Ramya Krishna
- Freedom TV

ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಗಳಿಗೆ ನಿರ್ಬಂಧ: 6 ದಿನಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ 13.4 ಮಿಲಿಯನ್ ಫಾಲೋವರ್ಸ್, ಇದು ಬಿಜೆಪಿ ಫಾಲೋವರ್ಗಳ ಸಂಖ್ಯೆಗಿಂತ 1.5 ಪಟ್ಟು ಹೆಚ್ಚು, ಕಾಂಗ್ರೆಸ್ಗಿಂತ ಹೆಚ್ಚು.
ಆರು ದಿನಗಳ ಹಿಂದೆ ರಚನೆಯಾದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ). ಗುರುವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ, ಇನ್ಸ್ಟಾಗ್ರಾಮ್ನಲ್ಲಿ 13.4 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ಗಳನ್ನು ಸಂಪಾದಿಸಿತು. ಇದು…
Read More » - #Exclusive News

IPS ಅಧಿಕಾರಿ ರಾಮಚಂದ್ರರಾವ್ ಅಮಾನತು.. ವಾಪಸ್ ಹಿಂಪಡೆದ ಸರ್ಕಾರ..!
ರಾಜ್ಯ ಸರ್ಕಾರವು ಹಿರಿಯ IPS ಅಧಿಕಾರಿ ಡಾ. ರಾಮಚಂದ್ರ ರಾವ್ ಅವರ ವಿರುದ್ಧದ ಅಮಾನತ್ತು ಆದೇಶವನ್ನು ಹಿಂಪಡೆದು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಸಲೀಲೆ ಪ್ರಕರಣದ ಆರೋಪಗಳ ಹಿನ್ನೆಲೆಯಲ್ಲಿ…
Read More » - interesting facts

ನಿಮ್ಮ ಮೊಬೈಲ್ನಲ್ಲಿ ಸೈರನ್ ಮೊಳಗಿದ್ರೆ ಗಾಬರಿಬೇಡ, ಇದು ಸರ್ಕಾರದ ‘ಎಮರ್ಜೆನ್ಸಿ’ ಟೆಸ್ಟ್!
ನಿಮ್ಮ ಮೊಬೈಲ್ ಫೋನ್ನಲ್ಲಿ ಅನಿರೀಕ್ಷಿತವಾಗಿ ಜೋರಾದ ಸೈರನ್ ಶಬ್ದ ಕೇಳಿಬಂದರೆ ಅಥವಾ ಪರದೆಯ ಮೇಲೆ ವಿಶೇಷ ಸಂದೇಶಗಳು ಮೂಡಿಬಂದರೆ ಗಾಬರಿಪಡುವ ಅಗತ್ಯವಿಲ್ಲ. ಇದು ಕೇಂದ್ರ ಸರ್ಕಾರದ ರಾಷ್ಟ್ರೀಯ…
Read More » - ರಾಜಕೀಯ

ಮೇ 9ಕ್ಕೆ ಕೌಂಟ್ಡೌನ್, ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಕರಾವಳಿಯಲ್ಲಿ ಭರ್ಜರಿ ತಯಾರಿ!
ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಗೌರವಾರ್ಥವಾಗಿ ಆಯೋಜಿಸಲಾಗಿರುವ ‘ಬಿಎಸ್ ವೈ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಕರಾವಳಿ ಭಾಗದಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ…
Read More » - Ballary

ಏರುತ್ತಿದೆ ಬಿಸಿಲ ಧಗೆ.. ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್!
ಬೇಸಿಗೆಯ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಂಪು ಪಾನೀಯ ಹಾಗೂ ಶೈತ್ಯೀಕರಿಸಿದ ಪದಾರ್ಥಗಳತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ, ಆರೋಗ್ಯದ ದೃಷ್ಟಿಯಿಂದ ಫ್ರಿಜ್ ನೀರಿಗಿಂತ…
Read More » - ಸಿನಿಮಾ

ಡಾಲಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ, ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ!
ಸ್ಯಾಂಡಲ್ವುಡ್ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಧನ್ಯತಾ ಅವರು ಇಂದು ಮುದ್ದಾದ ಗಂಡು ಮಗುವಿಗೆ ಜನ್ಮ…
Read More » - ರಾಜಕೀಯ

ಕಾಂಗ್ರೆಸ್ನಲ್ಲಿ ತ್ರಿಮೂರ್ತಿಗಳ ರಹಸ್ಯ ಸಮಾಲೋಚನೆ, ಬಿ.ಕೆ. ಹರಿಪ್ರಸಾದ್ ದಿಢೀರ್ ಆ್ಯಕ್ಟಿವ್!
ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಸದಾ ಸೈಲೆಂಟ್ ಆಗಿರುತ್ತಿದ್ದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಈಗ ದಿಢೀರ್ ಆ್ಯಕ್ಟಿವ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಸಂಪುಟ ಪುನಾರಚನೆ…
Read More » - ರಾಜಕೀಯ

ಸಿದ್ದು ಬಣದ ಸೀಕ್ರೆಟ್ ಸ್ಟ್ರಾಟರ್ಜಿ, ಕುರ್ಚಿ ಉಳಿಸಿಕೊಳ್ಳಲು ರಹಸ್ಯ ಕಾರ್ಯತಂತ್ರ!
ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಈಗ ‘ಪವರ್’ ಫೈಟ್ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ತನ್ನ ಕುರ್ಚಿ ಉಳಿಸಿಕೊಳ್ಳಲು ರಹಸ್ಯ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…
Read More » - Chikkaballapura

ಚಿಕ್ಕಬಳ್ಳಾಪುರದಲ್ಲಿ ಮೀನುಗಳ ಮಾರಣಹೋಮ, ವಿಷವಾಗ್ತಿದ್ಯಾ ಜಿಲ್ಲೆಯ ಜೀವಜಲ?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೀವಜಲವು ವಿಷವಾಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಜಿಲ್ಲೆಯ ಪುರಾತನ ಕಲ್ಯಾಣಿಯೊಂದರಲ್ಲಿ ಸಾವಿರಾರು ಮೀನುಗಳು ದಿಢೀರನೇ ಸಾವನ್ನಪ್ಪಿದ್ದು, ಈ ಮೀನುಗಳ ಮಾರಣಹೋಮವು…
Read More » - MYSORE

ಮಲೆ ಮಹದೇಶ್ವರ ಬೆಟ್ಟದಲ್ಲಿ KSRTC ಬಸ್ ಪಲ್ಟಿ! 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ KSRTC ಬಸ್ ಪಲ್ಟಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಬೆಟ್ಟದಿಂದ ಮೈಸೂರಿಗೆ ವಾಪಸ್ ಬರುತ್ತಿದ್ದ…
Read More » - ರಾಜಕೀಯ

ಹೈಕಮಾಂಡ್ ನಿರ್ಧಾರಕ್ಕೆ ಡಿಕೆಶಿ ಸರೆಂಡರ್? ವರಿಷ್ಠರ ಆದೇಶವೇ ಪ್ರಸಾದ ಎಂದ ಕನಕಪುರ ಬಂಡೆ!
ರಾಜ್ಯ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ನಿರ್ಧಾರಕ್ಕೆ ಸಂಬಂಧಿಸಿದಂತೆ ನೀಡಿರುವ ಇತ್ತೀಚಿನ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ. ದೆಹಲಿಯ…
Read More » - ಫುಡ್

ಬಿಸಿಲ ಬೇಗೆಗೆ ದಕ್ಷಿಣ ಭಾರತದ ಪಾರಂಪರಿಕ ಮದ್ದು, ದೇಹ ತಂಪಾಗಿರಿಸಲು ಇಲ್ಲಿವೆ 5 ಸೂಪರ್ ಫುಡ್ಗಳು!
ಭಾರತದಾದ್ಯಂತ ಸೂರ್ಯನ ತಾಪಮಾನವು ದಿನದಿಂದ ದಿನಕ್ಕೆ ಏರುತ್ತಿರುವ ಈ ದಿನಗಳಲ್ಲಿ, ದೇಹವನ್ನು ನೈಸರ್ಗಿಕವಾಗಿ ತಂಪಾಗಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ. ನಮ್ಮ ದಕ್ಷಿಣ ಭಾರತದ ಪಾರಂಪರಿಕ ಆಹಾರ ಪದ್ಧತಿಯಲ್ಲಿ ಬೇಸಿಗೆಯನ್ನು ಎದುರಿಸಲು…
Read More » - MYSORE

ಸಿಎಂ ಆಪ್ತನ ಮಹಾಮೋಸದಾಟ! ಮದನ್ ರಾಜ್ ಬಂಧಿಸಲೇಕೆ ತಡವಾಗ್ತಿದೆ?
ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಮದನ್ ರಾಜ್ ಕಾಮಕಾಂಡದ ಕರಾಳ ಕಥೆಯೊಂದು ಬಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ…
Read More » - Ballary

ಗಣಿನಾಡಲ್ಲಿ ರಣಬಿಸಿಲಿನ ಅಬ್ಬರ, ಬಿಸಿಲ ಧಗೆಯಿಂದ ರಕ್ಷಿಸಿಕೊಳ್ಳಲು ವೈದ್ಯರ ಸಲಹೆ!
ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗಣಿನಾಡು ಈಗ ಅಕ್ಷರಶಃ ರಣಬಿಸಿಲಿಗೆ ಕಾದ ಕೆಂಡದಂತಾಗಿದೆ. ಜಿಲ್ಲೆಯಲ್ಲಿ ಉಷ್ಣಾಂಶವು ಈಗಾಗಲೇ 44 ಡಿಗ್ರಿ ಸೆಲ್ಸಿಯಸ್ ತಲುಪಿದ್ದು,…
Read More » - Kalburgi

ಉರಿಬಿಸಿಲಿಗೆ ಕಾದ ಕೆಂಡವಾದ ಕಲಬುರಗಿ, ಜಿಲ್ಲೆಯಲ್ಲಿ ಹೀಟ್ ವೇವ್ ಆತಂಕ!
ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಡೀ ಜಿಲ್ಲೆ ಈಗ ಕಾದ ಕೆಂಡದಂತಾಗಿದೆ. ಸದ್ಯ ಜಿಲ್ಲೆಯಲ್ಲಿ ಉಷ್ಣಾಂಶವು 44 ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತಿರುವುದು…
Read More » - bengaluru

