷ್ಯದಿಂದ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಬಸ್ಸಿನಿಂದ ಇಬ್ಬರು ವಿದ್ಯಾರ್ಥಿನಿಯರು…

Read More »
DHARWAD

ಮನೆಯಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್ ಸ್ಫೋಟಗೊಂಡು ಮಹಿಳೆ ಸ್ಥಿತಿ ಚಿಂತಾಜನಕ!

ಧಾರವಾಡ: ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಸಂಭವಿಸಿದ ಪೆಟ್ರೋಲ್ ಸ್ಫೋಟದ ಘಟನೆಯು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಪೆಟ್ರೋಲ್ ಅಭಾವ ಉಂಟಾಗಲಿದೆ ಎಂಬ ವದಂತಿಯನ್ನು ನಂಬಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ…

Read More »
bengaluru

ಸಂಪಂಗಿಕೆರೆಯಲ್ಲಿ ಹಸಿ ಕರಗ ಶಕ್ತ್ಯೋತ್ಸವ ಸಂಪನ್ನ!

ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಸಂಭ್ರಮದ ಪ್ರತೀಕವಾಗಿರುವ ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಈಗ ಅಧಿಕೃತವಾಗಿ ಕೌಂಟ್‌ಡೌನ್ ಆರಂಭವಾಗಿದೆ. ಈ ಮಹೋತ್ಸವದ ಅತ್ಯಂತ ಪ್ರಮುಖ ಘಟ್ಟವಾದ…

Read More »
ರಾಜ್ಯ

ಗ್ಲಾಮರ್​ ಗೊಂಬೆ ಕಂಬ್ಯಾಕ್: 90ರ ಚೆಲುವೆ ಬ್ಯೂಟಿ ರಂಭಾಗೆ ಏನಾಗಿತ್ತು?

90ರ ದಶಕದ ಗ್ಲಾಮರ್ ಗೊಂಬೆ, ಸುಂದರ ಕಾಲುಗಳ ಚೆಲುವೆ ಎಂದೇ ಖ್ಯಾತರಾಗಿದ್ದ ನಟಿ ರಂಭಾ ಈಗ ದೀರ್ಘ ವಿರಾಮದ ನಂತರ ಸಿನಿಮಾ ರಂಗಕ್ಕೆ ರೀ-ಎಂಟ್ರಿ ನೀಡಲು ಸಜ್ಜಾಗುತ್ತಿದ್ದಾರೆ.…

Read More »
ದೇಶ/ವಿದೇಶ

907 ಕೆಜಿ ತೂಕದ ವಿನಾಶಕಾರಿ ಬಾಂಬ್‌ಗಳ ಅಬ್ಬರ: ಇಸ್ಫಹಾನ್ ಶಸ್ತ್ರಾಸ್ತ್ರ ಡಿಪೋಗಳ ಮೇಲೆ ಸರಣಿ ಸ್ಫೋಟ

ವಾಷಿಂಗ್ಟನ್‌: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇರಾನ್‌ನ ಇಸ್ಫಹಾನ್ ನಗರದಲ್ಲಿರುವ ಪ್ರಮುಖ ಮಿಲಿಟರಿ ಕೇಂದ್ರದ ಮೇಲೆ ಸುಮಾರು 907…

Read More »
ದೇಶ/ವಿದೇಶ

ಇರಾನ್‌ಗೆ ಟ್ರಂಪ್‌ ಲಾಸ್ಟ್‌ ವಾರ್ನಿಂಗ್‌: ಹಾರ್ಮುಜ್ ತೆರೆಯದಿದ್ರೆ ಎಲ್ಲಾ ತೈಲ ಬಾವಿಗಳು, ವಿದ್ಯುತ್‌ ಸ್ಥಾವರ ಸ್ಫೋಟ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದು, ಮುಚ್ಚಲ್ಪಟ್ಟಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತಕ್ಷಣವೇ ಮುಕ್ತಗೊಳಿಸದಿದ್ದರೆ…

Read More »
interesting facts

ತನ್ನದೇ ವೇಷ ಧರಿಸಿದ ಸ್ಪರ್ಧೆಯಲ್ಲಿ ಸೋತ ಚಾರ್ಲಿ ಚಾಪ್ಲಿನ್! ಏನಿದು ಕಥೆ?

ವಿಶ್ವವಿಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಒಮ್ಮೆ ತಮಾಷೆಗಾಗಿ ತಮ್ಮದೇ ವೇಷ ಧರಿಸುವ ‘ಚಾರ್ಲಿ ಚಾಪ್ಲಿನ್ ಲುಕ್ ಅಲೈಕ್’ ಸ್ಪರ್ಧೆಯಲ್ಲಿ ಗುಟ್ಟಾಗಿ ಭಾಗವಹಿಸಿದ್ದರು. ಅಚ್ಚರಿಯ ವಿಷಯವೆಂದರೆ, ಅಸಲಿ…

Read More »
interesting facts

ಯಾರೂ ಮುಟ್ಟದಿದ್ದರೂ ಮೈಲುಗಟ್ಟಲೆ ನಡೆಯುತ್ತವೆ ಈ ಕಲ್ಲುಗಳು!

ಅಮೆರಿಕಾದ ‘ಡೆತ್ ವ್ಯಾಲಿ’ ಎಂಬಲ್ಲಿ ‘ದಾಟುವ ಕಲ್ಲುಗಳು’ ಅಥವಾ ಸೈಲಿಂಗ್ ಸ್ಟೋನ್ಸ್ ಎಂಬ ವಿಸ್ಮಯವಿದೆ. ಇಲ್ಲಿನ ಒಣಗಿದ ಸರೋವರದ ತಳದಲ್ಲಿರುವ ಭಾರಿ ತೂಕದ ಕಲ್ಲುಗಳು ಮನುಷ್ಯ ಅಥವಾ…

Read More »
interesting facts

ಒಂದೇ ಜನ್ಮ, ಒಂದೇ ಸಂಗಾತಿ; ಪೆಂಗ್ವಿನ್‌ಗಳ ವಿಶಿಷ್ಟ ಸಂಸಾರ ಜೀವನ!

