freedomtvkannada

ಸಿನಿಮಾ

ಸರಿಗಮಪ ಪ್ರೋಮೋ ವೈರಲ್: ಟೀಕಾಕಾರರಿಗೆ ಜೀ ಕನ್ನಡ ನೀಡಿದ ಉತ್ತರವೇನು?

ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್’ ಕಾರ್ಯಕ್ರಮ ಅಂದಾಕ್ಷಣ ನೆನಪಾಗುವುದು ಅಪ್ಪಟ ಪ್ರತಿಭೆಗಳು. ಆದರೆ ಕಳೆದ ಕೆಲವು ಸೀಸನ್‌ಗಳಿಂದ, “ಈ ಶೋನಲ್ಲಿ ಕೇವಲ ಬಡತನ ಅಥವಾ ಕಷ್ಟದ…

Read More »
ಸಿನಿಮಾ

‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೇ ಗೊತ್ತಿಲ್ಲ!’ಮದುವೆ ವದಂತಿಗೆ ಅನುಪಮಾ ಖಡಕ್ ಉತ್ತರ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮಾ ಗೌಡ ಅವರು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಮ್ಮ ನಿಶ್ಚಿತಾರ್ಥದ ಸುದ್ದಿಗೆ ಅಂತಿಮವಾಗಿ ತೆರೆ…

Read More »
New delhi

ಏಪ್ರಿಲ್‌ನಿಂದ ದೆಹಲಿಯಲ್ಲಿ ಫ್ರೀ ವಿದ್ಯುತ್ ಯೋಜನೆಗೆ ಗುಡ್ ಬೈ ..!

ನವದೆಹಲಿ: ದೆಹಲಿಯಲ್ಲಿ ಜಾರಿಯಲ್ಲಿರುವ ಉಚಿತ ವಿದ್ಯುತ್ ಯೋಜನೆಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ. ಏಪ್ರಿಲ್‌ನಿಂದ ವಿದ್ಯುತ್ ದರ ಏರಿಕೆ ಆಗಬಹುದು ಎಂಬ ಸುಳಿವುಗಳು…

Read More »
Chikkaballapura

ಹೆಚ್ಚು ಬೇಡಿಕೆ, ಕಡಿಮೆ ಸೌಲಭ್ಯ: ಗ್ರಾಹಕರಿಗೆ ತೊಂದರೆ..!

ಚಿಕ್ಕಬಳ್ಳಾಪುರ: ಬಂದಿರೋದು 500 ಸಿಲಿಂಡರ್, 3 ಸಾವಿರ ಜನ ಬುಕ್ ಮಾಡಿದ್ರೆ ಕೊಡೋದು ಹೇಗೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕರು ಪರದಾಡುವಂತಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಲ್‌ಪಿಜಿ…

Read More »
DAVANAGERE

ಬಿವೈ ವಿಜಯೇಂದ್ರ ಗಂಭೀರ ಆರೋಪ: ದಾವಣಗೆರೆಗೆ ಗೋಣಿಚೀಲದಲ್ಲಿ ಹಣ ತರುತ್ತಾರೆ

ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳ ಹಿನ್ನೆಲೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ…

Read More »
bengaluru

ಪೀಣ್ಯ ಕೈಗಾರಿಕಾ ವಲಯದಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ..!

ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿಗೂ ತಟ್ಟಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಏರಿಕೆಯಷ್ಟೇ ಅಲ್ಲ, ನಗರದ ಸಣ್ಣ ಮತ್ತು ಮಧ್ಯಮ…

Read More »
interesting facts

ಅಕ್ಷರ ರೂಪದ ಮಲೆನಾಡು: ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ!

ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ, ರಾಷ್ಟ್ರಕವಿ ಕುವೆಂಪು ಅವರ ಲೇಖನಿಯಿಂದ ಮೂಡಿಬಂದ ‘ಮಲೆಗಳಲ್ಲಿ ಮದುಮಗಳು’ ಕೇವಲ ಒಂದು ಕಾದಂಬರಿಯಲ್ಲ; ಅದು ಮಲೆನಾಡಿನ ಹಸಿರು ಸಿರಿಯ ನಡುವೆ ಅಡಗಿರುವ…

Read More »
interesting facts

ಮಲೆನಾಡಿನ ಮಡಿಲಲ್ಲಿ ಅಡಗಿರುವ ಜಲ ವೈಭವ; ಅದ್ಭುತ ‘ದೇವಗಂಗೆ’!

ಕರ್ನಾಟಕದ ಮಲೆನಾಡು ಕೇವಲ ಹಸಿರು ಬೆಟ್ಟಗಳಿಗೆ ಮಾತ್ರವಲ್ಲ, ಇತಿಹಾಸದ ನಿಗೂಢ ಪುಟಗಳಿಗೂ ಹೆಸರುವಾಸಿ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ದಟ್ಟ ಅರಣ್ಯದ ಮಡಿಲಲ್ಲಿ ಅಡಗಿರುವ ‘ದೇವಗಂಗೆ’ ಅಂತಹದ್ದೇ…

Read More »
Sports

ವದಂತಿ ಹಬ್ಬಿಸಿದವರಿಗೆ ಕಿಂಗ್ ವಿರಾಟ್ ನೀಡಿದ ಮಸ್ತ್ ಟಾಂಗ್!

ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಯನ್ನು ಅತ್ಯಂತ…

Read More »
ಸುದ್ದಿ

ಕ್ಯಾಮರಾದಲ್ಲೇ ಸೆರೆಯಾಯ್ತು ವಿದ್ಯಾರ್ಥಿಯ ಕೊನೆಕ್ಷಣ; ರೀಲ್ಸ್ ಮಾಡುವಾಗ ಭೀಕರ ಅಪಘಾತ!

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಬೇಕೆಂಬ ಹಂಬಲ ಯುವ ಪೀಳಿಗೆಯನ್ನು ಸಾವಿನ ಬಲೆಗೆ ತಳ್ಳುತ್ತಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ರೀಲ್ಸ್ ಸ್ಟಂಟ್ ವೇಳೆ 15 ವರ್ಷದ ಬಾಲಕ ಮೃತಪಟ್ಟ ಘಟನೆ…

Read More »
ರಾಜಕೀಯ

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿರಾಯಾಸ; ಸಚಿವ ವಿ. ಸೋಮಣ್ಣ ಭರವಸೆ!

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.…

Read More »
ಸುದ್ದಿ

ಇಂಡೇನ್ ಗ್ಯಾಸ್ ಗ್ರಾಹಕರಿಗೆ ಗುಡ್ ನ್ಯೂಸ್; ಈಗ ವಾಟ್ಸ್ಆ್ಯಪ್ ಮೂಲಕವೇ ಸುಲಭ ಬುಕ್ಕಿಂಗ್!

ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ವೇಗ ಹೆಚ್ಚಾದಂತೆ ಅಡುಗೆ ಅನಿಲ ಬುಕಿಂಗ್ ಪ್ರಕ್ರಿಯೆಯೂ ಈಗ ಬೆರಳ ತುದಿಗೆ ಬಂದಿದೆ. ಈ ಹಿಂದೆ ಗ್ಯಾಸ್ ಏಜೆನ್ಸಿಗೆ ಖುದ್ದು ಭೇಟಿ ನೀಡಬೇಕಿತ್ತು…

Read More »
ಸಿನಿಮಾ

“ವಸ್ತುಗಳನ್ನು ಮೊದಲೇ ತೋರಿಸಬೇಕಿತ್ತು”; ಪ್ರೇಮ್ ಹಾಡಿನ ವಿವಾದಕ್ಕೆ ಹಿರಿಯ ನಟಿ ಜಯಮಾಲಾ ವಿಶ್ಲೇಷಣೆ!

ನಟ ಪ್ರೇಮ್ ಅಭಿನಯದ ‘ಸೆರಗು ಸರ್ಸೆ’ ಹಾಡಿನ ಸಾಹಿತ್ಯ ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ಉಂಟಾದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಈ…

Read More »
DAVANAGERE

ಡಿಕೆಶಿಯಿಂದ ‘ಬಿ’ ಫಾರಂ ಪಡೆದ ಸಚಿವ ಮಲ್ಲಿಕಾರ್ಜುನ್!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಪುತ್ರ ಸಮರ್ಥ್ ಶಮನೂರು ಪರವಾಗಿ ಕೆಪಿಸಿಸಿ…

Read More »
ದೇಶ/ವಿದೇಶ

ಕತಾರ್‌ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ; 6 ಮಂದಿ ಸಾವು!