ನೆಲಮಂಗಲ- ಬೆಂಗಳೂರು ಹೆದ್ದಾರಿಯಲ್ಲಿ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್!
ಬೆಂಗಳೂರಿನ ಜನತೆಗೆ ಸತತ ಮೂರು ದಿನಗಳ ಕಾಲ ಸಾಲು ಸಾಲು ರಜೆಗಳು ದೊರೆತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಿಂದ ಲಕ್ಷಾಂತರ ಜನರು ತಮ್ಮ ಸ್ವಂತ ಊರುಗಳತ್ತ ಮುಖ ಮಾಡಿದ್ದಾರೆ.…
Read More » - bescom

ಬೆಸ್ಕಾಂ ಗ್ರಾಹಕರಿಗೆ ಬಿಗ್ ಶಾಕ್, ಪ್ರತಿ ಯೂನಿಟ್ ವಿದ್ಯುತ್ ಗೆ 56 ಪೈಸೆ ಹೆಚ್ಚಳ!
ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿಯ ನಡುವೆ ಈಗ ವಿದ್ಯುತ್ ದರ ಏರಿಕೆಯ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ…
Read More » - ರಾಜಕೀಯ

ಸಿದ್ದು ಸೇಫ್.. ಸಚಿವರಿಗೆ ನಡುಕ! ಸಚಿವ ಸಂಪುಟಕ್ಕೆ ಹೈಕಮಾಂಡ್ ಸರ್ಜರಿ ಫಿಕ್ಸ್!
ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ವಲಯದಲ್ಲಿ ಈಗ ಸಂಪುಟ ಪುನಾರಚನೆಯ ಸಂಚಲನ ತೀವ್ರಗೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ…
Read More » - ರಾಜಕೀಯ

ಸಿಎಂ ಬದಲಾವಣೆ ವದಂತಿಗಳಿಗೆ ಖರ್ಗೆ ಬ್ರೇಕ್.. ಪರಂ ಸ್ವಾಗತ..!
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನ ಗೃಹ ಸಚಿವ ಡಾ. ಜಿ. ಪರಮೇಶ್ವರ್…
Read More » - ಸಿನಿಮಾ

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ’ರತ್ನನ್ ಪ್ರಪಂಚ’ ಸುಂದರಿ ರೆಬಾ ಮೋನಿಕಾ!
‘ರತ್ನನ್ ಪ್ರಪಂಚ’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್ ಇದೀಗ ತಮ್ಮ ವೈಯಕ್ತಿಕ ಜೀವನದ ಅತ್ಯಂತ ಸಂತಸದ ಸುದ್ಧಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿವಾಹವಾದ…
Read More » - ಸಿನಿಮಾ

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ನ ಸ್ಟಾರ್ ನಟ
ಟಾಲಿವುಡ್ನ ಜನಪ್ರಿಯ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಬುಧವಾರ, ಏಪ್ರಿಲ್ 29ರಂದು ಪವಿತ್ರ…
Read More » - ರಾಜಕೀಯ

ಆದಿಚುಂಚನಗಿರಿ ಮಠಕ್ಕೆ ವಿಜಯೇಂದ್ರ ಭೇಟಿ, ಶ್ರೀಗಳ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ!
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ, ನಿರ್ಮಲಾನಂದನಾಥ ಸ್ವಾಮೀಜಿ ಅವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ…
Read More » - bengaluru

ಮಳೆಗೆ ಸಿಲಿಕಾನ್ ಸಿಟಿ ಅಸ್ತವ್ಯಸ್ತ, DCM ಸಿಟಿ ರೌಂಡ್ಸ್!
ಬೆಂಗಳೂರು ನಗರದ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ‘ಸಿಟಿ ರೌಂಡ್ಸ್’ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಿ ಸಂಜೆ 7 ಗಂಟೆಯವರೆಗೆ…
Read More » - KODAGU

ವಿರಾಜಪೇಟೆಯಲ್ಲಿ ವರುಣನ ಅಬ್ಬರ, ಮನೆ ಮೇಲೆ ಬಿದ್ದ ಬೃಹತ್ ಮರದ ಕೊಂಬೆ!
ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಭಾರಿ ಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ಮುಕ್ಕಾಟಿಕೊಪ್ಪ ಎಂಬಲ್ಲಿ ಸುರಿದ…
Read More » - KOLAR

ಕೋಲಾರದಲ್ಲಿ ಆಲಿಕಲ್ಲು ಮಳೆಯ ರುದ್ರನರ್ತನ, ನೆಲಸಮವಾಯ್ತು ಮಾವು ಬೆಳೆ!
ಕೋಲಾರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಆಲಿಕಲ್ಲು ಮಳೆಯ ಆರ್ಭಟಕ್ಕೆ ಮಾವು ಬೆಳೆಗಾರರು ತತ್ತರಿಸಿ ಹೋಗಿದ್ದು, ವರ್ಷವಿಡೀ ಬೆವರು ಸುರಿಸಿ ಬೆಳೆದಿದ್ದ ಫಸಲು ಕಣ್ಣಮುಂದೆಯೇ ಮಣ್ಣು ಪಾಲಾಗಿದೆ. ಶ್ರೀನಿವಾಸಪುರ…
Read More » - bengaluru

ಕರ್ನಾಟಕದಲ್ಲಿ ವರುಣನ ಅಬ್ಬರ, ಮುಂದಿನ 3 ದಿನ ಹೈ ಅಲರ್ಟ್!
ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ವರುಣನ ಆರ್ಭಟ ಮುಂದುವರಿಯಲಿದ್ದು, ಹವಾಮಾನ ಇಲಾಖೆಯು ರಾಜ್ಯದಾದ್ಯಂತ ಮಳೆಯ ಮುನ್ಸೂಚನೆಯನ್ನು ನೀಡಿದೆ. ಬೆಂಗಳೂರು ನಗರ ಸೇರಿದಂತೆ ಹಲವೆಡೆ ಸಂಜೆ ವೇಳೆಗೆ…
Read More » - interesting facts

ಹಣ್ಣುಗಳ ರಾಜ ಮಾವು, ಸೀಸನ್ ಮತ್ತು ಪ್ರಮುಖ ತಳಿಗಳು
ಬೇಸಿಗೆ ಕಾಲ ಬಂತೆಂದರೆ ಸಾಕು, ಎಲ್ಲರ ನೆನಪಿಗೆ ಬರುವುದು ಹಣ್ಣುಗಳ ರಾಜ ಮಾವು. ಪ್ರಖರ ಸೂರ್ಯನ ಶಾಖದ ನಡುವೆಯೂ ಜನರ ಮುಖದಲ್ಲಿ ಮಂದಹಾಸ ಮೂಡಿಸುವ ಶಕ್ತಿ ಈ…
Read More » - ಫುಡ್

ಮೂಳೆಗಳ ಬಲವರ್ಧನೆಗೆ ಪೌಷ್ಟಿಕಯುಕ್ತ ಪಾಯಾ ಸೂಪ್
ಮಟನ್ ಕಾಲು ಸೂಪ್ ಅಥವಾ ‘ಪಾಯಾ ಸೂಪ್’ ದಕ್ಷಿಣ ಭಾರತದ ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಆಹಾರಗಳಲ್ಲಿ ಒಂದಾಗಿದೆ. ಆಡಿನ ಅಥವಾ ಕುರಿಯ ಕಾಲುಗಳನ್ನು ಮಂದ ಉರಿಯಲ್ಲಿ…
Read More » - ಫುಡ್

ಚಿಕನ್ ಲಿವರ್ ಫ್ರೈ ರುಚಿ ಮತ್ತು ಅಡ್ಡಪರಿಣಾಮಗಳು!
ಚಿಕನ್ ಲಿವರ್ ಫ್ರೈ ಮಾಂಸಾಹಾರಿ ಪ್ರಿಯರ ಸಾರ್ವಕಾಲಿಕ ನೆಚ್ಚಿನ ತಿನಿಸುಗಳಲ್ಲಿ ಒಂದಾಗಿದೆ. ಇದರ ವಿಶಿಷ್ಟವಾದ ಮೃದು ವಿನ್ಯಾಸ ಮತ್ತು ಮಸಾಲೆಗಳೊಂದಿಗೆ ಬೆರೆತಾಗ ಸಿಗುವ ಅದ್ಭುತ ರುಚಿ ಇದನ್ನು…
Read More » - interesting facts

ಮಳೆಕಾಡಿನ ಸುಂದರ ಜೀವಿ ರೆಡ್ ಐಡ್ ಟ್ರೀ ಫ್ರಾಗ್
ಕೆಂಪು ಕಣ್ಣಿನ ಮರಗಪ್ಪೆ ಅಥವಾ ‘ರೆಡ್-ಐಡ್ ಟ್ರೀ ಫ್ರಾಗ್’ಪ್ರಪಂಚದ ಅತ್ಯಂತ ಆಕರ್ಷಕ ಮತ್ತು ವರ್ಣರಂಜಿತ ಉಭಯಚರಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ಮಧ್ಯ ಅಮೆರಿಕದ ಮಳೆಕಾಡುಗಳಲ್ಲಿ ಕಂಡುಬರುವ ಈ ಕಪ್ಪೆಗಳು…
Read More » - interesting facts

ಹಸಿರುಬಳ್ಳ ಹಾವು ಮನುಷ್ಯರ ಕಣ್ಣು ಕುಕ್ಕುತ್ತದೆಯೇ?
ಹಸಿರು ಬಳ್ಳ ಹಾವು ಅಥವಾ ‘ಹಸಿರು ಮಂಡಲ’ ಹಾವು (Green Vine Snake) ಪಶ್ಚಿಮ ಘಟ್ಟಗಳು ಸೇರಿದಂತೆ ಭಾರತದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ವಿಶಿಷ್ಟವಾದ…
Read More » - interesting facts

ಪರಿಸರ ಮತ್ತು ಆರೋಗ್ಯಕ್ಕೆ ಸಂಪಿಗೆ ಮರದ ಕೊಡುಗೆಗಳು
ಚಂಪಕ ಅಥವಾ ಸಂಪಿಗೆ ಹೂವು ತನ್ನ ಮನಮೋಹಕ ಸುಗಂಧ ಮತ್ತು ವಿಶಿಷ್ಟ ವಿನ್ಯಾಸದಿಂದಾಗಿ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಮತ್ತು ಪ್ರಿಯವಾದ ಸ್ಥಾನವನ್ನು ಪಡೆದಿದೆ. ದೇವತೆಗಳ ಪೂಜೆಯಲ್ಲಿ,…
Read More » - interesting facts