ಪಕ್ಷಿಗಳ ಲೋಕದಲ್ಲಿ ‘ಪೆಂಗ್ವಿನ್’ ಅತ್ಯಂತ ವಿಶಿಷ್ಟವಾದ ಜೀವಿ. ಇವುಗಳು ಹಾರಲು ಸಾಧ್ಯವಿಲ್ಲದಿದ್ದರೂ, ನೀರಿನಲ್ಲಿ ಈಜುವ ವಿಷಯದಲ್ಲಿ ಚಾಂಪಿಯನ್ ಎನ್ನಬಹುದು. ಅಚ್ಚರಿಯ ವಿಷಯವೆಂದರೆ, ಪೆಂಗ್ವಿನ್‌ಗಳು ಸಮುದ್ರದ ಉಪ್ಪು ನೀರನ್ನು…

Read More »
ಕ್ರೈಂ ಸ್ಟೋರಿ

ಖಾಕಿ ಕೋಟೆಯಲ್ಲಿ ಕೈದಿಗಳಿಗೆ ಮೊಬೈಲ್ ಸೌಭಾಗ್ಯ?

ಧಾರವಾಡ: ಧಾರವಾಡ ಸೆಂಟ್ರಲ್ ಜೈಲಿನಲ್ಲಿ ಭದ್ರತಾ ಲೋಪದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೋಕ್ಸೋ ಕಾಯ್ದೆಯಡಿ ಜೈಲು ಸೇರಿರುವ ಕೈದಿಯೊಬ್ಬ ಜೈಲಿನೊಳಗಿಂದಲೇ ಅಪ್ರಾಪ್ತ ಬಾಲಕಿಗೆ ವಿಡಿಯೋ ಕಾಲ್…

Read More »
Health

ಸೇಬು ಯಾಕೆ ಮುಳುಗಲ್ಲ? ಇಲ್ಲಿದೆ ಅದರ ಒಳಗಿನ ‘ಗಾಳಿ’ಯ ರಹಸ್ಯ!

ಸೇಬು ಹಣ್ಣು ನೀರಿಗೆ ಹಾಕಿದಾಗ ಮುಳುಗದೆ ತೇಲುವುದರ ಹಿಂದೆ ಒಂದು ಕುತೂಹಲಕಾರಿ ವೈಜ್ಞಾನಿಕ ಕಾರಣವಿದೆ. ಸಾಮಾನ್ಯ ದೃಷ್ಟಿಗೆ ಸೇಬು ಹಣ್ಣು ಭಾರವಾಗಿ ಮತ್ತು ಗಟ್ಟಿಯಾಗಿ ಕಂಡರೂ, ಅದರ…

Read More »
Health

ಲಿಂಬೆಹಣ್ಣು ತಿಂದರೂ ಸಿಹಿಯಾಗುತ್ತೆ! ಏನಿದು ಮಿರಾಕಲ್ ಫ್ರೂಟ್?

ಹಣ್ಣುಗಳ ಅದ್ಭುತ ಲೋಕದಲ್ಲಿ ‘ಮಿರಾಕಲ್ ಫ್ರೂಟ್’ ನಿಜಕ್ಕೂ ಒಂದು ಮಾಂತ್ರಿಕ ಹಣ್ಣು. ಪಶ್ಚಿಮ ಆಫ್ರಿಕಾದ ಮೂಲದ ಈ ಸಣ್ಣ ಕೆಂಪು ಹಣ್ಣು ನೋಡಲು ಕಾಫಿ ಬೀಜದಂತೆ ಅಥವಾ…

Read More »
DAVANAGERE

ಬಸ್ ಭೀಕರ ಅಪಘಾತ: ನಿಯಂತ್ರಣ ತಪ್ಪಿ ನೀರಿಗೆ ಉರುಳಿದ ವಾಹನ

ಶಿವಮೊಗ್ಗ: ದಾವಣಗೆರೆಯಿಂದ ಭದ್ರಾವತಿಗೆ ಸಂಚರಿಸುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಾಗೇಹಳ್ಳದ ಬಳಿ ಸೇತುವೆಯಿಂದ ಹಳ್ಳಕ್ಕೆ ಬಿದ್ದಿರುವ ಭೀಕರ ಅಪಘಾತ ಸಂಭವಿಸಿದೆ. ಸುಮಾರು 12:30ರ ವೇಳೆಗೆ ನಡೆದ…

Read More »
interesting facts

ಹೆಣದ ಹೂವು; ಪ್ರಕೃತಿಯ ಅತಿದೊಡ್ಡ ವಿಸ್ಮಯ!

ವಿಶ್ವದ ಅತ್ಯಂತ ದೊಡ್ಡ ಹೂವು ಎಂದರೆ ಅದು ‘ರಫ್ಲೇಷಿಯಾ ಆರ್ನಾಲ್ಡಿ’ . ಈ ಹೂವು ಸುಮಾರು ಮೂರು ಅಡಿ ಅಗಲದವರೆಗೆ ಬೆಳೆಯಬಲ್ಲದು ಮತ್ತು 11 ಕೆಜಿ ತೂಕವಿರುತ್ತದೆ.…

Read More »
ರಾಜ್ಯ

5 ದಿನದ ಮಗು ಬಿಟ್ಟು ಬಾರದ ಲೋಕಕ್ಕೆ ಪಯಣ

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಕೇವಲ ಐದು ದಿನದ ಹಸುಗೂಸನ್ನು ಅಗಲಿದ…

Read More »
New delhi

ಕೇಂದ್ರದಿಂದ ಮತ್ತೆ ಸೀಮೆಣ್ಣೆ ಭಾಗ್ಯ!