ಕತಾರ್ ರಕ್ಷಣಾ ಸಚಿವಾಲಯಕ್ಕೆ ಸೇರಿದ ಹೆಲಿಕಾಪ್ಟರ್ ಮುಂಜಾನೆ ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಪತನಗೊಂಡಿದ್ದು, ಭೀಕರ ದುರಂತ ಸಂಭವಿಸಿದೆ. ಕತಾರ್‌ನ ಪ್ರಾದೇಶಿಕ ಜಲಪ್ರದೇಶದಲ್ಲಿ ನಡೆದ ಈ ಅಪಘಾತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ…

Read More »
ದೇಶ/ವಿದೇಶ

ಕೋರ್ಟ್ ಕಲಾಪದ ವೇಳೆ ಮಹಿಳಾ ನ್ಯಾಯಾಧೀಶರ ಮೇಲೆ ಬಿದ್ದ ಸೀಲಿಂಗ್ ಫ್ಯಾನ್!

ಮಧ್ಯಪ್ರದೇಶ: ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನ್ ಕುಸಿದು ಬಿದ್ದು ಮಹಿಳಾ ನ್ಯಾಯಾಧೀಶರೊಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ…

Read More »
DAVANAGERE

ಶಾಮನೂರು ಮೊಮ್ಮಗನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಾಧಿಕ್ ಪೈಲ್ವಾನ್ ಕೆಂಡಾಮಂಡಲ!

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಾಮನೂರು ಕುಟುಂಬದ ವಾರಸುದಾರನಿಗೆ ಅಲ್ಪಸಂಖ್ಯಾತ ನಾಯಕರ ಬಂಡಾಯದ ಬಿಸಿ ತಟ್ಟಿದೆ.…

Read More »
bengaluru

ಬೆಂಗಳೂರಿನಲ್ಲಿ ‘ಪ್ರಿಮಿಯಂ ಆಟೋ’ ಕ್ರೇಜ್; ಫ್ಯಾನ್, ಕೋಲ್ಡ್ ವಾಟರ್‌ & ಹೈಟೆಕ್ ಸೌಲಭ್ಯ’!

ಬೆಂಗಳೂರು: ಆಟೋಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ನಗರದ ‘ಪ್ರಿಮಿಯಂ ಆಟೋ’ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪ್ರಯಾಣಿಕರಿಗೆ ವಿಮಾನ ಅಥವಾ ಹೈಟೆಕ್…

Read More »
mangalore

ಇನ್ಸ್‌ಪೆಕ್ಟರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳೆಂದ ಪೊಲೀಸ್ ಕಮಿಷನರ್!

ಮಂಗಳೂರು: ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಗಂಭೀರ ಆರೋಪಗಳು ಇದೀಗ ಹೊಸ ತಿರುವು ಪಡೆದುಕೊಂಡಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ…

Read More »
ದೇಶ/ವಿದೇಶ

ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ; ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಭೂಕುಸಿತ!

ಹಿಮಾಚಲ ಪ್ರದೇಶ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅವಿರತ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಸಂಭವಿಸಿರುವ ಸರಣಿ ಭೂಕುಸಿತಗಳಿಂದಾಗಿ ಪ್ರಮುಖ ರಸ್ತೆ ಸಂಪರ್ಕಗಳು…

Read More »
ರಾಜಕೀಯ

ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು; ದಾವಣಗೆರೆ ದಕ್ಷಿಣಕ್ಕೆ ಸಮರ್ಥ್, ಬಾಗಲಕೋಟೆಗೆ ಉಮೇಶ್ ಮೇಟಿ!

ಕರ್ನಾಟಕದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ತನ್ನ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ದಾವಣಗೆರೆ ದಕ್ಷಿಣ…

Read More »
ದೇಶ/ವಿದೇಶ

ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ನಾಪತ್ತೆ?

ಇರಾನ್‌ನ ರಾಜಕೀಯ ಅಸ್ಥಿರತೆಯ ನಡುವೆ ಇದೀಗ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರ ಅನುಪಸ್ಥಿತಿಯು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 28 ರಂದು…

Read More »
telangana

ಯುಗಾದಿ ಹಬ್ಬದಂದೇ ನಾಪತ್ತೆಯಾಗಿದ್ದ ನವವರ ಶವವಾಗಿ ಪತ್ತೆ!

ತೆಲಂಗಾಣ: ಕಾಮರೆಡ್ಡಿ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ವಿಧಿಯ ಆಟಕ್ಕೆ ಒಂದು ಸುಂದರ ಕುಟುಂಬ ಅಕ್ಷರಶಃ ನಲುಗಿಹೋಗಿದೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಅವಳಿ ಸಹೋದರಿಯರನ್ನು ವಿವಾಹವಾಗಿದ್ದ ಅವಳಿ ಸಹೋದರರ…

Read More »
Freedom TV

ವಿಮಾನ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಏಪ್ರಿಲ್ 1ರಿಂದ ದರ ಹೆಚ್ಚಳ!

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯು ಇದೀಗ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. ಜಾಗತಿಕ ರಾಜಕೀಯ ಅಸ್ಥಿರತೆಯಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ…

Read More »
ಸುದ್ದಿ

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಗ್ರಾಹಕರಿಗೆ ಸಮಾಧಾನ!

ಕೆಲವು ವಾರಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಇದೀಗ ಭರ್ಜರಿ ಇಳಿಕೆ ಕಂಡುಬಂದಿದೆ. ಮಾರ್ಚ್ ತಿಂಗಳ ಆರಂಭದಿಂದಲೂ ಹಳದಿ ಲೋಹದ ಬೆಲೆಯಲ್ಲಿ ಇಳಿಮುಖ…

Read More »
gadag

ವರುಣನ ಅಬ್ಬರಕ್ಕೆ ಕೈ ಸುಟ್ಟುಕೊಂಡ ರೈತರು!

ಗದಗ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯು ಜಿಲ್ಲೆಯ ಹೂ ಬೆಳೆಗಾರರ ಬದುಕಿನಲ್ಲಿ ಕತ್ತಲು ಮೂಡಿಸಿದೆ. ಯುಗಾದಿ ಹಬ್ಬದ ಸಡಗರದ ಸಂದರ್ಭದಲ್ಲಿ ಹೂವುಗಳನ್ನು ಮಾರಾಟ ಮಾಡಿ ಉತ್ತಮ ಆದಾಯ…

Read More »
Sports

ಸಂಜಯ್ ಬಂಗಾರ್ ಪುತ್ರಿ ಅನಯಾ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ (ಹಿಂದಿನ ಹೆಸರು ಆರ್ಯನ್), ತಮ್ಮ ಲಿಂಗ ಬದಲಾವಣೆ…

Read More »
ದೇಶ/ವಿದೇಶ

ಬೆಕ್ಕಿನ ವಿಚಾರಕ್ಕೆ ಜಗಳ; ಮನನೊಂದು ಪ್ರಾಣ ಕಳೆದುಕೊಂಡ ಯುವತಿ!

ಹೈದರಾಬಾದ್‌: ಸಾಕಿದ ಬೆಕ್ಕಿನ ವಿಚಾರವಾಗಿ ಕುಟುಂಬದೊಂದಿಗೆ ಉಂಟಾದ ಸಣ್ಣ ಭಿನ್ನಾಭಿಪ್ರಾಯವೊಂದು 23 ವರ್ಷದ ಯುವ ವೈದ್ಯೆಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ವೈದ್ಯಕೀಯ ಪದವಿ ಮುಗಿಸಿ…

Read More »
ಜಿಲ್ಲೆ

ಲಾರಿ-ಟಿಟಿ ಡಿಕ್ಕಿ; ಕಾಶಿ ಯಾತ್ರೆಗೆ ಹೊರಟಿದ್ದವರಿಗೆ ದೇವನಹಳ್ಳಿ ಬಳಿ ಮೃತ್ಯು!

ದೇವನಹಳ್ಳಿ: ರಾಣಿ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಶಿ ಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಈ…

Read More »
HUBLI

ರೀಲ್ಸ್ ಹುಚ್ಚಿಗೆ ಬಲಿಯಾದ ಬಿಜೆಪಿ ಮುಖಂಡನ ಪುತ್ರ; ಅಪ್ರಾಪ್ತ ಮಗ ಹಾಗೂ ಅಪ್ಪ ಅರೆಸ್ಟ್!