ಮನೆಯೊಳಗೆ ಸಾಕಲು ಯೋಗ್ಯವಾದ ಸುಂದರ ಶಿಟ್ಜು ನಾಯಿಗಳು
ಶಿಟ್ಜು ತಳಿ ನಾಯಿಗಳು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಸಾಕುಪ್ರಾಣಿಗಳಲ್ಲಿ ಒಂದಾಗಿದ್ದು, ಅವುಗಳ ರಾಜಮನೆತನದ ಇತಿಹಾಸ ಮತ್ತು ಆಕರ್ಷಕ ನೋಟದಿಂದ ಎಲ್ಲರ ಗಮನ ಸೆಳೆಯುತ್ತವೆ. ಮೂಲತಃ ಟಿಬೆಟ್ ಮೂಲದ…
Read More » - ಸಿನಿಮಾ

ಪವರ್ ಸ್ಟಾರ್ ಪುನೀತ್ ಚಕ್ರವ್ಯೂಹ ಚಿತ್ರಕ್ಕೆ ಹತ್ತು ವರ್ಷಗಳ ಸಂಭ್ರಮ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನ ಸೂಪರ್ ಹಿಟ್ ಸಿನಿಮಾ ‘ಚಕ್ರವ್ಯೂಹ’ ತೆರೆಕಂಡು ಇಂದಿಗೆ ಬರೋಬ್ಬರಿ ಹತ್ತು ವರ್ಷಗಳು ಪೂರೈಸಿವೆ.…
Read More » - ಸಿನಿಮಾ

ಸೌತ್ ಸುಂದರಿ ಕಲ್ಯಾಣಿ ಪ್ರಿಯದರ್ಶನ್ ಶಾದಿ ಸೀಸನ್ ಲುಕ್!
ದಕ್ಷಿಣ ಭಾರತದ ಖ್ಯಾತ ನಟಿ ಕಲ್ಯಾಣಿ ಪ್ರಿಯದರ್ಶನ್ ಅವರು ಈಗ ‘ಶಾದಿ ಸೀಸನ್’ ಅಥವಾ ಮದುವೆಗಳ ಸಂಭ್ರಮದ ಮೂಡ್ಗೆ ಜಾರಿದ್ದಾರೆ. ಮದುವೆ ಸಮಾರಂಭಗಳಲ್ಲಿ ಅತಿ ಸುಂದರವಾಗಿ ಮತ್ತು…
Read More » - ಸಿನಿಮಾ

ಫ್ಯಾಷನ್ ಲೋಕಕ್ಕೆ ಪ್ರಿಯಾಂಕಾ ಉಪೇಂದ್ರ ಪರಿಸರ ಸ್ನೇಹಿಪಾಠ
ಸ್ಯಾಂಡಲ್ವುಡ್ನ ಎವರ್ಗ್ರೀನ್ ಸುಂದರಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಹೊಸ ಫೋಟೋಶೂಟ್ ಮೂಲಕ ಕೇವಲ ಗ್ಲಾಮರ್ ಮಾತ್ರವಲ್ಲದೆ, ಪರಿಸರ…
Read More » - ಸಿನಿಮಾ

ಸ್ಮಾರಕ ವಿವಾದದ ಬಗ್ಗೆ ಮೌನ ಮುರಿದ ನಟ ಅನಿರುದ್ಧ ಜತ್ಕರ್
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ನಟ ಹಾಗೂ ವಿಷ್ಣುದಾದಾ ಅಳಿಯ ಅನಿರುದ್ಧ ಜತ್ಕರ್ ಅವರು ಸುದೀರ್ಘ ಪತ್ರ ಬರೆಯುವ ಮೂಲಕ…
Read More » - ಸಿನಿಮಾ

ಯಶ್ ಅಭಿಮಾನಿಗಳಿಗೆ ನಿರಾಸೆ..‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮತ್ತೆ ಮುಂದೂಡಿಕೆ
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದ್ದು, ಚಿತ್ರಮಂದಿರಕ್ಕೆ ರಾಕಿ ಭಾಯ್ ಎಂಟ್ರಿ ಕೊಡಲು ಇನ್ನೂ ಕಾಲಾವಕಾಶ ಬೇಕಿದೆ…
Read More » - ಸಿನಿಮಾ

ಲವ್ ಮಾಕ್ಟೇಲ್ ಜೋಡಿಯ ಶ್ರೀಲಂಕಾ ಡೈರೀಸ್.. ಬರ್ತ್ ಡೇ ಟ್ರಿಪ್ನಲ್ಲಿ ಮಿಂಚಿದ ಮಿಲನಾ
ಚಂದನವನದ ಕಣ್ಮಣಿ ಮಿಲನಾ ನಾಗರಾಜ್ ಇತ್ತೀಚೆಗೆ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದು, ಈ ಬಾರಿ ತಮ್ಮ ಆಪ್ತ ಗೆಳೆಯರ ಬಳಗದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ.…
Read More » - gadag

ಲಕ್ಷ್ಮೇಶ್ವರದಲ್ಲಿ ಹಿಟ್ ಆಂಡ್ ರನ್.. ವಾಕಿಂಗ್ ಹೋಗಿದ್ದ ಇಬ್ಬರು ಬಲಿ!
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮುಂಜಾನೆ ವಾಕಿಂಗ್ಗೆ ತೆರಳಿದ್ದವರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ ಇಬ್ಬರು…
Read More » - ರಾಜಕೀಯ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಗುದ್ದಾಟ.. ಮತ್ತೊಂದು ಸುತ್ತಿನ ಸಭೆ
ಬೆಂಗಳೂರಿನಲ್ಲಿ ಇಂದು ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ನೌಕರರ ಸಂಘಟನೆಗಳ ನಡುವೆ ಅತಿ ಮಹತ್ವದ ಹಗ್ಗಜಗ್ಗಾಟ ಶುರುವಾಗಿದ್ದು ಸಾರಿಗೆ ವ್ಯವಸ್ಥೆ ಸ್ತಬ್ಧವಾಗುವ ಭೀತಿ…
Read More » - ಸಿನಿಮಾ

ನಗು ಅಂದ್ರೆ ವರವಲ್ಲ.. ಲೈಲಾ ಪಾಲಿಗೆ ಅದು ಶಾಪ!
ದಕ್ಷಿಣ ಭಾರತದ ಖ್ಯಾತ ನಟಿ ಲೈಲಾ ತಮ್ಮ ಸುಂದರ ನಗು ಮತ್ತು ಅಭಿನಯದ ಮೂಲಕವೇ ‘ಸ್ಮೈಲಿಂಗ್ ಕ್ವೀನ್’ ಎಂದೇ ಹೆಸರುವಾಸಿಯಾಗಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ‘ದೇವರ ಮಗ’…
Read More » - ಸಿನಿಮಾ

39ನೇ ವಸಂತಕ್ಕೆ ಕಾಲಿಟ್ಟ ಸಮಂತಾ: ಸೌತ್ ಸುಂದರಿಗೆ ಅಭಿಮಾನಿಗಳ ಹಾರೈಕೆ!
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇಂದು ತಮ್ಮ 39ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅದ್ಭುತ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ…
Read More » - Shivamogga

ಶಿವಮೊಗ್ಗದಲ್ಲಿ ವರುಣನ ಅಟ್ಟಹಾಸ, ಭದ್ರಾವತಿಯಲ್ಲಿ ಬಿರುಗಾಳಿ ಮಳೆಗೆ ಗ್ರಾಮಸ್ಥರು ತತ್ತರ!
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ ಭೀಕರವಾಗಿದ್ದು, ತೀವ್ರ ಗಾಳಿ ಮತ್ತು ಮಳೆಯಿಂದಾಗಿ ಜನರ ಬದುಕು ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ಭದ್ರಾವತಿ ತಾಲ್ಲೂಕಿನಾದ್ಯಂತ ವರುಣನ ರೌದ್ರನರ್ತನಕ್ಕೆ ಭಾರಿ…
Read More » - uttara kannada

ಬರಿದಾದ ಕೃಷ್ಣೆ.. ಬೀದಿಗೆ ಬಂದ ರೈತ! ಜೀವನಾಡಿ ಬತ್ತಿದ್ರೂ ಜಪ್ಪಯ್ಯ ಅಂತ್ತಿಲ್ಲ ಸರ್ಕಾರ
ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣೆ ಈಗ ಅಕ್ಷರಶಃ ಮರಳಿನ ಹಾಸಿಗೆಯಂತಾಗಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದ ಜನರ ಬದುಕು ಕಂಗಾಲಾಗಿದೆ. ಅದರಲ್ಲೂ ಕಂಕಣವಾಡಿ ಬಳಿ ನದಿಯ ಒಡಲು…
Read More » - ರಾಜಕೀಯ

ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ, ಹಿಜಾಬ್ ತೆಗೆಸೋದು ಬೇಡ, ಶಿವಮೊಗ್ಗದಲ್ಲಿ ಶಿಕ್ಷಣ ಸಚಿವರ ಖಡಕ್ ಸೂಚನೆ!
ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ‘ಜನಿವಾರ’ ಕಿತ್ತುಹಾಕಿದ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೊನೆಗೂ…
Read More » - ರಾಜಕೀಯ

ಮೇ 15ಕ್ಕೆ ಡಿಕೆಶಿಗೆ ಪಟ್ಟಾಭಿಷೇಕ? 64ನೇ ಹುಟ್ಟುಹಬ್ಬದಂದೇ ಹೈಕಮಾಂಡ್ನಿಂದ ಸಿಗುತ್ತಾ ‘ಸಿಹಿ’ ಸುದ್ದಿ?
ಮೇ 15ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ 64ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಬಾರಿಯ ಜನ್ಮದಿನವು ಕೇವಲ ವೈಯಕ್ತಿಕ ಸಂಭ್ರಮಕ್ಕೆ ಸೀಮಿತವಾಗದೆ ಕರ್ನಾಟಕ ರಾಜಕಾರಣದ ಪರ್ವಕಾಲವಾಗುವ ಎಲ್ಲಾ…
Read More » - ರಾಜಕೀಯ