ನವದೆಹಲಿ: ದೇಶದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸೀಮಿತ ಅವಧಿಗೆ ಮತ್ತೆ ಸೀಮೆಎಣ್ಣೆ ಪೂರೈಕೆ ಮಾಡಲು ಮುಂದಾಗಿದೆ.ಕಚ್ಚಾ ತೈಲ ಹಾಗೂ…

Read More »
BAGALAKOTE

ಯತ್ನಾಳ್ ಗೆ ಪರೋಕ್ಷ ಸ್ವಾಗತ ಮಾಡಿದ ವಿಜಯೇಂದ್ರ

ಬಾಗಲಕೋಟೆ : ಬೈಎಲೆಕ್ಷನ್ ಸಮೀಪಿಸುತ್ತಿರುವ ಹಿನ್ನೆಲೆ ಬಾಗಲಕೋಟೆ ರಾಜಕೀಯ ರಂಗದಲ್ಲಿ ಚಟುವಟಿಕೆಗಳು ತೀವ್ರಗೊಂಡಿದ್ದು, ಬಿಜೆಪಿ ಗೆಲುವಿಗಾಗಿ ಕಮಲಪಾಳಯ ತಂತ್ರ ರೂಪಿಸುತ್ತಿದೆ. ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸಲು ಕೇಸರಿ…

Read More »
KOLAR

ಸಿಎನ್‌ಜಿ ಅಭಾವ: ಕೋಲಾರದಲ್ಲಿ ಆಟೋ ಚಾಲಕರ ಪರದಾಟ

ಕೋಲಾರ: ಸಿಎನ್‌ಜಿ ಗ್ಯಾಸ್ ಕೊರತೆಯಿಂದ ಕೋಲಾರದಲ್ಲಿ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ ಫಿಲ್ಲಿಂಗ್ ಸೆಂಟರ್‌ಗಳ ಮುಂದೆ ಕಿಲೋಮೀಟರ್‌ಗಳಷ್ಟು ಉದ್ದ ಸಾಲಿನಲ್ಲಿ ವಾಹನಗಳು ನಿಂತಿರುವ ದೃಶ್ಯ…

Read More »
Freedom TV

ಪೋಷಕರೇ ಎಚ್ಚರ! ಆಟದ ಭರದಲ್ಲಿ ಹೂವು ನುಂಗಿ ಮಗು ಸಾವು

ಮೈಸೂರು: ಹುಣಸೂರು ತಾಲೂಕಿನಲ್ಲಿ ನಡೆದ ಈ ಘಟನೆಯು ನಿಜಕ್ಕೂ ಅತ್ಯಂತ ಹೃದಯವಿದ್ರಾವಕ ಮತ್ತು ದುರದೃಷ್ಟಕರವಾಗಿದೆ. ಕೇವಲ ಆರುವರೆ ತಿಂಗಳ ಮಗು ಆಟವಾಡುತ್ತಾ ಆಕಸ್ಮಿಕವಾಗಿ ಒಣಗಿದ ದಾಸವಾಳದ ಹೂವನ್ನು…

Read More »
bengaluru

2027ರ ರಾಷ್ಟ್ರೀಯ ಜನಗಣತಿಯ ಮೊದಲ ಹೆಜ್ಜೆ; ಏ.1 ರಿಂದ ಮನೆ ಗಣತಿಗೆ ಚಾಲನೆ

ಬೆಂಗಳೂರು: 2027ರ ರಾಷ್ಟ್ರೀಯ ಜನಗಣತಿಯ ಪೂರ್ವಸಿದ್ಧತೆಯಾಗಿ ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಆರಂಭವಾಗಲಿರುವ ಮನೆ ಗಣತಿ ಪ್ರಕ್ರಿಯೆಯು ಡಿಜಿಟಲ್ ಯುಗಕ್ಕೆ ತಕ್ಕಂತೆ ಆಧುನೀಕರಣಗೊಂಡಿರುವುದು ಆಶಾದಾಯಕವಾಗಿದೆ. ವಿಶೇಷವಾಗಿ ಬೆಂಗಳೂರಿನ ಪೂರ್ವ…

Read More »
Sports

ರೆಫರಿ ನಿರ್ಧಾರಕ್ಕೆ ಫ್ಯಾನ್ಸ್ ಗರಂ! ಐಪಿಎಲ್‌ನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ ವಿವಾದ?

ಐಪಿಎಲ್ ಪಂದ್ಯವೊಂದರಲ್ಲಿ ಟಾಸ್ ಪ್ರಕ್ರಿಯೆಯು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಮುಂಬೈ ಇಂಡಿಯನ್ಸ್ ತಂಡದ ಪಂದ್ಯದ ವೇಳೆ…

Read More »
ದೇಶ/ವಿದೇಶ

“ನನಗೆ ದೆವ್ವ ಹಿಡಿದಿದೆ!”: ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನ

ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದ ಈ ಘಟನೆ ನಿಜಕ್ಕೂ ಆತಂಕಕಾರಿ ಮತ್ತು ಅಷ್ಟೇ ವಿಚಿತ್ರವಾಗಿದೆ. ಮೊಹಮ್ಮದ್ ಅದ್ನಾನ್ ಎಂಬ ಪ್ರಯಾಣಿಕ ವಿಮಾನ ಹಾರಾಟದ ಸಮಯದಲ್ಲಿ…

Read More »
bidar

ಯುದ್ಧದ ಬಿಸಿ: ಬೀದರ್‌ನಲ್ಲಿ 2 ರೂಪಾಯಿಗೆ ಕುಸಿದ ಕಲ್ಲಂಗಡಿ ಬೆಲೆ; ಕಣ್ಣೀರಲ್ಲಿ ರೈತ ಕುಟುಂಬ…!