ಹುಬ್ಬಳ್ಳಿ: ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಿಮಿಷ್ ಸಂಗಳದ ಸಾವಿಗೆ ಕಾರಣವಾದ ‘ಆ್ಯಕ್ಷನ್ ಬ್ರೇಕ್’ ರೀಲ್ಸ್ ಪ್ರಕರಣದಲ್ಲಿ, ಅಪ್ರಾಪ್ತ ಬಾಲಕ ಮತ್ತು…

Read More »
PAKISTHANA

ಶಿಯಾಗಳಿಗೆ ಇರಾನ್‌ಗೆ ಹೋಗಲು ತಾಕೀತು;ಪಾಕ್ ಸೇನಾ ಮುಖ್ಯಸ್ಥರ ವಿವಾದಾತ್ಮಕ ಹೇಳಿಕೆ!

ಪಾಕಿಸ್ತಾನ: ಬಹುಸಂಖ್ಯಾತ ಸುನ್ನಿ ಮತ್ತು ಅಲ್ಪಸಂಖ್ಯಾತ ಶಿಯಾ ಮುಸ್ಲಿಮರ ನಡುವಿನ ಆಂತರಿಕ ಕಲಹ ಈಗ ಸೇನಾ ಮುಖ್ಯಸ್ಥರ ಹಸ್ತಕ್ಷೇಪದಿಂದಾಗಿ ಮತ್ತಷ್ಟು ಸ್ಫೋಟಕ ರೂಪ ಪಡೆದುಕೊಂಡಿದೆ. ಮಾರ್ಚ್ 19…

Read More »
bengaluru

ಲ್ಯಾಂಬೊರ್ಗಿನಿ ಡ್ರಿಫ್ಟಿಂಗ್ ಕೇಸ್; ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸ್ ನೋಟಿಸ್!

ಬೆಂಗಳೂರು: ಅನಿಲ್ ಕುಂಬ್ಳೆ ವೃತ್ತದಲ್ಲಿ ಐಷಾರಾಮಿ ಲ್ಯಾಂಬೊರ್ಗಿನಿ ಕಾರನ್ನು ಅತಿ ವೇಗವಾಗಿ ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ.…

Read More »
bengaluru

ಮೇಡಹಳ್ಳಿ ಬ್ರಿಡ್ಜ್ ಮೇಲೆ ಭೀಕರ ಅಪಘಾತ; ಮೂವರು ವೈಟ್‌ಫೀಲ್ಡ್ ನಿವಾಸಿಗಳ ಸಾವು!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ದುರ್ದೈವಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ…

Read More »
Top News

HC Blow to KSFC; Property Valuation Cannot Ignore State Guidance Value

The Karnataka High Court has delivered a landmark verdict impacting the lending policies of State-run financial institutions by declaring the…

Read More »
Top News

ಆಸ್ತಿ ಮೌಲ್ಯಮಾಪನದಲ್ಲಿ KSFCಗೆ ಶಾಕ್; ಹೈಕೋರ್ಟ್‌ನಿಂದ ಮಹತ್ವದ ತೀರ್ಪು!

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು (KSFC) ಸಾಲ ನೀಡುವ ಉದ್ದೇಶಕ್ಕಾಗಿ ಆಸ್ತಿ ಮೌಲ್ಯಮಾಪನ ಮಾಡುವಾಗ ಅನುಸರಿಸುತ್ತಿದ್ದ ಪದ್ಧತಿಯನ್ನು ಕಾನೂನುಬಾಹಿರ ಎಂದು ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಘೋಷಿಸಿದೆ. ರಾಜ್ಯ…

Read More »
BAGALAKOTE

ಬಾಗಲಕೋಟೆ ಉಪಚುನಾವಣೆ; ದಾಖಲೆಯಿಲ್ಲದ 32.50 ಲಕ್ಷ ರೂಪಾಯಿ ನಗದು ಜಪ್ತಿ!

ಬಾಗಲಕೋಟೆ : ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ನಡುವೆಯೇ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ…

Read More »
ದೇಶ/ವಿದೇಶ

ಹಾರ್ಮುಜ್ ಜಲಸಂಧಿ ಸಂಘರ್ಷ; ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದೇಶಕ್ಕೆ ತೀವ್ರ ಎಚ್ಚರಿಕೆಯನ್ನು ನೀಡಿದ್ದು, ಮುಂದಿನ 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಗಡುವು ವಿಧಿಸಿದ್ದಾರೆ.…

Read More »
ರಾಜ್ಯ

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್; ಟಿಕೆಟ್ ದರ ಏರಿಸಲ್ಲ ಎಂದ ಸಚಿವರು!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿದ್ದರೂ, ಸದ್ಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಾರಿಗೆ ಸಚಿವ…

Read More »
KODAGU

ಇಸ್ರೇಲ್ ಭೇಟಿಯ ರಹಸ್ಯ ಬಿಚ್ಚಿಡಿ; ಕೇಂದ್ರಕ್ಕೆ ಎ.ಎಸ್. ಪೊನ್ನಣ್ಣ ಸವಾಲ್!

ಕೊಡಗು : ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಮತ್ತು ದೇಶದ ಪ್ರಸ್ತುತ…

Read More »
ದೇಶ/ವಿದೇಶ

ಗೋರಕ್ಷಕ ‘ಫರ್ಸಾ ವಾಲೆ ಬಾಬಾ’ ಭೀಕರ ಹತ್ಯೆ; ಭಕ್ತರಿಂದ ಹೆದ್ದಾರಿ ಬಂದ್!

ಉತ್ತರ ಪ್ರದೇಶ: ಮಥುರಾದಲ್ಲಿ ಗೋರಕ್ಷಕ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ ಅವರ ಭೀಕರ ಹತ್ಯೆ ನಡೆದಿದ್ದು, ಈ ಘಟನೆಯು ಇಡೀ ಜಿಲ್ಲೆಯಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ.…

Read More »
KOLAR

ಟೊಮೇಟೊಗೆ ತಟ್ಟಿದ ಯುದ್ಧದ ಬಿಸಿ; ಕೆಜಿಗೆ ಸಿಗುತ್ತಿಲ್ಲ 10 ರೂಪಾಯಿ!

ಕೋಲಾರ: ಕೊಲ್ಲಿ ದೇಶಗಳ ನಡುವಿನ ಭೀಕರ ಸಮರ ಇದೀಗ ಕೋಲಾರದ ರೈತರ ಬದುಕಿಗೂ ಬಿಸಿ ಮುಟ್ಟಿಸಿದೆ. ಯುದ್ಧದ ಕಾರಣದಿಂದ ರಫ್ತು ವಹಿವಾಟು ಸ್ಥಗಿತಗೊಂಡಿರುವುದು ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ…

Read More »
ದೇಶ/ವಿದೇಶ

ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ; ಯುದ್ಧದ ನಡುವೆ ಈದ್ ಶುಭಾಶಯ!

ಮಧ್ಯಪ್ರಾಚ್ಯದ ಭೀಕರ ಯುದ್ಧ 22ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ…

Read More »
mangalore

ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ; ಆರೋಪ ಸುಳ್ಳು ಎಂದ ಮಂಗಳೂರು ಪೊಲೀಸರು!

ಮಂಗಳೂರು: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಎಂಬುವವರು ಮಾಡಿದ್ದ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಆರೋಪಗಳು ಸುಳ್ಳು ಮತ್ತು ಪ್ರೇರಿತ…

Read More »
kerala

ವೈದ್ಯೆ ವಂದನಾ ಹತ್ಯೆ ಕೇಸ್; ಅಪರಾಧಿ ಸಂದೀಪ್‌ಗೆ 30 ವರ್ಷ ಜೈಲು!

ಕೇರಳ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಯುವ ವೈದ್ಯೆ ವಂದನಾ ದಾಸ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿ ಜಿ. ಸಂದೀಪ್‌ಗೆ ಕೊಲ್ಲಂ ನ್ಯಾಯಾಲಯವು…

Read More »
ದೇಶ/ವಿದೇಶ

ಡೆತ್ ನೋಟ್ ವಿಡಿಯೋ ಎಫೆಕ್ಟ್; ಪಂಜಾಬ್ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ರಾಜೀನಾಮೆ!

ಪಂಜಾಬ್: ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿರುವ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.…

Read More »
TUMKUR

ಸೊಸೈಟಿ ಎಲೆಕ್ಷನ್‌ನಲ್ಲಿ ಅಕ್ರಮ ;ಶಾಸಕ ರಂಗನಾಥ್ ಅರೆಸ್ಟ್‌ಗೆ ಬಿಜೆಪಿ ಪಟ್ಟು!