ರಾಜ್ಯ ಕಾಂಗ್ರೆಸ್ನಲ್ಲಿ ಶುರುವಾಯ್ತು ಸಂಪುಟ ಪುನರ್ರಚನೆ ಕಿಚ್ಚು!
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ರಚನೆಯ ಕುರಿತಾದ ಚರ್ಚೆಗಳು ಈಗ ತಾರಕಕ್ಕೇರಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…
Read More » - ಸಿನಿಮಾ

ಮಗನಿಗಿಂತ ತಂದೆಯೇ ಹ್ಯಾಂಡ್ಸಮ್! ಧ್ರುವ್ ವಿಕ್ರಮ್ ಸ್ಟೈಲ್ಗೆ ಟಕ್ಕರ್ ನೀಡಿದ ತಂದೆ ವಿಕ್ರಮ್!
ದಕ್ಷಿಣ ಭಾರತದ ಚಿತ್ರರಂಗದ ಅಪ್ರತಿಮ ನಟ ‘ಚಿಯಾನ್’ ವಿಕ್ರಮ್ ಸದ್ಯ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಅಚ್ಚರಿಯ ಲುಕ್ನಿಂದಾಗಿ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. 60ರ ಹರೆಯಕ್ಕೆ ಕಾಲಿಟ್ಟಿದ್ದರೂ ಸಹ…
Read More » - ಸುದ್ದಿ

ತಾಯಿ ಜೊತೆ ಫೋನ್ನಲ್ಲಿ ಮಾತನಾಡುವಾಗಲೇ ಬ್ರೈನ್ ಸ್ಟ್ರೋಕ್.. ಟೆಕ್ಕಿ ಸಾವು
ಬೆಂಗಳೂರಿನಲ್ಲಿ ತಾಯಿ ಜೊತೆ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಗಲೇ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಹಾಸನ ಮೂಲದ 25 ವರ್ಷದ…
Read More » - ರಾಜಕೀಯ

ಡಿಕೆಶಿಗೆ ಆಗುತ್ತಾ ಪಟ್ಟಾಭಿಷೇಕ? ಕುಣಿಗಲ್ ಶಾಸಕ ಡಾ. ರಂಗನಾಥ್ ಮಾರ್ಮಿಕ ನುಡಿ!
ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ರಾಜ್ಯ ರಾಜಕೀಯದ ಸದ್ಯದ ವಿದ್ಯಮಾನಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಭಗವದ್ಗೀತೆಯ “ಕರ್ಮಣ್ಯೇ ವಾಧಿಕಾರಸ್ತೆ ಮಾಫಲೇಷು ಕದಾಚಿನ” ಎಂಬ ಶ್ಲೋಕವನ್ನು…
Read More » - ಸಿನಿಮಾ

‘ಸಪ್ತ ಸಾಗರ’ದ ಚೆಲುವೆಗೆ ಒಲಿದ ಬಂಪರ್ ಆಫರ್!
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ದೊಡ್ಡ ಸುದ್ದಿಯೆಂದರೆ, ಖ್ಯಾತ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಬಯೋಪಿಕ್ನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು. ಈ ಬಹುನಿರೀಕ್ಷಿತ…
Read More » - mangalore

ಕರಾವಳಿಯಲ್ಲಿ ತಾರಕಕ್ಕೇರಿದ ನೀರಿನ ಬವಣೆ: ತುಂಬೆ ನೀರಿನ ಮಟ್ಟ ಭಾರಿ ಇಳಿಕೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ತೀವ್ರಗೊಳ್ಳುತ್ತಿದ್ದು, ಮಂಗಳೂರು ನಗರದ ಜೀವನಾಡಿ ಎಂದೇ ಕರೆಯಲ್ಪಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ…
Read More » - bescom

ಬೆವರಿಳಿಸುತ್ತಿದೆ ಕರೆಂಟ್ ಬಿಲ್: ವಿದ್ಯುತ್ ದರ ಏರಿಕೆಯಿಂದ ಕಂಗೆಟ್ಟ ಮಾಲೀಕರು!
ರಾಜ್ಯದಲ್ಲಿ ಸತತವಾಗಿ ಏರಿಕೆಯಾಗುತ್ತಿರುವ ವಿದ್ಯುತ್ ದರವು ಈಗ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಪ್ರತಿ ಯೂನಿಟ್ಗೆ 36 ಪೈಸೆ ಏರಿಕೆಯಾದ ಬೆನ್ನಲ್ಲೇ, ಈಗ…
Read More » - ರಾಜಕೀಯ

ಸೀಟು ಬಿಟ್ಟುಕೊಡಲು ಸಿದ್ದು ʻಕಂಡೀಷನ್’.. ಪರಂಗೆ ಸಿಎಂ ಪಟ್ಟ..!?
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಈಗ ದಲಿತ ಮುಖ್ಯಮಂತ್ರಿ ಅಸ್ತ್ರದ ಬಿರುಗಾಳಿ ಎದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನಲಾದ ಹೊಸ ಷರತ್ತು ಭಾರೀ ಸಂಚಲನ ಮೂಡಿಸಿದೆ.…
Read More » - Mandya

ಬತ್ತಿ ಹೋದ ಹೇಮಾವತಿ.. ಮಂಡ್ಯದಲ್ಲಿ ಶುರುವಾಯ್ತು ಜಲಕ್ಷಾಮದ ಭೀತಿ!
ರಾಜ್ಯದಲ್ಲಿ ಸೂರ್ಯನ ಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಪಮಾನ ಏರಿಕೆಯ ಬೆನ್ನಲ್ಲೇ ಕಾವೇರಿ ಕಣಿವೆಯಲ್ಲೂ ನೀರಿನ ಸಮಸ್ಯೆ ವಿಕೋಪಕ್ಕೆ ಹೋಗುತ್ತಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಈಗ…
Read More » - ಸುದ್ದಿ

ಕಬ್ಬನ್ ಪಾರ್ಕ್ ಆತ್ಮಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್: 20 ದಿನಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ!
ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ…
Read More » - ರಾಜಕೀಯ

ಡಿಕೆ ಬ್ರದರ್ಸ್ ಡೆಲ್ಲಿ ಭೇಟಿ, ಪರಂ ಹಿಂಗ್ಯಾಕಂದ್ರು..?
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ದೆಹಲಿ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗಳಿಗೆ…
Read More » - ಸಿನಿಮಾ

ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ ‘ಚುಟುಚುಟು’ ಬೆಡಗಿ!
ಸ್ಯಾಂಡಲ್ವುಡ್ನ ಅಚ್ಚುಮೆಚ್ಚಿನ ನಟಿ, ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಈಗ ತಮ್ಮ ಗ್ಲಾಮರಸ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಸದಾ ವಿಭಿನ್ನ ಪಾತ್ರಗಳ ಮೂಲಕ…
Read More » - ಸಿನಿಮಾ

ಧನುಷ್ ಸಿನಿಮಾದಿಂದ ಚೈತ್ರಾ ಆಚಾರ್ ಔಟ್: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಜೊತೆ ನಟಿಸುವ ಸುವರ್ಣಾವಕಾಶ ಕೂದಲೆಳೆ ಅಂತರದಲ್ಲಿ ಕೈತಪ್ಪಿ ಹೋಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’…
Read More » - DAVANAGERE

ಪಂಚಮಸಾಲಿ ಪೀಠದ ಸಂಘರ್ಷ: ವಚನಾನಂದ ಶ್ರೀಗಳ ಉಚ್ಚಾಟಿಸಿದ್ದವರೇ ಉಚ್ಚಾಟನೆ! ಟ್ರಸ್ಟಿಗಳಿಗೆ ಶಾಕ್
ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಲೆಕ್ಕಪತ್ರದ ಕಿಚ್ಚು ಹತ್ತಿಕೊಂಡಿದ್ದು, ಮಠದ ಆಡಳಿತ ಮಂಡಳಿ ಮತ್ತು ಸ್ವಾಮೀಜಿಗಳ ನಡುವಿನ ಸಂಘರ್ಷ ಬೀದಿಗೆ ಬಂದಿದೆ. ಸುಮಾರು 25…
Read More » - ಕ್ರಿಕೆಟ್

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 240 ಕ್ಯಾಮೆರಾಗಳು ಏಕಾಏಕಿ ಬಂದ್!
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ RCB ಮತ್ತು GT ನಡುವಿನ ರೋಚಕ ಪಂದ್ಯದ ವೇಳೆ ಭೀಕರ ಭದ್ರತಾ ಲೋಪ ಉಂಟಾಗಿರುವುದು ಈಗ ಬೆಳಕಿಗೆ ಬಂದಿದೆ.…
Read More » - chitradurga

BSY ಅಭಿಮಾನೋತ್ಸವಕ್ಕೆ ಭರ್ಜರಿ ತಯಾರಿ… ದುರ್ಗದಲ್ಲಿ ಭೂಮಿ ಪೂಜೆ
ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಕರ್ನಾಟಕದ ಬಿಜೆಪಿ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸಾರ್ಥಕ ರಾಜಕೀಯ ಜೀವನದ ನೆನಪಿಗಾಗಿ ಚಿತ್ರದುರ್ಗದಲ್ಲಿ ಬೃಹತ್ ‘ಅಭಿಮಾನೋತ್ಸವ’ ಹಮ್ಮಿಕೊಳ್ಳಲಾಗಿದೆ.…
Read More » - ರಾಜಕೀಯ

‘ನಮ್ಮ ವಿಶ್ವಾಸವೇ ನಮಗೆ ಶಕ್ತಿ’ – ಡಿಕೆಶಿ ಹೊಸ ಗೇಮ್ ಪ್ಲಾನ್!
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ ‘ಗೊಂದಲ’ದ ಹೇಳಿಕೆಗೆ ಅತ್ಯಂತ ಸಂಯಮದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಹೆಚ್ಚು ಬಹಿರಂಗವಾಗಿ…
Read More » - ರಾಜಕೀಯ

ಮೇ 15ಕ್ಕೆ ಡಿಕೆಶಿ ಹುಟ್ಟುಹಬ್ಬ: ಬದಲಾಗುತ್ತಾ ಕರ್ನಾಟಕದ ರಾಜಕೀಯ ನಕ್ಷೆ?
ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಇತ್ತೀಚಿನ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. ಇನ್ಮುಂದೆ ಯಾವುದೇ ರಾಜಕೀಯ ವಿಚಾರಗಳನ್ನು ತಾವು ಬಹಿರಂಗಪಡಿಸುವುದಿಲ್ಲ ಎಂದು ಡಿ…
Read More » - ಸಿನಿಮಾ