ಬೀದರ್ : ಬೀದರ್ ಜಿಲ್ಲೆಯ ರೈತರಿಗೆ ಅಂತರಾಷ್ಟ್ರೀಯ ಮಟ್ಟದ ಯುದ್ಧದ ಪರಿಸ್ಥಿತಿ ಈಗ ದೊಡ್ಡ ಹೊಡೆತ ನೀಡಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಸಂಘರ್ಷದಿಂದಾಗಿ…

Read More »
ರಾಜ್ಯ

‘ಪೆದ್ದಿ’ vs ‘KD’: ಏಪ್ರಿಲ್ 30ರಂದು ಬಾಕ್ಸ್ ಆಫೀಸ್‌ನಲ್ಲಿ ದಕ್ಷಿಣದ ದಿಗ್ಗಜರ ಹಣಾಹಣಿ!

ಯಶ್ ಅವರ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಬದಲಾದ ಬೆನ್ನಲ್ಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಅದಲು-ಬದಲು ಶುರುವಾಗಿದೆ. ಈ ಬೆಳವಣಿಗೆಯಿಂದಾಗಿ ರಾಮ್ ಚರಣ್ ಅವರ…

Read More »
ಕ್ರೈಂ ಸ್ಟೋರಿ

ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಭರ್ಜರಿ ವಂಚನೆ…!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಿವಪುರ ಗ್ರಾಮದಲ್ಲಿ ಫೇಸ್‌ಬುಕ್ ಜಾಹೀರಾತು ನಂಬಿದ ವ್ಯಕ್ತಿಯೊಬ್ಬರು ಬರೋಬ್ಬರಿ 1.28 ಕೋಟಿ ರೂಪಾಯಿ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಕಲ್ಲೇಗೌಡ ಎಂಬುವವರು…

Read More »
ಕ್ರೈಂ ಸ್ಟೋರಿ

ಕೇವಲ ಒಂದು ಚಾಕೊಲೇಟ್‌ಗಾಗಿ ಮಗುವಿನ ಬಲಿ..!

ಉತ್ತರ ಪ್ರದೇಶದ ಬುಲಂದ್​ಶಹರ್‌ನಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಕೇವಲ ಚಾಕೊಲೇಟ್ ಕದ್ದಿರಬಹುದು ಎಂಬ ಸಣ್ಣ ಸಂಶಯಕ್ಕೆ ತಂದೆಯೇ ತನ್ನ 12 ವರ್ಷದ ಮಗಳನ್ನು ದೊಣ್ಣೆಯಿಂದ ಹೊಡೆದು…

Read More »
ದೇಶ/ವಿದೇಶ

ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಭರವಸೆ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ತಲೆದೋರಿರುವ ತೈಲ ಅಭಾವದ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ…

Read More »
bengaluru

ಜೈಲಿನಲ್ಲಿ ಭದ್ರತಾ ಲೋಪ: ಡಿಜಿಪಿ ಹೆಸರಲ್ಲಿ ಸುಳ್ಳು ಆರೋಪ ಮಾಡಿದ ಕೈದಿಗಳ ಸಂಚು ಬಯಲು..!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಸಂಚಲನ…

Read More »
Sports

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಕ್ಷಣಗಣನೆ!

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹಣಾಹಣಿಗೆ ಇಡೀ ನಗರವೇ ಸಜ್ಜಾಗಿದೆ. ಕ್ರೀಡಾಂಗಣದ ಒಳಗೆ ಈಗಾಗ್ಲೇ ಅಂತಿಮ ಹಂತದ…

Read More »
ದೇಶ/ವಿದೇಶ

ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಈಗ ₹2.5 ಕೋಟಿ ಹಗರಣದಲ್ಲಿ ಅರೆಸ್ಟ್!

ಮಧ್ಯಪ್ರದೇಶ: ಗ್ವಾಲಿಯರ್‌ನಲ್ಲಿ ಭಾರಿ ಸಂಚಲನ ಮೂಡಿಸಿರುವ ₹2.5 ಕೋಟಿ ಪ್ರವಾಹ ಪರಿಹಾರ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಮಹಿಳೆ ಅಮಿತಾ ಸಿಂಗ್ ತೋಮರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.…

Read More »
interesting facts

ಮೆಂತ್ಯ ಸೊಪ್ಪು; ಕಹಿ ರುಚಿಯ ಹಿಂದೆ ಅಡಗಿದೆ ಅದ್ಭುತ ಆರೋಗ್ಯದ ರಹಸ್ಯ!

