Freedom TV
- FREEDOM TALK

ವಿಜಯ್ ಮಲ್ಯ ಸಂದರ್ಶನ: ಉದ್ಯಮ ಮಾತ್ರವಲ್ಲ, ಮಾಧ್ಯಮಲೋಕಕ್ಕೂ ಪಾಠ
ಕಳೆದ ನಾಲ್ಕೈದು ದಿನಗಳಿಂದ ಇಂಟರ್ನೆಟ್ನಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ್ದು, ಬೆಂಗಳೂರಿನ ಪೋಸ್ಟರ್ ಬಾಯ್, ಉದ್ಯಮಿ ವಿಜಯ್ ಮಲ್ಯ. ಸದ್ಯ ಭಾರತ ಬಿಟ್ಟು ದೂರದ ಲಂಡನ್ನಲ್ಲಿ ನೆಲೆಸಿರುವ…
Read More » - #Exclusive News

ಗುಡಿಬಂಡೆ ತಾಲೂಕು ಆರೋಗ್ಯಾಧಿಕಾರಿ ಲಂಚಕಾಂಡ
ಆರೋಗ್ಯ ಇಲಾಖೆ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿ ವರ್ಷ ನೀಡುತ್ತೆ. ಬಜೆಟ್ ನಲ್ಲಿ ಆರೋಗ್ಯ ಇಲಾಖೆಗೆಂದೇ ದೊಡ್ಡ ಮೊತ್ತವನ್ನು ಸರ್ಕಾರ ಮೀಸಲಿಡುತ್ತೆ. ಸಾರ್ವಜನಿಕರ ಆರೋಗ್ಯ…
Read More » - Top News

ಸಿಎಸ್ ಶಾಲಿನಿ ರಜನೀಶ್, ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಮೇಲೆ ಕ್ರಮ ಸಾಧ್ಯತೆ
ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಮತ್ತಿಬ್ಬರು ಅಧಿಕಾರಿಗಳನ್ನು ತಲೆದಂಡ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.…
Read More » - Top News

ಪರಿಷತ್ ನಾಮನಿರ್ದೇಶನ ಪಟ್ಟಿಗೆ ಗೌರ್ನರ್ ಕೊಕ್ಕೆ
ಸರ್ಕಾರ ನಾಮಕರಣ ಮಾಡುವ ವೇಳೆ ಕಲೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಕ್ರೀಡೆ, ಪತ್ರಿಕೋದ್ಯಮ, ವಿಜ್ಞಾನ, ಸಿನಿಮಾ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಅದ್ವೀತಿಯ ಸಾಧನೆ ಮಾಡಿರುವವರನ್ನು ನಾಮಕರಣ ಮಾಡುವ…
Read More » - Top News

ಕಾಲ್ತುಳಿತಕ್ಕೆ ಬಲಿಯಾದ ಮೃತರ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ ವಿತರಣೆ
ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ, 11 ಮಂದಿ ಬಲಿಯಾಗಿದ್ದರು. ಇದೀಗ ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರದ ಚೆಕ್ ವಿತರಿಸಲಾಗುತ್ತಿದೆ. ಆಯಾ ಜಿಲ್ಲೆಗಳ…
Read More » - Top News

ಕಾಲ್ತುಳಿತ ದುರಂತಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ – ಪ್ರಲ್ಹಾದ್ ಜೋಶಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಘನಘೋರ ದುರಂತಕ್ಕೆ, ಸರ್ಕಾರದ ಬೇಜವಾಬ್ದಾರಿಯೇ ಕಾರಣ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ.ಇದು ಸಿದ್ಧ ಸತ್ಯ. ಕೋರ್ಟ್ನಲ್ಲಿ…
Read More » - Sports

ಕ್ರಿಕೆಟಿಗ್ ರಿಂಕು ಜೊತೆ ರಿಂಗ್ ಬದಲಿಸಿದ ಸಂಸದೆ
ಸಮಾಜವಾದಿ ಪಕ್ಷದ ಸಂಸದೆ ಜೊತೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್ ಆಗಿದ್ದಾರೆ. ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರ ಎಂಪಿ ಪ್ರಿಯಾ ಸರೋಜ್ ಜೊತೆ ರಿಂಕು ಸಿಂಗ್ ಉಂಗುರ…
Read More » - Top News

ಕಾಲ್ತುಳಿತ ಕೇಸ್ – ಸಿಎಂ, ಡಿಸಿಎಂ ಮೇಲೆ ಮತ್ತೊಂದು ದೂರು!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ, ಸರ್ಕಾರ ಹಾಗೂ ಆರ್ ಸಿ ಬಿ ವಿರುದ್ದ ಖಾಸಗಿ ದೂರು ದಾಖಲಿಸಲು, ಅತೀ ಹಿಂದುಳಿದ ಮಠಾಧೀಶರ…
Read More » - Top News

ರೇಣುಕಾಸ್ವಾಮಿ ಮನೆಯಲ್ಲಿ ಕಣ್ಣೀರು – ದರ್ಶನ್ ಯೂರೋಪ್ ಟ್ರಿಪ್!
ಚಿತ್ರದುರ್ಗದ ಕೆ.ಎಸ್. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಇಂದಿಗೆ 1 ವರ್ಷ. ಇನ್ನೂ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಲೇ ಇದೆ. ಆರೋಪಿಗಳೆಲ್ಲಾ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ, ಮೃತ…
Read More » - Top News

ರೆಪೋ ದರ ಇಳಿಕೆಯಿಂದ ಗೃಹಸಾಲದ ಇಎಂಐ ಭಾರ ಹೇಗೆ ಇಳಿಕೆ..? ಯಾವ ಆಯ್ಕೆ ಉತ್ತಮ?
ಗೃಹ ಸಾಲ ಪಡೆದವರ ಇಎಂಐ ಭಾರ ಮತ್ತಷ್ಟು ಇಳಿಕೆ.. ಫ್ಲೋಟಿಂಗ್ ರೇಟ್ ಮೇಲೆ ಗೃಹ ಸಾಲ ಪಡೆದವರಿಗೆ ಬಿಗ್ ರಿಲೀಫ್.. ಆದ್ರೆ, 2019ರ ಅಕ್ಟೋಬರ್ ಗೆ ಮೊದಲು…
Read More » - Top News

ಪರಿಷತ್ ಗೆ ದಿನೇಶ್ ಅಮೀನ್ ಮಟ್ಟು ಸೇರಿ ನಾಲ್ವರ ಹೆಸರು ಅಂತಿಮ
ವಿಧಾನ ಪರಿಷತ್ತಿಗೆ ನಾಲ್ವರ ಹೆಸರುಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಸಮಾಜಸೇವೆ, ಶಿಕ್ಷಣ , ಸಹಕಾರ ಕ್ಷೇತ್ರದ ಕೋಟಾದಡಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಪತ್ರಕರ್ತರ ಕೋಟಾದಡಿ ದಿನೇಶ್…
Read More » - #Exclusive News

ಎಕ್ಸ್ ಕ್ಲೂಸೀವ್ ಅಂದ್ರೆ ಫ್ರೀಡಂಟಿವಿ.. ನಾವು ಈ ಮಾತನ್ನು ಸುಮ್ನೆ ಹೇಳ್ತಿಲ್ಲ
ಎಕ್ಸ್ ಕ್ಲೂಸೀವ್ ಅಂದ್ರೆ ಫ್ರೀಡಂ ಟಿವಿ.. ಈ ಮಾತನ್ನು ನಾವು ಗರ್ವದಿಂದ ಹೇಳ್ತಿಲ್ಲ.. ಆರ್ಸಿಬಿ ಅಭಿಮಾನಿಗಳು ಕಾಲ್ತುಳಿತದಿಂದ ಮೃತಪಟ್ಟ ತಕ್ಷಣ ಮುಂದೆ ಏನಾಗಬಹುದು ಎಂಬುದನ್ನು ತುಂಬಾನೆ ಸೂಕ್ಷ್ಮ…
Read More » - Top News

ಕಾಂಗ್ರೆಸ್ ಮಂತ್ರಿಗಳು, ಶಾಸಕರ ಮಕ್ಕಳಿಗೆ ವೇದಿಕೆಯ ಮೇಲೆ ರಾಜೋಪಚಾರ.. ಆದರೇ..?
ಕಾಂಗ್ರೆಸ್ ಮಂತ್ರಿಗಳು, ಶಾಸಕರ ಮಕ್ಕಳಿಗೆ ವೇದಿಕೆಯ ಮೇಲೆ ರಾಜೋಪಚಾರ. ಸಾರ್ವಜನಿಕರಿಗೆ ಬೀದಿಯಲ್ಲಿ ಪರದಾಟ. ಅಲ್ಲಿ ರಸ್ತೆಯಲ್ಲಿ ಜನ ಕಾಲ್ತುಳಿದಿಂದ ಸಾಯುತ್ತಿದ್ದರೆ, ಜೀವ ಉಳಿಸಿಕೊಳ್ಳಲು ಕಕ್ಕಾಬಿಕ್ಕಿಯಾಗಿ ದಿಕ್ಕಾಪಾಲಾಗಿ ಓಡುತ್ತಿದ್ದರೆ,…
Read More » - Top News

ಸಿಎಂ-ಡಿಸಿಎಂ ವಿರುದ್ಧ ಎಫ್ಐಆರ್ ಇಲ್ಲ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು…
Read More » - Top News

RCB ಮೊದಲ ಮಾಲೀಕ ವಿಜಯ್ ಮಲ್ಯಾ ಫಸ್ಟ್ ರಿಯಾಕ್ಷನ್ ವೈರಲ್
RCB ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ತಂಡದ ಮೊದಲ ಮಾಲೀಕ ವಿಜಯ್ ಮಲ್ಯ ನೀಡಿರುವ ಮೊದಲ ಪ್ರತಿಕ್ರಿಯೆ ಸಖತ್ ವೈರಲ್ ಆಗಿದೆ. ವಿಜಯ್ ಮಲ್ಯಾ ತಮ್ಮ ಸೋಷಿಯಲ್…
Read More » - Sports

ಕಡೆಗೂ ಗೆದ್ದ ಕ್ರಿಕೆಟ್ ಗೆ ಘನತೆ ತಂದು ಕೊಟ್ಟ ಕೊಹ್ಲಿ
ಅರ್ಧ ಆಯಸ್ಸನ್ನು RCBಯಲ್ಲೇ ಕಳೆದವನಿಗೆ.. ಆಯಸ್ಸಿನ ಕೊನೆಯವರೆಗೂ ಆರ್.ಸಿ.ಬಿ ಮೇಲೆ ನನ್ನ ನಿಯತ್ತು ಎಂದವನಿಗೆ.. ಕೊನೆಗೂ ಒಲಿಯಿತು ಆ ಮಾಯಾಜಿಂಕೆ..! 18 ವರ್ಷ.. ಅದೆಷ್ಟು ಮೂದಲಿಕೆಗಳು.. ಅದೆಷ್ಟು…
Read More » - Sports

ಬೆಂಗಳೂರಿನಲ್ಲಿ ಮಧ್ಯಾಹ್ನ RCB ಟೀಂ ವಿಜಯಯಾತ್ರೆ..!
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಚಾಂಪಿಯನ್ RCB ತಂಡ ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ ನಡೆಸಲಿದೆ. ಅಹಮದಾಬಾದ್ನಿಂದ ಆರ್ಸಿಬಿ ಟೀಂ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 1.30 ಕ್ಕೆ…
Read More » - Sports

ಕೊಹ್ಲಿ ಸ್ಟೇಡಿಯಂಗೆ ಎಂಟ್ರಿ ಕೊಟ್ಟ ಕ್ಷಣ.. ಜೋರು ಸದ್ದು
ಟಾಸ್ ಸೋತ ಆರ್ ಸಿಬಿ ಮೊದಲು ಬ್ಯಾಟ್ ಮಾಡ್ತಿದೆ.. ಆರಂಭಿಕರಾಗಿ ವಿರಾಟ್ ಕೊಹ್ಲಿ ಫೀಲ್ಡಿಗೆ ಇಳಿದ ಸಂದರ್ಭದಲ್ಲಿ ಇಡೀ ಸ್ಟೇಡಿಯಂ ಕೊಹ್ಲಿ ಮಯವಾಗಿತ್ತು.. ಸ್ಟೇಡಿಯಂನಲ್ಲಿರುವ ಎಲ್ಲರೂ ಕೊಹ್ಲಿ…
Read More » - Top News