ತುಮಕೂರು: ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಸೊಸೈಟಿ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ಪ್ರಕರಣದ…

Read More »
ರಾಜಕೀಯ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್? ಸುರ್ಜೇವಾಲಾ ನೀಡಿದ ಬಿಗ್ ಅಪ್‌ಡೇಟ್!

ದಾವಣಗೆರೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀವ್ರ ಕಸರತ್ತು ನಡೆಸುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗೆ ಅಧಿಕೃತ…

Read More »
ಸಿನಿಮಾ

ಧುರಂಧರ್ 2′ ಚಿತ್ರಕ್ಕೆ ರಾಜಮೌಳಿ ಫಿದಾ; ರಣ್‌ವೀರ್ ಸಿಂಗ್ ನಟನೆ ವರ್ಣನೆ!

ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್.ಎಸ್. ರಾಜಮೌಳಿ ಆದಿತ್ಯ ಧರ್ ನಿರ್ದೇಶನದ ಮತ್ತು ರಣ್‌ವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ…

Read More »
DAVANAGERE

ಶಾಮನೂರು ಫ್ಯಾಮಿಲಿಗೆ ಬಿ-ಫಾರಂ ಸಂಕಷ್ಟ;ಹೆಚ್.ಎಸ್. ಶಿವಶಂಕರ್ ವ್ಯಂಗ್ಯ!

ದಾವಣಗೆರೆ: ರಾಜಕಾರಣದಲ್ಲಿ ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ಶಾಮನೂರು ಕುಟುಂಬದ ಹಿಡಿತ ಈಗ ಸಡಿಲವಾಗುತ್ತಿದೆ ಎಂದು ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್…

Read More »
DAVANAGERE

ರಂಜಾನ್ ನಮಾಜ್ ವೇಳೆ ಹೆಜ್ಜೇನು ಅಟ್ಯಾಕ್;೧೦ಕ್ಕೂ ಹೆಚ್ಚು ಮಂದಿಗೆ ಗಾಯ!

ದಾವಣಗೆರೆ: ಆನಗೋಡು ಗ್ರಾಮದಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಯಾಗುತ್ತಿದ್ದ ವೇಳೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ. ಹಬ್ಬದ ಸಂಭ್ರಮದಲ್ಲಿದ್ದ ಮುಸ್ಲಿಂ ಬಾಂಧವರು ಈದ್ಗಾ…

Read More »
kerala

ಕೇರಳ ಕುರುಕ್ಷೇತ್ರಕ್ಕೆ ಬಿಜೆಪಿ 97 ಸೈನಿಕರು ರೆಡಿ!

ಕೇರಳ: ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದು, ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಪಟ್ಟಿಯಲ್ಲಿ 11…

Read More »
ಸಿನಿಮಾ

ಅಜ್ಜಿಯ ಹೆಸರಿಟ್ಟು ಸಂಪ್ರದಾಯ ಮೆರೆದ ‘ಕುರುಬನ ರಾಣಿ’ ಭಾವನಾ ರಾಮಣ್ಣ!

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ಭಾವನಾ ರಾಮಣ್ಣ ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿಯಾಗಿ ಹೊಸ ಜೀವನದ ಸಂಭ್ರಮದಲ್ಲಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಹೆಣ್ಣು ಮಗುವನ್ನು ಪಡೆದಿದ್ದ ನಟಿ, ಇದೀಗ…

Read More »
ಸಿನಿಮಾ

ಧುರಂಧರ್’ ಸಿನಿಮಾ ನಿಷೇಧಕ್ಕೆ ವಿಪಕ್ಷಗಳ ಒತ್ತಾಯ!

ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ‘ಧುರಂಧರ್, ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದರೂ, ರಾಜಕೀಯ ವಲಯದಲ್ಲಿ ತೀವ್ರ ವಿವಾದದ ಕಿಡಿ ಹೊತ್ತಿಸಿದೆ.…

Read More »
ದೇಶ/ವಿದೇಶ

ಯುದ್ಧದ ನಡುವೆ ಭಾರತಕ್ಕೆ ಗುಡ್ ನ್ಯೂಸ್; ಇರಾನ್‌ನಿಂದ ಮತ್ತೆ ತೈಲ ಆಮದು ಆರಂಭ!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ, ಭಾರತದ ಇಂಧನ ವಲಯಕ್ಕೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಇರಾನ್ ಮೇಲೆ ವಿಧಿಸಲಾಗಿದ್ದ ಕಠಿಣ…

Read More »
mangalore

ಕರಾವಳಿಯಾದ್ಯಂತ ರಂಜಾನ್ ಸಂಭ್ರಮ; ಮಂಗಳೂರು ಈದ್ಗಾದಲ್ಲಿ ಯು.ಟಿ. ಖಾದರ್!

ಕರಾವಳಿ ಜಿಲ್ಲೆಗಳಾದ್ಯಂತ ಇಂದು ಈದ್-ಉಲ್-ಫಿತ್ರ್ ಹಬ್ಬವನ್ನು ಅತ್ಯಂತ ಸಂಭ್ರಮ ಮತ್ತು ಸೌಹಾರ್ದತೆಯಿಂದ ಆಚರಿಸಲಾಯಿತು. ಮಂಗಳೂರಿನ ಬಾವುಟಗುಡ್ಡೆಯ ಐತಿಹಾಸಿಕ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಒಟ್ಟಾಗಿ ಸಾಮೂಹಿಕ…

Read More »
DAVANAGERE

ತಾತನ ಕಾರಲ್ಲೇ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ್ ಶಾಮನೂರು!

ದಾವಣಗೆರೆ: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಸರತ್ತು ಅಂತಿಮ ಘಟ್ಟಕ್ಕೆ ಬಂದು ನಿಂತಿರುವಾಗಲೇ, ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ…

Read More »
ದೇಶ/ವಿದೇಶ

ವಾಹನ ಸವಾರರಿಗೆ ಶಾಕ್; ಪ್ರೀಮಿಯಂ ಪೆಟ್ರೋಲ್ ದರ ಏರಿಕೆ!

ದೇಶಾದ್ಯಂತ ಪ್ರೀಮಿಯಂ ಗುಣಮಟ್ಟದ ಪೆಟ್ರೋಲ್ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ , ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ…

Read More »
bengaluru

ಬಿಎಂಟಿಸಿ ಬಸ್ ಅಟ್ಟಹಾಸ;ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ ಬಸ್!

ಬೆಂಗಳೂರು: ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಎಲೆಕ್ಟ್ರಿಕ್ ಬಸ್ ಒಂದು ಸಂಚಾರ ನಿಯಂತ್ರಕರ ಕೊಠಡಿಗೆ ನುಗ್ಗಿದ ಘಟನೆ ನಗರದ ಪೀಣ್ಯ 2ನೇ ಹಂತದ ಡಿಪೋದಲ್ಲಿ ನಡೆದಿದೆ. ಚಾಲಕನ…

Read More »
Shivamogga

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ದುರಂತ; ನೀರಾನೆ ದಾಳಿಗೆ ಯುವ ಪಶುವೈದ್ಯೆ ಬಲಿ!

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ (27) ನೀರಾನೆ ದಾಳಿಗೆ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರು ಮೂಲದ ಇವರು…

Read More »
bengaluru

ಗಂಗೊಂಡನಹಳ್ಳಿ ಮಹಿಳೆ ಹತ್ಯೆ ಪ್ರಕರಣ, ಹಂತಕ ಹಫೀಜ್ ಅರೆಸ್ಟ್!

ಬೆಂಗಳೂರು: ಗಂಗೊಂಡನಹಳ್ಳಿಯಲ್ಲಿ ನಡೆದ ವಿವಾಹಿತ ಮಹಿಳೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹಫೀಜ್‌ನನ್ನು ಬಂಧಿಸಿದ್ದಾರೆ. ಮೃತ ಫಿರ್ದೋಸ್ ಬಾನು ಎಂಬಾಕೆಯನ್ನು…

Read More »
ರಾಜಕೀಯ

ಚಾರ್ಜ್‌ಶೀಟ್‌ನಲ್ಲಿ ಜೆಡಿಎಸ್ ಕಾರ್ಯಕರ್ತರ ಹೆಸರು; ಶಾಸಕ ಸ್ವರೂಪ್ ಪ್ರಕಾಶ್ ಕೆಂಡಾಮಂಡಲ!