ನಮ್ಮ ಭಾರತೀಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಮೆಂತ್ಯ ಸೊಪ್ಪಿಗೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಕೇವಲ ಒಂದು ಸೊಪ್ಪಿನ ಪಲ್ಯವಾಗಿ ಮಾತ್ರವಲ್ಲದೆ, ಆರೋಗ್ಯವನ್ನು ವೃದ್ಧಿಸುವ ಒಂದು ಅದ್ಭುತ ಔಷಧೀಯ ಸಸ್ಯವಾಗಿಯೂ…

Read More »
ರಾಜಕೀಯ

ಮೋದಿ ಬಳಿಕ ಸಾಲದ ಭಾರ ಹೆಚ್ಚಳ? ಸಿಎಂ ಹೇಳಿಕೆ ಸದನದಲ್ಲಿ ಚರ್ಚೆಗೆ ಗ್ರಾಸ

ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯದ ಸಾಲ ಹಾಗೂ ಕೇಂದ್ರದ ಸಾಲದ ಬಗ್ಗೆ ವಿವರಣೆ ನೀಡಿದ ಸಿಎಂ, ನಾವು ಸಾಲ ಮಾಡಿದ್ದೀವಿ, ಇಲ್ಲ ಅಂತ ಹೇಳೋದಿಲ್ಲ. 8,24,369 ಕೋಟಿ ರೂ.…

Read More »
New delhi

ಪೆಟ್ರೋಲ್, ಡೀಸಲ್ ಸಾಕಷ್ಟಿದೆ – ಜನತೆಗೆ ಕಂಪನಿಗಳ ಭರವಸೆ

ನವದೆಹಲಿ: ದೇಶದ ಹಲವೆಡೆ ಪೆಟ್ರೋಲ್, ಡೀಸಲ್ ಕೊರತೆ ಇದೆ ಎನ್ನುವ ಸುಳ್ಳು ಮಾಹಿತಿ, ಕೆಲ ನಗರ ಮತ್ತು ಪ್ರದೇಶಗಳಲ್ಲಿ ದಟ್ಟವಾಗಿ ಹಬ್ಬುತ್ತಿದೆ. ಹೈದರಾಬಾದ್ ಇತ್ಯಾದಿ ಕಡೆ ಜನರು…

Read More »
ರಾಜಕೀಯ

ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಮುಕ್ತ ವಿವಿ ಬೆಂಬಲವಿಲ್ಲ..!

ರಾಜ್ಯ ಮುಕ್ತ ವಿವಿ ಸಹಯೋಗ ಮತ್ತು ಹಣಕಾಸಿನ ನೆರವಿನೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ರಾಜ್ಯ ಮುಕ್ತ ವಿವಿ ಉದ್ದೇಶಕ್ಕೆ ಸಂಬಂಧ ಇಲ್ಲದ ಅಧಿವೇಶನ ಇದು. ಇದನ್ನು ರದ್ದು…

Read More »
Freedom TV

ಪುಟ್ಟ ಜೀವಿಗಳ ಪರಾಕ್ರಮ; ಇರುವೆಗಳ ರೋಚಕ ಜೀವನಗಾಥೆ!

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಾವು ಪ್ರತಿದಿನ ಕಾಣುವ ಅತ್ಯಂತ ಸಾಮಾನ್ಯ ಜೀವಿ ಎಂದರೆ ಇರುವೆ. ಗಾತ್ರದಲ್ಲಿ ಕೇವಲ ಕೆಲವು ಮಿಲಿಮೀಟರ್‌ಗಳಷ್ಟು ಇರುವ ಈ ಪುಟ್ಟ ಕೀಟವು ಪ್ರಕೃತಿಯ…

Read More »
ಕ್ರಿಕೆಟ್

ನಮ್ಮ ಆರ್‌ಸಿಬಿ ತಂಡಕ್ಕೆ ಈಗ ಹೆಮ್ಮೆಯ ನಂದಿನಿ ಬಲ ಕೆಎಂಎಫ್ ಹೊಸ ಒಪ್ಪಂದ

ಬೆಂಗಳೂರು: ಐಪಿಎಲ್ ಹಬ್ಬ ಶುರುವಾಗಲು ದಿನಗಣನೆ ಬಾಕಿ ಇರುವಾಗಲೇ ಕನ್ನಡಿಗರಿಗೆ ಮತ್ತು ಆ‌ರ್.ಸಿ.ಬಿ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಸಿಕ್ಕಿದೆ. ಕರ್ನಾಟಕದ ಹೆಮ್ಮೆಯ ಸಂಸ್ಥೆಯಾದ ‘ಕರ್ನಾಟಕ ಹಾಲು…

Read More »
Freedom TV

ಏರ್ ಕೆನಡಾ ವಿಮಾನ ಅಪಘಾತ

ನ್ಯೂಯಾರ್ಕ್ : ಅಮೆರಿಕದ New York Cityಯ LaGuardia Airportನಲ್ಲಿ ಸಂಭವಿಸಿದ ಏರ್ ಕೆನಡಾ ವಿಮಾನ ಅಪಘಾತ ಆತಂಕ ಮೂಡಿಸಿದೆ.ಭಾನುವಾರ (ಮಾ.22) ತಡರಾತ್ರಿ ನಡೆದ ಈ ದುರ್ಘಟನೆಯಲ್ಲಿ,…

Read More »
ಕ್ರಿಕೆಟ್

ಚಿನ್ನಸ್ವಾಮಿ ಸ್ಟೇಡಿಯಂ ಟಿಕೆಟ್ ಅಪ್ಡೇಟ್ – RCB ಫ್ಯಾನ್ಸ್ ಗಾಗಿ..!

ಬೆಂಗಳೂರು: ಐಪಿಎಲ್ 2026 ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ತಂಡದ ಉಪಾಧ್ಯಕ್ಷ ರಾಜೇಶ್…

Read More »
ದೇಶ/ವಿದೇಶ

ಅಮೆರಿಕಾ–ಇರಾನ್ ಸಂವಾದ ಸಾಧ್ಯವೇ? ಟ್ರಂಪ್ ಹೇಳಿದ್ದೇನು..?