ಅಣ್ಣಾವ್ರ ಸ್ಮಾರಕ ವಿವಾದ: ಅಹಿಂಸಾ ಚೇತನ್ ಉಲ್ಟಾ ಹೊಡೆದಿದ್ದೇಕೆ?
ಡಾ.ರಾಜ್ ಕುಮಾರ್ ಅವರ ಸ್ಮಾರಕದ ಭೂಮಿಗೆ ಸಂಬಂಧಿಸಿದಂತೆ ನಟ ಅಹಿಂಸಾ ಚೇತನ್ ಮಾಡಿದ್ದ ಟ್ವೀಟ್ ಇದೀಗ ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾಗೂ…
Read More » - #Exclusive News

ಯಾದಗಿರಿಯಲ್ಲಿ ಭೀಕರ ಅಗ್ನಿ ದುರಂತ: ಬಸ್ನಲ್ಲೇ 7 ಮಂದಿ ಸಜೀವ ದಹನ!
ರಾಜ್ಯದಲ್ಲಿ ಇಂದು ಮತ್ತೊಂದು ಭೀಕರ ಖಾಸಗಿ ಬಸ್ ದುರಂತ ಸಂಭವಿಸಿದ್ದು, ಇಡೀ ನಾಡೇ ಬೆಚ್ಚಿಬೀಳುವಂತಹ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್…
Read More » - bengaluru

ಮೆಟ್ರೋ ಮೇಲೆ ಹೈಟೆಕ್.. ಕೆಳಗೆ ಮಾತ್ರ ನರಕ!
ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಕೆಳಭಾಗದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ನರಕಯಾತನೆಯ ದೃಶ್ಯಗಳು ಈಗ ಕಣ್ಣಿಗೆ ಕಟ್ಟುವಂತಿದ್ದು, ಬಿಎಂಟಿಸಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ವ್ಯಾಪಕ…
Read More » - Freedom TV

ನಿವೃತ್ತ PWD ಚೀಫ್ ಇಂಜಿನಿಯರ್ ರವೀಂದ್ರನಾಥ್ ಗೆ ಪಿತೃ ವಿಯೋಗ
ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರನಾಥ್ ಅವರ ತಂದೆ ಹಾಗೂ ನಗರಾಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಯಮನಪ್ಪ ಅವರು ನಿನ್ನೆ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.…
Read More » - ಸಿನಿಮಾ

KD ‘ನುಗ್ಗಿ ಹೊಡಿ’ ಸಾಂಗ್ ಧಮಾಕಾ!
ಸ್ಯಾಂಡಲ್ವುಡ್ನಲ್ಲಿ ಈಗ ಜೋಗಿ ಪ್ರೇಮ್ ನಿರ್ದೇಶನದ ‘KD’ ಸಿನಿಮಾದ ಹವಾ ಜೋರಾಗಿದ್ದು, ಬಹುನಿರೀಕ್ಷಿತ ‘ನುಗ್ಗಿ ಹೊಡಿ’ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ…
Read More » - Freedom TV

ಇಂಕಾ ಅವಾರ್ಡ್ಸ್ನಲ್ಲಿ ‘ಕಾಂತಾರ’ ಭರ್ಜರಿ ಬೇಟೆ!
ಇಂಕಾ ಅವಾರ್ಡ್ಸ್ನಲ್ಲಿ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ರಶಸ್ತಿಗಳ ಭರ್ಜರಿ ಬೇಟೆ ಆಡಿದ್ದು, ಆ ಮೂಲಕ ಸ್ಯಾಂಡಲ್ವುಡ್ ಖ್ಯಾತಿಯನ್ನು ಮತ್ತೊಮ್ಮೆ…
Read More » - ಸಿನಿಮಾ

ತಲೈವಾ ಜೊತೆಗಿನ ಸಿನಿಮಾ ಬಿಟ್ಟ ಶಾರುಖ್; ಕಾರಣವೇನು?
ಸಿನಿಮಾ ಪ್ರಿಯರು ಬಹುಕಾಲದಿಂದ ಕಾಯುತ್ತಿದ್ದ ರಜನಿಕಾಂತ್ ಮತ್ತು ಶಾರುಖ್ ಖಾನ್ ಕಾಂಬಿನೇಶನ್ ಈಗ ಕೈತಪ್ಪಿದೆ ಎನ್ನಲಾಗುತ್ತಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರ ‘ಜೈಲರ್ 2’ ಚಿತ್ರದಲ್ಲಿ…
Read More » - ಸಿನಿಮಾ

ಕಿಂಗ್ ಕೊಹ್ಲಿ ಪವರ್; ‘ಧುರಂಧರ್’ ಟಿಕೆಟ್ಗೆ ಭಾರಿ ಡಿಮ್ಯಾಂಡ್!
ಬಾಲಿವುಡ್ನ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಈಗ ವಿರಾಟ್ ಕೊಹ್ಲಿ ಅವರ ಕಾರಣದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಸಾಧಾರಣವಾಗಿದ್ದ ಟಿಕೆಟ್ ಬುಕಿಂಗ್, ವಿರಾಟ್ ಕೊಹ್ಲಿ ಚಿತ್ರದ…
Read More » - ಸಿನಿಮಾ

ಡಾಲಿ ಪಿಕ್ಚರ್ಸ್ನಿಂದ ಹೊಸ ‘ಧಮಾಕ’;ಝೆರಾಕ್ಸ್ ಮೆಷಿನ್ ಗುಟ್ಟೇನು?
ಸ್ಯಾಂಡಲ್ವುಡ್ನ ‘ನಟ ರಾಕ್ಷಸ’ ಡಾಲಿ ಧನಂಜಯ್ ಈಗ ಒಟಿಟಿ ಅಂಗಳಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ‘ಡಾಲಿ ಪಿಕ್ಚರ್ಸ್’ ಅಡಿಯಲ್ಲಿ ಹೊಸ ವೆಬ್…
Read More » - ಸುದ್ದಿ

ಸಾತಾಂಕುಲಂ ಹಂತಕರಿಗೆ ಮರಣದಂಡನೆ;ತೀರ್ಪಿನ ಬಗ್ಗೆ ಕಮಲ್ ಹಾಸನ್ ಖಡಕ್ ಮಾತು!
ತಮಿಳುನಾಡಿನ ಸಾತಾಂಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಭೀಕರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ನಟ ಮತ್ತು…
Read More » - ದೇಶ/ವಿದೇಶ

ಇದು ಯುದ್ಧದ ಅಂತ್ಯವಲ್ಲ, ಕದನ ವಿರಾಮವಷ್ಟೇ’
ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ತಮ್ಮ ಮಿಲಿಟರಿ ಘಟಕಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕದನ ವಿರಾಮವು ಕೇವಲ…
Read More » - ದೇಶ/ವಿದೇಶ

ಇರಾನ್ನ ‘ಹತ್ತು’ ಶಾಂತಿ ಮಂತ್ರ; ಅಮೆರಿಕ ಮುಂದೆ 10 ಅಂಶಗಳ ಪ್ರಸ್ತಾವನೆ!
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್ ಶಾಂತಿ ಮಾತುಕತೆಗಾಗಿ 10 ಪ್ರಮುಖ ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಹತ್ತು ಅಂಶಗಳ ಆಧಾರದ…
Read More » - ದೇಶ/ವಿದೇಶ

ಇರಾನ್ ಮೇಲೆ 2 ವಾರ ದಾಳಿ ನಡೆಸದಿರಲು ಅಮೆರಿಕ ಒಪ್ಪಿಗೆ!
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್ ಮೇಲೆ ವಿಧಿಸಿದ್ದ ಡೆಡ್ಲೈನ್ ಅಂತ್ಯಗೊಳ್ಳಲು ಕೇವಲ ಎರಡು ಗಂಟೆಗಳ ಕಾಲ ಬಾಕಿ ಇರುವಾಗ ನಾಟಕೀಯ ಬೆಳವಣಿಗೆ ನಡೆದಿದೆ. ಇರಾನ್ ಮೇಲೆ…
Read More » - interesting facts

ಗಾಡ್ ಫಾದರ್ ಸಿನಿಮಾದಲ್ಲಿ ‘ಕಿತ್ತಳೆ ಹಣ್ಣು’ ಕಂಡರೆ ಸಾವು ಖಚಿತ! ಏನಿದು ರಹಸ್ಯ?
ದಿ ಗಾಡ್ ಫಾದರ್’ 1972ರಲ್ಲಿ ಬಿಡುಗಡೆಯಾದ ಅಮೆರಿಕನ್ ಕ್ರೈಮ್ ಡ್ರಾಮಾ ಚಲನಚಿತ್ರ. ಇದು ಇಂಗ್ಲಿಷ್ ಭಾಷೆಯಲ್ಲಿದ್ದು, ಮಾರಿಯೋ ಪುಜೋ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಫ್ರಾನ್ಸಿಸ್…
Read More » - DHARWAD

ಮನೆಯಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್ ಸ್ಫೋಟಗೊಂಡು ಮಹಿಳೆ ಸ್ಥಿತಿ ಚಿಂತಾಜನಕ!
ಧಾರವಾಡ: ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಸಂಭವಿಸಿದ ಪೆಟ್ರೋಲ್ ಸ್ಫೋಟದ ಘಟನೆಯು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಪೆಟ್ರೋಲ್ ಅಭಾವ ಉಂಟಾಗಲಿದೆ ಎಂಬ ವದಂತಿಯನ್ನು ನಂಬಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ…
Read More » - bengaluru

ಸಂಪಂಗಿಕೆರೆಯಲ್ಲಿ ಹಸಿ ಕರಗ ಶಕ್ತ್ಯೋತ್ಸವ ಸಂಪನ್ನ!
ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಸಂಭ್ರಮದ ಪ್ರತೀಕವಾಗಿರುವ ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಈಗ ಅಧಿಕೃತವಾಗಿ ಕೌಂಟ್ಡೌನ್ ಆರಂಭವಾಗಿದೆ. ಈ ಮಹೋತ್ಸವದ ಅತ್ಯಂತ ಪ್ರಮುಖ ಘಟ್ಟವಾದ…
Read More » - interesting facts