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಜೆಡಿಎಸ್ ಕಾರ್ಯಕರ್ತರ ಹೆಸರುಗಳನ್ನು ಸೇರ್ಪಡೆಗೊಳಿಸಿರುವುದಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ…

Read More »
ಸಿನಿಮಾ

ಟ್ರೋಲ್‌ಗಳಿಗೆ ನಟಿ ರಶ್ಮಿಕಾ ಸೈಲೆಂಟ್ ಆನ್ಸರ್; ‘ಗರ್ಲ್‌ಫ್ರೆಂಡ್’ ಚಿತ್ರಕ್ಕೆ ಒಲಿದ ರಾಜ್ಯ ಪ್ರಶಸ್ತಿ!

ತೆಲಂಗಾಣ ರಾಜ್ಯದ ಪ್ರತಿಷ್ಠಿತ ‘ಗದ್ದರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ‘ಗರ್ಲ್‌ಫ್ರೆಂಡ್’ ಚಿತ್ರದ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ…

Read More »
bengaluru

ಬೆಂಗಳೂರಿನಲ್ಲಿ ಹೊಸತೊಡಕಿನ ಅಬ್ಬರ; ಮಾಂಸಕ್ಕಾಗಿ ಮುಗಿಬಿದ್ದ ಜನಜಂಗುಳಿ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಸಂಭ್ರಮ ಸಡಗರದ ಬೆನ್ನಲ್ಲೇ ಹೊಸತೊಡಕಿನ ಅಬ್ಬರ ಜೋರಾಗಿದೆ. ಯುಗಾದಿಯ ಮರುದಿನ ಆಚರಿಸಲಾಗುವ ಈ ಹೊಸತೊಡಕಿಗಾಗಿ ಮಾಂಸಪ್ರಿಯರು ಮುಂಜಾನೆಯಿಂದಲೇ ಸನ್ನದ್ಧರಾಗಿದ್ದು, ನಗರದ…

Read More »
ವಿಶೇಷ

ಗಾಜಿನ ಗೋಪುರ, ಬಂಗಾರದ ಕಳಶ; ಇಸ್ಕಾನ್ ಬಗ್ಗೆ ನಿಮಗರಿಯದರಹಸ್ಯಗಳು!

ಬೆಂಗಳೂರು: ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯವು ಕೇವಲ ಒಂದು ಪ್ರಾರ್ಥನಾ ಮಂದಿರವಲ್ಲ, ಅದು ಆಧುನಿಕ ವಾಸ್ತುಶಿಲ್ಪ ಮತ್ತು ಪ್ರಾಚೀನ ಆಧ್ಯಾತ್ಮಿಕತೆಯ ಅದ್ಭುತ ಸಂಗಮ. 1997ರಲ್ಲಿ ಉದ್ಘಾಟನೆಗೊಂಡ ಈ ಮಂದಿರವು…

Read More »
Health

ಗರಿಗರಿಯಾದ ಫಿಶ್ ಫ್ರೈ; ಮೀನು ಪ್ರಿಯರ ಮನಗೆಲ್ಲುವ ರುಚಿಯಾದ ಸಮಾಚಾರ!

ಆಹಾರ ಪ್ರಿಯರ ಪಟ್ಟಿಯಲ್ಲಿ ‘ಫಿಶ್ ಫ್ರೈ’ಗೆ ಯಾವಾಗಲೂ ಅಗ್ರಸ್ಥಾನ. ಗರಿಗರಿಯಾದ ಮಸಾಲೆ, ಘಮಘಮಿಸುವ ಸುವಾಸನೆ ಮತ್ತು ಬಾಯಲ್ಲಿ ಇಟ್ಟರೆ ಕರಗುವ ತಾಜಾ ಮೀನಿನ ರುಚಿ ಎಂತಹವರನ್ನೂ ಸೆಳೆಯುತ್ತದೆ.…

Read More »
Freedom TV

270 ಡಿಗ್ರಿ ತಲೆ ತಿರುಗಿಸುವ ಅದ್ಭುತ ಜೀವಿ; ಗೂಬೆಗಳ ಅಚ್ಚರಿಯ ಲೋಕ!

ನಮ್ಮ ಸುತ್ತಲಿನ ಪ್ರಕೃತಿ ಮತ್ತು ಅದರಲ್ಲಿರುವ ಜೀವಿಗಳು ಯಾವಾಗಲೂ ಕುತೂಹಲದ ಗಣಿಯಾಗಿರುತ್ತವೆ. ಪ್ರಾಣಿ ಸಾಮ್ರಾಜ್ಯದಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಮತ್ತು ಬದುಕುವ ತಂತ್ರಗಳನ್ನು…

Read More »
ಹಣಕಾಸು

ಪ್ಯಾನ್ ಕಾರ್ಡ್ ಅರ್ಜಿ ನಿಯಮಗಳಲ್ಲಿ ಬದಲಾವಣೆ; ಆಧಾರ್ ಬಳಸಿ ಅರ್ಜಿ ಸಲ್ಲಿಸಲು 31 ರವರೆಗೆ ಮಾತ್ರ ಅವಕಾಶ

ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ಹೊಸ ಸುಧಾರಣೆಯಿಂದ ಆಧಾರ್ ಮಾತ್ರ ಬಳಸಿ…

Read More »
ವಿಶೇಷ

ಯುಗಾದಿ ಬೆನ್ನಲ್ಲೇ ಹೊಸತೊಡಕಿನ ಸಂಭ್ರಮ; ಮಾಂಸಾಹಾರಿಗಳಿಗೆ ಭರ್ಜರಿ ಔತಣ!

ಯುಗಾದಿ ಹಬ್ಬದ ಮರುದಿನ ಬರುವ ‘ಹೊಸತೊಡಕು’ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಬಹಳ ದೊಡ್ಡ ಸಂಭ್ರಮದ ದಿನ. ಯುಗಾದಿಯ ದಿನ ಪೂಜೆ, ಪುನಸ್ಕಾರ ಮತ್ತು ಸಸ್ಯಹಾರದ ಅಡುಗೆಯೊಂದಿಗೆ ಹೊಸ…

Read More »
Health

ಶವಾಗಾರದಿಂದ ಜೀವಂತವಾಗಿ ಓಡಿದ ಯುವಕ! ಮಧ್ಯಪ್ರದೇಶ ಆಸ್ಪತ್ರೆ ಭಯಾನಕ ಸತ್ಯ ಬಯಲು

ಭೋಪಾಲ್: ಮಧ್ಯಪ್ರದೇಶದ ಗುನಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಅಚ್ಚರಿಯ ಘಟನೆ ವೈದ್ಯಕೀಯ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ ನೀಡಿದೆ. ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ನಡುವೆ, 20…

Read More »
Health

ಏಪ್ರಿಲ್ 1 ರಿಂದ ಮೊಟ್ಟೆಗಳ ಮೇಲೆ ‘ಮುಕ್ತಾಯ ದಿನಾಂಕ’ ಬರೆಯುವುದು ಕಡ್ಡಾಯ..!

ಏಪ್ರಿಲ್ 1 ರಿಂದ ರಾಜ್ಯದಲ್ಲಿ ಮಾರಾಟವಾಗುವ ಎಲ್ಲಾ ಮೊಟ್ಟೆಗಳ ಮೇಲೆ ಮುಕ್ತಾಯ ದಿನಾಂಕವನ್ನು ಗುರುತಿಸುವುದನ್ನು ಉತ್ತರ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿದೆ. ಹೊಸ ಆಹಾರ ಸುರಕ್ಷತಾ ಕಾನೂನಿನ ಪ್ರಕಾರ…

Read More »
BELAGAVI

“ಕ್ಷೇತ್ರಕ್ಕೆ ಸರ್ಕಾರವೇ ಬಂದರೂ ಗೆಲ್ಲೋದು ನಾನೇ” – ವೀರಣ್ಣ ಚರಂತಿಮಠ ವಿಶ್ವಾಸ

ಬಾಗಲಕೋಟೆ: ಬಾಗಲಕೋಟೆ ಬೈಎಲೆಕ್ಷನ್‌ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಭಾರೀ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. “ರಾಜ್ಯ ಸರ್ಕಾರವೇ ಕ್ಷೇತ್ರಕ್ಕೆ ಬಂದು ಕುಳಿತರೂ, ಗೆಲುವು…

Read More »
ಜ್ಯೋತಿಷ್ಯ

ಯುಗಾದಿ ಜ್ಯೋತಿಷ್ಯ ವಿಶೇಷ: ಗ್ರಹಗತಿ ಮತ್ತು ಭವಿಷ್ಯದ ಮೇಲೆ ಯುಗಾದಿ ಪ್ರಭಾವ!