ಅಮೆರಿಕ-ಇರಾನ್ ನಡುವಿನ ಸಂಘರ್ಷ ಬಗೆಹರಿಸಲು ಪಾಕಿಸ್ತಾನವು ಮಧ್ಯಸ್ಥಿಕೆವಹಿಸಲು ಸಿದ್ಧವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗಳ ಕುರಿತಾದ ವರದಿಗಳಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಾರದು ಎಂದು…

Read More »
Freedom TV

ಯುದ್ಧಕ್ಕೆ ಬಂದು ಓಡಿಹೋದ ಟ್ರಂಪ್‌ – ಇರಾನ್‌ ಕದನ ವಿರಾಮಕ್ಕೆ ವ್ಯಂಗ್ಯ!

ಇರಾನ್ ಜೊತೆಗಿನ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಆದರೆ ಟ್ರಂಪ್ ಮಾತಿಗೆ ಇರಾನ್ ಒಪ್ಪಿಲ್ಲ. ನಮ್ಮ ಜೊತೆ ಚರ್ಚೆ…

Read More »
ಕ್ರೈಂ ಸ್ಟೋರಿ

ಸ್ನೇಹಿತನ ಜೊತೆ ಶೇರ್ ಮಾಡಿದ ಪಾಸ್‌ವರ್ಡ್‌ ಭಯಂಕರ ಪಾಠ!

ಬೆಂಗಳೂರು: ನಗರದ ಕೋರಮಂಗಲದಲ್ಲಿ ನಡೆದ ಘಟನೆ ಸ್ನೇಹದ ಮೇಲೆ ಇಟ್ಟ ನಂಬಿಕೆಗೆ ದೊಡ್ಡ ಹೊಡೆತ ನೀಡಿದೆ. ಚಿಂತನ್ ಆರೋರಾ ತನ್ನ ಸ್ನೇಹಿತ ನವೀನ್ ವೆಮುಲಗೆ ಪಾಸ್‌ವರ್ಡ್ ನೀಡಿದ್ದರಿಂದಲೇ…

Read More »
ರಾಜಕೀಯ

ಶಾಲೆಯಲ್ಲಿದ್ದ ಸಿಲಿಂಡರ್ ಹೊತ್ತೊಯ್ದ ಕಳ್ಳರು : ಗ್ಯಾಸ್ ಸಿಲಿಂಡರ್​​ ಮೇಲೆ ಖದೀಮರ ಕಣ್ಣು..!

ಬೀದರ್: ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದೇ ಹೋಟೆಲ್ ಉದ್ಯಮಕ್ಕೆ ಬಹು ದೊಡ್ಡ ಹೊಡೆತ ಬಿದ್ದಿದೆ. ಹಲವೆಡೆ ಹೋಟೆಲ್​ಗಳಿಗೆ ಬೀಗ ಜಡಿಯಲಾಗಿದೆ. ಗ್ಯಾಸ್​​ ಇಲ್ಲದೆ ಸಂಕಷ್ಟ ಎದುರಾಗಿದ್ದರೆ, ಕಳ್ಳರಿಗೆ ಇದೇ…

Read More »
ದೇಶ/ವಿದೇಶ

ಟೋಲ್ ಶುಲ್ಕ ಹೆಚ್ಚಳ: ಏ.1ರಿಂದ ವಾಹನ ಸವಾರರಿಗೆ ಹೆಚ್ಚುವರಿ ಭಾರ

ನವದೆಹಲಿ: ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಹೆಚ್ಚಳವಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್…

Read More »
ದೇಶ/ವಿದೇಶ

ರೈತರಿಗೆ ತೊಂದರೆ ಆಗದಂತೆ ಕ್ರಮ: ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರು…

Read More »
ಸಿನಿಮಾ

ಸರಿಗಮಪ ಪ್ರೋಮೋ ವೈರಲ್: ಟೀಕಾಕಾರರಿಗೆ ಜೀ ಕನ್ನಡ ನೀಡಿದ ಉತ್ತರವೇನು?

ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್’ ಕಾರ್ಯಕ್ರಮ ಅಂದಾಕ್ಷಣ ನೆನಪಾಗುವುದು ಅಪ್ಪಟ ಪ್ರತಿಭೆಗಳು. ಆದರೆ ಕಳೆದ ಕೆಲವು ಸೀಸನ್‌ಗಳಿಂದ, “ಈ ಶೋನಲ್ಲಿ ಕೇವಲ ಬಡತನ ಅಥವಾ ಕಷ್ಟದ…

Read More »
ಸಿನಿಮಾ

‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೇ ಗೊತ್ತಿಲ್ಲ!’ಮದುವೆ ವದಂತಿಗೆ ಅನುಪಮಾ ಖಡಕ್ ಉತ್ತರ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮಾ ಗೌಡ ಅವರು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಮ್ಮ ನಿಶ್ಚಿತಾರ್ಥದ ಸುದ್ದಿಗೆ ಅಂತಿಮವಾಗಿ ತೆರೆ…

Read More »
New delhi

ಏಪ್ರಿಲ್‌ನಿಂದ ದೆಹಲಿಯಲ್ಲಿ ಫ್ರೀ ವಿದ್ಯುತ್ ಯೋಜನೆಗೆ ಗುಡ್ ಬೈ ..!

ನವದೆಹಲಿ: ದೆಹಲಿಯಲ್ಲಿ ಜಾರಿಯಲ್ಲಿರುವ ಉಚಿತ ವಿದ್ಯುತ್ ಯೋಜನೆಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ. ಏಪ್ರಿಲ್‌ನಿಂದ ವಿದ್ಯುತ್ ದರ ಏರಿಕೆ ಆಗಬಹುದು ಎಂಬ ಸುಳಿವುಗಳು…

Read More »
ದೇಶ/ವಿದೇಶ

ಪತ್ನಿ ಸೇವಕಿಯಲ್ಲ..ಪತಿಯೂ ಪಾಲುದಾರ !ಕರ್ನಾಟಕ ಕೇಸಲ್ಲಿ ಸುಪ್ರೀಂ ಅಭಿಮತ !