ತನ್ನದೇ ವೇಷ ಧರಿಸಿದ ಸ್ಪರ್ಧೆಯಲ್ಲಿ ಸೋತ ಚಾರ್ಲಿ ಚಾಪ್ಲಿನ್! ಏನಿದು ಕಥೆ?
ವಿಶ್ವವಿಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಒಮ್ಮೆ ತಮಾಷೆಗಾಗಿ ತಮ್ಮದೇ ವೇಷ ಧರಿಸುವ ‘ಚಾರ್ಲಿ ಚಾಪ್ಲಿನ್ ಲುಕ್ ಅಲೈಕ್’ ಸ್ಪರ್ಧೆಯಲ್ಲಿ ಗುಟ್ಟಾಗಿ ಭಾಗವಹಿಸಿದ್ದರು. ಅಚ್ಚರಿಯ ವಿಷಯವೆಂದರೆ, ಅಸಲಿ…
Read More » - interesting facts

ಬೇಟೆಯಾಡುವಾಗ ಮೊಸಳೆ ಯಾಕೆ ಅಳುತ್ತೆ? ಇಲ್ಲಿದೆ ಅಸಲಿ ಕಾರಣ!
ನಾವು ಯಾರಾದರೂ ಸುಳ್ಳು ಅಳುವನ್ನು ಅತ್ತರೆ “ಮೊಸಳೆ ಕಣ್ಣೀರು ಹಾಕಬೇಡ” ಎನ್ನುತ್ತೇವೆ. ಆದರೆ ವಾಸ್ತವದಲ್ಲಿ ಮೊಸಳೆಗಳು ನಿಜವಾಗಿಯೂ ಅಳುತ್ತವೆ! ಆದರೆ ಅದು ದುಃಖದಿಂದಲ್ಲ. ಮೊಸಳೆಗಳು ಆಹಾರವನ್ನು ತಿನ್ನುವಾಗ…
Read More » - interesting facts

ಯಾರೂ ಮುಟ್ಟದಿದ್ದರೂ ಮೈಲುಗಟ್ಟಲೆ ನಡೆಯುತ್ತವೆ ಈ ಕಲ್ಲುಗಳು!
ಅಮೆರಿಕಾದ ‘ಡೆತ್ ವ್ಯಾಲಿ’ ಎಂಬಲ್ಲಿ ‘ದಾಟುವ ಕಲ್ಲುಗಳು’ ಅಥವಾ ಸೈಲಿಂಗ್ ಸ್ಟೋನ್ಸ್ ಎಂಬ ವಿಸ್ಮಯವಿದೆ. ಇಲ್ಲಿನ ಒಣಗಿದ ಸರೋವರದ ತಳದಲ್ಲಿರುವ ಭಾರಿ ತೂಕದ ಕಲ್ಲುಗಳು ಮನುಷ್ಯ ಅಥವಾ…
Read More » - interesting facts

ಒಂದೇ ಜನ್ಮ, ಒಂದೇ ಸಂಗಾತಿ; ಪೆಂಗ್ವಿನ್ಗಳ ವಿಶಿಷ್ಟ ಸಂಸಾರ ಜೀವನ!
ಪಕ್ಷಿಗಳ ಲೋಕದಲ್ಲಿ ‘ಪೆಂಗ್ವಿನ್’ ಅತ್ಯಂತ ವಿಶಿಷ್ಟವಾದ ಜೀವಿ. ಇವುಗಳು ಹಾರಲು ಸಾಧ್ಯವಿಲ್ಲದಿದ್ದರೂ, ನೀರಿನಲ್ಲಿ ಈಜುವ ವಿಷಯದಲ್ಲಿ ಚಾಂಪಿಯನ್ ಎನ್ನಬಹುದು. ಅಚ್ಚರಿಯ ವಿಷಯವೆಂದರೆ, ಪೆಂಗ್ವಿನ್ಗಳು ಸಮುದ್ರದ ಉಪ್ಪು ನೀರನ್ನು…
Read More » - Health

ಸೇಬು ಯಾಕೆ ಮುಳುಗಲ್ಲ? ಇಲ್ಲಿದೆ ಅದರ ಒಳಗಿನ ‘ಗಾಳಿ’ಯ ರಹಸ್ಯ!
ಸೇಬು ಹಣ್ಣು ನೀರಿಗೆ ಹಾಕಿದಾಗ ಮುಳುಗದೆ ತೇಲುವುದರ ಹಿಂದೆ ಒಂದು ಕುತೂಹಲಕಾರಿ ವೈಜ್ಞಾನಿಕ ಕಾರಣವಿದೆ. ಸಾಮಾನ್ಯ ದೃಷ್ಟಿಗೆ ಸೇಬು ಹಣ್ಣು ಭಾರವಾಗಿ ಮತ್ತು ಗಟ್ಟಿಯಾಗಿ ಕಂಡರೂ, ಅದರ…
Read More » - Health

ಲಿಂಬೆಹಣ್ಣು ತಿಂದರೂ ಸಿಹಿಯಾಗುತ್ತೆ! ಏನಿದು ಮಿರಾಕಲ್ ಫ್ರೂಟ್?
ಹಣ್ಣುಗಳ ಅದ್ಭುತ ಲೋಕದಲ್ಲಿ ‘ಮಿರಾಕಲ್ ಫ್ರೂಟ್’ ನಿಜಕ್ಕೂ ಒಂದು ಮಾಂತ್ರಿಕ ಹಣ್ಣು. ಪಶ್ಚಿಮ ಆಫ್ರಿಕಾದ ಮೂಲದ ಈ ಸಣ್ಣ ಕೆಂಪು ಹಣ್ಣು ನೋಡಲು ಕಾಫಿ ಬೀಜದಂತೆ ಅಥವಾ…
Read More » - Freedom TV

ಭೂಮಿಯನ್ನೇ ಎರಡು ಬಾರಿ ಸುತ್ತಬಲ್ಲ ಮಾನವನ ರಕ್ತನಾಳಗಳು!
ಆರೋಗ್ಯದ ವಿಷಯಕ್ಕೆ ಬಂದರೆ, ಮನುಷ್ಯನ ದೇಹದಲ್ಲಿರುವ ಒಟ್ಟು ರಕ್ತನಾಳಗಳ ಉದ್ದವನ್ನು ಅಳೆದರೆ ಅವು ಇಡೀ ಭೂಮಿಯನ್ನು ಎರಡು ಬಾರಿ ಸುತ್ತುವಷ್ಟು ಉದ್ದವಿರುತ್ತವೆ ಎಂಬುದು ಅಚ್ಚರಿಯ ವಿಷಯ. ಒಬ್ಬ…
Read More » - interesting facts

ವಿಜ್ಞಾನಿಗಳನ್ನು ಬೆಚ್ಚಿಬೀಳಿಸಿದ ‘ದರ್ವಾಜಾ’ ಗ್ಯಾಸ್ ಕ್ರೇಟರ್ ಕಥೆ!
ಸ್ಥಳಗಳ ವಿಷಯಕ್ಕೆ ಬಂದರೆ, ತುರ್ಕಮೆನಿಸ್ತಾನ್ ದೇಶದಲ್ಲಿ ‘ನರಕದ ಬಾಗಿಲು’ (Door to Hell) ಎಂದು ಕರೆಯಲ್ಪಡುವ ಒಂದು ವಿಚಿತ್ರ ತಾಣವಿದೆ. ಇದು ವಾಸ್ತವವಾಗಿ ಒಂದು ನೈಸರ್ಗಿಕ ಅನಿಲದ…
Read More » - interesting facts

ಹೆಣದ ಹೂವು; ಪ್ರಕೃತಿಯ ಅತಿದೊಡ್ಡ ವಿಸ್ಮಯ!
ವಿಶ್ವದ ಅತ್ಯಂತ ದೊಡ್ಡ ಹೂವು ಎಂದರೆ ಅದು ‘ರಫ್ಲೇಷಿಯಾ ಆರ್ನಾಲ್ಡಿ’ . ಈ ಹೂವು ಸುಮಾರು ಮೂರು ಅಡಿ ಅಗಲದವರೆಗೆ ಬೆಳೆಯಬಲ್ಲದು ಮತ್ತು 11 ಕೆಜಿ ತೂಕವಿರುತ್ತದೆ.…
Read More » - Sports

ರೆಫರಿ ನಿರ್ಧಾರಕ್ಕೆ ಫ್ಯಾನ್ಸ್ ಗರಂ! ಐಪಿಎಲ್ನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ ವಿವಾದ?
ಐಪಿಎಲ್ ಪಂದ್ಯವೊಂದರಲ್ಲಿ ಟಾಸ್ ಪ್ರಕ್ರಿಯೆಯು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಮುಂಬೈ ಇಂಡಿಯನ್ಸ್ ತಂಡದ ಪಂದ್ಯದ ವೇಳೆ…
Read More » - Sports

ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಅಬ್ಬರಕ್ಕೆ ಕ್ಷಣಗಣನೆ!
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಹಣಾಹಣಿಗೆ ಇಡೀ ನಗರವೇ ಸಜ್ಜಾಗಿದೆ. ಕ್ರೀಡಾಂಗಣದ ಒಳಗೆ ಈಗಾಗ್ಲೇ ಅಂತಿಮ ಹಂತದ…
Read More » - ದೇಶ/ವಿದೇಶ

ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಈಗ ₹2.5 ಕೋಟಿ ಹಗರಣದಲ್ಲಿ ಅರೆಸ್ಟ್!
ಮಧ್ಯಪ್ರದೇಶ: ಗ್ವಾಲಿಯರ್ನಲ್ಲಿ ಭಾರಿ ಸಂಚಲನ ಮೂಡಿಸಿರುವ ₹2.5 ಕೋಟಿ ಪ್ರವಾಹ ಪರಿಹಾರ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಮಹಿಳೆ ಅಮಿತಾ ಸಿಂಗ್ ತೋಮರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.…
Read More » - Freedom TV

ಪುಟ್ಟ ಜೀವಿಗಳ ಪರಾಕ್ರಮ; ಇರುವೆಗಳ ರೋಚಕ ಜೀವನಗಾಥೆ!
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಾವು ಪ್ರತಿದಿನ ಕಾಣುವ ಅತ್ಯಂತ ಸಾಮಾನ್ಯ ಜೀವಿ ಎಂದರೆ ಇರುವೆ. ಗಾತ್ರದಲ್ಲಿ ಕೇವಲ ಕೆಲವು ಮಿಲಿಮೀಟರ್ಗಳಷ್ಟು ಇರುವ ಈ ಪುಟ್ಟ ಕೀಟವು ಪ್ರಕೃತಿಯ…
Read More » - Sports

