Freedom TV
- Health

ಆಂಬ್ಯುಲೆನ್ಸ್ನಲ್ಲಿ ಸ್ಟ್ರೆಚರ್ ಮೇಲೆ ಮಲಗಿಕೊಂಡು SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ: ಧೈರ್ಯದ ಮಾದರಿ ಕುಸುಮಾ..!
ಕೋಲಾರ: ಕೆಜಿಎಫ್ ತಾಲ್ಲೂಕಿನ 16 ವರ್ಷದ ಕುಸುಮಾ ಅಸಾಧಾರಣ ಧೈರ್ಯವನ್ನು ತೋರಿಸಿ, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್ನಲ್ಲಿ ಸ್ಟ್ರೆಚರ್ ಮೇಲೆ ಮಲಗಿಕೊಂಡು ತನ್ನ SSLC ಪರೀಕ್ಷೆ ಬರೆದು…
Read More » - bengaluru

ಬೆಂಗಳೂರು ಟ್ರಾಫಿಕ್ಗೆ ದೊಡ್ಡ ಪರಿಹಾರ: ಡಿಕೆಶಿ ಮಾಸ್ಟರ್ ಪ್ಲಾನ್ ₹810 ಕೋಟಿ ಮೇಲ್ಸೇತುವೆ ಯೋಜನೆ..!
ಬೆಂಗಳೂರು: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಚಾಮರಾಜಪೇಟೆಯಿಂದ ಕೆಂಗೇರಿವರೆಗೆ ಸಂಚಾರ ಸುಗಮಗೊಳಿಸಲು ₹810 ಕೋಟಿ ವೆಚ್ಚದ ಭಾರೀ ಮೇಲ್ಸೇತುವೆ…
Read More » - ಸಿನಿಮಾ

ಲವ್ ಮಾಕ್ಟೇಲ್ 3’ಗೆ ಸೆಲೆಬ್ರಿಟಿಗಳ ಮೆಚ್ಚುಗೆ: “ಇದನ್ನು ನಿರೀಕ್ಷಿಸಿರಲಿಲ್ಲ!”
‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಚಿತ್ರದ ವಿಶೇಷ ಪ್ರದರ್ಶನಗಳನ್ನು ಚಿತ್ರತಂಡವು ಆಯೋಜಿಸಿದ್ದು, ಹಲವು ಸೆಲೆಬ್ರಿಟಿಗಳು ಈ ಶೋಗಳಲ್ಲಿ ಭಾಗವಹಿಸಿ ಸಿನಿಮಾ…
Read More » - BELAGAVI

15 ದಿನದ ಹಸುಗೂಸಿಗೆ ವಿಷ ನೀಡಿ ಕೊಲೆ? ತಂದೆಯ ಮೇಲೆ ಗಂಭೀರ ಆರೋಪ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಉಕ್ಕಡ ಗ್ರಾಮದಲ್ಲಿ ಮಾನವೀಯತೆಯನ್ನು ಬೆಚ್ಚಿಬೀಳಿಸುವಂತಹ ಘಟನೆ ನಡೆದಿದೆ. 15 ದಿನಗಳ ಹಿಂದಷ್ಟೇ ಜನಿಸಿದ್ದ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮಗುವಿನ ತಂದೆಯ ಮೇಲೆಯೇ ಕೊಲೆ…
Read More » - Health

“ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ಸೇವನೆ: ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವ”
ಯುಗಾದಿ ಹಬ್ಬದಂದು ಬೇವು-ಬೆಲ್ಲವನ್ನು ಸಮಾನ ಪ್ರಮಾಣದಲ್ಲಿ ಸೇವಿಸುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಪ್ರಮುಖ ಆಚರಣೆ. ಇದರಲ್ಲಿ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಇಬ್ಬರಲ್ಲಿಯೂ ಮಹತ್ವವಿದೆ. ಆಧ್ಯಾತ್ಮಿಕ ಮಹತ್ವ ನೋವು-ನಲಿವು…
Read More » - New delhi

3 ತಿಂಗಳಿಗಿಂತ ಮೇಲ್ಪಟ್ಟ ಮಗು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, 3 ತಿಂಗಳಿಗಿಂತ ಮೇಲ್ಪಟ್ಟ ಮಗುವನ್ನ ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ ನೀಡುವ ಹಕ್ಕು ದೊರೆಯಲಿದೆ. ಹಿಂದಿನ ಕಾನೂನು…
Read More » - ಕ್ರೈಂ ಸ್ಟೋರಿ

ಕಾಳಸಂತೆಯಲ್ಲಿ ಮಾರಾಟಕ್ಕೆ ಸಂಗ್ರಹಿಸಿದ್ದ 105 ಗ್ಯಾಸ್ ಸಿಲಿಂಡರ್ ಜಪ್ತಿ; ನಾಲ್ವರು ಬಂಧನ..!
ಬೀದರ್ : ಬೀದರ್ ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಾಚರಣೆ ಫಲವಾಗಿ, ಕಾಳಸಂತೆಯಲ್ಲಿ ಮಾರಾಟ ಮಾಡಲು ಹೊಲದಲ್ಲಿ ಸಂಗ್ರಹಿಸಿದ್ದ 105 ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈ…
Read More » - ರಾಜ್ಯ

ಮೈಸಾ ಚಿತ್ರೀಕರಣಕ್ಕೆ ಮದುವೆ ನಂತರ ರಶ್ಮಿಕಾ ಮಂದಣ್ಣ ರಿಟರ್ನ್
ಬೆಂಗಳೂರು: ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮದುವೆ ನಂತರ ಕೆಲವೇ ದಿನಗಳಲ್ಲಿ ವೃತ್ತಿಜೀವನಕ್ಕೆ ಮರಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಮೈಸಾ’ ಚಿತ್ರದ ಚಿತ್ರೀಕರಣ ಸೆಟ್ನ ಹೊಸ ಫೋಟೋ…
Read More » - ರಾಜಕೀಯ

ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಎಂ ಹಾಗೂ ಸಚಿವರಿಂದ ಶುಭ ಹಾರೈಕೆ ..!
ಬೆಂಗಳೂರು: 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 18ರಿಂದ ಆರಂಭವಾಗಲಿದೆ. ರಾಜ್ಯದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಶುಭಾಶಯ ಕೋರಿದ್ದಾರೆ. ಪ್ರಸ್ತುತ ಸಾಲಿನಲ್ಲಿ 8,65,968…
Read More » - ರಾಜಕೀಯ

ಉತ್ತರ ಕೊಡದ ಇಲಾಖೆಗಳು: ಸಿಎಂಗೆ ಸ್ಪೀಕರ್ ಖಾದರ್ ಖಡಕ್ ವಾರ್ನಿಂಗ್, ವಿಧಾನಸಭೆಯಲ್ಲಿ ಪಟ್ಟಿ ಓದಿದರು..!
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಉತ್ತರ ನೀಡದೇ ಇರುವ ಇಲಾಖೆಗಳ ವಿರುದ್ಧ ಸ್ಪೀಕರ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಕಳುಹಿಸದ…
Read More » - ರಾಜಕೀಯ

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಪವನ್ ಪರ ವಕೀಲರಿಗೆ ನ್ಯಾಯಾಲಯ ದಂಡ ವಿಧಿಸಿದೆ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದಿದೆ . ಕಳೆದ ವಿಚಾರಣೆ ವೇಳೆ, ಆರೋಪಿಗಳಲ್ಲಿ ಒಬ್ಬರಾದ ಪವನ್ (ಎ3) ಪರ ವಕೀಲರು,…
Read More » - ರಾಜಕೀಯ

ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡ ತಾರತಮ್ಯ: ಕರವೇ ಹೋರಾಟಕ್ಕೆ ಫಲವಾಗಿ ಪರೀಕ್ಷೆ ಮುಂದೂಡಿಕೆ
ಹುಬ್ಬಳ್ಳಿ: ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ನಿರಂತರ ಭಾಷಾ ತಾರತಮ್ಯ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ ಮತ್ತು ಇಂಗ್ಲಿಷ್ಗೆ…
Read More » - ರಾಜಕೀಯ

“ರಾಹುಲ್ ಗಾಂಧಿಯ ಚಹಾ-ಪಕೋಡ ಪ್ರತಿಭಟನೆ: ಅಧಿಕಾರಿಗಳು ಕ್ಷಮೆ ಕೇಳುವಂತೆ ಒತ್ತಾಯ”
ಲೋಕಸಭಾ ಅಧಿವೇಶನದ ವೇಳೆ, 5 ದಿನಗಳ ಹಿಂದೆ ಸಂಸತ್ ಪ್ರವೇಶದ್ವಾರದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಎಲ್ಪಿಜಿ ಬಿಕ್ಕಟ್ಟನ್ನು ವಿರೋಧಿಸಿ ನಡೆಸಿದ ‘ಚಹಾ-ಪಕೋಡ’ ಪ್ರತಿಭಟನೆ…
Read More » - ಕ್ರೈಂ ಸ್ಟೋರಿ

ಪಾಳು ಮನೆಯಲ್ಲಿ ಭೀಕರ ಕೊಲೆ: ಭಾವಿ ಪತಿಯೇ ಅಪ್ರಾಪ್ತೆಯನ್ನು ಕೊಂದು ಪರಾರಿಯಾದ ಪ್ರಕರಣ..!
ಬೆಂಗಳೂರು : ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳು ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಆಕೆಯ ಭಾವಿ ಪತಿಯೇ ಭೀಕರವಾಗಿ ಕೊಲೆ ಮಾಡಿದ್ದ ಘಟನೆ ಬೆಳಿಗ್ಗೆ 6:30ರ…
Read More » - ಜಿಲ್ಲೆ

ಟ್ರಾಫಿಕ್ ನಿಯಮ ಉಲ್ಲಂಘನೆ: ಇಡೀ ದಿನ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವ ಶಿಕ್ಷೆ ..!
ಚಿಕ್ಕಮಗಳೂರು: ಕಡೂರು ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ಎಂಬ ವ್ಯಕ್ತಿ ಹೆಲ್ಮೆಟ್ ಧರಿಸದೆ, ಒನ್-ವೇ ರೈಡಿಂಗ್ ಹಾಗೂ ಡ್ರಿಂಕ್ & ಡ್ರೈವ್ ಮಾಡುವಂತಹ ಹಲವು ಟ್ರಾಫಿಕ್ ನಿಯಮ…
Read More » - E-paper

- Editorial

ಸಂಪಾದಕೀಯ…
ಪ್ರೀತಿಯ ಓದುಗರೇ.. ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಇಲ್ವಾ ಅನ್ನೋ ಪ್ರಶ್ನೆ ಎಲ್ಲರಲ್ಲಿದೆ. ಇದೇ ವೇಳೆ ಡಿಕೆಯನ್ನು ರಾಜಕೀಯದ ಪುಷ್ಪ, ಎಷ್ಟು ಬೇಕೋ ಕೊಡ್ತೀನಿ ಸಿಎಂ ಮಾಡಿ…
Read More » - ರಾಜ್ಯ

ಎಂದೆಂದಿಗೂ ಅಪ್ಪು ಚಿರಸ್ಮರಣೆ..!
ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಭಾರೀ ಸೇರ್ಪಡೆ ಕಂಡು ಬಂದಿದೆ. ಬೆಳಗ್ಗಿನಿಂದಲೇ ಅಲ್ಲ, ರಾತ್ರಿಯಿಂದಲೇ…
Read More » - ರಾಜಕೀಯ

ಇರಾನ್ ಇಸ್ರೇಲ್ ಸಮರಕ್ಕೆ ತತ್ತರಿಸಿದ ಬಳ್ಳಾರಿ ಜೀನ್ಸ್ ಉದ್ಯಮ: ರಫ್ತು ಸ್ಥಗಿತ, ಉತ್ಪದಾನೆ ಕುಸಿತ
ಬಳ್ಳಾರಿ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಆರ್ಥಿಕತೆಗೆ ಮಾತ್ರವಲ್ಲದೆ ಸ್ಥಳೀಯ ಕೈಗಾರಿಕೆಗಳಿಗೂ ತೀವ್ರವಾಗಿ ತಟ್ಟಿದೆ. ಕರ್ನಾಟಕದ ಬಳ್ಳಾರಿಯಲ್ಲಿ ಪ್ರಸಿದ್ಧಿಯಾಗಿರುವ ಜೀನ್ಸ್ ಉದ್ಯಮ ಈಗ…
Read More » - ರಾಜ್ಯ

ಪರೀಕ್ಷೆ ಸಮಯದಲ್ಲೇ ಪವರ್ ಕಟ್ ಸಮಸ್ಯೆ: ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮಕ್ಕೆ ಬೆಸ್ಕಾಂ ಸೂಚನೆ
ಬೆಂಗಳೂರು: ಮಾರ್ಚ್ ತಿಂಗಳು ಆರಂಭವಾದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡ ಹೆಚ್ಚಾಗುವ ಸಮಯ. ಇದೇ ವೇಳೆ ಬೇಸಿಗೆ ಆರಂಭವಾಗುತ್ತಿದ್ದಂತೆ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಸಮಸ್ಯೆಯೂ ತಲೆದೋರುತ್ತಿದೆ. ರಾಜಧಾನಿ…
Read More » - E-paper

- Editorial

Editorial..
Siddaramaiah – a brand! Symbol of self-respect, pride, and humanity. A personality that stands up even to giant opponents. Born…
Read More » - Editorial

ಸಂಪಾದಕೀಯ…
ಸಿದ್ದರಾಮಯ್ಯ – ಒಂದು ಬ್ರಾಂಡ್!ಸ್ವಾಭಿಮಾನ, ಗರ್ವ, ಮನುಷ್ಯತ್ವದ ಪ್ರತೀಕ. ದೈತ್ಯ ಎದುರಾಳಿಗಳಿಗೂ ಸೆಡ್ಡುಹೊಡೆಯುವ ವ್ಯಕ್ತಿತ್ವ. ಕುರುಬ ಜಾತಿಯಲ್ಲಿ ಹುಟ್ಟಿದರೂ ಜಾತಿಯ ಹಂಗಿಲ್ಲದ ದೊಡ್ಡತನ. ಕುಟುಂಬ ರಾಜಕಾರಣದ ಪರಮ…
Read More » - E-paper

- E-paper

- E-paper

- Editorial

ಸಂಪಾದಕೀಯ…
ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಒಳ ಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಹೈ-ವೋಲ್ಟೇಜ್ ಪಟ್ಟ…
Read More » - ಜಿಲ್ಲೆ

ಅಲ್ಪಾಯುಷಿ ಎಂದ ಜ್ಯೋತಿಷಿ ಮಾತಿಗೆ ಹೆದರಿ ಯುವತಿ ಆತ್ಮಹತ್ಯೆ
ಬೆಂಗಳೂರು: ಬಾಗಲಗುಂಟೆಯಲ್ಲಿ ಜ್ಯೋತಿಷಿಯೊಬ್ಬರ ಭವಿಷ್ಯವಾಣಿಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಎಂಇಐ ಲೇಔಟ್ ನಿವಾಸಿಯಾದ 29 ವರ್ಷದ ವಿದ್ಯಾಜ್ಯೋತಿ ಎಂಬಾಕೆ ನೇಣು ಬಿಗಿದುಕೊಂಡು ಪ್ರಾಣ…
Read More » - ಜಿಲ್ಲೆ

ಅಪರೂಪದ ಖನಿಜಗಳ ಪತ್ತೆಗೆ ಆಕಾಶದಿಂದಲೇ ಹದ್ದಿನ ಕಣ್ಣು..!
ರಾಯಚೂರು: ಜಿಲ್ಲೆಯಾದ್ಯಂತ ಈಗ ಎಲ್ಲರ ಕಣ್ಣು ಆಕಾಶದತ್ತ ನೆಟ್ಟಿದ್ದು, ಕೇಂದ್ರ ಭೂ ಭೌತಶಾಸ್ತ್ರ ಇಲಾಖೆಯ ವತಿಯಿಂದ ನಡೆಯುತ್ತಿರುವ ಹೈಟೆಕ್ ಹೆಲಿಬೋನ್ ಸಮೀಕ್ಷೆಯು ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.…
Read More » - ಕ್ರೈಂ ಸ್ಟೋರಿ

ಹೊಸೂರಿನಲ್ಲಿ ಮದವೇರಿದ ಕಾಲೇಜು ವಿದ್ಯಾರ್ಥಿಗಳ ಅಟ್ಟಹಾಸ
ಹೊಸೂರು: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಕಾಲೇಜು ವಿದ್ಯಾರ್ಥಿಗಳು, ಪ್ರಶ್ನಿಸಲು ಬಂದ ಅಧಿಕಾರಿಯೊಬ್ಬರ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಿ ಕೊಲೆ ಮಾಡಿರುವ…
Read More » - Top News

ನಿಧಿ ಒಪ್ಪಿಸಿದ ಲಕ್ಕುಂಡಿ ಪ್ರಜ್ವಲ್ ಪ್ರಾಮಾಣಿಕತೆಗೆ ಒಲಿದ ಅದೃಷ್ಟ
ಗದಗ: ಲಕ್ಕುಂಡಿ ಗ್ರಾಮದ ನಿವಾಸಿ ಪ್ರಜ್ವಲ್ ರಿತ್ತಿ ಅವರು ತೋರಿದ ಅಪಾರ ಪ್ರಾಮಾಣಿಕತೆಗೆ ಈಗ ದೊಡ್ಡ ಮಟ್ಟದ ಪ್ರತಿಫಲ ದೊರೆತಿದೆ. ಪ್ರಜ್ವಲ್ ಅವರು ತಮ್ಮ ಹಳೆಯ ಮನೆ…
Read More » - ಜಿಲ್ಲೆ

ಬುಲೆಟ್ ಜಾಲಿ ರೈಡ್ ವೇಳೆ ದುರಂತ; ಹಂಪ್ಸ್ ಕಾಣದೇ ರಸ್ತೆಗೆ ಬಿದ್ದು ಯುವತಿ ಸಾವು
ಹಾಸನ: ನಗರದ ಕೈಗಾರಿಕಾ ಪ್ರದೇಶದಲ್ಲಿ ಜಾಲಿ ರೈಡ್ಗೆಂದು ಹೊರಟಿದ್ದ ಇಬ್ಬರು ಯುವತಿಯರ ಬದುಕು ದುರಂತ ಅಂತ್ಯ ಕಂಡಿದೆ. ಹಂಪ್ಸ್ ಗಮನಿಸದೆ ಬುಲೆಟ್ ಬೈಕ್ನಿಂದ ಬಿದ್ದ ಪರಿಣಾಮ ಎಂಸಿಎ…
Read More » - ಜ್ಯೋತಿಷ್ಯ

2026ರ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ?
ಬೆಂಗಳೂರು: 2026ರ ವರ್ಷದ ಪ್ರಥಮ ಸೂರ್ಯಗ್ರಹಣವು ಫೆಬ್ರವರಿ 17ರಂದು ಸಂಭವಿಸಲಿದೆ. ವಿಶೇಷವೆಂದರೆ, ಈ ಗ್ರಹಣವು ಶನಿ ದೇವನ ಆಧಿಪತ್ಯದ ‘ಕುಂಭ’ ರಾಶಿಯಲ್ಲಿ ಜರುಗಲಿದ್ದು, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ…
Read More » - Freedom TV

ಫೆ. 26ಕ್ಕೆ ‘ಗೀತ-ಗೋವಿಂದ’ ಕಲ್ಯಾಣ: ವಿಜಯ್-ರಶ್ಮಿಕಾ ಮದುವೆ ಫಿಕ್ಸ್, ವೈರಲ್ ಆಯ್ತು ವೆಡ್ಡಿಂಗ್ ಕಾರ್ಡ್!
ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಕ್ಯೂಟೆಸ್ಟ್ ಜೋಡಿಗಳಾದ ‘ರೌಡಿ’ ಹಿರೋ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಕೊನೆಗೂ ತಮ್ಮ ಪ್ರೇಮ ಪಯಣವನ್ನು…
Read More » - Freedom TV

ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಬಿಗ್ ಶಾಕ್: ಹೈಕೋರ್ಟ್ನಿಂದ ಆಯ್ಕೆ ಅಸಿಂಧು!
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಕರ್ನಾಟಕ ಹೈಕೋರ್ಟ್ ಮರಣಶಾಸನ ಬರೆದಿದೆ. ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ…
Read More » - Freedom TV

ರಾಜ್ಯದಲ್ಲಿ ಕುರ್ಚಿ ಕಾಳಗ, ಶಾಸಕರಿಗೆ ಫಾರಿನ್ ಮೋಜು: ಸಿದ್ದು ಸೈನ್ಯದ ‘ಸೀಕ್ರೆಟ್’ ಟ್ರಿಪ್ ಹಿಂದಿದ್ಯಾ ಮಾಸ್ಟರ್ ಪ್ಲಾನ್?
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತು ಕುರ್ಚಿ ಕಾಳಗದ ನಡುವೆಯೇ ಈಗ ‘ಫಾರಿನ್’ ವಿಮಾನದ ಸದ್ದು ಕೇಳಿಬರುತ್ತಿದೆ. ಒಂದು ಕಡೆ ಹೈಕಮಾಂಡ್ ಕೆಂಗಣ್ಣು, ಇನ್ನೊಂದು…
Read More » - Freedom TV

ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಹೈಕೋರ್ಟ್ ಸೇರಿ ಜಿಲ್ಲಾ ನ್ಯಾಯಾಲಯಗಳಲ್ಲಿ ಹೈ-ಅಲರ್ಟ್!
ಬೆಂಗಳೂರು: ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಗೆ ಕಿಡಿಗೇಡಿಗಳು ಬಿಗ್ ಶಾಕ್ ನೀಡಿದ್ದಾರೆ. ರಾಜ್ಯದ ಉಚ್ಚ ನ್ಯಾಯಾಲಯ (High Court) ಸೇರಿದಂತೆ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಏಕಕಾಲಕ್ಕೆ ಬಾಂಬ್ ಬೆದರಿಕೆ…
Read More » - Freedom TV

ಚಿನ್ನದ ನಾಡಲ್ಲಿ ‘ಹೆಲಿ’ ಹವಾ: ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ಘಟಕ ಉದ್ಘಾಟನೆ!
ಕೋಲಾರ: ವಿಶ್ವದ ಭೂಪಟದಲ್ಲಿ ‘ಚಿನ್ನದ ನಾಡು’ ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆ, ಈಗ ವೈಮಾನಿಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಕೋಲಾರ ತಾಲ್ಲೂಕಿನ ವೇಮಗಲ್…
Read More » - Freedom TV

KAS Officer and Middleman Trapped by Lokayukta While Accepting Bribe
SHIVAMOGGA: In a major crackdown on corruption, the Karnataka Lokayukta police caught a senior KAS (Karnataka Administrative Service) officer and…
Read More » - ಕ್ರೈಂ ಸ್ಟೋರಿ

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್ ಅಧಿಕಾರಿ ಮತ್ತು ಮಧ್ಯವರ್ತಿ
ಶಿವಮೊಗ್ಗ: ಬಾಡಿಗೆ ವಾಹನದ ಬಾಕಿ ಹಣ ಬಿಡುಗಡೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆಎಎಸ್ ದರ್ಜೆಯ ಹಿರಿಯ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಪೊಲೀಸರ…
Read More » - Freedom TV

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ‘ಸಾಹಸ ಸಿಂಹ’ನಿಗೆ ಬಿರುದು ನೀಡಿದ್ದ ಹಿರಿಯ ನಿರ್ದೇಶಕ ಜೋ ಸೈಮನ್ ಇನ್ನಿಲ್ಲ
ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ಹಾಗೂ ಜನಪ್ರಿಯ ನಿರ್ದೇಶಕ ಜೋ ಸೈಮನ್ (Joe Simon) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಫಿಲಂ ಚೇಂಬರ್ನಲ್ಲಿ ಮಹತ್ವದ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ…
Read More » - ಕ್ರೈಂ ಸ್ಟೋರಿ

ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಸಿಐಡಿ ಪೊಲೀಸರಿಂದ ಬಂಧನ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರೌಡಿಶೀಟರ್ ವಿ.ಜಿ.ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಭೈರತಿ…
Read More » - Freedom TV

New Leadership for the Indian Catholic Church: Cardinal Poola Anthony Takes Charge
Cardinal Poola Anthony, the Metropolitan Archbishop of Hyderabad, has assumed the highest leadership responsibility of the Indian Catholic community after…
Read More » - ರಾಜಕೀಯ

ಬಜೆಟ್ ಹೊತ್ತಲ್ಲೇ ಡಿಕೆ ಬಣದ 56 ಶಾಸಕರಿಂದ ‘ವಿದೇಶಿ’ ಆಪರೇಷನ್?
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆಯಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಆಂತರಿಕ ಸಂಚಲನ ಶುರುವಾಗಿದೆ. ಮಾರ್ಚ್ 6ರಂದು ಮುಖ್ಯಮಂತ್ರಿಗಳು ದಾಖಲೆಯ 17ನೇ ಬಜೆಟ್ ಮಂಡಿಸಲು…
Read More » - Freedom TV

ಲೋಕೋಪಯೋಗಿ ಇಲಾಖೆ ದಕ್ಷಿಣ ವಲಯದ ನೂತನ ಮುಖ್ಯ ಅಭಿಯಂತರಾಗಿ ಕೆ. ಸಿ. ಸತೀಶ್ ಅಧಿಕಾರ ಸ್ವೀಕಾರ
ಬೆಂಗಳೂರು: ರಾಜ್ಯ ಲೋಕೋಪಯೋಗಿ ಇಲಾಖೆಯ (PWD) ಸಂಪರ್ಕ ಮತ್ತು ಕಟ್ಟಡ ವಿಭಾಗದ ದಕ್ಷಿಣ ವಲಯಕ್ಕೆ ನೂತನ ಸಾರಥಿಯಾಗಿ ಕೆ. ಸಿ. ಸತೀಶ್ ಅವರು ಇಂದು ಅಧಿಕೃತವಾಗಿ ಪದಗ್ರಹಣ…
Read More » - ರಾಜ್ಯ

ಗಲಭೆ ಬೆನ್ನಲ್ಲೇ ಬಳ್ಳಾರಿಯಲ್ಲಿ IPS ಡಿಶುಂ ಡಿಶುಂ? ; IPS ವರ್ತಿಕಾ-ಹರ್ಷಾ ನಡುವೆ ಕೋಲ್ಡ್ ವಾರ್..?
ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಶಾಸಕ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ-ಶ್ರೀರಾಮುಲು ಬೆಂಬಲಿಗರ ನಡುವೆ ನಡೆದ ಬ್ಯಾನರ್ ಗಲಭೆ ಮತ್ತು ಶೂಟೌಟ್ ಪ್ರಕರಣ ಈಗ ಪೊಲೀಸ್…
Read More » - ರಾಜ್ಯ

ವರ್ಗಾವಣೆಯಾದರೂ ಕುರ್ಚಿ ಬಿಡದ ಕೆಎಎಸ್ ಅಧಿಕಾರಿ ‘ಪೆವಿಕಲ್’ ಆಟ!
ವಿಜಯಪುರ: ಸರ್ಕಾರದ ಆದೇಶವೆಂದರೆ ಅದನ್ನು ಪಾಲಿಸಲೇಬೇಕು. ಆದರೆ ವಿಜಯಪುರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿನಯ್ ಕುಮಾರ್ ಪಾಟೀಲ್ ಅವರಿಗೆ ಮಾತ್ರ ಇದು ಅನ್ವಯವಾಗುತ್ತಿಲ್ಲವೇ?…
Read More » - ಕ್ರೈಂ ಸ್ಟೋರಿ

ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಅಂತಾರಾಜ್ಯ ಜಾಲವನ್ನು ಭೇದಿಸಿದ ಎನ್ಸಿಬಿ
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಅಂತರರಾಜ್ಯ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಹಸ್ಯ ಡ್ರಗ್ಸ್ ತಯಾರಿಕಾ ಘಟಕವನ್ನು…
Read More » - ಕ್ರೈಂ ಸ್ಟೋರಿ

NCB Busts Inter-State Drug Syndicate; Clandestine Lab Uncovered in Mysore
The Narcotics Control Bureau (NCB) has dismantled a major inter-state drug trafficking network, seizing narcotics valued at approximately ₹10 crore.…
Read More » - ಲೈಫ್ ಸ್ಟೈಲ್

ನಿಮಗೆ ಗೊತ್ತೇ?, ದೇಶದಲ್ಲೇ ಮೊದಲ ಬಾರಿಗೆ ‘ಹೆಲ್ಮೆಟ್ ಕಡ್ಡಾಯ’ ಮಾಡಿದ್ದು ನಮ್ಮ ಬೆಂಗಳೂರು!
ಇಂದು ಭಾರತದಾದ್ಯಂತ ಹೆಲ್ಮೆಟ್ ಧರಿಸುವುದು ಕಾನೂನುಬದ್ಧ ನಿಯಮವಾಗಿದೆ. ಆದರೆ, ಈ ಸುರಕ್ಷತಾ ಕ್ರಾಂತಿಗೆ ನಾಂದಿ ಹಾಡಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರು. ಹೌದು, ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು…
Read More » - Top News

ನೋಬೆಲ್ ಪ್ರಶಸ್ತಿಗಳ ತವರೂರು ‘ಬೆಂಗಳೂರು’: 8 ದಿಗ್ಗಜರ ಸಂಶೋಧನಾ ಕಾಶಿ ನಮ್ಮ ಹೆಮ್ಮೆಯ ನಗರ!
ಬೆಂಗಳೂರು ಎಂದರೆ ಇಂದು ಐಟಿ-ಬಿಟಿ ಹಬ್ ಎನ್ನುವುದು ಜಗತ್ತಿಗೆ ಗೊತ್ತು. ಆದರೆ, ಜಾಗತಿಕ ವಿಜ್ಞಾನ ಭೂಪಟದಲ್ಲಿ ಬೆಂಗಳೂರಿಗೆ ದಶಕಗಳ ಹಿಂದೆಯೇ ಒಂದು ವಿಶಿಷ್ಟ ಸ್ಥಾನವಿತ್ತು. ಇದಕ್ಕೆ ಸಾಕ್ಷಿ…
Read More » - Top News

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಲೀಗಲ್; ಪರವಾನಗಿ ನೀಡಲು ಹೈಕೋರ್ಟ್ ಸೂಚನೆ
ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ನಲ್ಲಿ ಸಿಲುಕಿ ಪರದಾಡುವ ಜನರಿಗೆ ಹಾಗೂ ಬೈಕ್ ಟ್ಯಾಕ್ಸಿ ನಂಬಿ ಬದುಕುತ್ತಿದ್ದವರಿಗೆ ಕರ್ನಾಟಕ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ…
Read More » - Freedom TV

ಪತಿಯನ್ನು ಬರ್ಬರವಾಗಿ ಕೊಂದು ರಾತ್ರಿಯಿಡೀ ಬ್ಲೂ ಫಿಲ್ಮ್ ನೋಡಿದ ಪತ್ನಿ
ಸಣ್ಣ ವಿಚಾರಕ್ಕೆ ಶುರುವಾದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಪತಿಯನ್ನು ಕತ್ತು ಸೀಳಿ ಕೊಂದ ಪತ್ನಿ, ಆತನ ಶವದ ಪಕ್ಕದಲ್ಲೇ ಕುಳಿತು ಮೊಬೈಲ್ನಲ್ಲಿ ಆಶ್ಲೀಲ ವಿಡಿಯೋಗಳನ್ನು…
Read More » - Freedom TV

29 ವರ್ಷಗಳ ಬಳಿಕ ಸೆರೆಸಿಕ್ಕ ‘ದಂಡುಪಾಳ್ಯ’ ಗ್ಯಾಂಗ್ ಹಂತಕ: ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!
ಕೊಲೆ, ದರೋಡೆ ಮತ್ತು ಅತ್ಯಾಚಾರಗಳ ಮೂಲಕ ಇಡೀ ದಕ್ಷಿಣ ಭಾರತವನ್ನೇ ಬೆಚ್ಚಿಬೀಳಿಸಿದ್ದ ದಂಡುಪಾಳ್ಯ ಗ್ಯಾಂಗ್ನ ಸದಸ್ಯನೊಬ್ಬ 29 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರೂ, ಕೊನೆಗೂ ಕಾನೂನಿನ ಬಲೆಗೆ ಬಿದ್ದಿದ್ದಾನೆ.…
Read More » - ರಾಜಕೀಯ

ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಪಟ್ಟ ಭದ್ರ: ವಿರೋಧಿ ಬಣಕ್ಕೆ ಹೈಕಮಾಂಡ್ ಶಾಕ್!
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸಂಘಟನೆಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಹೈಕಮಾಂಡ್ ವಿಜಯೇಂದ್ರ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದೆ. 19ಕ್ಕೂ ಹೆಚ್ಚು ರಾಜ್ಯಗಳ ಅಧ್ಯಕ್ಷರ ಬದಲಾವಣೆಯ…
Read More » - Top News

ಪುಸ್ತಕದ ರಟ್ಟಿನಲ್ಲಿ ‘ಬಿಳಿ ಮೃತ್ಯು’: ಬೆಂಗಳೂರು ಏರ್ಪೋರ್ಟ್ನಲ್ಲಿ 38 ಕೋಟಿಯ ಕೋಕೇನ್ ಜಪ್ತಿ!
ಡ್ರಗ್ಸ್ ಮಾಫಿಯಾ ಈಗ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಂಬಲಸಾಧ್ಯವಾದ ಮಾರ್ಗಗಳನ್ನು ಹುಡುಕುತ್ತಿದೆ. ಬ್ರೆಜಿಲ್ನಿಂದ ಬೆಂಗಳೂರಿಗೆ ಬಂದಿಳಿದ ವ್ಯಕ್ತಿಯೊಬ್ಬ ತಂದಿದ್ದ ಪುಸ್ತಕಗಳೇ ಈಗ ಅಧಿಕಾರಿಗಳನ್ನು ದಂಗಾಗಿಸಿವೆ. ಸುದ್ದಿಯ ಪ್ರಮುಖ…
Read More » - Freedom TV

ದಾವೋಸ್ನಲ್ಲಿ ಟ್ರಂಪ್ ‘ಮಾಸ್ಟರ್ ಪ್ಲಾನ್’: ಮಿನಿ ವಿಶ್ವಸಂಸ್ಥೆ ಉದಯ!
ವಿಶ್ವಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೊದಲಿನಿಂದಲೂ ಅಸಮಾಧಾನ ಹೊಂದಿರುವ ಟ್ರಂಪ್, ಈಗ ತಮ್ಮದೇ ಆದ ಹೊಸ ಜಾಗತಿಕ ವೇದಿಕೆಯನ್ನು ಅನಾವರಣಗೊಳಿಸಿದ್ದಾರೆ. ಇದರ ಮುಖ್ಯ ಕೇಂದ್ರಬಿಂದು ಗಾಜಾ ಮರುನಿರ್ಮಾಣ ಮತ್ತು…
Read More » - Freedom TV

ಫೆಬ್ರವರಿ ಅಂತ್ಯಕ್ಕೆ ಡಿ.ಕೆ.ಶಿವಕುಮಾರ್ ಸಿಎಂ ಪಟ್ಟಾಭಿಷೇಕ! ; ರಾಜ್ಯ ರಾಜಕಾರಣದಲ್ಲಿ ಬಿಗ್ ಬಾಂಬ್!
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಹಲ್ಚಲ್ ಎಬ್ಬಿಸುವಂತಹ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ “ಕುರ್ಚಿ ಜಗಳ” ಹಾಗೂ “ಅಧಿಕಾರ ಹಂಚಿಕೆ”ಯ ಸಸ್ಪೆನ್ಸ್ಗೆ ಈಗ ತೆರೆ…
Read More » - Freedom TV

ಪಾಂಡುರಂಗ ವಿಠಲನ ದರ್ಶನ ಪಡೆದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಪಂಢರಪುರ: ಭಾರತದ ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಹಿರಿಯ ರಾಜಕಾರಣಿ ಹೆಚ್.ಡಿ. ದೇವೇಗೌಡರು ಇಂದು ಮಹಾರಾಷ್ಟ್ರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಪಂಢರಪುರಕ್ಕೆ ಭೇಟಿ ನೀಡಿ, ಶ್ರೀ ಪಾಂಡುರಂಗ ವಿಠಲ…
Read More » - Top News

ಲಕ್ಕುಂಡಿಯಲ್ಲಿ ಬಂಗಾರದ ವಾಸನೆ!: ಮಂತ್ರಾಲಯದಿಂದ ಗದಗ್ಗೆ ಓಡಿ ಬಂದ ಶಿಗ್ಲಿ ಬಸ್ಯಾ
ಗದಗ: ಐತಿಹಾಸಿಕ ನಗರಿ ಲಕ್ಕುಂಡಿಯಲ್ಲಿ ಈಗ ‘ಚಿನ್ನದ’ ಘಮಲು ಜೋರಾಗಿದೆ. ಭೂಮಿ ಅಗೆದಷ್ಟು ಬಂಗಾರ, ಪುರಾತನ ವಿಗ್ರಹಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ, ಇಡೀ ರಾಜ್ಯದ ಗಮನ ಸೆಳೆದಿದ್ದ ಕುಖ್ಯಾತ…
Read More » - ಲೈಫ್ ಸ್ಟೈಲ್

1 ಗಂಟೆ ನಡಿಗೆ, 20 ನಿಮಿಷ ಜಂಪಿಂಗ್ ಜಾಕ್ಸ್ ಅಥವಾ 30 ನಿಮಿಷ ಯೋಗ: ಇವುಗಳಲ್ಲಿ ಯಾವುದು ಶ್ರೇಷ್ಠ?
ಆಧುನಿಕ ಜೀವನಶೈಲಿಯಲ್ಲಿ ದೈಹಿಕ ವ್ಯಾಯಾಮ ಅನಿವಾರ್ಯ. ಆದರೆ ಹಲವರಲ್ಲಿ ಕಾಡುವ ಸಾಮಾನ್ಯ ಪ್ರಶ್ನೆಯೆಂದರೆ, “ಯಾವ ವ್ಯಾಯಾಮ ಮಾಡಿದರೆ ಅತಿ ಬೇಗ ಫಲಿತಾಂಶ ಸಿಗುತ್ತದೆ?”. ಕೆಲವರು ದೀರ್ಘ ನಡಿಗೆಯನ್ನು…
Read More » - Top News

ವಿಧಾನಸಭೆಯಲ್ಲಿ ಹೈಡ್ರಾಮಾ: ಭಾಷಣ ಓದಲು ರಾಜ್ಯಪಾಲರ ನಿರಾಕರಣೆ; ಇತಿಹಾಸದಲ್ಲೇ ಮೊದಲು!
ಬೆಂಗಳೂರು: ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಇಂದು ಕಪ್ಪು ಚುಕ್ಕೆಯಾಗಿ ಉಳಿಯುವಂತಹ ಮತ್ತು ಹಿಂದೆಂದೂ ಕಾಣದ ರಾಜಕೀಯ ಹೈವೋಲ್ಟೇಜ್ ಡ್ರಾಮಾವೊಂದು ಜಂಟಿ ಅಧಿವೇಶನದಲ್ಲಿ ನಡೆದಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ…
Read More » - Top News

AC Vishwanath V.R. Honored with State-Level Electoral Award
On the occasion of the 16th National Voters’ Day, celebrated annually on January 25th, the Election Commission of India honors…
Read More » - Freedom TV

ದಕ್ಷತೆಗೆ ಸಂದ ಗೌರವ: AC ವಿಶ್ವನಾಥ್ಗೆ ‘ಅತ್ಯುತ್ತಮ ಚುನಾವಣಾ ಅಧಿಕಾರಿ’ ಪ್ರಶಸ್ತಿ
ಭಾರತೀಯ ಚುನಾವಣಾ ಆಯೋಗವು ಪ್ರತಿವರ್ಷ ಜನವರಿ 25ರಂದು ನಡೆಸುವ ‘ರಾಷ್ಟ್ರೀಯ ಮತದಾರರ ದಿನ’ದ ಅಂಗವಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ನವೀನ ಬದಲಾವಣೆ ತಂದ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು…
Read More » - Freedom TV

ಪ್ರಜಾಪ್ರಭುತ್ವದ ಹಬ್ಬ: ಚುನಾವಣಾ ಸಾಧಕರಿಗೆ ಗೌರವ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅಮೂಲ್ಯ. ಈ ಮಹತ್ವವನ್ನು ಸಾರಲು ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. 2026ರ ಜನವರಿ 25…
Read More » - ಲೈಫ್ ಸ್ಟೈಲ್

ಬ್ರಿಟನ್ ಮಾಜಿ ಪ್ರಧಾನಿ ಚರ್ಚಿಲ್ & ಬೆಂಗಳೂರಿನ 13 ರೂಪಾಯಿ ಸಾಲ! ಇಂದಿಗೂ ಇದೆ ಆ ದಾಖಲೆ
ಬೆಂಗಳೂರಿನ ಇತಿಹಾಸ ಅಗೆದಷ್ಟೂ ವಿಚಿತ್ರ ಸಂಗತಿಗಳು ಹೊರಬರುತ್ತವೆ. ಅದರಲ್ಲಿ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ಅನ್ನು ಮುನ್ನಡೆಸಿದ ಖ್ಯಾತ ಪ್ರಧಾನಿ ವಿನ್ಸ್ಟನ್ ಚರ್ಚಿಲ್…
Read More » - ಲೈಫ್ ಸ್ಟೈಲ್

ಜಗತ್ತಿನಲ್ಲೇ ‘ಬೆಂಗಳೂರು’ ಹೆಸರಿನ ಊರು ಇದೊಂದೇ!; ನಿಮಗೆ ಗೊತ್ತಿರದ ಈ ಅನನ್ಯ ಸತ್ಯ
ನಮ್ಮ ಬೆಂಗಳೂರು ಎಂದರೆ ಕೇವಲ ಒಂದು ನಗರವಲ್ಲ, ಅದೊಂದು ಬ್ರ್ಯಾಂಡ್. ಸಾಮಾನ್ಯವಾಗಿ ಪ್ರಪಂಚದಾದ್ಯಂತ ಒಂದೇ ಹೆಸರಿನ ಹಲವಾರು ನಗರಗಳು ಅಥವಾ ಹಳ್ಳಿಗಳು ಇರುವುದನ್ನು ನಾವು ನೋಡಿರುತ್ತೇವೆ. ಆದರೆ…
Read More » - ಲೈಫ್ ಸ್ಟೈಲ್

ಏಷ್ಯಾದಲ್ಲೇ ಮೊದಲು: ಬೆಂಗಳೂರಿನ ಬೀದಿಗಳಲ್ಲಿ ವಿದ್ಯುತ್ ದೀಪ ಬೆಳಗಿದ ಆ ಐತಿಹಾಸಿಕ ಕ್ಷಣ!
ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ವ್ಯಾಲಿ’ ಎಂದು ಹೆಸರಾಗಿದೆ. ಆದರೆ, ತಂತ್ರಜ್ಞಾನದ ಈ ನಾಗಾಲೋಟ ಇಂದಿನದಲ್ಲ, ಇದು ಶತಮಾನದ ಹಿಂದೆಯೇ ಆರಂಭವಾಗಿತ್ತು. 1905ರ ಆಗಸ್ಟ್ 5ರಂದು…
Read More » - Health

ಬ್ಲ್ಯಾಕ್ ಕಾಫಿ ಕುಡಿಯುವ ಮುನ್ನ ಎಚ್ಚರ; ಈ 6 ಸೈಡ್ ಎಫೆಕ್ಟ್ಗಳು ನಿಮಗೆ ತಿಳಿದಿರಲಿ!
ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಘಮಘಮಿಸುವ ಬ್ಲ್ಯಾಕ್ ಕಾಫಿ ಕುಡಿದರೆ ಸಿಗುವ ಕಿಕ್ ಇನ್ಯಾವುದರಲ್ಲೂ ಇಲ್ಲ. ಫಿಟ್ನೆಸ್ ಫ್ರೀಕ್ಗಳಿಂದ ಹಿಡಿದು ಆಫೀಸ್ ಕೆಲಸದ ಒತ್ತಡದಲ್ಲಿರುವವರವರೆಗೆ ಬ್ಲ್ಯಾಕ್…
Read More » - ಆರೋಗ್ಯ

Late Pregnancy: 40 ದಾಟಿದ ಮೇಲೆ ತಾಯಿಯಾಗುವುದು ಹೇಗೆ? ಇಲ್ಲಿದೆ ವೈದ್ಯರ ಕಂಪ್ಲೀಟ್ ಗೈಡ್!
ಒಂದು ಕಾಲವಿತ್ತು, 30 ವರ್ಷ ದಾಟಿದ ಮೇಲೆ ಮಹಿಳೆಯರು ತಾಯಿಯಾಗುವುದು ಕಷ್ಟ ಅಥವಾ ಅಪಾಯಕಾರಿ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅಮೆರಿಕದ ನಿಯೋಜಿತ…
Read More » - Health

ದಿನಕ್ಕೆ 10,000 ಹೆಜ್ಜೆ ನಡೆದರೆ ಏನಾಗುತ್ತದೆ? ಇಲ್ಲಿವೆ ಶಾಕಿಂಗ್ ರಿಸಲ್ಟ್ಸ್!
ಆರೋಗ್ಯವಾಗಿರಲು ಜಿಮ್ಗೆ ಹೋಗಬೇಕು, ಗಂಟೆಗಟ್ಟಲೆ ವರ್ಕೌಟ್ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಸ್ಟೋರಿ ನಿಮಗಾಗಿ. ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ, ನೀವು ಕೇವಲ ಒಂದು ತಿಂಗಳ ಕಾಲ…
Read More » - Top News

ಸಿಕಂದರ್ ಫ್ಲಾಪ್: ಮೌನ ಮುರಿದ ರಶ್ಮಿಕಾ ಮಂದಣ್ಣ! ; ದೇವರಕೊಂಡ ಜೊತೆ ಮದುವೆ ಫಿಕ್ಸ್?
ಪೀಠಿಕೆ: ಬಾಲಿವುಡ್ ಅಂಗಳದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಕಂದರ್’ (Sikandar) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲನ್ನಪ್ಪಿದೆ. ಈ ಚಿತ್ರದ ವೈಫಲ್ಯದ…
Read More » - Freedom TV

ಶೂನ್ಯದಿಂದ ಕೋಟಿ ಸಾಮ್ರಾಜ್ಯ ಕಟ್ಟಿದ ಛಲಗಾರ: ಡಿ.ವೈ. ಉಪ್ಪಾರ್ ಯಶೋಗಾಥೆ!
ಬೆಂಗಳೂರು; ಕರ್ನಾಟಕದ ಮೂಲಸೌಕರ್ಯ ಮತ್ತು ನೀರಾವರಿ ಕ್ಷೇತ್ರದ ದೈತ್ಯ ಪ್ರತಿಭೆ, ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದ ಡಿ.ವೈ. ಉಪ್ಪಾರ್ (ದೇವೇಂದ್ರಪ್ಪ ಎಲ್ಲಪ್ಪ ಉಪ್ಪಾರ್) ಅವರು ಇಂದು ಕಾಲವಶರಾಗಿದ್ದಾರೆ. ಬಡತನದ…
Read More » - Freedom TV

ಖ್ಯಾತ ಗುತ್ತಿಗೆದಾರ ಡಿ.ವೈ. ಉಪ್ಪಾರ್ ನಿಧನ: ನಿವೃತ್ತ ಕಾರ್ಯದರ್ಶಿ ಪ್ರಭಾಕರ್ ಚಿಣಿ ಸಂತಾಪ
ಬೆಂಗಳೂರು: ರಾಜ್ಯದ ಹೆಸರಾಂತ ಗುತ್ತಿಗೆದಾರ ಮೂಲಸೌಕರ್ಯ ಕ್ಷೇತ್ರದ ದೈತ್ಯ ಪ್ರತಿಭೆ ಡಿ.ವೈ. ಉಪ್ಪಾರ್ ಅವರ ನಿಧನಕ್ಕೆ ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಪ್ರಭಾಕರ್ ಚಿಣಿ ಅವರು ತೀವ್ರ…
Read More » - ರಾಜ್ಯ

Halla Bol in Kempegowda Layout! – People’s Enemy DS-4 Office Shut Down by Commissioner Major Manivannan
Freedom TV News Bureau: The BDA officials, who had allocated the same site to multiple buyers, have been caught…
Read More » - ರಾಜ್ಯ

ಕೆಂಪೇಗೌಡ ಲೇಔಟ್ನಲ್ಲಿ ಹಲ್ಲಾ ಬೋಲ್.. ಜನಪೀಡಕ DS-4 ಕಚೇರಿ ಮುಚ್ಚಿಸಿದ ಮೇ.ಮಣಿವಣ್ಣನ್
ಫ್ರೀಡಂ ಟಿವಿ ನ್ಯೂಸ್ ಬ್ಯೂರೋ: ಒಂದೇ ಸೈಟನ್ನು ಇಬ್ಬರು ಮೂವರು ಖರೀದಿದಾರರಿಗೆ ಹಂಚಿ ಅವರ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದ ಬಿಡಿಎ ಪಾಪಿಗಳ ಅಂಡಿಗೆ ಬರೆ ಬಿದ್ದಿದೆ. ಲಂಚಬಾಕರನ್ನು…
Read More » - Top News

Surjewala is The ‘Super CM’ of Karnataka? Silent Power Shift Sparks Controversy
In a surprising turn, Congress leader Randeep Singh Surjewala — a close aide of Deputy CM D.K. Shivakumar — is…
Read More » - ರಾಜ್ಯ

ಬೀದರ್ ಏರ್ ಪೋರ್ಟ್ಗೆ ಮಹಾತ್ಮ ಬೊಮ್ಮಗೊಂಡೇಶ್ವರ ಹೆಸರು..?
ಬೀದರ್ ಏರ್ಪೋರ್ಟ್ಗೆ ಮಹಾತ್ಮ ಬೊಮ್ಮಗೊಂಡೇಶ್ವರ ಹೆಸರು ನಾಮಕರಣ ಮಾಡಲು ಹಲವರು ಮನವಿ ಮಾಡಿದ್ದಾರೆ. ಮಹಾತ್ಮ ಬೊಮ್ಮಗೊಂಡೇಶ್ವರ ಬೀದರ ಜನತೆಗೆ ಭೂಮಿಯಿಂದ ನೀರು ತೆಗೆದು ನೀರುಣಿಸಿದ ಮಹಾನ್ ಸಂತ.…
Read More » - ಕ್ರೈಂ ಸ್ಟೋರಿ

ಸಂಜು ಬಸಯ್ಯ ಪತ್ನಿಗೆ ಅಶ್ಲೀಲ ಮೆಸೇಜ್ – ಶಾಕಿಂಗ್ ಕೆಲಸ ಮಾಡಿದ ಬಸಯ್ಯ!
ಹಾಸ್ಯ ನಟ ಸಂಜು ಬಸಯ್ಯ ಹಾಗೂ ಅವರ ಪತ್ನಿ ಪಲ್ಲವಿ ಪದೇ ಪದೇ ಸುದ್ದಿಯಲ್ಲಿರ್ತಾರೆ. ಸಂಜು ಬಸಯ್ಯ ಹಾಗೂ ಅವರ ಪತ್ನಿಯನ್ನ ಹಲವರು ರೇಗಿಸಿ ಅಪಹಾಸ್ಯ ಮಾಡಿದ್ದೂ…
Read More » - ಕ್ರೈಂ ಸ್ಟೋರಿ

ಅಮೃತಧಾರೆ ನಟಿಯ ಶೀಲ ಶಂಕಿಸಿ ಚೂರಿ ಇರಿದ ಗಂಡ
ಅಮೃತಧಾರೆ ಸೀರಿಯಲ್ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿ ಶೃತಿಗೆ ಆಕೆಯ ಪತಿಯೇ ಚೂರಿ ಇರಿದಿರುವ ಘಟನೆ ನಡೆದಿದೆ. ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ…
Read More » - ದೇಶ/ವಿದೇಶ

ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿಯ ಶವ ಪತ್ತೆ..!
ಖ್ಯಾತ ನಟಿಯೊಬ್ಬಳು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ದುರಂತ ಪಾಕಿಸ್ತಾನದಲ್ಲಿ ನಡೆದಿದೆ. ಕರಾಚಿಯ ಅಪಾರ್ಟ್ಮೆಂಟ್ ಒಂದರಲ್ಲಿ ನೆಲೆಸಿದ್ದ ಅಲ್ಲಿನ ಖ್ಯಾತ ನಟಿ ಹುಮೈರಾ ಅಸ್ಗರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.…
Read More » - ಟೆಕ್ ಲೈಫ್

ಇಂಟರ್ನೆಟ್ ಇಲ್ಲದ ಬಿಟ್ ಚಾಟ್ – ಮೊಬೈಲ್ ಲೋಕದ ಆವಿಷ್ಕಾರ!
ಮೆಸೇಜಿಂಗ್ ಅಪ್ಲಿಕೇಷನ್ ಅಂತ ಕೂಡ್ಲೆ ಮೊದಲಿಗೆ ಬರೋದು ವಾಟ್ಸಾಪ್.. ಆಮೇಲೆ ಫೇಸ್ಬುಕ್ ಮೆಸೆಂಜರ್ ಹಾಗೇ ಟೆಲಿಗ್ರಾಂ… ಇದರ ಜೊತೆ ಸಾಕಷ್ಟು ಮೆಸೇಜಿಂಗ್ ಅಪ್ಲಿಕೇಷನ್ಸ್ ಇದ್ದಾವೆ.. ಅವೆಲ್ಲಕ್ಕೂ ಇಂಟರ್ನೆಟ್…
Read More » - ಜ್ಯೋತಿಷ್ಯ

4 ರಾಶಿಗೆ ಮಾತ್ರ ರಾಜವೈಭೋಗ..! ಅದೃಷ್ಟ ಅಂದ್ರೆ ಇವರದ್ದು ಮಾತ್ರ
ಪ್ರತಿ ದಿನ ನಾವು ನಿಮಗೆ ರಾಶಿಗಳು ಹಾಗೇ ಅವುಗಳ ಫಲದ ಬಗ್ಗೆ ಹೇಳ್ತಿರ್ತೀವಿ.. ಇವತ್ತು ನಾವು ನಿಮಗೆ 4 ಪ್ರಮುಖ ರಾಶಿಯ ಬಗ್ಗೆ ಮಾಹಿತಿ ಕೊಡ್ತಿದ್ದೀವಿ.. ಈ…
Read More » - ಮನರಂಜನೆ

ವಿದೇಶಕ್ಕೆ ಹೊರಟು ನಿಂತ ಡೆವಿಲ್ ದರ್ಶನ್..!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಸದ್ಯ ಡೆವಿಲ್ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿದ್ದಾರೆ.. ಡೆವಿಲ್ ಸಿನಿಮಾದ ಶೂಟಿಂಗ್ ಅನ್ನು ಥೈಲ್ಯಾಂಡ್ನಲ್ಲಿ ಇಟ್ಟುಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.. ಹೀಗಾಗಿ…
Read More » - ಜ್ಯೋತಿಷ್ಯ

72 ವರ್ಷಗಳ ಬಳಿಕ ಮತ್ತೆ ಬಂತು ಈ ಯೋಗ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬರೋಬ್ಬರಿ 72 ವರ್ಷದ ಬಳಿಕ ಅಪರೂಪದ ಯೋಗವೊಂದು 3 ರಾಶಿಯವರಿಗೆ ಕೂಡಿ ಬಂದಿದೆ. ಶನಿ, ಬುಧ ಹಾಗೇ ರಾಹು ಮತ್ತು ಕೇತು ಗ್ರಹಗಳು…
Read More » - ಜ್ಯೋತಿಷ್ಯ

ಜುಲೈ-ಆಗಸ್ಟ್ ನಲ್ಲಿ ಶುಕ್ರನ ಕೃಪೆ – 3 ರಾಶಿಯ ಅದೃಷ್ಟದ ಬಾಗಿಲು ಓಪನ್
ಜುಲೈ ಹಾಗೂ ಆಗಸ್ಟ್ನಲ್ಲಿ ಹಲವು ಗ್ರಹಗತಿಗಳ ಸಂಚಾರದಲ್ಲಿ ಬದಲಾವಣೆ ಆಗ್ತಿದೆ.. ಶುಕ್ರನಿಂದ ಈ ಬಾರಿ ಮೂರು ರಾಶಿಯವರಿಗೆ ಬಂಪರ್ ಲಾಭ ಬರ್ತಿದೆ. ಶುಕ್ರನ ಚಲನೆಯು ಅನೇಕ ರಾಶಿಚಕ್ರ…
Read More » - ಸಿನಿಮಾ

ರಾಮ ಬಂಟ ಹನುಮನಾದ ಗಣೇಶ
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ, ಇದೇ ವೇಳೆ ಅವರ ಹೊಸ ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದೆ. ಅದರಲ್ಲಿ ಗಣೇಶ್ ಅವರು…
Read More » - ರಾಜಕೀಯ

ಡಿಕೆಶಿಗೆ ಬೇರೆ ಆಪ್ಷನ್ನೇ ಇಲ್ಲ..!ಬಂಡೆಗೆ ಡೈನಾಮೇಟ್ ಇಟ್ಟ ಟಗರು ಗ್ಯಾಂಗ್..!?
ಮುಂದಿನ 5 ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನಂದಿಬೆಟ್ಟದ ಮೇಲೆ ನಿಂತು ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿಯಲ್ಲ ಅಂತ ಸಾರಿದ್ದಾರೆ.. ಇದಕ್ಕೆ ಡಿಸಿಎಂ ಡಿಕೆಶಿವಕುಮಾರ್, ಪ್ರತಿಕ್ರಿಯಿಸಿದ್ದು,…
Read More » - ವಿಶೇಷ

ಉದ್ಯಮಿ ಸೂರಜ್-ಪ್ರಿಯಾ ದಂಪತಿಗೆ ಜನ್ಮದಿನದ ಸಂಭ್ರಮ
ಮಹಾಲಕ್ಷ್ಮಿ ಲೇಔಟ್ ನ ಉದ್ಯಮಿ ಸೂರಜ್ ಹಾಗೂ ಅವರ ಶ್ರೀಮತಿ ಪ್ರಿಯಾ ಸೂರಜ್ ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಒಂದೇ ದಿನ ಬರ್ತಡೇ ಆಚರಿಸಿಕೊಳ್ಳುತ್ತಿರುವ ಅಪರೂಪದ ಜೋಡಿಗೆ ಅವರ…
Read More » - ಜ್ಯೋತಿಷ್ಯ

ಶನಿ ವಕ್ರ ಸಂಚಾರ ಶುರು – 140 ದಿನ 6 ರಾಶಿಯವರನ್ನ ಹಿಡಿಯಕ್ಕಾಗಲ್ಲ!
ಶನಿ ವಕ್ರ ಸಂಚಾರದಿಂದ ಈ ಬಾರಿ 6 ರಾಶಿಯವರಿಗೆ ಭರ್ಜರಿ ಅದೃಷ್ಟ ಖುಲಾಯಿಸುತ್ತಿದೆ..ಜುಲೈ 13ರಿಂದ ನವೆಂಬರ್ 28ವರೆಗೆ ಶನಿ ವಕ್ರನಾಗಿರುತ್ತಾನೆ.. ಶನಿಯ ಈ ಸಂಚಾರದಿಂದಾಗಿ ವೃಷಭ, ಮಿಥುನ,…
Read More » - ಟೆಕ್ ಲೈಫ್

ಜಿಯೋ ಏರ್ಟೆಲ್ಗೆ ನಡುಕ..! – ಬರ್ತಿದೆ BSNL 5G
ಭಾರತದ ಹೆಮ್ಮೆಯ ಬಿಎಸ್ಎನ್ಎಲ್ ಈಗ ಮತ್ತೆ ನಿಮ್ಮ ಮೊಬೈಲ್ಗಳಿಗೆ ಬರೋಕೆ ರೆಡಿಯಾಗ್ತಿದೆ.. ಒಂದು ಕಾಲದಲ್ಲಿ ಇಡೀ ಭಾರತದ ಟೆಲಿಕಾಂ ಕ್ಷೇತ್ರವನ್ನ ಆಳಿದ್ದು ಇದೇ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್..…
Read More » - ಧರ್ಮ

ಕನಸ್ಸಲ್ಲಿ ಇದನ್ನು ಕಂಡ್ರೆ ನಿಮ್ಮ ಜೀವನವೇ ಬದಲು
ಕನಸ್ಸುಗಳು ಎಲ್ಲರಿಗೂ ಬೀಳುತ್ತೆ.. ಆ ಕನಸ್ಸುಗಳಿಗೂ ಒಂದೊಂದು ಅರ್ಥ ಇರುತ್ತೆ.. ನಮ್ಮ ಕನಸ್ಸಲ್ಲಿ ಕಂಡಂತ ವಸ್ತುಗಳಿಗೂ ಒಂದೊಂದು ಅರ್ಥ ಇರುತ್ತೆ… ಈ ಕನಸಿನ ಮೂಲಕ ನಾವು ನಮ್ಮ…
Read More » - ರಾಜ್ಯ

ಬೆಂಗಳೂರು ಎಸಿಯಿಂದ 100ಕ್ಕೂ ಅಧಿಕ ಬೋಗಸ್ ಆರ್ಡರ್ – ತಲೆದಂಡದ ಭೀತಿ
ಬೆಂಗಳೂರು ಎಸಿಯೊಬ್ಬರು ಭೂಗಳ್ಳರ ಜೊತೆ ಸೇರಿ ಎಸಗಿರುವ ಮಹಾಪ್ರಮಾದ ಬಟಾಬಯಲಾಗಿದೆ ನಿರಂತರ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಇವರು ಮಾಡಿದ್ದ ಆದೇಶಗಳ ತನಿಖೆ ಮಾಡಿತ್ತು. ಇವರು ಮಾಡಿದ್ದ…
Read More » - Top News

WACIA ಅಧ್ಯಕ್ಷರಾಗಿ ಎಸ್ ಚಂದ್ರಶೇಖರನ್ ಆಯ್ಕೆ
ವೈಟ್ ಫಿಲ್ಡ್ ಏರಿಯಾ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಎಸ್.ಚಂದ್ರಶೇಖರನ್ ಆಯ್ಕೆಯಾಗಿದ್ದಾರೆ 2025-26ನೇ ಸಾಲಿನ ಅಧ್ಯಕ್ಷರಾಗಿ ಎಸ್.ಚಂದ್ರಶೇಖರನ್ ಆಯ್ಕೆಯಾಗಿದ್ದಾರೆ. ಚುನಾಯಿತ ಅಧ್ಯಕ್ಷರಾಗಿ ಶ್ರೀನಿವಾಸ್ ಕುಮಾರ್ ಸಿ,…
Read More » - Top News

JDSಗೆ ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ: ಸಿ.ಎಂ ವ್ಯಂಗ್ಯ
ನಮ್ಮ ಸರ್ಕಾರ ಬಿದ್ದೋಗತ್ತೆ ಅಂತ ಸೋತ ಗಿರಾಕಿಗಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಇರತ್ತೆ. 2028 ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರ್ತೀವಿ…
Read More » - ಫ್ರೀಡಂ ಟಿವಿ ವಿಶೇಷ

ಉಗ್ರಂ ಮಂಜು ಮಾಡಿರೋ ಸಾಲ ಎಷ್ಟು ಗೊತ್ತಾ.?
ಫ್ರೀಡಂ ಟಿವಿ ನಡೆಸಿದ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ನಟ ಉಗ್ರಂ ಮಂಜು ಅವರ ಅಂತರಂಗ ಬಹಿರಂಗ ಗೊಂಡಿದೆ. ಉಗ್ರಂ ಚಿತ್ರದ ಮೂಲಕ ಉಗ್ರಂ ಮಂಜು ಎಂದೇ ಕ್ಯಾತಿ…
Read More » - Top News

ಭೂಗಳ್ಳರ ವಿರುದ್ದ ಬೆಂಗಳೂರು ನಗರ ಜಿಲ್ಲಾಡಳಿತ ಸಮರ
ಬೆಂಗಳೂರು: ಭೂಗಳ್ಳರ ವಿರುದ್ದ ಬೆಂಗಳೂರು ನಗರ ಜಿಲ್ಲಾಡಳಿತ ಸಮರ ಸಾರಿದೆ. ಬೆಂಗಳೂರು ದಕ್ಷಿಣ ಹಾಗೂ ಯಲಹಂಕ ಸುತ್ತಮುತ್ತ ಜಿಲ್ಲಾಡಳಿತ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದೆ. ಜಿಲ್ಲಾಧಿಕಾರಿ…
Read More » - Top News

ಎಸ್ಸಿ ಸಮೀಕ್ಷೆ ನಡೆಸದಿದ್ರೂ ಮನೆ ಗೋಡೆಗೆ ಸ್ಟಿಕ್ಕರ್ – ಆಕ್ಷೇಪ
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸರ್ವೆ ನಡೆಸಲಾಗುತ್ತಿದೆ. ಆದರೆ ಬೆಂಗಳೂರಿನ ಕೆಲ ಕಡೆ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಸರ್ವೇ ನಡೆಸದೇ, ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ…
Read More » - Top News

ಬೆಂಗಳೂರಿಗೆ ಹೊಸ ಕ್ರಿಕೆಟ್ ಸ್ಟೇಡಿಯಂ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತುಕೊಂಡಿರೋ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದೆ. ಸರ್ಕಾರ ಕ್ರಿಕೆಟ್ ಸ್ಟೇಡಿಯಂ ಅಗತ್ಯ ಇರುವ 50…
Read More » - Top News

ಆಟೋ ಚಾಲಕರೇ ಗಮನಿಸಿ.. ಗಮನಿಸಿ
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಲಕ್ಷಾಂತರ ಜನ ಆಟೋ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ನಗರದಲ್ಲಿ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ ಎನ್ನುವ ದೊಡ್ಡಮಟ್ಟದ ಆಕ್ರೋಶವಿದೆ.…
Read More » - ರಾಜ್ಯ

ಶಾಸಕರು ಭೂಮಿ ಪೂಜೆ ಮಾಡುವಾಗ ಗಲಾಟೆ..!
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಶಾಸಕ ಚಂದ್ರು ಲಮಾಣಿ ಭೂಮಿ ಪೂಜೆ ಮಾಡುವ ವೇಳೆ ಒಂದಿಷ್ಟು ಗದ್ದಲ ಉಂಟಾಯ್ತು.. ಲಕ್ಷ್ಮೇಶ್ವರ ಪಟ್ಟಣದ ಭಾನು ಮಾರ್ಕೆಟ್ ಯಿಂದ ದರ್ಗಾದವರೆಗೆ 2…
Read More » - ರಾಜ್ಯ

ಈ ವರ್ಷ 11 ದಿನ ಮೈಸೂರು ದಸರಾ ಹಬ್ಬ
ಸೆಪ್ಟಂಬರ್ 22ರಂದು ದಸರಾ ಹಬ್ಬಕ್ಕೆ ಚಾಲನೆ ಸಿಗಲಿದೆ.ಅಕ್ಟೋಬರ್ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10ದಿನಗಳ ಬದಲು 11ದಿನಗಳ ಕಾಲ ನಡೆಯಲಿದೆ. ಈ…
Read More » - ರಾಜ್ಯ

ಆಟೋ ಚಾಲಕರೇ ಹುಷಾರ್.. ಹೆಚ್ಚು ಹಣ ಕೇಳಿದ್ರೆ ಪರ್ಮಿಟ್ ಕ್ಯಾನ್ಸಲ್..!
ಆಟೋಚಾಲಕರು ಸಿಕ್ಕಾಪಟ್ಟೆ ರೇಟ್ ಹೇಳ್ತಾರೆ.. ಒನ್ ಟು ಡಬಲ್ ಕೀಳ್ತಾರೆ ಅನ್ನೋ ಆರೋಪ ಇದೆ.. ಗೊತ್ತಿಲ್ಲದವರಾದ್ರೆ ಸುಲಿಗೆಯನ್ನೇ ಮಾಡಿಬಿಡ್ತಾರೆ ಅನ್ನೋ ಆಕ್ರೋಶ ಕೂಡ ಇದೆ.. ಇದರ ಜೊತೆಗೆ…
Read More » - ರಾಜ್ಯ

ತಿರುಪತಿಗೆ ಕರ್ನಾಟಕದಿಂದ ಹೊಸ ರೈಲು – ಗುಡ್ ನ್ಯೂಸ್ ಕೊಟ್ಟ ಸೋಮಣ್ಣ
ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ತೆರಳುವ ಭಕ್ತರಿಗಾಗಿ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕರ್ನಾಟಕದಿಂದ ತಿರುಪತಿಗೆ ಹೊಸ ರೈಲೊಂದು ಇನ್ಮುಂದೆ ಸಂಚರಿಸಲಿದೆ. ಕೇಂದ್ರ ಸಚಿವ ವಿ.ಸೋಮಣ್ಣ…
Read More » - ಧರ್ಮ

ಮಿಥುನ, ಸಿಂಹ, ಧನು, ವೃಶ್ಚಿಕ, ಕನ್ಯಾ – ನೀವು ಜುಲೈನಲ್ಲಿ ಎಚ್ಚರದಿಂದಿರಬೇಕು!
ಇದೇ ಜುಲೈನಲ್ಲಿ, ಗ್ರಹಗಳ ಬದಲಾವಣೆ ಆಗ್ತಿದೆ. ಈ ಅವಧಿಯಲ್ಲಿ ಹಲವರಿಗೆ ಲಾಭ ತಂದುಕೊಟ್ಟರೆ, ಹಲವರಿಗೆ ಸಂಕಷ್ಟಗಳು ಕೂಡ ಶುರುವಾಗುತ್ತೆ. ಇದೇ ಜುಲೈನಲ್ಲಿ 5 ರಾಶಿಯವರಿ ಸ್ವಲ್ಪ ಅಲರ್ಟ್…
Read More » - ಉದ್ಯೋಗ

ಎಲಾನ್ ಮಸ್ಕ್ ಕಂಪ್ಯೂಟರ್ ಬಳಸೋದೇ ಇಲ್ವಂತೆ..!
ವಿಶ್ವ ದಿಗ್ಗಜ ಉದ್ಯಮಿ, ಟೆಸ್ಲಾ, ಸ್ಟಾರ್ ಶಿಪ್ ಸೇರಿದಂತೆ ಏನೇನೆಲ್ಲ ಆವಿಷ್ಕರಿಸಿರುವ ಎಲಾನ್ ಮಸ್ಕ್ ಕಂಪ್ಯೂಟರ್ ಅನ್ನೇ ಬಳಸಲ್ವಂತೆ.. ಹೀಗೊಂದು ಹೊಸ ಸುದ್ದಿ ಬಯಲಿಗೆ ಬಂದಿದೆ. ಎಲಾನ್…
Read More » - ಧರ್ಮ

ವರಿಷ್ಠ ಯೋಗದಿಂದ ಬಾಳು ಬಂಗಾರ
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ಗ್ರಹದಿಂದ ಇನ್ನೊಂದು ಗ್ರಹಗಳು ರಾಶಿಯಿಂದ ರಾಶಿಗೆ ಬದಲಾಗುತ್ತಲೇ ಇರುತ್ತದೆ. ಇದರಿಂದ ಆಯಾ ರಾಶಿಗಳ ಜನರ ಜೀವನದ ಮೇಲೂ ಪ್ರಭಾವ ಬೀರುತ್ತೆ. ಯಾರ ಜಾತಕದಲ್ಲಿ…
Read More » - Top News

ಕಾಂಗ್ರೆಸ್ ಶಾಸಕ ರಾಜೂ ಕಾಗೆ ರಾಜೀನಾಮೆ ಸುಳಿವು
ಬಿ ಆರ್ ಪಾಟೀಲ್ ಆಡಿಯೋ ವೈರಲ್ ಬೆನ್ನಲ್ಲೇ ಅತ್ತ ಕಾಗವಾಡ ಶಾಸಕ ರಾಜು ಕಾಗೆ ಸಹ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿ…
Read More » - ಜ್ಯೋತಿಷ್ಯ

ಈ ಬಣ್ಣದ ಹಾವು ಕಂಡ್ರೆ ಅದೃಷ್ಟ – ಲಕ್ಷ್ಮಿ ಕೃಪೆಗಾಗಿ ಈ ಹಾವು ಹುಡುಕಿ
ಹಾವು ಅಂದ್ರೆ ಎಲ್ರಿಗೂ ಭಯ.. ಆದ್ರೆ ಹಾವನ್ನು ಕಂಡರೆ ಭಾರಿ ಅದೃಷ್ಟ ಖುಲಾಯಿಸುತ್ತಂತೆ.. ಅಂತಾ ಹಾವು ಯಾವುದು ಅಂತ ಹೇಳ್ತೀವಿ ನೋಡಿ.. ಒಂದು ಬಗೆಯ ಬಣ್ಣದ ಹಾವು…
Read More » - ರಾಜ್ಯ

ಬ್ರಾಹ್ಮಣ ಮಹಾಸಭಾಕ್ಕೆ ಜಂಟಿ ಕಾರ್ಯದರ್ಶಿಗಳ ನೇಮಕ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಶ್ರೀ ದುರ್ಗೇಶ್ ವಾಸುದೇವ ಪೈ ಅವರನ್ನು ನೇಮಿಸಲಾಗಿದೆ. ದುರ್ಗೇಶ್ ವಾಸುದೇವ ಪೈ ಅವರು ಬಿಜೆಪಿ ಕರ್ನಾಟಕ ಫಲಾನುಭವಿ…
Read More » - Top News

ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ – ಸಚಿವೆ ಹೆಬ್ಬಾಳ್ಕರ್ ಆಕ್ರೋಶ
ಚಕ್ರವರ್ತಿ ಸೂಲಿಬೆಲೆ ಒಬ್ಬ ಸುಳ್ಳಿನ ಚಕ್ರವರ್ತಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ. ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಎನ್ಎಸ್ ಯುಐ ಅಕ್ಷೇಪ ವ್ಯಕ್ತಪಡಿಸಿರುವ ಕುರಿತು…
Read More » - Top News

ತುಮಕೂರು ಜಿಲ್ಲೆಯ 11 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾ ದಾಳಿ
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭಾರಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಏಕಕಾಲಕ್ಕೆ ತುಮಕೂರು ಜಿಲ್ಲೆಯ 11 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರು, ಗುಬ್ಬಿ,…
Read More » - Health

ಬೈರತಿಯ ನಕಲಿ ಡಾಕ್ಟರ್ ಪ್ರಮೋದ್ ಎಸ್ಕೇಪ್
ಬೆಂಗಳೂರಿನ ಭೈರತಿಯಲ್ಲಿ ಸಂಜೀವಿನಿ ಹೆಲ್ತ್ ಕ್ಲಿನಿಕ್ ಇಟ್ಟುಕೊಂಡಿರುವ ನಕಲಿ ವೈದ್ಯ ಡಾ ಪ್ರಮೋದ್ ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾನೆ. ಎಂಬಿಬಿಎಸ್ ಮಾಡಿರುವ ಡಾಕ್ಟರ್ ಒಬ್ಬರ…
Read More » - ದೇಶ/ವಿದೇಶ

ಇನ್ಮುಂದೆ ಕೇವಲ 15 ದಿನದಲ್ಲಿ ಸಿಗುತ್ತೆ ವೋಟರ್ ಐಡಿ
ಮತದಾರರ ಗುರುತಿನ ಚೀಟಿಗಳನ್ನು ಪಡೆಯಲು ಇಷ್ಟು ದಿನ ತಿಂಗಳುಗಟ್ಟಲೆ ಅಲೆದಾಡಬೇಕಿತ್ತು.. ಆದ್ರೆ ಇನ್ಮುಂದೆ 15 ದಿನಗಳಲ್ಲಿ ಮತದಾರರಿಗೆ Voter ID ತಲುಪಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.…
Read More » - ಜ್ಯೋತಿಷ್ಯ

ಖಗೋಳದಲ್ಲಿ ಕಾಳಸರ್ಪ ಯೋಗ – ಈ ದಿನ ಹುಟ್ಟಿದ್ರೆ..!
ಕಾಳಸರ್ಪ ಯೋಗವು ರಾಹು ಮತ್ತು ಕೇತುಗಳ ನಡುವೆ ಎಲ್ಲಾ ಗ್ರಹಗಳು ಇರುವಾಗ ಉಂಟಾಗುವ ಜ್ಯೋತಿಷ್ಯ ಯೋಗವಾಗಿದೆ. ಇದು ವ್ಯಕ್ತಿಯ ಜೀವನದ ವಿವಿಧ ಅಂಶಗಳ ಮೇಲೆ ನಕಾರಾತ್ಮಕ ಪರಿಣಾಮ…
Read More » - ಟೆಕ್ ಲೈಫ್

ಬರ್ತಿದೆ ಡೊನಾಲ್ಡ್ ಟ್ರಂಪ್ ಕಂಪನಿ ಮೊಬೈಲ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್, ಗೂಗಲ್, ಸ್ಯಾಮ್ಸಂಗ್ನಂತಹ ದೊಡ್ಡ ಕಂಪನಿಗಳಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಟ್ರಂಪ್ ಅವರ ಕಂಪನಿಯು ಈಗ ಅಮೆರಿಕದಲ್ಲಿ ಸ್ಮಾರ್ಟ್ಫೋನ್ ವ್ಯವಹಾರವನ್ನು…
Read More » - ಆರೋಗ್ಯ

ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿರಿಯಾನಿ, ಎಗ್ ರೈಸ್..!
ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವಾಗಿ ಬಿರಿಯಾನಿ ಹಾಗೂ ಎಗ್ರೈಸ್ ಕೊಡಲಾಗುತ್ತೆ.. ಮಕ್ಕಳು ಇನ್ಮೇಲೆ ಶಾಲೆಯನ್ನೂ ಬಿರಿಯಾನಿ ಟೇಸ್ಟ್ ಮಾಡ್ಬೋದು, ಎಗ್ ರೈಸ್ ತಿನ್ನಬಹುದು.…
Read More » - ರಾಜಕೀಯ

ಮೆಟ್ರೋ ನಿಲ್ದಾಣಕ್ಕೂ ಅಮುಲ್ ಲಗ್ಗೆ.. ನಂದಿನಿ ಬ್ರ್ಯಾಂಡ್ಗೆ ಅನ್ಯಾಯ..!
ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. 10 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪಿಸಲು ಗುಜರಾತ್ ಸಹಕಾರಿ ಹಾಲು…
Read More » - ರಾಜ್ಯ

ಯಡವಟ್ ರಾಣಿ ಪವಿತ್ರಾ ಗೌಡ – ಮೊದಲು ಉಬ್ಬಿ, ಬಳಿಕ ಕುಗ್ಗಿದ ಪವಿತ್ರಾ..!
ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಹಿರಿಯ ಸಾಹಿತಿಯೊಬ್ಬರ ಹೇಳಿಕೆಯೊಂದನ್ನ ಅಪಾರ್ಥ ಮಾಡಿಕೊಂಡು ಇದೀಗ ಪೇಚಿಗೆ ಸಿಲುಕಿದ್ದಾರೆ. ಹಿರಿಯ ಸಾಹಿತಿ, ವಿಮರ್ಶಕರಾದ ಡಾ.ಎಂ.ಎಸ್. ಆಶಾದೇವಿ ಅವರ ಭಾಷಣದ ತುಣುಕೊಂದು…
Read More » - Top News

500 ಕೋಟಿ ಹಾಕಿ 9500 ಕೋಟಿ ಬಾಚಿದ ಅಂಬಾನಿ..! ಪೇಂಟ್ ಮಾಯೆ..!
ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ ಅಂದ್ರೆ ದುಡ್ಡು ಮಾಡೋದ್ರಲ್ಲಿ ಎಕ್ಸ್ಪರ್ಟ್… 10 ರೂಪಾಯಿ ಹಾಕಿ 10 ಲಕ್ಷ ಲಾಭ ತೆಗೆಯೋ ಚಾಣಾಕ್ಷ ಉದ್ಯಮಿ..…
Read More » - ದೇಶ/ವಿದೇಶ

ಗುಜರಾತ್ನಲ್ಲಿ ಭಾರಿ ಮಳೆಗೆ 22 ಜನ ಸಾವು..!
ಗುಜರಾತ್ನಲ್ಲಿ ಭಾರಿ ಮಳೆ ಸುರೀತಿದೆ.. ರಣಭೀಕರ ಮಳೆಗೆ ಎಲ್ಲೆಲ್ಲೂ ಪ್ರವಾಹ ಸನ್ನಿವೇಶ ಉಂಟಾಗಿದೆ. ಧಾರಾಕಾರ ಮಳೆಯಿಂದ 48 ಗಂಟೆಗಳಲ್ಲಿ ಬರೋಬ್ಬರಿ 22 ಜನರು ಸಾವನ್ನಪ್ಪಿದ್ದಾರೆ. NDRF ರಕ್ಷಣಾ…
Read More » - Freedom TV

AI ಬಂತು.. ನಿರುದ್ಯೋಗ ತಂತು..!
ಈಗ AI ಯುಗ ಆರಂಭವಾಗಿದೆ. ಶಾಲಾ ಶಿಕ್ಷಣದಿಂದ ಹಿಡಿದು ಕಾಲೇಜುವರೆಗೂ ಕೆಲಸಗಳನ್ನ ಸುಲಭಗೊಳಿಸುವವರೆಗೆ ಎಲ್ಲದರಲ್ಲೂ AI ಅನ್ನು ಬಳಸಲಾಗುತ್ತದೆ. AI ಅಂದರೆ Artificial Intelligence.. ಕನ್ನಡದಲ್ಲಿ ಕೃತಕ…
Read More » - ವಾಣಿಜ್ಯ

ದೇಶದಲ್ಲಿ ಮಿಲಿಯನೇರ್ಗಳ ಸಂಖ್ಯೆಯೇ 1 ಲಕ್ಷ- ಭಾರತಕ್ಕಿಂತ ಮುಂದಿವೆ ಕೇವಲ 3 ದೇಶ!
ಹಿಂದೊಮ್ಮೆ ಭಾರತ ಅಂದ್ರೆ ಕಡು ಬಡವರ ದೇಶ, ಅಭಿವೃದ್ಧಿ ಹೊಂದದ ದೇಶ ಅಂತೆಲ್ಲಾ ಇಡೀ ವಿಶ್ವ ನಮ್ಮನ್ನ ತಾತ್ಸಾರದಿಂದ ನೋಡುತ್ತಿತ್ತು.. ಆದ್ರೀಗ ಟೈಂ ಬದಲಾಗಿದೆ. ಕಾಲ ಚಕ್ರ…
Read More » - ಜ್ಯೋತಿಷ್ಯ

ಮಿಥುನ, ವೃಶ್ಚಿಕ, ಮಕರ ರಾಶಿಯವರಿಗೆ ಬಂಪರ್ ಲಾಟರಿ..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹವನ್ನು ಗ್ರಹಗಳ ಸೇನಾಧಿಪತಿ ಮತ್ತು ಭೂಮಿಪುತ್ರ ಎಂದು ಕರೆಯಲಾಗುತ್ತೆ. ಮಂಗಳ ಗ್ರಹವು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿಯಾಗಿದೆ. ಜಾತಕದಲ್ಲಿ ಮಂಗಳನ…
Read More » - Top News

ಗಂಗಮತ ಸಂಘದ ಎಲೆಕ್ಷನ್ ಮುಂದೂಡಿ – ಸಮಾಜದ ಹಿತಚಿಂತಕರ ಒತ್ತಾಯ
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆ ಜೂನ್ ಆರಕ್ಕೆ ನಿಗದಿ ಆಗಿದೆ. ಆದ್ರೆ ಗಂಭೀರ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ನಿಗದಿ ಮಾಡಲಾದ ಸಂಘದ ಚುನಾವಣೆಯನ್ನು ಮುಂದೂಡಿಕೆ ಮಾಡಬೇಕು…
Read More » - Top News

ಗಂಗಮತ ಸಂಘದ ಎಲೆಕ್ಷನ್- ಚುನಾವಣಾಧಿಕಾರಿ ಮುರಳಿ ಬದಲಿಸಲು ಒತ್ತಾಯ
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆಗಾಗಿ ನೇಮಿಸಲ್ಪಟ್ಟ ಚುನಾವಣಾಧಿಕಾರಿ ಮುರಳಿಯನ್ನು ಬದಲಿಸಬೇಕು ಎಂದು ಸಂಘದ ಸದಸ್ಯರು ಒತ್ತಾಯ ಮಾಡಿದ್ದಾರೆ. ಈ ಹಿಂದೆ ಭಜಂತ್ರಿ ಸಂಘದಲ್ಲಿ ಹಗರಣ ಮಾಡಿರುವ…
Read More » - ರಾಜ್ಯ

ಚಿಕ್ಕಬಳ್ಳಾಪುರ ಬಿಜೆಪಿಗೆ ಸೀಕಲ್ ರಾಮಚಂದ್ರೇಗೌಡರೇ ಸಾರಥಿ – ಮಿಂಚಿನ ಸಂಚಾರ
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸೀಕಲ್ ರಾಮಚಂದ್ರೇಗೌಡರು ನೇಮಕರಾಗಿದ್ದಾರೆ.. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮುಖಂಡರಾಗಿರೋ ಸೀಕಲ್ ರಾಮಚಂದ್ರಗೌಡರಿಗೆ ಬಿಜೆಪಿ ಅತಿ ದೊಡ್ಡ ಜವಾಬ್ದಾರಿಯನ್ನ ವಹಿಸಿದೆ. ಚಿಕ್ಕಬಳ್ಳಾಪುರದ ಹಾಲಿ…
Read More » - Top News

ಕಾಂಗ್ರೆಸ್ ಪಕ್ಷದಲ್ಲಿ ಮೂಲ-ವಲಸಿಗ ಸಂಘರ್ಷ
ನಮಗೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಗ್ರೀನ್ ಕಾರ್ಡ್ ಸಿಕ್ಕಿಲ್ಲ.. ನಾವು ಕಾಂಗ್ರೆಸ್ ಪಕ್ಷದ ಈಗಲೂ ಅನಿವಾಸಿಯರೇ ಆಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ ಆರ್…
Read More » - Top News

56 ಇಂಚಿನ ಎದೆ useless – ಮೋದಿ ವಿರುದ್ಧ ಸಿಎಂ ವಾಗ್ದಾಳಿ
56 ಇಂಚಿನ ಎದೆ useless ಆಗಿದೆ. ಎದೆಯ ಒಳಗೆ ಬಡವರ ಮತ್ತು ಮಧ್ಯಮ ವರ್ಗದವರ ಬಗ್ಗೆ ಪ್ರೀತಿ, ಕಾಳಜಿ ಇಲ್ಲ ಎಂದು ಪ್ರಧಾನಿ ನರೇಂದ್ಯರ ಮೋದಿಯನ್ನು ಸಿಎಂ…
Read More » - ರಾಜ್ಯ

ಗುಡಿಬಂಡೆಯ ಕರಪ್ಟ್ THO ಡಾ.ನರಸಿಂಹಮೂರ್ತಿ ಸಸ್ಪೆಂಡ್.. ಫ್ರೀಡಂ ಟಿವಿಯಿಂದ ಲಂಚಾಸುರನ ಸಂಹಾರ!
ಚಿಕ್ಕಬಳ್ಳಾಪುರದ ಗುಡಿಬಂಡೆಯ ತಾಲೂಕು ವೈದ್ಯಾಧಿಕಾರಿ ಮಾಡ್ತಿದ್ದ ಲಂಚಬಾಕತನವನ್ನ ನಿಮ್ಮ ಫ್ರೀಡಂ ಟಿವಿ ಜಗಜ್ಜಾಹೀರು ಮಾಡಿತ್ತು. ಈ ವರದಿ ಸರ್ಕಾರದ ಕಣ್ಣಿಗೂ ಬಿದ್ದಿತ್ತು. ಇದೇ ವರದಿಯನ್ನ ಉಲ್ಲೇಖಿಸಿ ಈಗ…
Read More » - #Exclusive News

ನಿಗಿ ನಿಗಿ ನಿಂಗಪ್ಪನ ಬಲೆಯಲ್ಲಿ 10 ಕೆಎಎಸ್ ಅಧಿಕಾರಿಗಳು.. ಗಡಗಡ
ಲೋಕಾಯುಕ್ತ ಹೆಸರಲ್ಲಿ ಮಾಜಿ ಪೇದೆ ನಿಂಗಪ್ಪ ಭರಪೂರ ಉಂಡೆದ್ದಿರುವುದು ಲೋಕಾಯುಕ್ತ ಎಸ್ಪಿ ತನಿಖೆಯಲ್ಲಿ ಬಟಾಬಯಲಾಗಿದೆ. ಕನಿಷ್ಠ 10 ಮಂದಿ ಕೆಎಎಸ್ ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ವಿಚಾರವನ್ನು…
Read More » - #Exclusive News

ಮೂವರು ಪ್ರಭಾವಿ ಸಚಿವರ ಬುಡಕ್ಕೆ ಬರುತ್ತಾ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ?
ಲೋಕಾಯುಕ್ತ ಹೆಸರಲ್ಲಿ ಸುಲಿಗೆ ಕೇಸ್ ಗೆ ಮಿನಿಸ್ಟರ್ ಟ್ವಿಸ್ಟ್ ಸಿಕ್ಕಿದೆ. ರಾಜ್ಯದ ಮೂವರು ಪ್ರಭಾವಿ ಸಚಿವರ ಬುಡಕ್ಕೆ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ ಬರುವಂತೆ ಕಾಣ್ತಿದೆ. ಬಂಧಿತ…
Read More » - ಫ್ರೀಡಂ ಟಿವಿ ವಿಶೇಷ

ಇಡೀ ಪ್ರಪಂಚದಲ್ಲಿ ಇವನಂತಾ ಅದೃಷ್ಟವಂತ ಇನ್ಯಾರೂ ಇಲ್ಲ – ಈತ ಸಾವನ್ನು ಗೆದ್ದ ಮಾನವ
ಆಯುಷ್ಯ ಗಟ್ಟಿ ಇದ್ರೆ ಬಂಡೆ ಮೈಮೇಲೆ ಬಿದ್ರೂ ಬದುಕುತ್ತಾರೆ ಅನ್ನೋ ಮಾತಿದೆ. ಸಾವು ಅನ್ನೋದು ಇನ್ನೂ ಹತ್ತಿರ ಬಂದಿಲ್ಲ ಅಂದರೆ ಆಕಾಶದಿಂದ ಬಿದ್ದರೂ ಬದುಕುತ್ತಾರೆ. ಬೆಂಕಿಯಲ್ಲಿ ಬಿದ್ದರೂ…
Read More » - ದೇಶ/ವಿದೇಶ

ಗುಜರಾತ್ ಸಿಎಂ ವಿಜಯ್ ರೂಪಾನಿ ಸೇರಿ 241 ಮಂದಿ ಪ್ರಯಾಣಿಕರು ಸುಟ್ಟು ಕರಕಲು!
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದ್ದು, 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು.…
Read More » - ದೇಶ/ವಿದೇಶ

ಅಹಮದಾಬಾದ್ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ
✈️ ಅಹಮದಾಬಾದ್, ಜೂನ್ 12, 2025 – ಇಂದು ಮಧ್ಯಾಹ್ನ ಅಹಮದಾಬಾದ್ನಿಂದ ಲಂಡನ್ ಗ್ಯಾಟ್ವಿಕ್ಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ AI-171, ಹಾರಿದ ಕೇವಲ ಎರಡು ನಿಮಿಷಗಳಲ್ಲೇ ತೀವ್ರ…
Read More » - Top News

RCB ಸಮಾರಂಭಕ್ಕೆ ರಾಜ್ಯಪಾಲರನ್ನು ನಾನೇ ಆಹ್ವಾನಿಸಿದ್ದೆ: ಮುಖ್ಯಮಂತ್ರಿ
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ರಾಜ್ಯಪಾಲರು ಅವರಾಗೇ ಬರಲಿಲ್ಲ, ನಾನೇ ಆಹ್ವಾನಿಸಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. ಜೂನ್ 4 ರಂದು ಕರ್ನಾಟಕ ಕ್ರಿಕೆಟ್…
Read More » - Top News

ಡ್ರಗ್ಸ್ ವಿವಾದದಲ್ಲಿ ಸಿಲುಕಿರುವ ಮಂಗ್ಲಿ ಯಾರು?
ಬಲು ಬೇಡಿಕೆಯ ಗಾಯಕಿಯರಲ್ಲಿ ಮಂಗ್ಲಿ ಫ್ರಂಟ್ ಲೈನಲ್ಲಿ ನಿಲ್ತಾರೆ. ಇತ್ತೀಚಿನ ದಿನಗಳಲ್ಲಿ ಮಂಗ್ಲಿ ಹಾಡುಗಳನ್ನು ಕೇಳದವರೇ ಇಲ್ಲ ಎನ್ನಬಹುದು.. ಅವರು ಎಲೆಕ್ಷನ್ ಪ್ರಚಾರದ ವೇಳೆ ಒಂದಿಷ್ಟು ವಿವಾದಕ್ಕೆ…
Read More »














































































































