ಕರ್ನಾಟಕದಲ್ಲಿ ಥಗ್ ಲೈಫ್ ರಿಲೀಸ್ ಮಾಡದಿರಲು ನಟ ಕಮಲ್ ನಿರ್ಧಾರ
ಥಗ್ ಲೈಫ್ ಚಿತ್ರವನ್ನು ಸದ್ಯಕ್ಕೆ ಕರ್ನಾಟಕದಲ್ಲಿ ರಿಲೀಸ್ ಮಾಡದಿರಲು ನಟ ಕಮಲ್ ಹಾಸನ್ ನಿರ್ಧರಿಸಿದ್ದಾರೆ. ಈ ವಿಚಾರವನ್ನು ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದ್ದಾರೆ.…
Read More » - Top News

ಡಿಕೆಶಿ ಏನು ಮಾಡ್ತಾರೋ ಮಾಡಲಿ – ಶಾಸಕ ಎಂಟಿ ಕೃಷ್ಣಪ್ಪ ಗುಟುರು
ನನ್ನ ಮೇಲೆ ಒಂದಲ್ಲದಿದ್ದರೆ ನೂರು ಕೇಸುಗಳನ್ನು ದಾಖಲಿಸಿಕೊಳ್ಳಿ.. ಆದ್ರೆ ಹೋರಾಟದಿಂದ ಹಿಂಜರಿಯುವುದೇ ಇಲ್ಲ ಹೆದರುವವನು ನಾನಲ್ಲ ಎಂದು ತುರುವೆಕೆರೆ ಶಾಸಕ ಎಂಟಿ ಕೃಷ್ಣಪ್ಪ ಗುಟುರು ಹಾಕಿದ್ದಾರೆ. ತುರುವೇಕೆರೆಯಲ್ಲಿ…
Read More » - Top News

ನನ್ನ ಹೇಳಿಕೆಯಿಂದ ಶಿವಣ್ಣಗೆ ಮುಜುಗರ – ನಟ ಕಮಲ್ ಹಾಸನ್
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಯಾವುದಾದ್ರೂ ಒಂದು ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಅಂದ್ರೆ ಅದು ಕಮಲ್ ಹಾಸನ್ ಕೊಟ್ಟ ಕನ್ನಡ ಭಾಷಾ ವಿರೋಧಿ ಹೇಳಿಕೆ.. ಅದೆಷ್ಟೋ…
Read More » - Top News

ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಲು ಕಮಲ್ ಹಾಸನ್ ಭಾಷಾ ತಜ್ಞರೇ? – ಹೈಕೋರ್ಟ್ ಚಾಟಿ
ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ…
Read More » - Top News

ಐಪಿಎಲ್ ಫೈನಲ್ ಸೇನಾಪತಿಗಳ ಫೋಟೋ ಶೂಟ್
ಇನ್ನು ಕೆಲವೇ ಗಂಟೆ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಪ್ರತಿ ಸಲವೂ ಈ ಬಾರಿ ಕಪ್…
Read More » - ರಾಜಕೀಯ

ಸಂಪುಟ ಸರ್ಜರಿಯಲ್ಲಿ ಸತೀಶ್ ಜಾರಕಿಹೊಳಿ ಮೇಲುಗೈ
ಸಚಿವ ಸಂಪುಟ ಸರ್ಜರಿಯಲ್ಲಿ ಈ ಬಾರಿ ಎಸ್ಟಿ ಸಮುದಾಯಕ್ಕೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಎಸ್ಟಿ ಸಮುದಾಯದ ಮತ್ತಿಬ್ಬರಿಗೆ ಸಿದ್ದು ಸರ್ಕಾರದಲ್ಲಿ ಮಣೆ ಹಾಕುವ ಸಾಧ್ಯತೆ…
Read More » - Top News

ಥಗ್ ಲೈಫ್ ಗೆ ಕಂಟಕ ಭೀತಿ.. ಹೈಕೋರ್ಟ್ ಗೆ ಮೊರೆ
ಅಭಿಜಾತ ಕಲಾವಿದ, ಬಹುಭಾಷಾ ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ.. ಈ…
Read More » - ರಾಜಕೀಯ

ಈ ಬಾರಿ ಸಿದ್ದು ಸಂಪುಟದಲ್ಲಿ ಯಾರಿಗೆಲ್ಲಾ ಚಾನ್ಸ್?
ಈ ಬಾರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಆಗುತ್ತಿದ್ದು, ಶೀಘ್ರದಲ್ಲೇ ಹಾಲಿ ಸಚಿವರುಗಳು ಮಾಜಿಗಳಾಗಲಿದ್ದಾರೆ. ಸಾಕಷ್ಟು ಶಾಸಕರುಗಳು ಸಚಿವರಾಗಲು ಕಾತರದಿಂದ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟಕ್ಕೆ ಹೊಸಬರು ಯಾರು ಸೇರಿಕೊಳ್ಳಬಹುದು…
Read More » - ರಾಜಕೀಯ

ತಿ.. ಮುಚ್ಕೊಂಡ್ ಬಾರಯ್ಯ..! ಮಂತ್ರಿಗೆ ಸಿಎಂ ಆವಾಜ್
ಸಿಎಂ ಸಿದ್ದರಾಮಯ್ಯನವರು ವೇದಿಕೆಗಳ ಮೇಲೆಯೇ ಐಎಎಸ್, ಐಪಿಎಸ್ ಅಧಿಕಾರಿಗಳನ್ನ ಗದರಿರುವುದನ್ನು, ಏಕವಚನದಲ್ಲಿ ನಿಂದಿಸಿರುವುದನ್ನು ನೀವು ಗಮನಿಸಿರ್ತೀರಿ. ಈಗ ಸಿಎಂ ಸಿದ್ದರಾಮಯ್ಯನವರು ತಮ್ಮ ಸಂಪುಟದ ಸಚಿವರೊಬ್ಬರನ್ನೇ ಏಕವಚನದಲ್ಲಿ ನಿಂದಿಸಿ…
Read More » - Top News

ಬಿಜೆಪಿಯವರು ಕೋಮು ಕನ್ನಡಿಯಿಂದ ನೋಡಬಾರದು: ಸಚಿವೆ ಲಕ್ಷ್ಮಿ
ಬೆಂಗಳೂರು: ಬಿಜೆಪಿಯವರು ಹಿಂದೂ, ಮುಸ್ಲಿಂರೆಂದು ಭೂತ ಕನ್ನಡಿಯಿಂದ ನೋಡುವುದನ್ನು ಬಿಡಬೇಕು. ಸಾಮಾಜಿಕ ಬದ್ಧತೆಯಿಂದ ಎಲ್ಲವನ್ನೂ ನೋಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ…
Read More » - ರಾಜ್ಯ

ಶಾಸಕರು, ಸ್ವಾಮೀಜಿ ಸೇರಿ 11 ಮಂದಿ ವಿರುದ್ಧ ಎಫ್ಐಆರ್
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಬೆಂಗಳೂರು-ಶಿವಮೊಗ್ಗ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರು ಸ್ವಾಮೀಜಿಗಳು, ಮೂವರು ಶಾಸಕರು ಸೇರಿದಂತೆ…
Read More » - Top News

ಕಮಲ್ ವಿವಾದ.. ಮೌನ ಮುರಿದ ನಟ ಶಿವಣ್ಣ
ಕನ್ನಡ ಭಾಷೆ ಬಗ್ಗೆ ಬಹುಭಾಷಾ ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಕೊನೆಗೂ ನಟ ಶಿವರಾಜ್ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ…
Read More » - ಜಿಲ್ಲೆ

ಎಲ್ಲಾ ಡಿಸಿ, CEO, SPಗಳಿಗೆ ಸರ್ಕಾರದಿಂದ 44 ಕಠಿಣ ಸಂದೇಶ..!
ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಆಡಳಿತವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಿ ಅವರಿಗೆ 44 ಕಠಿಣ…
Read More » - ರಾಜ್ಯ

ಸಾಂಬರ್ ವಿಷಯಕ್ಕೆ ಫೈಟ್ – ಹೆಂಡ್ತಿ ಸೂಸೈಡ್..!
ದಂಪತಿ ನಡುವೆ ಸಾಂಬಾರ್ ವಿಚಾರಕ್ಕೆ ಗಲಾಟೆ ನಡೆದಿದ್ದು, ಅದು ಪತ್ನಿ ಸಾವಿನಲ್ಲಿ ಕೊನೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಸಾಂಬಾರ್ ವಿಚಾರಕ್ಕೆ ನಡೆದ…
Read More » - ರಾಜ್ಯ

ಮಹೇಶ್ ಜೋಶಿ ಗೂಟದ ಕಾರು ಹೋಯ್ತು.. ಕೀ ಕಿತ್ಕೊಂಡ ತಂಗಡಗಿ..!
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಶಾಕ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ದುಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದ…
Read More » - ರಾಜ್ಯ

PF ಹಣವನ್ನ ಇನ್ಮುಂದೆ ATMನಲ್ಲೇ ವಿತ್ ಡ್ರಾ ಮಾಡಿ..!
ನೌಕರರು ತಮ್ಮ PF ಹಣವನ್ನ ಬಿಡಿಸಿಕೊಳ್ಳಬೇಕು ಅಂದರೆ ವಾರ, ತಿಂಗಳುಗಟ್ಟಲೆ ಕಾಯಬೇಕಿತ್ತು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಕೂಡ ತಮ್ಮ ಪಿಎಫ್ ಹಣ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ಅಲ್ಲದೇ…
Read More » - ರಾಜ್ಯ

ದಲಿತರ ಮನೆ, ಆಸ್ತಿ, ದೇವಸ್ಥಾನ ಧ್ವಂಸ – ಪ್ರೆಸ್ಟೀಜ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಯೀಮ್ ವಿರುದ್ಧ FIR
ಪ್ರತಿಷ್ಠಿತ ಪ್ರೆಸ್ಟೀಜ್ ಕಂಪನಿಯ ಎಕ್ಸಿಕ್ಯೂಟ್ ಡೈರೆಕ್ಟರ್ ನಯೀಮ್ ನೂರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ದಲಿತರ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ದೌರ್ಜನ್ಯ ನಡೆಸಿದ್ದಾರೆಂದು ಸಂತ್ರಸ್ತರು ಬೇಗೂರು ಪೊಲೀಸ್…
Read More » - Top News

ಅಣ್ಣಿಗೇರಿಯ ಭದ್ರಾಪೂರ ಬಳಿ ಭೀಕರ ರಸ್ತೆ ಅಪಘಾತ
ಧಾರವಾಡದ ಅಣ್ಣಿಗೇರಿಯ ಭದ್ರಾಪೂರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಗೆ ಟವೇರಾ ಕಾರ್ ಡಿಕ್ಕಿ ಹೊಡೆದಿದೆ. ಇಲ್ಲಿನ ಹೊಸಪೇಟೆ ಹುಬ್ಬಳ್ಳಿ…
Read More » - Health

ವೈದ್ಯರಿಗೆ ಗುಡ್ ನ್ಯೂಸ್ – ವೇತನ ಹೆಚ್ಚಳ
ಗುತ್ತಿಗೆ ಆಧಾರಿತ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. NHM ಅಡಿಯಲ್ಲಿ ನೇಮಕವಾಗುವ ಗುತ್ತಿಗೆ ವೈದ್ಯರ ವೇತನವನ್ನ ಹೆಚ್ಚಿಸಿ ಆದೇಶಿಸಲಾಗಿದೆ. ಕೇಂದ್ರದ ಅನುಮತಿ ಪಡೆದು…
Read More » - Top News

ಶಾಲಾ ಕೊಠಡಿ ಕೇಳಿದ ಮುಖ್ಯಶಿಕ್ಷಕನಿಗೆ ಸಿಕ್ಕಿದ್ದು ಸಸ್ಪೆಂಡ್ ಶಿಕ್ಷೆ
ಶಾಲಾ ಕೊಠಡಿಗಾಗಿ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸಿದ್ದ ನಿಡಗುಂದಿಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಶಿಕ್ಷಣ ಇಲಾಖೆ ಸಸ್ಪೆಂಡ್ ಮಾಡಿದೆ. ಮಂಗಳವಾರದ ಪ್ರತಿಭಟನೆ ವೇಳೆ ರಾಯಭಾಗ…
Read More » - #Exclusive News