ನವದೆಹಲಿ : ಪತ್ನಿ ಮನೆಯ ಸೇವಕಿಯಲ್ಲ, ಜೀವನ ಸಂಗಾತಿ ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.ಕರ್ನಾಟಕದ ಒಂದು ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು,…

Read More »
DAVANAGERE

ಬಿವೈ ವಿಜಯೇಂದ್ರ ಗಂಭೀರ ಆರೋಪ: ದಾವಣಗೆರೆಗೆ ಗೋಣಿಚೀಲದಲ್ಲಿ ಹಣ ತರುತ್ತಾರೆ

ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳ ಹಿನ್ನೆಲೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ…

Read More »
interesting facts

ಅಕ್ಷರ ರೂಪದ ಮಲೆನಾಡು: ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ!

ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ, ರಾಷ್ಟ್ರಕವಿ ಕುವೆಂಪು ಅವರ ಲೇಖನಿಯಿಂದ ಮೂಡಿಬಂದ ‘ಮಲೆಗಳಲ್ಲಿ ಮದುಮಗಳು’ ಕೇವಲ ಒಂದು ಕಾದಂಬರಿಯಲ್ಲ; ಅದು ಮಲೆನಾಡಿನ ಹಸಿರು ಸಿರಿಯ ನಡುವೆ ಅಡಗಿರುವ…

Read More »
interesting facts

ಮಲೆನಾಡಿನ ಮಡಿಲಲ್ಲಿ ಅಡಗಿರುವ ಜಲ ವೈಭವ; ಅದ್ಭುತ ‘ದೇವಗಂಗೆ’!

ಕರ್ನಾಟಕದ ಮಲೆನಾಡು ಕೇವಲ ಹಸಿರು ಬೆಟ್ಟಗಳಿಗೆ ಮಾತ್ರವಲ್ಲ, ಇತಿಹಾಸದ ನಿಗೂಢ ಪುಟಗಳಿಗೂ ಹೆಸರುವಾಸಿ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ದಟ್ಟ ಅರಣ್ಯದ ಮಡಿಲಲ್ಲಿ ಅಡಗಿರುವ ‘ದೇವಗಂಗೆ’ ಅಂತಹದ್ದೇ…

Read More »
Sports

ವದಂತಿ ಹಬ್ಬಿಸಿದವರಿಗೆ ಕಿಂಗ್ ವಿರಾಟ್ ನೀಡಿದ ಮಸ್ತ್ ಟಾಂಗ್!

ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಯನ್ನು ಅತ್ಯಂತ…

Read More »
ರಾಜಕೀಯ

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿರಾಯಾಸ; ಸಚಿವ ವಿ. ಸೋಮಣ್ಣ ಭರವಸೆ!

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.…

Read More »
ಸುದ್ದಿ

ಇಂಡೇನ್ ಗ್ಯಾಸ್ ಗ್ರಾಹಕರಿಗೆ ಗುಡ್ ನ್ಯೂಸ್; ಈಗ ವಾಟ್ಸ್ಆ್ಯಪ್ ಮೂಲಕವೇ ಸುಲಭ ಬುಕ್ಕಿಂಗ್!

ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ವೇಗ ಹೆಚ್ಚಾದಂತೆ ಅಡುಗೆ ಅನಿಲ ಬುಕಿಂಗ್ ಪ್ರಕ್ರಿಯೆಯೂ ಈಗ ಬೆರಳ ತುದಿಗೆ ಬಂದಿದೆ. ಈ ಹಿಂದೆ ಗ್ಯಾಸ್ ಏಜೆನ್ಸಿಗೆ ಖುದ್ದು ಭೇಟಿ ನೀಡಬೇಕಿತ್ತು…

Read More »
ಸಿನಿಮಾ

“ವಸ್ತುಗಳನ್ನು ಮೊದಲೇ ತೋರಿಸಬೇಕಿತ್ತು”; ಪ್ರೇಮ್ ಹಾಡಿನ ವಿವಾದಕ್ಕೆ ಹಿರಿಯ ನಟಿ ಜಯಮಾಲಾ ವಿಶ್ಲೇಷಣೆ!

ನಟ ಪ್ರೇಮ್ ಅಭಿನಯದ ‘ಸೆರಗು ಸರ್ಸೆ’ ಹಾಡಿನ ಸಾಹಿತ್ಯ ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ಉಂಟಾದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಈ…

Read More »
DAVANAGERE

ಡಿಕೆಶಿಯಿಂದ ‘ಬಿ’ ಫಾರಂ ಪಡೆದ ಸಚಿವ ಮಲ್ಲಿಕಾರ್ಜುನ್!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಪುತ್ರ ಸಮರ್ಥ್ ಶಮನೂರು ಪರವಾಗಿ ಕೆಪಿಸಿಸಿ…

Read More »
ದೇಶ/ವಿದೇಶ

ಕೋರ್ಟ್ ಕಲಾಪದ ವೇಳೆ ಮಹಿಳಾ ನ್ಯಾಯಾಧೀಶರ ಮೇಲೆ ಬಿದ್ದ ಸೀಲಿಂಗ್ ಫ್ಯಾನ್!

ಮಧ್ಯಪ್ರದೇಶ: ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನ್ ಕುಸಿದು ಬಿದ್ದು ಮಹಿಳಾ ನ್ಯಾಯಾಧೀಶರೊಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ…

Read More »
DAVANAGERE

ಶಾಮನೂರು ಮೊಮ್ಮಗನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಾಧಿಕ್ ಪೈಲ್ವಾನ್ ಕೆಂಡಾಮಂಡಲ!

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಾಮನೂರು ಕುಟುಂಬದ ವಾರಸುದಾರನಿಗೆ ಅಲ್ಪಸಂಖ್ಯಾತ ನಾಯಕರ ಬಂಡಾಯದ ಬಿಸಿ ತಟ್ಟಿದೆ.…

Read More »
bengaluru

ಬೆಂಗಳೂರಿನಲ್ಲಿ ‘ಪ್ರಿಮಿಯಂ ಆಟೋ’ ಕ್ರೇಜ್; ಫ್ಯಾನ್, ಕೋಲ್ಡ್ ವಾಟರ್‌ & ಹೈಟೆಕ್ ಸೌಲಭ್ಯ’!

ಬೆಂಗಳೂರು: ಆಟೋಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ನಗರದ ‘ಪ್ರಿಮಿಯಂ ಆಟೋ’ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪ್ರಯಾಣಿಕರಿಗೆ ವಿಮಾನ ಅಥವಾ ಹೈಟೆಕ್…

Read More »
mangalore

ಇನ್ಸ್‌ಪೆಕ್ಟರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳೆಂದ ಪೊಲೀಸ್ ಕಮಿಷನರ್!

ಮಂಗಳೂರು: ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಗಂಭೀರ ಆರೋಪಗಳು ಇದೀಗ ಹೊಸ ತಿರುವು ಪಡೆದುಕೊಂಡಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ…

Read More »
ದೇಶ/ವಿದೇಶ

ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ; ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಭೂಕುಸಿತ!

ಹಿಮಾಚಲ ಪ್ರದೇಶ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅವಿರತ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಸಂಭವಿಸಿರುವ ಸರಣಿ ಭೂಕುಸಿತಗಳಿಂದಾಗಿ ಪ್ರಮುಖ ರಸ್ತೆ ಸಂಪರ್ಕಗಳು…

Read More »
ದೇಶ/ವಿದೇಶ

ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ನಾಪತ್ತೆ?

ಇರಾನ್‌ನ ರಾಜಕೀಯ ಅಸ್ಥಿರತೆಯ ನಡುವೆ ಇದೀಗ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರ ಅನುಪಸ್ಥಿತಿಯು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 28 ರಂದು…

Read More »
telangana

ಯುಗಾದಿ ಹಬ್ಬದಂದೇ ನಾಪತ್ತೆಯಾಗಿದ್ದ ನವವರ ಶವವಾಗಿ ಪತ್ತೆ!

ತೆಲಂಗಾಣ: ಕಾಮರೆಡ್ಡಿ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ವಿಧಿಯ ಆಟಕ್ಕೆ ಒಂದು ಸುಂದರ ಕುಟುಂಬ ಅಕ್ಷರಶಃ ನಲುಗಿಹೋಗಿದೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಅವಳಿ ಸಹೋದರಿಯರನ್ನು ವಿವಾಹವಾಗಿದ್ದ ಅವಳಿ ಸಹೋದರರ…

Read More »
Freedom TV

ವಿಮಾನ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಏಪ್ರಿಲ್ 1ರಿಂದ ದರ ಹೆಚ್ಚಳ!

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯು ಇದೀಗ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. ಜಾಗತಿಕ ರಾಜಕೀಯ ಅಸ್ಥಿರತೆಯಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ…

Read More »
ಸುದ್ದಿ

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಗ್ರಾಹಕರಿಗೆ ಸಮಾಧಾನ!

ಕೆಲವು ವಾರಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಇದೀಗ ಭರ್ಜರಿ ಇಳಿಕೆ ಕಂಡುಬಂದಿದೆ. ಮಾರ್ಚ್ ತಿಂಗಳ ಆರಂಭದಿಂದಲೂ ಹಳದಿ ಲೋಹದ ಬೆಲೆಯಲ್ಲಿ ಇಳಿಮುಖ…

Read More »
gadag

ವರುಣನ ಅಬ್ಬರಕ್ಕೆ ಕೈ ಸುಟ್ಟುಕೊಂಡ ರೈತರು!

ಗದಗ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯು ಜಿಲ್ಲೆಯ ಹೂ ಬೆಳೆಗಾರರ ಬದುಕಿನಲ್ಲಿ ಕತ್ತಲು ಮೂಡಿಸಿದೆ. ಯುಗಾದಿ ಹಬ್ಬದ ಸಡಗರದ ಸಂದರ್ಭದಲ್ಲಿ ಹೂವುಗಳನ್ನು ಮಾರಾಟ ಮಾಡಿ ಉತ್ತಮ ಆದಾಯ…

Read More »
Sports

ಸಂಜಯ್ ಬಂಗಾರ್ ಪುತ್ರಿ ಅನಯಾ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ (ಹಿಂದಿನ ಹೆಸರು ಆರ್ಯನ್), ತಮ್ಮ ಲಿಂಗ ಬದಲಾವಣೆ…

Read More »
ಜಿಲ್ಲೆ

ಲಾರಿ-ಟಿಟಿ ಡಿಕ್ಕಿ; ಕಾಶಿ ಯಾತ್ರೆಗೆ ಹೊರಟಿದ್ದವರಿಗೆ ದೇವನಹಳ್ಳಿ ಬಳಿ ಮೃತ್ಯು!

ದೇವನಹಳ್ಳಿ: ರಾಣಿ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಶಿ ಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಈ…

Read More »
Back to top button