ವದಂತಿ ಹಬ್ಬಿಸಿದವರಿಗೆ ಕಿಂಗ್ ವಿರಾಟ್ ನೀಡಿದ ಮಸ್ತ್ ಟಾಂಗ್!
ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಯನ್ನು ಅತ್ಯಂತ…
Read More » - ಸುದ್ದಿ

ಕ್ಯಾಮರಾದಲ್ಲೇ ಸೆರೆಯಾಯ್ತು ವಿದ್ಯಾರ್ಥಿಯ ಕೊನೆಕ್ಷಣ; ರೀಲ್ಸ್ ಮಾಡುವಾಗ ಭೀಕರ ಅಪಘಾತ!
ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಬೇಕೆಂಬ ಹಂಬಲ ಯುವ ಪೀಳಿಗೆಯನ್ನು ಸಾವಿನ ಬಲೆಗೆ ತಳ್ಳುತ್ತಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ರೀಲ್ಸ್ ಸ್ಟಂಟ್ ವೇಳೆ 15 ವರ್ಷದ ಬಾಲಕ ಮೃತಪಟ್ಟ ಘಟನೆ…
Read More » - ರಾಜಕೀಯ

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿರಾಯಾಸ; ಸಚಿವ ವಿ. ಸೋಮಣ್ಣ ಭರವಸೆ!
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.…
Read More » - ಸುದ್ದಿ

ಇಂಡೇನ್ ಗ್ಯಾಸ್ ಗ್ರಾಹಕರಿಗೆ ಗುಡ್ ನ್ಯೂಸ್; ಈಗ ವಾಟ್ಸ್ಆ್ಯಪ್ ಮೂಲಕವೇ ಸುಲಭ ಬುಕ್ಕಿಂಗ್!
ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ವೇಗ ಹೆಚ್ಚಾದಂತೆ ಅಡುಗೆ ಅನಿಲ ಬುಕಿಂಗ್ ಪ್ರಕ್ರಿಯೆಯೂ ಈಗ ಬೆರಳ ತುದಿಗೆ ಬಂದಿದೆ. ಈ ಹಿಂದೆ ಗ್ಯಾಸ್ ಏಜೆನ್ಸಿಗೆ ಖುದ್ದು ಭೇಟಿ ನೀಡಬೇಕಿತ್ತು…
Read More » - ಸಿನಿಮಾ

“ವಸ್ತುಗಳನ್ನು ಮೊದಲೇ ತೋರಿಸಬೇಕಿತ್ತು”; ಪ್ರೇಮ್ ಹಾಡಿನ ವಿವಾದಕ್ಕೆ ಹಿರಿಯ ನಟಿ ಜಯಮಾಲಾ ವಿಶ್ಲೇಷಣೆ!
ನಟ ಪ್ರೇಮ್ ಅಭಿನಯದ ‘ಸೆರಗು ಸರ್ಸೆ’ ಹಾಡಿನ ಸಾಹಿತ್ಯ ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ಉಂಟಾದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಈ…
Read More » - DAVANAGERE

ಡಿಕೆಶಿಯಿಂದ ‘ಬಿ’ ಫಾರಂ ಪಡೆದ ಸಚಿವ ಮಲ್ಲಿಕಾರ್ಜುನ್!
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಪುತ್ರ ಸಮರ್ಥ್ ಶಮನೂರು ಪರವಾಗಿ ಕೆಪಿಸಿಸಿ…
Read More » - ದೇಶ/ವಿದೇಶ

ಕತಾರ್ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ; 6 ಮಂದಿ ಸಾವು!
ಕತಾರ್ ರಕ್ಷಣಾ ಸಚಿವಾಲಯಕ್ಕೆ ಸೇರಿದ ಹೆಲಿಕಾಪ್ಟರ್ ಮುಂಜಾನೆ ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಪತನಗೊಂಡಿದ್ದು, ಭೀಕರ ದುರಂತ ಸಂಭವಿಸಿದೆ. ಕತಾರ್ನ ಪ್ರಾದೇಶಿಕ ಜಲಪ್ರದೇಶದಲ್ಲಿ ನಡೆದ ಈ ಅಪಘಾತದಲ್ಲಿ ಹೆಲಿಕಾಪ್ಟರ್ನಲ್ಲಿದ್ದ…
Read More » - ದೇಶ/ವಿದೇಶ

ಕೋರ್ಟ್ ಕಲಾಪದ ವೇಳೆ ಮಹಿಳಾ ನ್ಯಾಯಾಧೀಶರ ಮೇಲೆ ಬಿದ್ದ ಸೀಲಿಂಗ್ ಫ್ಯಾನ್!
ಮಧ್ಯಪ್ರದೇಶ: ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನ್ ಕುಸಿದು ಬಿದ್ದು ಮಹಿಳಾ ನ್ಯಾಯಾಧೀಶರೊಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ…
Read More » - DAVANAGERE

ಶಾಮನೂರು ಮೊಮ್ಮಗನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಾಧಿಕ್ ಪೈಲ್ವಾನ್ ಕೆಂಡಾಮಂಡಲ!
ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಾಮನೂರು ಕುಟುಂಬದ ವಾರಸುದಾರನಿಗೆ ಅಲ್ಪಸಂಖ್ಯಾತ ನಾಯಕರ ಬಂಡಾಯದ ಬಿಸಿ ತಟ್ಟಿದೆ.…
Read More » - mangalore

ಇನ್ಸ್ಪೆಕ್ಟರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳೆಂದ ಪೊಲೀಸ್ ಕಮಿಷನರ್!
ಮಂಗಳೂರು: ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಗಂಭೀರ ಆರೋಪಗಳು ಇದೀಗ ಹೊಸ ತಿರುವು ಪಡೆದುಕೊಂಡಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ…
Read More » - ದೇಶ/ವಿದೇಶ

ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ; ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಭೂಕುಸಿತ!
ಹಿಮಾಚಲ ಪ್ರದೇಶ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅವಿರತ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಸಂಭವಿಸಿರುವ ಸರಣಿ ಭೂಕುಸಿತಗಳಿಂದಾಗಿ ಪ್ರಮುಖ ರಸ್ತೆ ಸಂಪರ್ಕಗಳು…
Read More » - ರಾಜಕೀಯ

ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು; ದಾವಣಗೆರೆ ದಕ್ಷಿಣಕ್ಕೆ ಸಮರ್ಥ್, ಬಾಗಲಕೋಟೆಗೆ ಉಮೇಶ್ ಮೇಟಿ!
ಕರ್ನಾಟಕದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ತನ್ನ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ದಾವಣಗೆರೆ ದಕ್ಷಿಣ…
Read More » - ದೇಶ/ವಿದೇಶ

ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ನಾಪತ್ತೆ?
ಇರಾನ್ನ ರಾಜಕೀಯ ಅಸ್ಥಿರತೆಯ ನಡುವೆ ಇದೀಗ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರ ಅನುಪಸ್ಥಿತಿಯು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 28 ರಂದು…
Read More » - telangana

ಯುಗಾದಿ ಹಬ್ಬದಂದೇ ನಾಪತ್ತೆಯಾಗಿದ್ದ ನವವರ ಶವವಾಗಿ ಪತ್ತೆ!
ತೆಲಂಗಾಣ: ಕಾಮರೆಡ್ಡಿ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ವಿಧಿಯ ಆಟಕ್ಕೆ ಒಂದು ಸುಂದರ ಕುಟುಂಬ ಅಕ್ಷರಶಃ ನಲುಗಿಹೋಗಿದೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಅವಳಿ ಸಹೋದರಿಯರನ್ನು ವಿವಾಹವಾಗಿದ್ದ ಅವಳಿ ಸಹೋದರರ…
Read More » - Freedom TV

ವಿಮಾನ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಏಪ್ರಿಲ್ 1ರಿಂದ ದರ ಹೆಚ್ಚಳ!
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯು ಇದೀಗ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. ಜಾಗತಿಕ ರಾಜಕೀಯ ಅಸ್ಥಿರತೆಯಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ…
Read More » - ಸುದ್ದಿ

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಗ್ರಾಹಕರಿಗೆ ಸಮಾಧಾನ!
ಕೆಲವು ವಾರಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಇದೀಗ ಭರ್ಜರಿ ಇಳಿಕೆ ಕಂಡುಬಂದಿದೆ. ಮಾರ್ಚ್ ತಿಂಗಳ ಆರಂಭದಿಂದಲೂ ಹಳದಿ ಲೋಹದ ಬೆಲೆಯಲ್ಲಿ ಇಳಿಮುಖ…
Read More » - gadag

ವರುಣನ ಅಬ್ಬರಕ್ಕೆ ಕೈ ಸುಟ್ಟುಕೊಂಡ ರೈತರು!
ಗದಗ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯು ಜಿಲ್ಲೆಯ ಹೂ ಬೆಳೆಗಾರರ ಬದುಕಿನಲ್ಲಿ ಕತ್ತಲು ಮೂಡಿಸಿದೆ. ಯುಗಾದಿ ಹಬ್ಬದ ಸಡಗರದ ಸಂದರ್ಭದಲ್ಲಿ ಹೂವುಗಳನ್ನು ಮಾರಾಟ ಮಾಡಿ ಉತ್ತಮ ಆದಾಯ…
Read More » - Sports

ಸಂಜಯ್ ಬಂಗಾರ್ ಪುತ್ರಿ ಅನಯಾ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ!
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ (ಹಿಂದಿನ ಹೆಸರು ಆರ್ಯನ್), ತಮ್ಮ ಲಿಂಗ ಬದಲಾವಣೆ…
Read More » - ದೇಶ/ವಿದೇಶ

ಬೆಕ್ಕಿನ ವಿಚಾರಕ್ಕೆ ಜಗಳ; ಮನನೊಂದು ಪ್ರಾಣ ಕಳೆದುಕೊಂಡ ಯುವತಿ!
ಹೈದರಾಬಾದ್: ಸಾಕಿದ ಬೆಕ್ಕಿನ ವಿಚಾರವಾಗಿ ಕುಟುಂಬದೊಂದಿಗೆ ಉಂಟಾದ ಸಣ್ಣ ಭಿನ್ನಾಭಿಪ್ರಾಯವೊಂದು 23 ವರ್ಷದ ಯುವ ವೈದ್ಯೆಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ವೈದ್ಯಕೀಯ ಪದವಿ ಮುಗಿಸಿ…
Read More » - ಜಿಲ್ಲೆ

ಲಾರಿ-ಟಿಟಿ ಡಿಕ್ಕಿ; ಕಾಶಿ ಯಾತ್ರೆಗೆ ಹೊರಟಿದ್ದವರಿಗೆ ದೇವನಹಳ್ಳಿ ಬಳಿ ಮೃತ್ಯು!
ದೇವನಹಳ್ಳಿ: ರಾಣಿ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಶಿ ಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಈ…
Read More » - HUBLI

ರೀಲ್ಸ್ ಹುಚ್ಚಿಗೆ ಬಲಿಯಾದ ಬಿಜೆಪಿ ಮುಖಂಡನ ಪುತ್ರ; ಅಪ್ರಾಪ್ತ ಮಗ ಹಾಗೂ ಅಪ್ಪ ಅರೆಸ್ಟ್!
ಹುಬ್ಬಳ್ಳಿ: ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಿಮಿಷ್ ಸಂಗಳದ ಸಾವಿಗೆ ಕಾರಣವಾದ ‘ಆ್ಯಕ್ಷನ್ ಬ್ರೇಕ್’ ರೀಲ್ಸ್ ಪ್ರಕರಣದಲ್ಲಿ, ಅಪ್ರಾಪ್ತ ಬಾಲಕ ಮತ್ತು…
Read More » - PAKISTHANA

ಶಿಯಾಗಳಿಗೆ ಇರಾನ್ಗೆ ಹೋಗಲು ತಾಕೀತು;ಪಾಕ್ ಸೇನಾ ಮುಖ್ಯಸ್ಥರ ವಿವಾದಾತ್ಮಕ ಹೇಳಿಕೆ!
ಪಾಕಿಸ್ತಾನ: ಬಹುಸಂಖ್ಯಾತ ಸುನ್ನಿ ಮತ್ತು ಅಲ್ಪಸಂಖ್ಯಾತ ಶಿಯಾ ಮುಸ್ಲಿಮರ ನಡುವಿನ ಆಂತರಿಕ ಕಲಹ ಈಗ ಸೇನಾ ಮುಖ್ಯಸ್ಥರ ಹಸ್ತಕ್ಷೇಪದಿಂದಾಗಿ ಮತ್ತಷ್ಟು ಸ್ಫೋಟಕ ರೂಪ ಪಡೆದುಕೊಂಡಿದೆ. ಮಾರ್ಚ್ 19…
Read More » - bengaluru

ಲ್ಯಾಂಬೊರ್ಗಿನಿ ಡ್ರಿಫ್ಟಿಂಗ್ ಕೇಸ್; ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸ್ ನೋಟಿಸ್!
ಬೆಂಗಳೂರು: ಅನಿಲ್ ಕುಂಬ್ಳೆ ವೃತ್ತದಲ್ಲಿ ಐಷಾರಾಮಿ ಲ್ಯಾಂಬೊರ್ಗಿನಿ ಕಾರನ್ನು ಅತಿ ವೇಗವಾಗಿ ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ.…
Read More » - bengaluru

ಮೇಡಹಳ್ಳಿ ಬ್ರಿಡ್ಜ್ ಮೇಲೆ ಭೀಕರ ಅಪಘಾತ; ಮೂವರು ವೈಟ್ಫೀಲ್ಡ್ ನಿವಾಸಿಗಳ ಸಾವು!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ದುರ್ದೈವಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ…
Read More » - Top News

HC Blow to KSFC; Property Valuation Cannot Ignore State Guidance Value
The Karnataka High Court has delivered a landmark verdict impacting the lending policies of State-run financial institutions by declaring the…
Read More » - Top News

ಆಸ್ತಿ ಮೌಲ್ಯಮಾಪನದಲ್ಲಿ KSFCಗೆ ಶಾಕ್; ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು (KSFC) ಸಾಲ ನೀಡುವ ಉದ್ದೇಶಕ್ಕಾಗಿ ಆಸ್ತಿ ಮೌಲ್ಯಮಾಪನ ಮಾಡುವಾಗ ಅನುಸರಿಸುತ್ತಿದ್ದ ಪದ್ಧತಿಯನ್ನು ಕಾನೂನುಬಾಹಿರ ಎಂದು ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಘೋಷಿಸಿದೆ. ರಾಜ್ಯ…
Read More » - BAGALAKOTE

ಬಾಗಲಕೋಟೆ ಉಪಚುನಾವಣೆ; ದಾಖಲೆಯಿಲ್ಲದ 32.50 ಲಕ್ಷ ರೂಪಾಯಿ ನಗದು ಜಪ್ತಿ!
ಬಾಗಲಕೋಟೆ : ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ನಡುವೆಯೇ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ…
Read More » - ದೇಶ/ವಿದೇಶ

ಹಾರ್ಮುಜ್ ಜಲಸಂಧಿ ಸಂಘರ್ಷ; ಇರಾನ್ಗೆ 48 ಗಂಟೆಗಳ ಗಡುವು ನೀಡಿದ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದೇಶಕ್ಕೆ ತೀವ್ರ ಎಚ್ಚರಿಕೆಯನ್ನು ನೀಡಿದ್ದು, ಮುಂದಿನ 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಗಡುವು ವಿಧಿಸಿದ್ದಾರೆ.…
Read More » - ಸಿನಿಮಾ

ಕ್ರೇಜಿ ಬ್ರಹ್ಮ’ ವೇದಿಕೆಯಲ್ಲಿ ರವಿಚಂದ್ರನ್-ಹಂಸಲೇಖ ಜುಗಲ್ಬಂದಿ!
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿದ ‘ಕ್ರೇಜಿಸ್ಟಾರ್’ ರವಿಚಂದ್ರನ್ ಮತ್ತು ‘ನಾದಬ್ರಹ್ಮ’ ಹಂಸಲೇಖ ಅವರ ಅಪರೂಪದ ಜೋಡಿಯ 40 ವರ್ಷಗಳ ಸುದೀರ್ಘ ಕಲಾ ಪ್ರಯಾಣವನ್ನು ಸಂಭ್ರಮಿಸಲು…
Read More » - ರಾಜ್ಯ

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್; ಟಿಕೆಟ್ ದರ ಏರಿಸಲ್ಲ ಎಂದ ಸಚಿವರು!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿದ್ದರೂ, ಸದ್ಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಾರಿಗೆ ಸಚಿವ…
Read More » - KODAGU

ಇಸ್ರೇಲ್ ಭೇಟಿಯ ರಹಸ್ಯ ಬಿಚ್ಚಿಡಿ; ಕೇಂದ್ರಕ್ಕೆ ಎ.ಎಸ್. ಪೊನ್ನಣ್ಣ ಸವಾಲ್!
ಕೊಡಗು : ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಮತ್ತು ದೇಶದ ಪ್ರಸ್ತುತ…
Read More » - ದೇಶ/ವಿದೇಶ

ಗೋರಕ್ಷಕ ‘ಫರ್ಸಾ ವಾಲೆ ಬಾಬಾ’ ಭೀಕರ ಹತ್ಯೆ; ಭಕ್ತರಿಂದ ಹೆದ್ದಾರಿ ಬಂದ್!
ಉತ್ತರ ಪ್ರದೇಶ: ಮಥುರಾದಲ್ಲಿ ಗೋರಕ್ಷಕ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ ಅವರ ಭೀಕರ ಹತ್ಯೆ ನಡೆದಿದ್ದು, ಈ ಘಟನೆಯು ಇಡೀ ಜಿಲ್ಲೆಯಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ.…
Read More » - Freedom TV

ಗೃಹಬಳಕೆ ಸಿಲಿಂಡರ್ ಬಳಸಿದ್ರೆ ಹುಷಾರ್; ಹೋಟೆಲ್ಗಳ ಮೇಲೆ ಅಧಿಕಾರಿಗಳು ದಾಳಿ!
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನೇರ ಪರಿಣಾಮ ಭಾರತದ ಮೇಲೂ…
Read More » - KOLAR

ಟೊಮೇಟೊಗೆ ತಟ್ಟಿದ ಯುದ್ಧದ ಬಿಸಿ; ಕೆಜಿಗೆ ಸಿಗುತ್ತಿಲ್ಲ 10 ರೂಪಾಯಿ!
ಕೋಲಾರ: ಕೊಲ್ಲಿ ದೇಶಗಳ ನಡುವಿನ ಭೀಕರ ಸಮರ ಇದೀಗ ಕೋಲಾರದ ರೈತರ ಬದುಕಿಗೂ ಬಿಸಿ ಮುಟ್ಟಿಸಿದೆ. ಯುದ್ಧದ ಕಾರಣದಿಂದ ರಫ್ತು ವಹಿವಾಟು ಸ್ಥಗಿತಗೊಂಡಿರುವುದು ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ…
Read More » - ದೇಶ/ವಿದೇಶ

ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ; ಯುದ್ಧದ ನಡುವೆ ಈದ್ ಶುಭಾಶಯ!
ಮಧ್ಯಪ್ರಾಚ್ಯದ ಭೀಕರ ಯುದ್ಧ 22ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ…
Read More » - mangalore

ಇನ್ಸ್ಪೆಕ್ಟರ್ ಸಂದೇಶ್ ಕಾಮಕಾಂಡ; ಆರೋಪ ಸುಳ್ಳು ಎಂದ ಮಂಗಳೂರು ಪೊಲೀಸರು!
ಮಂಗಳೂರು: ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಎಂಬುವವರು ಮಾಡಿದ್ದ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಆರೋಪಗಳು ಸುಳ್ಳು ಮತ್ತು ಪ್ರೇರಿತ…
Read More » - ದೇಶ/ವಿದೇಶ

ಮಾಲ್ಡೀವ್ಸ್ ಬೋಟ್ ಅಪಘಾತ;ರೇಮಂಡ್ ಗ್ರೂಪ್ನ ಅಧ್ಯಕ್ಷನಿಗೆ ಗಾಯ!
ಮಾಲ್ಡೀವ್ಸ್ : ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್ನ ಅಧ್ಯಕ್ಷ ಗೌತಮ್ ಸಿಂಘಾನಿಯಾ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ…
Read More »



















































































































