ಸಿಎಂ ಗಾದಿಗೆ ಪರಮೇಶ್ವರ್ ಪಟ್ಟು – ಹೈಕಮಾಂಡ್ ಮಟ್ಟದಲ್ಲಿ ಚರ್ಚೆ
ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಗಾದಿಗಾಗಿ ಸ್ಪರ್ಧೆ ತೀವ್ರಗೊಂಡ ಹೊತ್ತಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಐತಿಹಾಸಿಕ ನ್ಯಾಯ ಸಿಗುವ ದಿನಗಳು…
Read More » - Top News

Dr. G. C. Prakash appointed as the chairman of a UP high-powered committee
Retired IAS officer Dr. G. C. Prakash has been appointed as the chairman of a high-powered committee for Uttar Pradesh…
Read More » - Top News

ಯುಪಿ ಹೈಪವರ್ ಕಮಿಟಿಗೆ ನಿವೃತ್ತ ಐಎಎಸ್ ಅಧಿಕಾರಿ ಡಾ.ಜಿ.ಸಿ ಪ್ರಕಾಶ್ ಚೇರ್ಮನ್
ನಿವೃತ್ತ ಐಎಎಸ್ ಅಧಿಕಾರಿ, ಕನ್ನಡಿಗ ಡಾ.ಜಿ.ಸಿ ಪ್ರಕಾಶ್ ಅವರನ್ನು ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶದ ಹೈಪವರ್ ಕಮಿಟಿಯೊಂದಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿದೆ. ಸಮಗ್ರ ಶಿಶು ಅಭಿವೃದ್ಧಿ (ಐಸಿಡಿಎಸ್)…
Read More » - Top News

ಸೇನಾಧಿರಿಸಿನಲ್ಲಿ ಸಿಎಂ ಸಿದ್ದರಾಮಯ್ಯ ಆಕ್ಷನ್
ಸಿಎಂ ಸಿದ್ದರಾಮಯ್ಯ ಇಂದು ಬದಲಾಗಿದ್ರು. ಆಪರೇಷನ್ ಸಿಂಧೂರ್ ಪ್ರಭಾವವೋ ಏನೋ ಮುಖ್ಯಮಂತ್ರಿಗಳು ಇದೇ ಮೊದಲ ಬಾರಿಗೆ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.. ಮುಖ್ಯಮಂತ್ರಿಗಳ ಹಾವಭಾವ ಎಲ್ಲರ ಗಮನ…
Read More » - #Exclusive News

ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳು ಕಿರಿಕ್
ಬಳ್ಳಾರಿ: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ರಂಪಾಟ ಮಾಡಿದ್ದಾರೆ. ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ…
Read More » - Top News

ಗಿಗ್ ಕಾರ್ಮಿಕರ ಕಲ್ಯಾಣ ಮಸೂದೆಗೆ ಅಂಕಿತ ;ಸಚಿವ ಸಂತೋಷ್ ಲಾಡ್ ಪ್ರಯತ್ನಕ್ಕೆ ದೊರೆತ ಫಲ
ಬೆಂಗಳೂರು : ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ) ಮಂಡಳಿ ರಚನೆಗೆ ರಾಜ್ಯಪಾಲರಿಂದ ಅಂಕಿತ ದೊರೆತಿದೆ.ರಾಜ್ಯದ ಅಸಂಘಟಿತ ವಲಯದ ಗಿಗ್ ಕಾರ್ಮಿಕರ…
Read More » - Top News

ಚಿಕ್ಕಾಸು ಪಡೆಯದೇ ಅರಣ್ಯ ರಾಯಭಾರಿಯಾದ ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಶೇಷ ಅಂದರೆ, ಮೂಲತಃ ಪರಿಸರ ಪ್ರೇಮಿ ಆಗಿರುವ…
Read More » - Top News

ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಉಚ್ಛಾಟನೆ – ವಿಜಯೇಂದ್ರ ಮೇಲುಗೈ
ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಭಾರತೀಯ ಜನತಾ ಪಕ್ಷದಿಂದ ಆರು ವರ್ಷ ಉಚ್ಛಾಟಿಸಿ ಹೈಕಮಾಂಡ್ ತೀರ್ಮಾನ…
Read More » - Top News

ಬೋವಿನಿಗಮ ಹಗರಣ – 26 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪಿಗಳಿಗೆ ಸೇರಿದ 26.27 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಪ್ರಕರಣದ ಆರೋಪಿಗಳಾದ ಬಿ.ಕೆ.ನಾಗರಾಜಪ್ಪ, ಆರ್.ಲೀಲಾವತಿ ಮತ್ತು ಇತರೆ…
Read More » - Top News

ಸಚಿವ ಬೈರತಿ ಸುರೇಶ್ ಗೆ ಡಿಸಿಎಂ ಡಿಕೆಶಿ ಸಾಂತ್ವಾನ
ತಾಯಿ ಅಗಲಿಕೆಯ ನೋವಿನಲ್ಲಿರುವ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಂತ್ವಾನ ಹೇಳಿದ್ದಾರೆ. ಬೈರತಿ ಸುರೇಶ್ ಅವರ ನಿವಾಸಕ್ಕೆ…
Read More » - Top News

ಫ್ರೀಡಂಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಸಂಪನ್ನ
ಮೂರು ದಿನಗಳಿಂದ ಬೆಂಗಳೂರಿನ ಯಲಹಂಕದ ವಿವೇಕಾನಂದ ಆಟದ ಮೈದಾನದಲ್ಲಿ ನಡೆದ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಸಂಪನ್ನಗೊಂಡಿದೆ. ಅಂತಿಮ ದಿನವಾದ ಭಾನುವಾರ ಮಹಿಳಾ…
Read More » - Top News

ಯಲಹಂಕದಲ್ಲಿ ಫ್ರೀಡಂಟಿವಿ ಎಕ್ಸ್ ಪೋ.. ಇಂದೇ ಕೊನೆ ದಿನ ಬರೋದು ಮಿಸ್ ಮಾಡ್ಬೇಡಿ
ಮೂರು ದಿನಗಳಿಂದ ಬೆಂಗಳೂರಿನ ಯಲಹಂಕದ ವಿವೇಕಾನಂದ ಆಟದ ಮೈದಾನದಲ್ಲಿ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಭರ್ಜರಿಯಾಗಿ ನಡೀತಿದೆ.. ಅಂತಿಮ ದಿನವಾದ ಇಂದು ಸಂಜೆ…
Read More » - Top News

ಸಚಿವ ಬೈರತಿ ಸುರೇಶ್ ಅವರಿಗೆ ಮಾತೃ ವಿಯೋಗ
ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರ ತಾಯಿ ಸುಶೀಲಮ್ಮ ರವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಹೆಬ್ಬಾಳ ವಿಧಾನಸಭಾ…
Read More » - Top News

ಡ್ಯಾನ್ಸ್ ಮಾಡುವಾಗಲೇ ಹಾರಿಹೋಯ್ತು ಪ್ರಾಣ ಪಕ್ಷಿ.. ಅಯ್ಯೋ
ಡ್ಯಾನ್ಸ್ ಮಾಡುವಾಗಲೇ ಪ್ರಾಣ ಹಾರಿಹೋದ ಮನಕಲಕುವ ಘಟನೆ ವಿಜಯಪುರದಲ್ಲಿ ನಡೆದಿದೆ. ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡ್ತಿದ್ದ ಯುವಕ ದಿಢೀರ್ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿದ್ದಾನೆ. ವಿಜಯಪುರ ನಗರದ ಚಪ್ಪರಬಂದ…
Read More » - Top News

ಫ್ರೀಡಂಟಿವಿ ಎಕ್ಸ್ ಪೋ 2ನೇ ದಿನವೂ ಗ್ರ್ಯಾಂಡ್ ಸಕ್ಸಸ್ – ನಾಳೆಯೂ ಇದೆ ಬನ್ನಿ
ಬೆಂಗಳೂರಿನ ಯಲಹಂಕ ನ್ಯೂ ಟೌನ್ನಲ್ಲಿರುವ ವಿವೇಕಾನಂದ ಆಟದ ಮೈದಾನದಲ್ಲಿ ನಿನ್ನೆಯಿಂದ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋಗೆ ಇಂದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.. ಮಳೆಯ…
Read More » - Top News

ಸರ್ಕಾರಿ ಭೂಮಿ ಪರಭಾರೆ ಕೇಸ್ – ಇಬ್ಬರು ಕಂದಾಯ ಅಧಿಕಾರಿಗಳಿಗೆ ಬಂಧನ ಭೀತಿ
ಸರ್ಕಾರಿ ಭೂಮಿ ಪರಭಾರೆ – ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅನುಮತಿ ಕೋರಿ ಕೆಆರ್ ಎಸ್ ಠಾಣಾ ಪೊಲೀಸರಿಂದ ಡಿಸಿಗೆ ನ್ಯಾಯಾಲಯ ಮನವಿ ಮಂಡ್ಯ: ಸರ್ಕಾರಿ…
Read More » - Top News

ರೋಹಿತ್ ವಾರಸ್ದಾರ ಗಿಲ್ -ಕರುಣ್ ನಾಯರ್ ಗೆ ಕಡೆಗೂ ಮಣೆ
ರೋಹಿತ್ ಶರ್ಮಾ ವಾರಸ್ದಾರ ಗಿಲ್ – ಶುಭಮನ್ ಗಿಲ್ ಗೆ ಟೆಸ್ಟ್ ನಾಯಕತ್ವ – ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸ – 18 ಆಟಗಾರರ ತಂಡ ಪ್ರಕಟಿಸಿದ ಬಿಸಿಸಿಐ – ಕನ್ನಡಿಗ…
Read More » - ಜನಸಾಮಾನ್ಯರ ದನಿ

ಫ್ರೀಡಂ ಟಿವಿ ಎಕ್ಸ್ ಪೋಗೆ ನಟ ಚೇತನ್ ಚಾಲನೆ – ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್
ನಿಮ್ಮ ನೆಚ್ಚಿನ ಫ್ರೀಡಂ ಟಿವಿಯು ಬೆಂಗಳೂರಿನಲ್ಲಿ ವೀರ ವನಿತೆ ಅವಾರ್ಡ್ಸ್ 2025 ಆಯೋಜಿಸಿದೆ. ಯಲಹಂಕ ನ್ಯೂಟೌನ್ನಲ್ಲಿರುವ ವಿವೇಕಾನಂದ ಪ್ಲೇ ಗ್ರೌಂಡ್ನಲ್ಲಿ ಇಂದಿನಿಂದ 3 ದಿನಗಳ ಕಾಲ ಈ…
Read More » - Top News

Good News: ಇನ್ಮುಂದೆ ರಜಾ ದಿನಗಳಲ್ಲಿಯೂ ಆಸ್ತಿ ನೋಂದಣಿ..!
ಸಾಮಾನ್ಯವಾಗಿ ಹಲವರು ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾದಾಗ ಅಥವಾ ಕ್ರಯಕ್ಕೆ ಪಡೆಯಬೇಕಾದಾಗ, ತಮ್ಮ ಕಚೇರಿಗಳಿಗೆ ರಜೆ ಹಾಕಿ ನೋಂದಣಿ ಕಚೇರಿಗೆ ಹೋಗಬೇಕಾಗುತ್ತದೆ. ಮಾರಾಟಗಾರರು ಮತ್ತು ಖರೀದಿದಾರರು ಸಮಯ…
Read More » - Top News

ಯಲಹಂಕದಲ್ಲಿ ಫ್ರೀಡಂಟಿವಿ ಮೆಗಾ ಎಕ್ಸ್ ಪೋ ಶುರು.. ಬನ್ನಿ ಜೊತೆಯಾಗಿ
ನಿಮ್ಮ ನೆಚ್ಚಿನ ಫ್ರೀಡಂ ಟಿವಿಯು ಬೆಂಗಳೂರಿನಲ್ಲಿ ವೀರ ವನಿತೆ ಅವಾರ್ಡ್ಸ್ 2025 ಆಯೋಜಿಸಿದೆ. ಯಲಹಂಕ ನ್ಯೂಟೌನ್ನಲ್ಲಿರುವ ವಿವೇಕಾನಂದ ಪ್ಲೇ ಗ್ರೌಂಡ್ನಲ್ಲಿ ಇಂದಿನಿಂದ 3 ದಿನಗಳ ಕಾಲ ಈ…
Read More » - Top News

ಪ್ರಶಸ್ತಿಯ ಕ್ರೆಡಿಟ್ಟು ಮತ್ತು ಲಂಕೇಶು
ಬಾನು ಮತ್ತು ದೀಪಾ ಅವರಿಗೆ ಬುಕರ್ ಪ್ರಶಸ್ತಿ ಬಂದಿದ್ದಾಯ್ತು. ಇದೀಗ ಎಂದಿನಂತೆ, ಈ ಪ್ರಶಸ್ತಿಯ ಕ್ರೆಡಿಟ್ಟನ್ನು ಹರಿದುಹಂಚಿಕೊಳ್ಳುವ ಕೆಟ್ಟ ಚಾಳಿ ಚಾಲ್ತಿಯಲ್ಲಿದೆ. ಕೆಲವರು ಬಾನು ಅವರ ಗಂಡನಿಗೆ…
Read More » - ರಾಜ್ಯ

ಎಸ್ಬಿಐ ಬ್ಯಾಂಕ್ನ ಹಿಂದಿ ಲೇಡಿ ಗಾಂಚಲಿ – ಫೈನಲಿ ಎತ್ತಂಗಡಿ
ಎಸ್ಬಿಐ ಬ್ಯಾಂಕ್ ಒಂದರ ಮ್ಯಾನೇಜರ್ ಕನ್ನಡದಲ್ಲಿ ಮಾತಾಡಲ್ಲ ಅಂತ ಗಾಂಚಲಿ ತೋರಿದ್ದು, ಈ ವಿಡಿಯೋ ವೈರಲ್ ಆದ ಬಳಿಕ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ..…
Read More » - Top News

ಸಾಲೂರು ಮಠದ ಗುರುಸ್ವಾಮಿಗಳು ಲಿಂಗೈಕ್ಯ
ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ ಗುರುಸ್ವಾಮೀ ಬುದ್ದಿಯವರು ಇನ್ನಿಲ್ಲ. ಅವರು 70ನೇ ವಯಸ್ಸಿಗೆ ಲಿಂಗೈಕ್ಯರಾಗಿದ್ದಾರೆ. ವಯೋಸಹಜ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸ್ವಾಮೀ ಶ್ರೀಗಳು ಸಾಲೂರು…
Read More » - Top News

ಬೆಂಗಳೂರಿನ ಎಲ್ಲೆಲ್ಲಿ ಏನೇನು ಮಳೆ ಹಾನಿ?
ಬೆಂಗಳೂರು ನಗರದಲ್ಲಿ ರಾತ್ರಿ 10.00 ಗಂಟೆಯಿಂದ ಬೆಳಗ್ಗೆ 6.00 ಗಂಟೆಯವರೆಗೆ ಸರಾಸರಿ 66 ಮಿ.ಮೀ ಮಳೆಯಾಗಿದೆ. ಅತಿ ಹೆಚ್ಚು ಕೆಂಗೇರಿಯಲ್ಲಿ 132 ಮಿ.ಮೀ, ಅತೀ ಕಡಿಮೆ ಗೊಟ್ಟಿಗೆರೆಯಲ್ಲಿ…
Read More » - Top News

ಪ್ರವಾಸ ಹೋಗಿ ಅಪಘಾತಕ್ಕೆ ಕೆಂಕೆರೆಯ ಮೂವರು ಬಲಿ
ಆಂಧ್ರಪ್ರದೇಶ ಪ್ರವಾಸ ಕೈಗೊಂಡಿದ್ದ ತುಮಕೂರು ಜಿಲ್ಲೆಯ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕರ್ನೂಲ್ ಬಳಿ ನಡೆದಿದೆ. ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ನವೀನ್, ಸಂತೋಷ್, ಲೋಕೇಶ್…
Read More » - Top News

ಭಾರೀ ಮಳೆಗೆ ಸಿಲಿಕಾನ್ ಸಿಟಿ ಹೈರಾಣ
ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಮಳೆಯಾಗಿದೆ. ಭಾರಿ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದಿವೆ. ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತು, ಹೊಳೆಯಂತೆ ಕಾಣ್ತಿದ್ದವು. ಸಿಲ್ಕ್ ಬೋರ್ಡ್ ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್…
Read More » - Top News

ನಡುರಸ್ತೆಯಲ್ಲಿ ಹಠಾತ್ ಗುಂಡಿ.. ಮಗುಚಿತು ಕಾರ್
ಹಠಾತ್ ಸೃಷ್ಟಿಯಾದ ರಸ್ತೆಯ ಗುಂಡಿಗೆ ಕಾರು ಮಗುಚಿ ಅಪಘಾತ ಸಂಭವಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ತಿರುವನ್ಮಿಯೂರಿನಲ್ಲಿರುವ ಟೈಡಲ್ ಪಾರ್ಕ್ ಸಿಗ್ನಲ್ ಬಳಿ ರಸ್ತೆಯಲ್ಲಿ ಹಠಾತ್ ಗುಂಡಿ…
Read More » - Top News

ಅಮಾಯಕನ ಮೇಲೆ ಕೈ ಮುಖಂಡ- ಉಪ ತಹಶೀಲ್ದಾರ್ ಹಲ್ಲೆ
ಗದಗ ನಗರದ ತಹಶೀಲ್ದಾರ್ ಕಚೇರಿ ಆಳುವ ಮಂದಿಯ ದುರ್ವರ್ತನೆಗೆ ಸಾಕ್ಷಿಯಾಗಿದೆ. ನ್ಯಾಯ ಕೇಳಲು ಬಂದ ಯುವಕನೊಬ್ಬನಿಗೆ ಕಾಂಗ್ರೆಸ್ ಮುಖಂಡ, ಉಪ ತಹಶೀಲ್ದಾರ್ ಹಾಗೂ ಅವರ ಸಂಗಡಿಗರು ಕಚೇರಿಯಲ್ಲೇ…
Read More » - Top News

ಕಂಡಕ್ಟರ್ ಗೆ ಚಾಕು ಹಾಕಿದ ಚಾಲಕ
ಖಾಸಗಿ ಬಸ್ ಚಾಲಕನೊಬ್ಬ ಕಂಡಕ್ಟರ್ ಗೆ ಚಾಕುವಿನಿಂದ ಇರಿದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಬಸ್ ನಲ್ಲಿ ಕುಳಿತಿದ್ದ ಕಂಡಕ್ಟರ್ ಬಿನೋಜ್ ಮೇಲೆ ಚಾಲಕ ಬಾಬುರಾಜ್ ಏಕಾಏಕಿ ಚಾಕುವಿನಿಂದ…
Read More » - Sports

ಆರ್ಸಿಬಿ ಆಟಕ್ಕೆ ಶಾಪ ಕೊಟ್ಟ ಮಳೆ..!
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್ಸಿಬಿ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾರತ ಪಾಕಿಸ್ತಾನ ನಡುವಿನ ಯುದ್ಧದ ಬಳಿಕ ಐಪಿಎಲ್-2025 ಮತ್ತೆ ಕಿಕ್ ಸ್ಟಾರ್ಟ್…
Read More » - ರಾಜ್ಯ

ತುಮಕೂರು ಕಂಡ್ರೆ ತೇಜಸ್ವಿ ಸೂರ್ಯಗೆ ಆಗಲ್ವಾ..?
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ತುಮಕೂರಿನ ಮೇಲೆ ಕೋಪನಾ? ಈ ಪ್ರಶ್ನೆಯನ್ನು ತುಮಕೂರು ಜಿಲ್ಲೆಯ ಜನ ಪ್ರಶ್ನಿಸುತ್ತಿದ್ದಾರೆ. ಯಾಕೆಂದರೆ ತುಮಕೂರಿಗೆ ನಮ್ಮ ಮೆಟ್ರೋ ರೈಲು ಬೇಡ…
Read More » - Top News

ಮೋದಿಗೆ ಹೇಳಿ.. ಅನ್ಯಾಯ ನಿಲ್ಲಿಸಿ – ಸಿಎಂ ಸಿದ್ದರಾಮಯ್ಯ
ಮಂಗಳೂರು : ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65…
Read More » - Top News

ಗುಡ್ ನ್ಯೂಸ್ – ತುಮಕೂರಿಗೂ ಮೆಟ್ರೋ ವಿಸ್ತರಣೆ?
ತುಮಕೂರು-ಬೆಂಗಳೂರು ನಡುವೆ ನಿತ್ಯ ಓಡಾಡುವ ಮಂದಿಗೆ ಗುಡ್ ನ್ಯೂಸ್. ಇಷ್ಟು ದಿನ ಬೆಂಗಳೂರಿಗಷ್ಟೇ ಸೀಮಿತಾವಾಗಿದ್ದ ಮೆಟ್ರೋ, ತುಮಕೂರು ಜಿಲ್ಲೆಗೂ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ…
Read More » - ರಾಜ್ಯ

ಪ್ರದೀಪ್ ಈಶ್ವರ್ಗೆ ಜೀವ ಭಯ..? – ಹೈ ಸೆಕ್ಯೂರಿಟಿ..!
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ಗೆ ಜೀವ ಭಯ ಕಾಡುತ್ತಿದ್ಯಾ..? ಈ ಪ್ರಶ್ನೆ ಯಾಕೆಂದರೆ ಅವರ ಹಿಂದೆ ಇರುವ ನೂರಾರು ಪೊಲೀಸರ ಭದ್ರತೆಯೇ ಕಾರಣ.. ಮಾತಿನ ಮಲ್ಲ…
Read More » - ರಾಜ್ಯ

ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಬಂಡಾಯ..!
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್ನ ಭಿನ್ನಮತೀಯರು ಸಭೆ ನಡೆಸಿದ್ದು, ಅಸಮಾಧಾನವನ್ನ ಬಹಿರಂಗವಾಗೇ ಸ್ಫೋಟಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್…
Read More » - Top News

ಕೊಡಗಿನ ಸಂಪತ್ ಶವವಾಗಿ ಪತ್ತೆ
ಕೊಡಗಿನ ಸಂಪತ್ ಆಲಿಯಾಸ್ ಶಂಭು ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸಂಪತ್ ಶವ…
Read More » - Top News

ಖಾಸಗಿ ಹಿಡಿತದಿಂದ ಮುಕ್ತವಾಗ್ತಿದೆ 108 ಆಂಬ್ಯುಲೆನ್ಸ್ – ಇನ್ನಾದರೂ ಸರಿಹೋಗಲಿ ಆರೋಗ್ಯ ಸೇವೆ
108 ಆಂಬ್ಯುಲೆನ್ಸ್ ನಿರ್ವಹಣೆಯನ್ನ ಖಾಸಗಿ ಏಜೆನ್ಸಿಗಳ ಹಿಡಿತದಿಂದ ತಪ್ಪಿಸಿ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ…
Read More » - ದೇಶ/ವಿದೇಶ

ಭಾರತದಲ್ಲಿ ಚೀನಾದ ‘ಗ್ಲೋಬಲ್ ಟೈಮ್ಸ್’ ಬ್ಯಾನ್
ಭಾರತದಲ್ಲಿ ಚೀನಾದ ‘ಗ್ಲೋಬಲ್ ಟೈಮ್ಸ್’ ಬ್ಯಾನ್ ಪಾಕ್ ಪರ ಸುದ್ದಿ ಪ್ರಸಾರ ಮಾಡ್ತಿದ್ದ ಚೀನಾ ಮಾಧ್ಯಮ ಭಾರತದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗ್ತಿತ್ತು ಹೀಗಾಗಿ ಗ್ಲೋಬಲ್…
Read More » - ದೇಶ/ವಿದೇಶ

ಭಾರತದಿಂದ ಆಪರೇಷನ್ ಕೆಲ್ಲರ್ ಶುರು..!
ಆಪರೇಷನ್ ಸಿಂಧೂರ ಶುರುಮಾಡಿದ್ದ ಭಾರತೀಯ ಸೇನೆ ಈಗ ಆಪರೇಷನ್ ಕೆಲ್ಲರ್ ಶುರು ಮಾಡಿದೆ. ಪಹಲ್ಗಾಂನಲ್ಲಿ ದಾಳಿ ಮಾಡಿದ್ದ ಉಗ್ರರೂ ಸೇರಿದಂತೆ ಜಮ್ಮು ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿ ಅಡಗಿರುವ…
Read More » - Top News