ಯುಗಾದಿ ಹಬ್ಬ ಎಂದರೆ ಕೇವಲ ಹೊಸ ವರ್ಷದ ಆರಂಭವಲ್ಲ, ಅದು ಗ್ರಹಗತಿಗಳ ಬದಲಾವಣೆ ಮತ್ತು ಪ್ರಕೃತಿಯ ಹೊಸ ಪಯಣದ ಮುನ್ಸೂಚನೆ. ಈ ಬಾರಿ ಮಾರ್ಚ್ 20, 2026…

Read More »
ವೆಬ್ ಸ್ಟೋರೀಸ್

ನೀವು ಖರೀದಿಸುವ ಕಿತ್ತಳೆ ಹಣ್ಣುಗಳು ಉತ್ತಮವಾಗಿವೆಯೇ? ಹೇಗೆ ಹೇಳುವುದು?

ಮಾರುಕಟ್ಟೆಯಿಂದ ಕಿತ್ತಳೆ ಹಣ್ಣುಗಳನ್ನು ಖರೀದಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬೇಸಿಗೆ ಬಿಸಿಲು ಹೆಚ್ಚಾಗುತ್ತಿದೆ. ಹಣ್ಣುಗಳನ್ನು ತಿನ್ನುವ ಮೂಲಕ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೀಕರಿಸುವುದು…

Read More »
ಕ್ರಿಕೆಟ್

‘ಐಪಿಎಲ್‌ಗಾಗಿ ಕುಡಿಯುವುದನ್ನು ನಿಲ್ಲಿಸಿ ತಂಡಕ್ಕಾಗಿ ಎಲ್ಲವನ್ನೂ ನೀಡುತ್ತೇನೆ’; ಸಿದ್ಧತೆಗಳ ಬಗ್ಗೆ ಯುಜ್ವೇಂದ್ರ ಚಾಹಲ್

ಐಪಿಎಲ್ 2026 ರ ಋತುವಿನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಫಿಟ್‌ನೆಸ್‌ನೊಂದಿಗೆ ಆಡುವ ಉದ್ದೇಶದಿಂದ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದೇನೆ ಎಂದು ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಹೇಳಿದ್ದಾರೆ.…

Read More »
ಲೈಫ್ ಸ್ಟೈಲ್

ಹಳೆಯ ಮುತ್ತಿನ ಸರಕ್ಕೆ ನೀಡಿ ಹೊಸ ರೂಪ: ಕಡಿಮೆ ಖರ್ಚಿನಲ್ಲಿ ಸಿದ್ಧಪಡಿಸಿ 5 ಬಗೆಯ ಆಭರಣಗಳು!

ನಮ್ಮಲ್ಲಿ ಹೆಚ್ಚಿನವರ ಬಳಿ ಅಮ್ಮ ಅಥವಾ ಅಜ್ಜಿಯ ಕಾಲದ ಹಳೆಯ ಮುತ್ತಿನ ಸರಗಳು ಇದ್ದೇ ಇರುತ್ತವೆ. ಇವುಗಳನ್ನು ಧರಿಸಲು ಹಳೆಯ ಕಾಲದ ವಿನ್ಯಾಸ ಎನಿಸಬಹುದು ಅಥವಾ ದಾರ…

Read More »
ಜಿಲ್ಲೆ

ಆಲಿಕಲ್ಲು ಸುರಿಮಳೆ – ಹವಾಮಾನ ವೈಪರೀತ್ಯದ ಎಚ್ಚರಿಕೆ ಗಂಟೆ..!

ರಾಜ್ಯಾದ್ಯಂತ ಇಂದು ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ರಾಜಧಾನಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣು ಹಾಗೂ ಮಾವಿನ ಸೊಪ್ಪು ಖರೀದಿಸಲು ಜನಸಾಗರವೇ ಹರಿದುಬಂದಿದ್ದು, ವ್ಯಾಪಾರ…

Read More »
ಕ್ರಿಕೆಟ್

‘ಸಿಎಸ್‌ಕೆಯಲ್ಲಿ ಸಂಜು ಉಪನಾಯಕನಾಗಲಿದ್ದಾರೆ, ನಾಯಕತ್ವ ದೂರವಿಲ್ಲ’; ಅನಿಲ್ ಕುಂಬ್ಳೆ

ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಗೊಂಡ ಕೇರಳದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ…

Read More »
ಸಿನಿಮಾ

ಚಿತ್ರಮಂದಿರಗಳಲ್ಲಿ ಭಾರಿ ಹಿಟ್, ಒಟಿಟಿಯಲ್ಲೂ ಹಿಟ್ ಆಗುತ್ತಾ?

ಚಿತ್ರಮಂದಿರಗಳಂತೆಯೇ, OTT ಗೆ ಬಂದ ಸಿನಿಮಾಗಳಿಗೂ ಹೆಚ್ಚಿನ ಪ್ರೇಕ್ಷಕರಿದ್ದಾರೆ. OTT ಗೆ ಬಂದ ಸಿನಿಮಾಗಳಲ್ಲಿ ಸೋತಾಗ ಚಿತ್ರಮಂದಿರಗಳಲ್ಲಿ ಸೋಲುವ ಸಿನಿಮಾಗಳು ದೊಡ್ಡ ಸದ್ದು ಮಾಡುವುದು ಸಾಮಾನ್ಯ. ಈಗ…

Read More »
ಲೈಫ್ ಸ್ಟೈಲ್

ಚಹಾ ಕುಡಿಯುವುದನ್ನು ನಿಲ್ಲಿಸಬೇಡಿ ಎಂದು ಯಾರಾದರೂ ಹೇಳಿದ್ದಾರಾ? ಕಾರಣ ಗೊತ್ತಾ?

ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ನೋಡಿ ನೀವು ಆಶ್ಚರ್ಯಚಕಿತರಾಗುವಿರಿ. ಬೆಳಿಗ್ಗೆ ಎದ್ದಾಗ ಒಂದು ಕಪ್ ಚಹಾ ಕುಡಿದರೆ ಮಾತ್ರ ಉಲ್ಲಾಸವಾಗುತ್ತದೆ.…

Read More »
chitradurga

ಚಳ್ಳಕೆರೆ ಭೀಕರ ಅಪಘಾತ: ಮೂವರು ಯುವ RSI ಅಧಿಕಾರಿಗಳ ಸಾವು..!

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವ ಪೊಲೀಸ್ ಅಧಿಕಾರಿಗಳು ದುರ್ಮರಣಕ್ಕೀಡಾಗಿದ್ದಾರೆ. ಇತ್ತೀಚೆಗಷ್ಟೇ ರಿಸರ್ವ್ ಸಬ್ ಇನ್ಸ್​​ಪೆಕ್ಟರ್​ ಆಗಿ…

Read More »
kerala

ಕೇರಳದಲ್ಲಿ ಚಹಾ ವಿಚಾರಕ್ಕೆ ಜಗಳ; ಸೊಸೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಅತ್ತೆ!

ಕೇರಳ: ಮಲಪ್ಪುರಂ ಜಿಲ್ಲೆಯಲ್ಲಿ ಅತ್ತೆ ಮತ್ತು ಸೊಸೆ ನಡುವೆ ನಡೆದ ಸಣ್ಣ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೇವಲ ಒಂದು ಕಪ್ ಚಹಾ…

Read More »
ವೈರಲ್ ನ್ಯೂಸ್

ಯುಗಾದಿ ಹಬ್ಬಕ್ಕೆ ‘ನಂದಿನಿ’ ಉತ್ಪನ್ನಗಳ ಶಾಕ್; ಇರಾನ್-ಇಸ್ರೇಲ್ ಯುದ್ಧದಿಂದ ಗ್ಯಾಸ್ ಕೊರತೆ!’

ಯುಗಾದಿ ಹಬ್ಬದ ಸಡಗರದಲ್ಲಿರುವ ಕನ್ನಡಿಗರಿಗೆ ‘ನಂದಿನಿ’ ಉತ್ಪನ್ನಗಳ ಕೊರತೆಯ ಆತಂಕ ಎದುರಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಜಾಗತಿಕ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ…

Read More »
KOPPALA

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಬಿರುಕು; ಬಲೆಗೆ ಬಿದ್ದ 20 ಕೆಜಿ ತೂಕದ ಬೃಹತ್ ಮೀನು!

ಕೊಪ್ಪಳ: ನಾಲ್ಕೈದು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿಗೆ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆಯು ಭಾರಿ ಪ್ರಮಾಣದಲ್ಲಿ ಒಡೆದಿದ್ದು, ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ.…

Read More »
bengaluru

ಬೆಂಗಳೂರಲ್ಲಿ ಆಲಿಕಲ್ಲು ಮಳೆ ಆರ್ಭಟ; 20ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ!

ಬೆಂಗಳೂರು: ಸುಡುತ್ತಿದ್ದ ಬಿಸಿಲಿನ ಬೇಗೆಗೆ ಬ್ರೇಕ್ ಬಿದ್ದಿದ್ದು, ವರುಣನ ಅನಿರೀಕ್ಷಿತ ಆಗಮನದಿಂದ ರಾಜಧಾನಿ ತಂಪಾಗಿದೆ. ಮಾರ್ಚ್ 17 ರಂದು ಆರಂಭವಾದ ವರ್ಷದ ಮೊದಲ ಮಳೆ, ಮಾರ್ಚ್ 18…

Read More »
ರಾಜ್ಯ

ರಾಜ್ಯದಲ್ಲಿ ಅನಿರೀಕ್ಷಿತ ಆಲಿಕಲ್ಲು ಮಳೆ: ಬಿಸಿಯ ನಡುವೆ ತಂಪಾದ ಭೂಮಿ!

ರಾಜ್ಯದಲ್ಲಿ ಸುಡುತ್ತಿದ್ದ ಕಡು ಬಿಸಿಲಿನ ಬೇಗೆಯ ನಡುವೆಯೇ ವರುಣದೇವ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದ್ದಾನೆ. ಮಾರ್ಚ್ 18ರಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ…

Read More »
DAVANAGERE

ದಾವಣಗೆರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ!

ದಾವಣಗೆರೆ: ಈರುಳ್ಳಿ ಮಾರುಕಟ್ಟೆಯಲ್ಲಿ ಜಾಗತಿಕ ವಿದ್ಯಮಾನಗಳ ಹೊಡೆತಕ್ಕೆ ಸಿಲುಕಿ ಬೆಲೆ ಪಾತಾಳಕ್ಕೆ ಕುಸಿದಿರುವುದು ಕೃಷಿಕರ ಬದುಕನ್ನು ಹೈರಾಣಾಗಿಸಿದೆ. ಎಲ್ಲಿಯೋ ನಡೆಯುತ್ತಿರುವ ಯುದ್ಧದ ಪರಿಣಾಮಗಳು ಸ್ಥಳೀಯ ಮಾರುಕಟ್ಟೆಯ ಮೇಲೆ…

Read More »
ದೇಶ/ವಿದೇಶ

ನ್ಯಾಟೋ ರಾಷ್ಟ್ರಗಳ ಶಾಕ್: ಏಕಾಂಗಿಯಾದ ಅಮೇರಿಕಾ?

ಇರಾನ್‌ನಲ್ಲಿ ಆಡಳಿತ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಅಮೇರಿಕಾ ಮತ್ತು ಇಸ್ರೇಲ್ ರೂಪಿಸಿದ್ದ ಸಂಯುಕ್ತ ಯೋಜನೆಗೆ ದೊಡ್ಡ ಅಡ್ಡಿ ಎದುರಾಗಿದೆ. ಇರಾನ್ ಸೇನೆ ಹಾಗೂ ಹೊಸ ನಾಯಕ ಮೊಜ್ತಬಾ…

Read More »
ವೈರಲ್ ನ್ಯೂಸ್

ತಮಿಳುನಾಡು ರಾಜಕೀಯದಲ್ಲಿ ವಿಜಯ್-ತ್ರಿಷಾ ಸಂಚಲನ..!

ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಎನ್‌ಡಿಎ ಮೈತ್ರಿಕೂಟವನ್ನು ಸೇರಲಿದೆ ಎಂಬ ವರದಿಗಳನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅಧಿಕೃತವಾಗಿ ತಿರಸ್ಕರಿಸಿದ್ದಾರೆ. ಇತ್ತೀಚೆಗೆ ನಡೆದ…

Read More »
Freedom TV

ಶಾಮನೂರು ಶಿವಶಂಕರಪ್ಪ ಉತ್ತರಾಧಿಕಾರಿ ಯಾರು? ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರ ಶುರು ಮಾಡಿದ ಸಚಿವರ ಪುತ್ರ..!

ದಾವಣಗೆರೆ: ಜಿಲ್ಲೆಯ ರಾಜಕೀಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು (ಏಪ್ರಿಲ್ 9), ಟಿಕೆಟ್ ಫೈಟ್ ಈಗ ರಂಗೇರಿದೆ. ಶಾಮನೂರು…

Read More »
RAICHUR

ರಾಯಚೂರಿನಲ್ಲಿ ವರ್ಷದ ಮೊದಲ ಮಳೆಗೆ ಸಿಡಿಲು ಬಡಿದು ಕುರಿಗಾಹಿ ಬಲಿ..!

ರಾಯಚೂರು : ಯುಗಾದಿ ಸಂಭ್ರಮದ ಹೊತ್ತಲ್ಲೇ ರಾಯಚೂರು ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಕಾದಿದ್ದ ಇಳೆಗೆ ತಂಪು ನೀಡಿದೆ. ಆದರೆ, ಈ ವರುಣನ ಆಗಮನವು…

Read More »
Freedom TV

ರಾಂಗ್ ರೂಟ್ ಬಂದಿದ್ದಲ್ಲದೆ ರೌಡಿ ವರ್ತನೆ; ಆಟೋ ಚಾಲಕನಿಂದ ಭರ್ಜರಿ ಪಂಚ್!

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ, ರಸ್ತೆಯಲ್ಲಿ ರೌಡಿ ವರ್ತನೆ ತೋರಿದ ಕಾರು ಚಾಲಕನೊಬ್ಬ ತಾನು ತಪ್ಪು ದಾರಿಯಲ್ಲಿ ಬಂದಿದ್ದರೂ ಸಹ, ಅದನ್ನು ಪ್ರಶ್ನಿಸಿದ ಬೈಕ್…

Read More »
bengaluru

ಯಲಹಂಕ ಶಾಸಕರು ಹಾಗೂ ಕುಟುಂಬದವರ ವಿರುದ್ಧ ಅಶ್ಲೀಲ ನಿಂದನೆ; ಎಫ್‌ಐಆರ್ ದಾಖಲು!

ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲ ಪದಬಳಕೆ ಹಾಗೂ ನಿಂದನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಈಶಾನ್ಯ ವಿಭಾಗದ…

Read More »
ರಾಜಕೀಯ

ಉಪಚುನಾವಣೆ ಟಿಕೆಟ್ ಕಗ್ಗಂಟು; ಕಾಂಗ್ರೆಸ್‌ನಲ್ಲಿ ‘ಕೈ’ ನಾಯಕರ ಜಗಳ; ಬಿಜೆಪಿ ಲಾಭ ಪಡೆಯುತ್ತಾ?

ರಾಜ್ಯ ರಾಜಕೀಯ ವಲಯದಲ್ಲಿ ಉಪಚುನಾವಣೆಯ ಕಾವು ಏರತೊಡಗಿದ್ದು, ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಭಾರಿ ಕಸರತ್ತು ನಡೆಯುತ್ತಿದೆ. ಅಭ್ಯರ್ಥಿಗಳ ಪ್ರಚಾರಕ್ಕೆ…

Read More »
bengaluru

ಸಿನಿಮಾ ಮಾದರಿಯ ದರೋಡೆ; ಐವರು ಅಂತರಾಜ್ಯ ದರೋಡೆಕೋರರ ಬಂಧನ!

ಬೆಂಗಳೂರು: ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸಿನಿಮಾ ಶೈಲಿಯಲ್ಲಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಕುಖ್ಯಾತ ಗ್ಯಾಂಗ್‌ ಅನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಉಡಾನ್ ಕಂಪನಿಯ ಹಣವನ್ನು ಸಂಗ್ರಹಿಸಿ ಸಾಗಿಸುತ್ತಿದ್ದ…

Read More »
ರಾಜಕೀಯ

ಚಾಮುಂಡೇಶ್ವರಿ ರಾಜಕೀಯದಲ್ಲಿ ಜಿ.ಟಿ. ದೇವೇಗೌಡ ಕೊಟ್ಟ ಶಾಕ್ ಏನು !

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಿರಿಯ ನಾಯಕ ಹಾಗೂ ಶಾಸಕ ಜಿ.ಟಿ. ದೇವೇಗೌಡ ತಮ್ಮ ರಾಜಕೀಯ ಭವಿಷ್ಯದ ಕುರಿತು ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಮುಂದಿನ ಚುನಾವಣೆಯಲ್ಲೂ…

Read More »
ಶಿಕ್ಷಣ

SSLC ಪರೀಕ್ಷೆ-1 ಇಂದಿನಿಂದ ಆರಂಭ: 8.65 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ!

ಕರ್ನಾಟಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯಾದ್ಯಂತ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಗಳು…

Read More »
ಸಿನಿಮಾ

ಲವ್ ಮಾಕ್ಟೇಲ್ 3’ಗೆ ಸೆಲೆಬ್ರಿಟಿಗಳ ಮೆಚ್ಚುಗೆ: “ಇದನ್ನು ನಿರೀಕ್ಷಿಸಿರಲಿಲ್ಲ!”

‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಚಿತ್ರದ ವಿಶೇಷ ಪ್ರದರ್ಶನಗಳನ್ನು ಚಿತ್ರತಂಡವು ಆಯೋಜಿಸಿದ್ದು, ಹಲವು ಸೆಲೆಬ್ರಿಟಿಗಳು ಈ ಶೋಗಳಲ್ಲಿ ಭಾಗವಹಿಸಿ ಸಿನಿಮಾ…

Read More »
Top News

ತಮಿಳುನಾಡು ಚುನಾವಣೆ 2026; ಗಡಿಯಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ!

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಹಿನ್ನೆಲೆ ಗಡಿ ಭಾಗಗಳಲ್ಲಿ ಬಿಗಿ ತಪಾಸಣೆ ನಡೆಯುತ್ತಿದ್ದು, ಹೊಸೂರಿನ ಜೂಜುವಾಡಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳು ನಡೆಸಿದ ತಪಾಸಣೆಯ ವೇಳೆ, ಹಿಟಾಚಿ ಕ್ಯಾಷ್ ಮ್ಯಾನೇಜ್​ಮೆಂಟ್​…

Read More »
MYSORE

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ; ಸಂಸದ ಪ್ರತಾಪ್ ಸಿಂಹ ಕಿಡಿ !

ಮೈಸೂರು: ನಗರದಲ್ಲಿ ಅಳವಡಿಸಲಾಗಿರುವ 108 ಹೊಸ ಟ್ರಾಫಿಕ್ ಸಿಗ್ನಲ್‌ಗಳು ಅವೈಜ್ಞಾನಿಕವಾಗಿವೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಒಂದೂವರೆಯಿಂದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ…

Read More »
ರಾಜಕೀಯ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ; 13,712 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದ SIT

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಪ್ರಸ್ತುತ ಈ ಸಂಬಂಧ ವಿಶೇಷ ತನಿಖಾ ತಂಡವು ಹಾಸನದ ಹಿರಿಯ…

Read More »
ಕ್ರೈಂ ಸ್ಟೋರಿ

ಮೂಡುಬಿದ್ರೆ ಇನ್ಸ್​​ ಪೆಕ್ಟರ್ ಸಂದೇಶ್ ಕುರಿತು ಹೊಸ ಆಡಿಯೋ ವೈರಲ್

ಮಂಗಳೂರು: ಮೂಡುಬಿದ್ರೆ ಪೊಲೀಸ್ ಠಾಣೆಯ ಇನ್ಸ್​​ ಪೆಕ್ಟರ್ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿವೆ. ಇದೀಗ, ಸಂದೇಶ್ ಮಹಿಳೆಯೊಂದಿಗೆ ನಡೆಸಿದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ…

Read More »
ರಾಜಕೀಯ

ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡ ತಾರತಮ್ಯ: ಕರವೇ ಹೋರಾಟಕ್ಕೆ ಫಲವಾಗಿ ಪರೀಕ್ಷೆ ಮುಂದೂಡಿಕೆ

ಹುಬ್ಬಳ್ಳಿ: ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ನಿರಂತರ ಭಾಷಾ ತಾರತಮ್ಯ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ…

Read More »
ರಾಜ್ಯ

“ಸರ್ಸೆ ಸರ್ಸೆ ಸೆರಗ ಸರ್ಸೆ” ಹಾಡಿನ ವಿವಾದ: ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ

ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಕೆಡಿ-ದ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಸೆರಗ ಸರ್ಸೆ ಹಾಡಿನ ವಿಚಾರದಲ್ಲಿ ಮಹಿಳಾ ಆಯೋಗವು ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ…

Read More »
ರಾಜಕೀಯ

“ರಾಹುಲ್ ಗಾಂಧಿಯ ಚಹಾ-ಪಕೋಡ ಪ್ರತಿಭಟನೆ: ಅಧಿಕಾರಿಗಳು ಕ್ಷಮೆ ಕೇಳುವಂತೆ ಒತ್ತಾಯ”

ಲೋಕಸಭಾ ಅಧಿವೇಶನದ ವೇಳೆ, 5 ದಿನಗಳ ಹಿಂದೆ ಸಂಸತ್ ಪ್ರವೇಶದ್ವಾರದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಎಲ್‌ಪಿಜಿ ಬಿಕ್ಕಟ್ಟನ್ನು ವಿರೋಧಿಸಿ ನಡೆಸಿದ ‘ಚಹಾ-ಪಕೋಡ’ ಪ್ರತಿಭಟನೆ…

Read More »
ಕ್ರೈಂ ಸ್ಟೋರಿ

ಪಾಳು ಮನೆಯಲ್ಲಿ ಭೀಕರ ಕೊಲೆ: ಭಾವಿ ಪತಿಯೇ ಅಪ್ರಾಪ್ತೆಯನ್ನು ಕೊಂದು ಪರಾರಿಯಾದ ಪ್ರಕರಣ..!

ಬೆಂಗಳೂರು : ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳು ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಆಕೆಯ ಭಾವಿ ಪತಿಯೇ ಭೀಕರವಾಗಿ ಕೊಲೆ ಮಾಡಿದ್ದ ಘಟನೆ ಬೆಳಿಗ್ಗೆ 6:30ರ…

Read More »
New delhi

ರಿಲ್ಸ್ ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್..!

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ ಹಂಬಲ ಹಾಗೂ ಅಪಾಯಕಾರಿ ರೀಲ್ಸ್ ಮಾಡುವ ಚಿಕ್ಕ ಹುಚ್ಚು, ದೆಹಲಿಯ ಯುವಕನೊಬ್ಬನ ಪ್ರಾಣವನ್ನು ಬಲಿಪಡಿಸಿದೆ. ಸಿನಿಮಾ ಶೈಲಿಯಲ್ಲಿ ರಿವಾಲ್ವರ್ ಹಿಡಿದು…

Read More »
ರಾಜ್ಯ

ಎಂದೆಂದಿಗೂ ಅಪ್ಪು ಚಿರಸ್ಮರಣೆ..!

ಬೆಂಗಳೂರು: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಭಾರೀ ಸೇರ್ಪಡೆ ಕಂಡು ಬಂದಿದೆ. ಬೆಳಗ್ಗಿನಿಂದಲೇ ಅಲ್ಲ, ರಾತ್ರಿಯಿಂದಲೇ…

Read More »
ರಾಜಕೀಯ

ಅಮೆರಿಕದ ಹೊಸ ಟ್ಯಾರಿಫ್ ಚೌಕಟ್ಟಿನ ಜಾರಿಗೆ ಕರ್ನಾಟಕದ ಭಾರತ-ಅಮೆರಿಕ ವ್ಯವಹಾರ ಒಪ್ಪಂದ

ನವದೆಹಲಿ: ಅಮೆರಿಕದೊಂದಿಗೆ ಭಾರತದ ವ್ಯಾಪಾರ ಒಪ್ಪಂದವು ಹೊಸ ಟ್ಯಾರಿಫ್ ಫ್ರೆಮ್ ವರ್ಕ್ ಜಾರಿಗೆ ಬಂದ ಬಳಿಕವೇ ಸಹಿ ಹಾಕಲಾಗುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು…

Read More »
ರಾಜಕೀಯ

ಸೋನಿಯಾ ಗಾಂಧಿಯವರಿಗೆ ಮಾಜಿ ಪ್ರಧಾನಿಗಳ ಸುದೀರ್ಘ ಪತ್ರ!

ಭಾರತದ ಸಂಸತ್ತು ದೇಶದ ಅತ್ಯುನ್ನತ ಶಾಸನ ಸಭೆಯಾಗಿದ್ದು, ