#Exclusive NewsTop Newsವಿಶೇಷಸುದ್ದಿ

ಮುಡಾ ಹಗರಣ ಚುರುಕುಗೊಳಿಸಿದ ಇಡಿ ಮೈಸೂರು ಸೇರಿ ಹಲವೆಡೆ ದಾಳಿ!

ಮೈಸೂರು, ಅಕ್ಟೋಬರ್​ 18:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎ1 ಆಗಿದ್ದಾರೆ. ಇದರ ಬೆನ್ನಲ್ಲೇ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮತ್ತೊಂದು ಕಡೆ ಪ್ರಕರಣದ  A4  ಹಾಗೂ ಭೂ ಮಾಲೀಕ ಆಗಿರುವ ದೇವರಾಜ್​ ಅವರ ಕೆಂಗೇರಿ ನಿವಾಸದ ಮೇಲೂ  ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಅಧಿಕಾರಿಗಳು  ಮಹತ್ವದ ದಾಖಲೆಗಳನ್ನ ಪರಶೀಲನೆ ನಡೆಸುತ್ತಿದ್ದಾರೆ. 

Comments (0)

Your email address will not be published. Required fields are marked *

Back to top button