ಪಾಪಿಗಳು ಹಸುವಿನ ಕೆಚ್ಚಲು ಕತ್ತರಿಸಿದ್ರು
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಎಂಬುವರಿಗೆ ಸೇರಿದ 20 ಹಸುಗಳನ್ನು ಕದ್ದೊಯ್ಯಲು ಪ್ರಯತ್ನಿಸಿದ್ದಾರೆ.…
Read More » - ರಾಜಕೀಯ

ಈ ಬಾರಿ ಮಂತ್ರಿಗಳಾಗ್ತಾರೆ ಈ 10 ಮಂದಿ ಶಾಸಕರು? ಲಿಸ್ಟ್ ಇಲ್ಲಿದೆ.
ಶೀಘ್ರದಲ್ಲೇ ಸಂಪುಟ ಸರ್ಜರಿ ಕೆಲವರಿಗೆ ಕೊಕ್, ಕೆಲವರಿಗೆ ಲಕ್ ಈಗಾಗಲೇ ಶುರುವಾಗಿದೆ ಸಂಪುಟ ಲಾಬಿ ಯಾರಿಗೆಲ್ಲಾ ಸಿಗಲಿದೆ ಮಂತ್ರಿ ಭಾಗ್ಯ? ಯಾವ್ಯಾವ ಮಂತ್ರಿಗಳಿಗೆ ಕೊಕ್ ಭಾಗ್ಯ ವೀಕ್ಷಿಸಿ…
Read More » - ದೇಶ/ವಿದೇಶ

ಪಾಕಿಸ್ತಾನದೊಳಗೆ 150 ಕಿಮೀವರೆಗೂ ನುಗ್ಗಿತ್ತು ಏರ್ಫೋರ್ಸ್..!
ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದ ಬಗ್ಗೆ ಭಾರತೀಯ ಸೇನೆಯ ಮೂರೂ ಪಡೆಗಳ ಮುಖಂಡರುಗಳು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ. ಭಾರತ-ಪಾಕ್ ಯುದ್ಧ ಶುರುವಾದ ಬಳಿಕ…
Read More » - ದೇಶ/ವಿದೇಶ

ರಾತ್ರಿ 8ಕ್ಕೆ ಪ್ರಧಾನಿ ಮೋದಿ ತುರ್ತು ಭಾಷಣ..!
ಪಹಲ್ಗಾಂ ದಾಳಿ ಹಾಗೂ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಮೊದಲ ಭಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡುತ್ತಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ…
Read More » - Top News

HDK ಆರೋಗ್ಯದ ಬಗ್ಗೆ ನಿಖಿಲ್ ಫಸ್ಟ್ ರಿಯಾಕ್ಷನ್
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಇದೇ ಮೊದಲ ಬಾರಿಗೆ ಜೆಡಿಎಸ್ ಯುವನಾಯಕ, ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ…
Read More » - ದೇಶ/ವಿದೇಶ

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ಕಾಂಗ್ರೆಸ್..!
ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೀತಿದ್ರೆ, ಕಾಂಗ್ರೆಸ್ ಮತ್ತೊಂದು ಕಡೆ ವಿವಾದ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಯಡವಟ್ಟು…
Read More » - Top News

ಸತತ ಆರು ಗಂಟೆಯ ಕಳ್ಳ-ಪೊಲೀಸ್ ಆಟ.. ಕಡೆಗೆ ಏನಾಯ್ತು?
ಬೆಂಗಳೂರು: ದೇಶದಲ್ಲಿಗ ಯುದ್ದದ ಕಾರ್ಮೋಡ ಕವಿದಿದೆ. ಆತಂಕದಲ್ಲೆ ಕಾಲ ದುಡುತ್ತಿರೋ ಸಮಯವಿದು. ಇಂತಹ ಹೊತ್ತಲ್ಲಿ ವೆಪನ್ ಹಿಡಿದು ರಾಜಾಜಿ ನಗರದ ಬಹುಮಹಡಿ ಕಟ್ಟಡದಲ್ಲಿರುವ ಜಿಯೋಮೆಟ್ರಿ ಪಬ್ ಒಳಗಡೆ…
Read More » - ರಾಜ್ಯ

ಬೆಂಗಳೂರಿನ ಪಬ್ಗೆ ನುಗ್ಗಿದ್ದನಾ ಭಯೋತ್ಪಾದಕ..? ಹುಡುಕಿ ಹುಡುಕಿ ಪೊಲೀಸರು ಸುಸ್ತು..!
ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಇದೆ. ಈ ಆತಂಕದಲ್ಲೇ ಇಡೀ ದೇಶದ ಜನ ಕಾಲಕಳೆಯುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನ ಪ್ರತಿಷ್ಠಿತ ಪಬ್ ಒಂದಕ್ಕೆ ಶಂಕಿತ ಭಯೋತ್ಪಾದಕ ನುಗ್ಗಿದ್ದಾನೆ…
Read More » - Top News

ಕಾಂತಾರ ಶೂಟಿಂಗ್ – ಮೇಲಿಂದ ಮೇಲೆ ಅಹಿತಕರ ಘಟನೆ
ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಶುರುವಾದ ದಿನದಿಂದ ಒಂದಲ್ಲ ಒಂದು ಅವಾಂತರಗಳು ಉಂಟಾಗ್ತಿವೆ. ರಿಷಬ್ ಶೆಟ್ಟಿ ನಿರ್ದೇಶನದ ಹೊಂಬಾಳೆ ಫಿಲಮ್ಸ್ ನಿರ್ಮಾಣದ ಪ್ರತಿಷ್ಠಾತ್ಮಕ ಚಿತ್ರಕ್ಕೆ ಹೆಜ್ಜೆ…
Read More » - Top News

ಕಾಂತಾರ ನಟ ರಾಕೇಶ್ ಪೂಜಾರಿ ಇನ್ನಿಲ್ಲ
ಕಾಂತಾರ ಸಿನಿಮಾದ ಸಹ ನಟ, ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಆಕಸ್ಮಿಕ ಸಾವು ಕಂಡಿದ್ದಾರೆ. 33 ವರ್ಷದ ರಾಕೇಶ್ ಪೂಜಾರಿ ಹೃದಯಾಘಾತದಿಂದ ದಿಢೀರ್ ನಿಧನ ಹೊಂದಿದ್ದಾರೆ. ನಿನ್ನೆ…
Read More » - Top News

ಕಾಶ್ಮೀರ ವಿವಾದದಲ್ಲಿ ಮೂಗು ತೂರಿಸಲು ಅಮೆರಿಕಾ ಯತ್ನ
ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಜಾರಿ ಆಗುತ್ತಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.ಅಮೆರಿಕದ ಮಧ್ಯಸ್ಥಿಕೆ ವಹಿಸಿದ ನಂತರ ಭಾರತ ಮತ್ತು ಪಾಕಿಸ್ತಾನ…
Read More » - ದೇಶ/ವಿದೇಶ

ಐಪಿಎಲ್ ಪಂದ್ಯಾವಳಿಗಳು ರದ್ದು..! – RCB ಕಪ್ ಗೆಲ್ಲುವ ಆಸೆ ಈಡೇರಲ್ಲ
ಭಾರತ ಹಾಗೂ ಪಾಕಿಸ್ತಾನ ನಡುವೆ ಭೀಕರ ಯುದ್ಧ ನಡೀತಿದೆ. ಇದೇ ಹೊತ್ತಲ್ಲಿ ಐಪಿಎಲ್ ಪಂದ್ಯಾವಳಿಗಳಿಗೂ ಯುದ್ಧದ ಭೀತಿ ಆವರಿಸಿದೆ. ನಿನ್ನೆಯಷ್ಟೇ ಪಂಜಾಬ್ ಹಾಗೂ ದೆಹಲಿ ನಡುವೆ ನಡೆಯುತ್ತಿದ್ದ…
Read More » - ದೇಶ/ವಿದೇಶ

ಪಾಕಿಸ್ತಾನಕ್ಕೆ ಕೈ ಕೊಟ್ಟ ಅಮೆರಿಕ
ಭಾರತದ ವಿರುದ್ಧ ಯುದ್ಧ ಸಾರಿರುವ ಪಾಕಿಸ್ತಾನಕ್ಕೆ ಅಮೆರಿಕ ಕೂಡ ದೊಡ್ಡ ಆಘಾತ ನೀಡಿದೆ. ಅಮೆರಿಕ ಸಪೋರ್ಟ್ ಮಾಡುತ್ತೆ ಅನ್ನೋ ಧೈರ್ಯದಿಂದಲೇ ಪಾಕಿಸ್ತಾನ ಇಷ್ಟು ನಿಗರಾಡಿ ಭಾರತದ ಮೇಲೆ…
Read More » - ದೇಶ/ವಿದೇಶ

ಮನೆಯಿಂದ ಹೊರಗೆ ಬರಬೇಡಿ..!
ಪಾಕಿಸ್ತಾನ ಭಾರತದ ಮೇಲೆ ಭೀಕರ ವಾಯುದಾಳಿ ನಡೆಸುತ್ತಿದೆ. ಪಂಜಾಬ್, ಜಮ್ಮು ಕಾಶ್ಮೀರ, ರಾಜಸ್ಥಾನದ ಪ್ರದೇಶದ ಮೇಲೆ ಡ್ರೋಣ್ ಮೂಲಕ ಅಟ್ಯಾಕ್ ಮಾಡ್ತಿದೆ. ಗಡಿ ಪ್ರದೇಶದಲ್ಲಿ ಭಾರಿ ಕ್ಷಿಪಣಿ…
Read More » - ದೇಶ/ವಿದೇಶ

ಪಾಕಿಸ್ತಾನದ ದಾಳಿಗೆ ಭಾರತದ ಮಹಿಳೆ ಸಾವು
ಪಾಕಿಸ್ತಾನ ಭಾರತದ ಮೇಲೆ ನೇರಾ ನೇರ ಯುದ್ಧಕ್ಕಿಳಿದಿದೆ. ಭಾರತದ ನಾಗರಿಕರನ್ನೂ ಟಾರ್ಗೆಟ್ ಮಾಡಿ ಪಾಕಿಸ್ತಾನ ಯುದ್ಧ ಮಾಡ್ತಿದೆ. ಪಾಕಿಸ್ತಾನದ ಶೆಲ್, ರಾಕೆಟ್ಗಳ ದಾಳಿಯಲ್ಲಿ ಓರ್ವ ಭಾರತೀಯ ಮಹಿಳೆ…
Read More » - ದೇಶ/ವಿದೇಶ

ಯುದ್ಧ ಪರಿವೀಕ್ಷಿಸಿದ ಪ್ರಧಾನಿ ಮೋದಿ
ಪಾಕಿಸ್ತಾನದ ಮೇಲೆ ಭಾರತ ಯುದ್ಧ ಸಾರಿದೆ. ಭಾರತದ ಮೇಲಿನ ದಾಳಿಗೆ ಭಾರತ ಇದೀಗ ಪ್ರತೀಕಾರ ತೆಗೆದುಕೊಳ್ಳುತ್ತಿದೆ. ಇದರ ನಡುವೆ ಪ್ರಧಾನಿ ಮೋದಿಯವರೇ ಖುದ್ದು ಯುದ್ಧ ಸನ್ನಿವೇಶದ ಪರಿವೀಕ್ಷಣೆ…
Read More » - ದೇಶ/ವಿದೇಶ

ಪಾಕ್ ದುಸ್ಸಾಹಸ.. ಭಾರೀ ಪೆಟ್ಟು ಕೊಟ್ಟ ಭಾರತ
ಪಹಲ್ಗಾಂ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ಬೆನ್ನಲ್ಲೇ ಭಾರತ ಪಾಕ್ಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಂದಿತ್ತು.. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆಯೂ ಕೂಡ ಉಗ್ರರ ಜೊತೆ…
Read More » - ದೇಶ/ವಿದೇಶ

ಪಾಕಿಸ್ತಾನದ ಮೇಲೆ ಭಾರತ 2ನೇ ದಾಳಿ – ಪಾಕ್ ಉಡೀಸ್..!
ಭಾರತವನ್ನು ಕೆಣಕಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು ಪೆಟ್ಟಿನ ಮೇಲೆ ಪೆಟ್ಟು ಕೊಡ್ತಿದ್ದಾರೆ. ಇದರ ನಡುವೆ ಪಾಕಿಸ್ತಾನವೇ ಪ್ರತೀಕಾರವಾಗಿ ಭಾರತದ 15 ಕಡೆ ದಾಳಿ ಮಾಡಲು ಪ್ರಯತ್ನ ನಡೆಸಿದೆ.…
Read More » - Top News

ಸ್ಲಂ ಬೋರ್ಡ್ ಅನರ್ಹ CE ವಿರುದ್ಧ ದೂರು
ಬೆಂಗಳೂರು:ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಯ ಪ್ರಭಾರ ಮುಖ್ಯ ಎಂಜಿನಿಯರ್ ಸುದೀರ್ ಗೆ ಸಂಕಷ್ಟ ಎದುರಾಗಿದೆ. ಸ್ಲಂ ಬೋರ್ಡ್ ಪ್ರಭಾರ ಮುಖ್ಯ ಎಂಜಿನಿಯರ್ ಸುದೀರ್ ವಿರುದ್ದ ಸರ್ಕಾರಕ್ಕೆ…
Read More » - Top News

ಇದು ಕರ್ನಲ್ ಸೋಫಿಯಾ ಅಸಲಿ ಸಾಧನೆ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಜೊತೆಗೆ ಕೇಳಿ ಬರುತ್ತಿರುವ ಹೆಸರು ಕರ್ನಲ್ ಸೋಫಿಯಾ ಖುರೇಷಿ ಅವರದ್ದು. ಕನ್ನಡಿಗರು ಈಕೆ ನಮ್ಮ ಹೆಮ್ಮೆಯ…
Read More » - ದೇಶ/ವಿದೇಶ

ಲಾಹೋರ್ ಏರ್ಪೋರ್ಟ್ನಲ್ಲಿ 3 ಬಾಂಬ್ ಬ್ಲಾಸ್ಟ್..!
ಪಾಕಿಸ್ತಾನಕ್ಕೆ ನುಗ್ಗಿ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿಬಂದ ಬೆನ್ನಲ್ಲೇ ಮತ್ತೆ ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿಬಂದಿದೆ. ಪಾಕಿಸ್ತಾನದ ಲಾಹೋರ್ ಏರ್ಪೋರ್ಟ್ ಬಳಿ 3 ಬಾಂಬ್ಗಳು ಸ್ಫೋಟಿಸಿವೆ…
Read More » - Top News

ಇದೇ ಸಿಂಧೂರದ ಪವರ್.. ನಾರಿ ಶಕ್ತಿ ಮೂಲಕವೇ ಭಾರತ ಟಕ್ಕರ್
ಆಪರೇಷನ್ ಸಿಂಧೂರ.. ಹೆಸರೇ ಸೂಚಿಸುವಂತೆ ಇದು ಸಿಂಧೂರ ಅಳಿಸಿದವರ ವಿರುದ್ಧದ ಕಾರ್ಯಾಚರಣೆ.. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಶತಕೋಟಿ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಆಪರೇಷನ್ ಸಿಂಧೂರದ…
Read More » - Top News

ಭಾರತದ ಬತ್ತಳಿಕೆಯಲ್ಲಿದ್ದ ಹೊಸ ಅಸ್ತ್ರ ಪ್ರಯೋಗ
ಪಾಕಿಸ್ತಾನಕ್ಕೆ ಕಾಳರಾತ್ರಿ ಅಂದ್ರೇನು ಎಂಬುದನ್ನು ಭಾರತ ತೋರಿಸಿದೆ. ತ್ರಿವಿಧ ದಳಗಳು ಅತ್ಯಂತ ಸಮನ್ವಯದಿಂದ ನಿರ್ವಹಿಸಿದ ಆಪರೇಷನ್ ಸಿಂದೂರದಲ್ಲಿ ಭಾರತೀಯ ಸೇನೆಯ ಬತ್ತಳಿಕೆಯಲ್ಲಿದ್ದ ಅತ್ಯಾಧುನಿಕ ಆಯುಧಗಳನ್ನು ಬಳಕೆ ಮಾಡಿದೆ.…
Read More » - #Exclusive News

ಆಪರೇಷನ್ ಸಿಂಧೂರ.. ಫ್ರೀಡಂ ಟಿವಿಯಲ್ಲಿ ಸಂಪೂರ್ಣ ವಿವರ
ಆಪರೇಷನ್ ಸಿಂಧೂರ.. ಫ್ರೀಡಂ ಟಿವಿಯಲ್ಲಿ ಸಂಪೂರ್ಣ ವಿವರ ಭಾರತದಿಂದ 21 ಟಾರ್ಗೆಟ್.. ಪಾಕ್ ನ 12 ಕಡೆ, ಪಿಓಕೆಯ 9 ಕಡೆ ದಾಳಿ ಆರೋಗ್ಯ ಕೇಂದ್ರಗಳನ್ನು ಅವಾಯ್ಡ್…
Read More » - Top News

ಜಸ್ಟೀಸ್ ಈಸ್ ಸರ್ವಡ್ – ಇಂಡಿಯನ್ ಆರ್ಮಿ ಘೋಷಣೆ
ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ 1.44ಕ್ಕೆ ಸರಿಯಾಗಿ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ಕ್ಷಿಪ್ರ ದಾಳಿ…
Read More » - Top News

ಪಾಕ್ ಮೇಲೆ ಭಾರತದಿಂದ ಸರ್ಜಿಕಲ್ ಸ್ಟ್ರೈಕ್
ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಶುರು ಮಾಡಿದೆ. ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ 1.44ಕ್ಕೆ ಸರಿಯಾಗಿ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ…
Read More » - #Exclusive News

ಯುದ್ಧ ಮೆತ್ತನೆಯ ಹಾಸಿಗೆಯಲ್ಲ.. ವಿಶಾಲ ಸ್ಮಶಾನದಂತೆ – ಆರ್ಮಿ ಪೈಲೆಟ್ ಟ್ರೈನರ್ ಅರವಿಂದ್ ಶರ್ಮಾ
400 ಭಾರತೀಯ ಯೋಧರಿಗೆ ಪೈಲೆಟ್ ತರಬೇತಿ ಕೊಟ್ಟಿರುವ ಕ್ಯಾಪ್ಟನ್ ಅರವಿಂದ್ ಶರ್ಮಾ ಅವರ ಸಂದರ್ಶನವನ್ನು ಫ್ರೀಡಂ ಟಿವಿಯ ಆಂಕರ್ ಸಾಹೀಲ್ ಮಾಡಿದ್ದಾರೆ. ಯುದ್ಧ ಮೆತ್ತನೆಯ ಹಾಸಿಗೆ ಅಲ್ಲ..…
Read More » - Top News

ಡಿಕೆಶಿ ಸಿಎಂ ಆಗೇ ಆಗ್ತಾರೆ – ಅಜ್ಜಯ್ಯ ಸ್ವಾಮೀಜಿ ಭವಿಷ್ಯ
ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ, ಅವರಿಂದಲೇ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪಿಸುವೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ…
Read More » - Top News

ಪೊಲೀಸರಿಗೆ ಎಸಿ ಹೆಲ್ಮೆಟ್ – ನಿಮ್ಮ ತಲೆ ತಣ್ಣಗಿರ್ಲಿ
ರಾಜ್ಯದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್ ವಿತರಣೆ ಮಾಡಲಾಯ್ತು. ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಡಾ. ಶರಣಪ್ಪ…
Read More » - #Exclusive News

ಮಾಕ್ ಡ್ರಿಲ್ ಅಂದ್ರೆ ಕ್ರಿಕೆಟ್ ಮ್ಯಾಚ್ ಗೆ ಮುನ್ನ ಪ್ರಾಕ್ಟೀಸ್ ಇದ್ದಂತೆ – ನಿವೃತ್ತ ಸೇನಾನಿ ಎಸ್ಎಂ ತಳವಾರ್
ಮಾಕ್ ಡ್ರಿಲ್ ಅಂದ್ರೆ ಏನು ಅನ್ನೋದನ್ನು ತುಂಬಾನೆ ಸಿಂಪಲ್ ಆಗಿ, ಎಲ್ಲರಿಗೂ ಅರ್ಥ ಆಗುವಂತೆ ವಿವರಿಸಿದ್ದಾರೆ ವಾಯುಪಡೆಯ ನಿವೃತ್ತ ಅಧಿಕಾರಿ ಎಸ್ ಎಂ ತಲವಾರ್. 1964ರಲ್ಲಿ ಏರ್…
Read More » - Top News

ಮಾಕ್ ಡ್ರಿಲ್ ಅಂದ್ರೆ ಏನು..? 1971ರಲ್ಲಿ ಏನಾಗಿತ್ತು ಗೊತ್ತಾ?
ಭಾರತ- ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಚ್ಛಮಟ್ಟವನ್ನು ತಲುಪಿದ ಕಾರಣ ಕೇಂದ್ರ ಗೃಹ ಸಚಿವಾಲಯ, ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಜೆಗಳು ಹೇಗೆ ಪ್ರಾಣ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಅವಗಾಹನೆ ಕಲ್ಪಿಸಲು…
Read More » - #Exclusive News

ಗಾಲಿ ಜನಾರ್ದನ ರೆಡ್ಡಿ ಮುಂದಿರುವ ಆಯ್ಕೆಗಳೇನು?
ಓಬುಳಾಪುರಂ ಮೈನಿಂಗ್ ಪ್ರಕರಣದಲ್ಲಿ ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿಗೆ ಸಿಬಿಐ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆಯ ಭೀತಿ…
Read More » - Top News

ಗಣಿ ಅಕ್ರಮ ಕೇಸಲ್ಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು
ಓಬುಳಾಪುರಂ ಮೈನಿಂಗ್ ಪ್ರಕರಣದಲ್ಲಿ ಹೈದ್ರಾಬಾದ್ ನಲ್ಲಿರುವ ನಾಂಪಲ್ಲಿ ಕೋರ್ಟ್ ಅಂತಿಮವಾಗಿ ಮಹತ್ವದ ತೀರ್ಪು ನೀಡಿದೆ. ಸುದೀರ್ಘ 15 ವರ್ಷ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್ ಇಂದು ತೀರ್ಪು…
Read More » - ದೇಶ/ವಿದೇಶ

ಪಾಕ್ನಿಂದ ಭಾರತದ ಸೇನಾ ವೆಬ್ಸೈಟ್ ಹ್ಯಾಕ್..!
ಪಾಕಿಸ್ತಾನ ಹಾಗೂ ಭಾರತ ನಡುವೆ ಯುದ್ಧದ ಕಾರ್ಮೋಡ ಶುರುವಾಗಿರುವ ಹೊತ್ತಲ್ಲೇ, ಪಾಕಿಸ್ತಾನ ಈಗ ಸೈಬರ್ ಯುದ್ಧಕ್ಕೆ ಮುಂದಾಗಿದೆ. ಭಾರತೀಯ ಸೇನೆಯ ವೆಬ್ ಸೈಟ್ ಅನ್ನೇ ಪಾಕ್ ಸೈಬರ್…
Read More » - ದೇಶ/ವಿದೇಶ

ಪಾಕಿಸ್ತಾನಕ್ಕೆ ಮತ್ತೊಂದು ನದಿ ನೀರು ಬಂದ್!
ಭಾರತದ ವಿರುದ್ಧ ಯುದ್ಧ ಸಾರಿರುವ ಪಾಕಿಸ್ತಾನಕ್ಕೆ ಈಗಾಗಲೇ ಸಿಂಧು ನದಿ ನೀರನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ಚೆನಾಬ್ ನದಿ ನೀರನ್ನುಕೂಡ ಸ್ಥಗಿತಗೊಳಿಸಲಾಗಿದೆ. ಪಹಲ್ಗಾಮ್ ನರಮೇಧದ ನಂತರ ಭಾರತ…
Read More » - ದೇಶ/ವಿದೇಶ

ಯುದ್ಧಕ್ಕೆ ಕೌಂಟ್ಡೌನ್ – 2 ತಿಂಗಳಿಗಾಗುವಷ್ಟು ಆಹಾರ ಸಂಗ್ರಹಿಸಿದ ಪಾಕ್!
ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಶೀಘ್ರದಲ್ಲೇ ಭಾರತ ಪಾಕಿಸ್ತಾನದ ಜೊತೆ ಯುದ್ಧ ಸಾರುವ ಲಕ್ಷಣಗಳು ಕಾಣಿಸ್ತಿದೆ. ಅಲ್ಲದೇ ಪಾಕ್…
Read More » - ರಾಜ್ಯ

ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದ ರಾಜು ಕಾಗೆ..!
ಕಾಗವಾಡ: ಪಾಕಿಸ್ತಾನವನ್ನು ಭೂಪಟದಿಂದಲೇ ಕಿತ್ತಾಕಬೇಕೆಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಗುಡುಗಿದ್ದಾರೆ.. ಉಗ್ರಗಾಮಿಗಳ ಅಟ್ಟಹಾಸಕ್ಕೆ ಪಹಲ್ಗಾಂನಲ್ಲಿ 27 ಪ್ರವಾಸಿಗರು ಸಾವನ್ನಪ್ಪಿದ್ದು, ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ…
Read More » - Top News

ನೀಟ್ ಪರೀಕ್ಷೆಯಲ್ಲೂ ಜನಿವಾರ ವಿವಾದ – ಆಕ್ರೋಶ ಸ್ಫೋಟ
ಜನಿವಾರ-ಶಿವದಾರ ವಿವಾದ ಮತ್ತೆ ಮತ್ತೆ ಸದ್ದು ಮಾಡ್ತಿದೆ. ಕಲಬುರಗಿಯಲ್ಲಿ ನೀಟ್ ಪರೀಕ್ಷೆಯಲ್ಲಿಯೂ ಬಲವಂತವಾಗಿ ಪರೀಕ್ಷಾರ್ಥಿಯಿಂದ ಜನಿವಾರ ತೆಗೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕಲಬುರಗಿಯ ಸಂತ ಮೇರಿ ಶಾಲೆಯ…
Read More » - Top News

ಕೋಮು ಪ್ರಚೋದನೆ – BJP ಶಾಸಕ ಹರೀಶ್ ಪೂಂಜಾ ವಿರುದ್ಧ FIR
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಕೋಮು ಪ್ರಚೋದನಕಾರಿ ಭಾಷಣ, ಪೋಸ್ಟ್ ಹಾಕುವವರ ವಿರುದ್ಧ ಪೊಲೀಸರು ಪ್ರಕರಣದ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಇದೀಗ ಮುಸ್ಲಿಂ ಧರ್ಮದ…
Read More » - Top News

ಸಿಎಂ ಆಣಿಮುತ್ತು ಹೆಕ್ಕಿ ಹೆಕ್ಕಿ ಇಡ್ತೀವಿ – ಜೆಡಿಎಸ್ ವಾರ್ನಿಂಗ್
ಗೌಡರ ಗರಡಿಯಲ್ಲೇ ಬೆಳೆದು ರಾಜಕೀಯ ಬದುಕು ಕಟ್ಟಿಕೊಂಡ ಸಿದ್ದರಾಮಯ್ಯನವರು ಇಬ್ಬಗೆಯ ನೀತಿ ಬಗ್ಗೆ ಆಣಿಮುತ್ತು ಉದುರಿಸಿದ್ದಾರೆ. ಆಣಿಮುತ್ತು ಉದುರಿಸುವ ಭರದಲ್ಲಿ ತಾವೇನು? ತಮ್ಮ ನಿಜಬಣ್ಣವೇನು ಎಂಬುದನ್ನು ಮತ್ತೊಮ್ಮೆ…
Read More » - Top News

ಜಾತಿಗಣತಿ: ಶಂಖದಿಂದ ಬಂದರೆ ಮಾತ್ರ ತೀರ್ಥ – ಸಿದ್ದರಾಮಯ್ಯ
ಜಾತಿಗಣತಿಯನ್ನು ಮಾಡಿಸುವ ಮೂಲಕ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಿದ್ದವರು ಈಗ ಕೇಂದ್ರ ಸರ್ಕಾರ ಜಾತಿಗಣತಿ ಮಾಡಿಸುವುದನ್ನು ಮುಕ್ತ ಮನಸ್ಸಿನಿಂದ ಸ್ವಾಗತ…
Read More » - Top News

ಸುಪಾರಿಗೆ ಪರಿಹಾರ ಹಣ – ನಂಗೊತ್ತಿಲ್ಲ ಅಂದ್ರು ಸಿಎಂ
ಹಾನಗಲ್ – ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಹಾಗೂ ಪತ್ತೆ ಹಚ್ಚಲು ಒಂದು ವಿಶೇಷ ಪಡೆಯ ಅಗತ್ಯವಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕರಾವಳಿಯಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ…
Read More » - ರಾಜ್ಯ

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಭವಿಷ್ಯ..!
ಕೋಡಿಮಠದ ಸ್ವಾಮೀಜಿಗಳ ಭವಿಷ್ಯ ತುಂಬಾನೇ ಫೇಮಸ್.. ಅವರು ನುಡಿದ ಭವಿಷ್ಯಗಳ ಪೈಕಿ ಹಲವು ಸತ್ಯವಾಗಿದೆ. ಇದೀಗ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸ್ಫೋಟಕ ಭವಿಷ್ಯವೊಂದನ್ನ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ…
Read More » - Top News

ಪೋಕ್ಸೋ ಅಪರಾಧಿಗೆ 8 ವರ್ಷ ಜೈಲು
ಮಂಡ್ಯ -ಪ್ರಾಪ್ತ ಬಾಲಕಿ ಮೇಲೆ ತೀವ್ರತರ ಲೈಂಗಿಕ ದೌರ್ಜನ್ಯ ನಡೆಸಿದ್ದ ಪೋಕ್ಸೋ ಅಪರಾಧಿಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿ ಪೋಸ್ಕೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.…
Read More » - ದೇಶ/ವಿದೇಶ

ಪಾಕಿಸ್ತಾನದಿಂದ ಬರೋ ಎಲ್ಲ ವಸ್ತುಗಳೂ ಬ್ಯಾನ್..!
ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರಗಾಮಿಗಳು 27 ಪ್ರವಾಸಿಗರನ್ನ ಹತ್ಯೆಗೈದಿದ್ದಕ್ಕೆ ಭಾರತ ಹಂತ ಹಂತವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಸಿಂದೂ ನದಿ…
Read More » - ದೇಶ/ವಿದೇಶ

ಪಾಕಿಸ್ತಾನಕ್ಕೆ ಹೋಗೋದಕ್ಕಿಂತ ಭಾರತದಲ್ಲಿ ಸಾಯುವುದೇ ಮೇಲು
ಪಹಲ್ಗಾಂನಲ್ಲಿ ಉಗ್ರರ ದಾಳಿಯಲ್ಲಿ 27 ಜನ ಹತ್ಯೆಗೀಡಾದ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಸಾಕಷ್ಟು ಕಠಿಣ ಕ್ರಮಕ್ಕೆ ಮುಂದಾಗ್ತಿದೆ. ಭಾರತದಲ್ಲಿ ಅಕ್ರಮವಾಗಿ ನೆಲೆಸಿರೋ ಪಾಕಿಸ್ತಾನೀಯರ ವೀಸಾ ರದ್ದುಗೊಳಿಸಿದೆ..…
Read More » - ರಾಜ್ಯ

ಪಾಕ್ ಜೊತೆ ಯುದ್ಧ ಮಾಡಲು ಬಾಂಬ್ ಕಟ್ಟಿಕೊಂಡು ಹೋಗ್ತಾರಂತೆ ಸಚಿವ ಜಮೀರ್..!
ಬಳ್ಳಾರಿ: ಪಾಕಿಸ್ತಾನದ ಜೊತೆ ಯುದ್ಧ ಮಾಡಲು ನಾನ್ ರೆಡಿ ಅಂತ ಸಚಿವ ಜಮೀರ್ ಅಹ್ಮದ್ ಘೋಷಿಸಿದ್ದಾರೆ.. ಭಾರತಕ್ಕಾಗಿ ಪ್ರಾಣ ಕೊಡೋಕೂ ಸಿದ್ಧ.. ಪಾಕಿಸ್ತಾನಕ್ಕೆ ನಾನು ಬೇಕಾದ್ರೆ ಸೂಸೈಡ್…
Read More » - Top News

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕತಿಕ್ಯಾತನಹಳ್ಳಿಯ ಪ್ರಗತಿ ಉತ್ತಮ ಸಾಧನೆ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾವಗಡ ತಾಲೂಕು ವೈಎನ್ ಹೊಸಕೋಟೆ ಹೋಬಳಿ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕತಿಕ್ಯಾತನಹಳ್ಳಿ ಗ್ರಾಮದ ಬಾಲಕಿ ಕೆವಿ ಪ್ರಗತಿ ಉತ್ತಮ ಸಾಧನೆ ಮಾಡಿದ್ದಾರೆ. ನಿಡಗಲ್ ಹೋಬಳಿ…
Read More » - Top News

ಪುಕ್ಸಟ್ಟೆ ಪ್ರಚಾರ ಪಡೆದ್ರಾ ಸಚಿವ ಶಿವಾನಂದ ಪಾಟೀಲ್
ಸಚಿವ ಶಿವಾನಂದ ಪಾಟೀಲ್ ಮತ್ತು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ನಡುವಿನ ರಾಜಕೀಯ ಜಂಗೀಕುಸ್ತಿ ತಾರಕಕ್ಕೆ ಏರಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಸ್ಪರ್ಧೆ…
Read More » - Top News

ಬಿಜೆಪಿ ಮಹಿಳಾ ಮಂತ್ರಿಯನ್ನು ಬಿಡದ ಪೋಕಿರಿಗಳು.. ಫೋನ್ ಟಾರ್ಚರ್…
ಮಹಾರಾಷ್ಟ್ರದ ಮಹಿಳಾ ಮಂತ್ರಿ, ಬಿಜೆಪಿ ನಾಯಕಿ ಪಂಕಜಾ ಮುಂಡೆ ಪೋಕಿರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ಬಿಜೆಪಿ ನಾಯಕಿಗೆ ಟಾರ್ಚರ್ ಕೊಟ್ಟ ವ್ಯಕ್ತಿಯನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ…
Read More » - Top News

BDA ಕೆಂಪೇಗೌಡ ಬಡಾವಣೆ ಅಧ್ವಾನಗಳ ಮಹಾಪೂರ
ಬಿಡಿಎ ಕೆಂಪೇಗೌಡ ಲೇಔಟ್ ನಿರ್ಮಿಸಿ ದಶಕ ಕಳೆದ್ರೂ ಮೂಲಭೌತ ಸೌಕರ್ಯಗಳು ಸಿಕ್ಕಿಲ್ಲ. ಬಡಾವಣೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿ ವರ್ಗ ವಿಳಂಬ ಧೋರಣೆ ತಾಳುತ್ತಿದೆ. 2024ರ ನವೆಂಬರ್…
Read More » - Top News

ಮನೆ ದೇವರಿಗೆ ಲಾಲಿ ಹಾಡಿದ ಸಿಎಂ
ಅಲ್ಲಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ, ಅನ್ನದಾನೇಶ್ವರಾ…ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನೆದೇವರ ಕುರಿತಾದ ಲಾವಣಿಯ ಸಾಲುಗಳನ್ನು ಹಾಡಿದರು. ಶ್ರೀರಂಗಪಟ್ಟಣದ ಅಲ್ಲಾಪಟ್ಟಣದ ಶ್ರೀ ಅನ್ನದಾನೇಶ್ವರ ಸ್ವಾಮಿ ದೇವ್ಥಾನ…
Read More » - ರಾಜ್ಯ

ಸಿಎಂ ಭಾಷಣಕ್ಕೆ ಇರಲೇ ಇಲ್ಲ ಜನ – ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಖಾಲಿ
ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಭೈರದೇನಹಳ್ಳಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ನಡೀತು.. ಈ ಸಮಾವೇಶದಲ್ಲಿ…
Read More » - ರಾಜ್ಯ

ಬೆಂಗಳೂರು ದಕ್ಷಿಣದಲ್ಲಿ ಭಾರಿ ಭೂ ಹಗರಣ ಬಯಲು – ಗುರೂಜಿ ಸೇರಿ ಅಧಿಕಾರಿಗಳಿಗೆ ನಡುಕ
ಬೆಂಗಳೂರು ದಕ್ಷಿಣ ಎಸಿ ಕಚೇರಿ ವ್ಯಾಪ್ತಿಯಲ್ಲಿ ಭಾರಿ ಭೂ ಭ್ರಷ್ಟಾಚಾರ ನಡೆದಿದೆ.. ಸ್ವಾಮೀಜಿ ಸೋಗು ಧರಿಸಿದ ಬ್ರೋಕರ್ ಒಬ್ಬನೇ ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಭೂ…
Read More » - ರಾಜ್ಯ

ಜೀನಿ ವಿರುದ್ಧ ಅಪಪ್ರಚಾರ – ಕಡೆಗೂ ಸಿಕ್ತು ಸಾಕ್ಷ್ಯ..!
ಜೀನಿ ಮಿಲೆಟ್ಸ್ ಮಿಕ್ಸ್ ಈಗ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಫೇಮಸ್.. ಕೊರೊನಾ ಬಳಿಕ ಜನರಲ್ಲಿ ಮಿಲೆಟ್ಸ್ ಮಿಕ್ಸ್ ತಿನ್ನುವ ಅರಿವು ಹೆಚ್ಚಾಯ್ತು. ಈ ಬಳಿಕ ಜೀನಿ ಕಂಪನಿಯ…
Read More » - ರಾಜ್ಯ

ಕರ್ನಾಟಕದಿಂದ ಪಾಕಿಸ್ತಾನ ಪ್ರಜೆಗಳನ್ನ ವಾಪಸ್ ಕಳಿಸ್ತಿದ್ದೀವಿ – ಸಿಎಂ ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 26: ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ…
Read More » - #Exclusive News

ಕಾಶ್ಮೀರದ ಪಹಲ್ಗಾಮ್ನಲ್ಲಿ ಭೀಕರ ಉಗ್ರ ದಾಳಿ – 27 ಪ್ರವಾಸಿಗರ ಹತ್ಯೆ
ಮಿನಿ ಸ್ವಿಡ್ಜರ್ಲ್ಯಾಂಡ್ ಖ್ಯಾತಿಯ ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಪ್ರಾಂತ್ಯದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ಎಸಗಿದ್ದಾರೆ. ಪೈಶಾಚಿಕ ದಾಳಿಯಲ್ಲಿ ಕನಿಷ್ಠ 27 ಪ್ರವಾಸಿಗರು…
Read More » - ರಾಜ್ಯ

ಅಯ್ಯೋ ಗುರುರಾಯರೇ.. ಮಂತ್ರಾಲಯದಲ್ಲಿ ಹಿಂಗ್ಯಾಕಾಯ್ತು..?
ಹಿಂದೂಗಳ ಪವಿತ್ರ ಕ್ಷೇತ್ರ ಗುರುರಾಯರ ಶ್ರದ್ಧಾ ಕೇಂದ್ರ ಮಂತ್ರಾಲಯ.. ಇಲ್ಲಿರುವ ಪ್ರಸಿದ್ಧ ರಾಘವೇಂದ್ರ ಸ್ವಾಮಿ ಮಠಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಇತ್ತೀಚೆಗೆ…
Read More » - ರಾಜ್ಯ

ಜೊತೆ ಜೊತೆಯಲಿ ಭರತನಾಟ್ಯ ನೋಡಿದ್ರು ನಟ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಹೊಸ ಚಿತ್ರ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ…
Read More » - ದೇಶ/ವಿದೇಶ

ಅಂಬಾನಿ ಮನೆಯಲ್ಲಿ ಎಸಿನೆ ಇಲ್ಲ..! – ವಾಯುದೇವನೇ ನೆಲೆಸಿದ್ದಾನಾ..?
ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಮುಕೇಶ್ ಅಂಬಾನಿ ಟಾಪ್ ಸ್ಥಾನದಲ್ಲಿದ್ದಾರೆ. ಅಂಬಾನಿಯವರ 15 ಸಾವಿರ ಕೋಟಿ ವೆಚ್ಚದ ಐಷಾರಾಮಿ ಮನೆಯಲ್ಲಿ ಸಾಕ್ಷಾತ್ ಕುಬೇರನೇ ನೆಲೆಸಿದ್ದಾನೆ. ಮುಂಬೈನಲ್ಲಿರುವ ಅಂಬಾನಿಯ…
Read More » - ದೇಶ/ವಿದೇಶ

ವಿದೇಶಕ್ಕೆ ಹೋದ್ಮೇಲೆ ರಾಹುಲ್ ಗಾಂಧಿ ಮತ್ತದೇ ಹಳೇ ರಾಗ..!
ಭಾರತೀಯ ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಮತ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ…
Read More » - ರಾಜ್ಯ

ಮೈಲಾರಿಗೆ ಹೆದರಿ ದೈಹಿಕ ಶಿಕ್ಷಕಿ ಆತ್ಮಹ*
ಗದಗದಲ್ಲಿ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಮದುವೆಗೆ ಇನ್ನೇನು 18 ದಿನ ಬಾಕಿ ಇರುವಾಗಲೇ ಆಕೆಯ ಪ್ರಿಯತಮ ಟಾರ್ಚರ್ ಕೊಡ್ತಿದ್ದ ಆರೋಪ ಕೇಳಿಬಂದಿದೆ.ಇದರಿಂದ ಮನನೊಂದು…
Read More » - ದೇಶ/ವಿದೇಶ

ಭಾರತಕ್ಕೆ ಬಂದಿಳಿದ ಅಮೆರಿಕ ಉಪಾಧ್ಯಕ್ಷ
ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರು ತಮ್ಮ ಪತ್ನಿ ಉಷಾ ಮತ್ತು ತಮ್ಮ ಇಬ್ಬರು ಗಂಡು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಗಳು ಮಿರಾಬೆಲ್ ಜೊತೆಗೆ…
Read More » - ರಾಜಕೀಯ

ಬಿ.ಎಸ್.ಯಡಿಯೂರಪ್ಪ ಸದ್ಯಕ್ಕೆ ಬಚಾವ್
ಭೂ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸದ್ಯಕ್ಕೆ ನಿರಾಳರಾಗಿದ್ದಾರೆ. ಯಡಿಯೂರಪ್ಪ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಇವತ್ತು ತೀರ್ಪು…
Read More » - ರಾಜ್ಯ

ಕರ್ನಾಟಕ ಹೈಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ
ಕರ್ನಾಟಕ ಹೈಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳು ವರ್ಗಾವಣೆ ಆಗಿದ್ದಾರೆ. ಯಾರ್ಯಾರು ಎಲ್ಲಿಗೆ ವರ್ಗಾವಣೆ ಆಗಿದ್ದಾರೆ ನೋಡಿ ನ್ಯಾ. ಕೃಷ್ಣ ದೀಕ್ಷಿತ್ – ಒಡಿಶಾ ಹೈಕೋರ್ಟ್ ನ್ಯಾ. ಕೆ. ನಟರಾಜನ್…
Read More » - Sports

ಬಿಸಿಸಿಐ ಆಟಗಾರರಿಗೆ ಸಂಬಳ ಎಷ್ಟು – ಕೊಹ್ಲಿಗೆ ಯಾವ ಗ್ರೇಡ್?
ಬಿಸಿಸಿಐ ಆಟಗಾರರ ವಾರ್ಷಿಕ ಒಪ್ಪಂದದ ಲಿಸ್ಟ್ ರಿಲೀಸ್ ಮಾಡಿದೆ. ಈ ಪೈಕಿ ಯಾವ ಯಾವ ಆಟಗಾರರು ಯಾವ ಯಾವ ಗ್ರೇಡ್ನಲ್ಲಿದ್ದಾರೆ ನೋಡಿ A+ ವಿರಾಟ್ ಕೊಹ್ಲಿ, ರೋಹಿತ್…
Read More » - Freedom TV

ರಾಜಕೀಯಕ್ಕೆ ಮಹೇಶ್ ಶೆಟ್ಟಿ ತಿಮರೋಡಿ..? – ಯಾವ ಪಕ್ಷದಿಂದ ಸ್ಪರ್ಧೆ..?
ಸೌಜನ್ಯ ಹತ್ಯೆ ಕೇಸ್ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ. 2028ಕ್ಕೆ ಬೆಳ್ತಂಗಡಿಯಿಂದಲೇ ಚುನಾವಣೆಗೆ ಸ್ಪರ್ಧಿಸಲು ಮಹೇಶ್ ಶೆಟ್ಟಿ ತಿಮರೋಡಿ ಸ್ಪರ್ಧಿಸಲು…
Read More » - ದೇಶ/ವಿದೇಶ

ಮಹಾಕಾಳೇಶ್ವರನಿಗೆ ತಾನೇ ಪೂಜೆ ಮಾಡಿದ ನಟ ಯಶ್
ಟಾಕ್ಸಿಕ್ ಸಿನಿಮಾ ಸಕ್ಸಸ್ಗಾಗಿ ಪ್ರಾರ್ಥಿಸಿ ರಾಕಿಂಗ್ ಸ್ಟಾರ್ ಯಶ್ ಇದೀಗ ಟೆಂಪಲ್ ರನ್ ಶುರು ಮಾಡಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾ ಕಾಳೇಶ್ವರನಿಗೆ ನಟ ಯಶ್ ವಿಶೇಷ ಪೂಜೆ…
Read More » - ರಾಜ್ಯ

ಡಿಕೆಶಿ ಮುಂದೆ ಕಣ್ಣೀರಿಟ್ಟ ಸೌಜನ್ಯ ತಾಯಿ – ಡಿಸಿಎಂ ಹೇಳಿದ್ದೇನು..?
ಸೌಜನ್ಯ ಹತ್ಯೆ ಕೇಸ್ ಇದೀಗ ಡಿಸಿಎಂ ಡಿಕೆಶಿ ಅಂಗಳಕ್ಕೆ ತಲುಪಿದೆ. ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಕೇಸ್ನಲ್ಲಿ ನ್ಯಾಯ ಕೊಡಿಸುಸವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೌಜನ್ಯ…
Read More » - ರಾಜ್ಯ

ಕೋಟ್ಯಂತರ ಆಸ್ತಿ ಹೊಂದಿರೋ ಮಂಗಳಮುಖಿಯ ಹ*ತ್ಯೆ
ಬೆಂಗಳೂರಿನಲ್ಲಿ ಆಸ್ತಿಗಾಗಿ ಮಂಗಳಮುಖಿಯ ಭೀಕರ ಕಗ್ಗೊಲೆ ನಡೆದಿದೆ. ಗಾಯತ್ರಿ ಲೇಔಟ್ನಲ್ಲಿ ಕೋಟ್ಯಂತರ ಆಸ್ತಿ ಹೊಂದಿದ್ದ ತನುಶ್ರೀ ಎಂಬಾಕೆಯನ್ನ ಭೀಕರವಾಗಿ ಕೊಲೆ ಮಾಡಲಾಗಿದೆ.. ಮಂಗಳಮುಖಿಯ ಪತಿ ಜಗನ್ನಾಥ್ ಎಂಬುವನಿಂದಲೇ…
Read More » - ರಾಜಕೀಯ

ಬೆಂಗಳೂರಿನ ಲೇಔಟ್ ಖ್ಯಾತಿಯ ಫ್ರಭಾವಿ ಎಂಎಲ್ಎಗೆ ಸಲಹೆಕೋರನ ಕಾಟ..!
ಬೆಂಗಳೂರಿನ ಜನರ ಪಾಲಿಗೆ, ಮಾಧ್ಯಮದವರ ಪಾಲಿಗೆ ಕೊಡುಗೈ ದಾನಿ ಎಂದೇ ಖ್ಯಾತರಾಗಿರುವ ಪ್ರಭಾವಿ ಶಾಸಕರಿಗೆ ಸಲಹೆಕೋರನ ಕಾಟ ತೀವ್ರವಾಗಿದೆ. ಮನೆಗೆ ಬಂದ ಯಾರನ್ನೂ ಬರಿಗೈನಲ್ಲಿ ಕಳಿಸದ ಆ…
Read More »



















































































































































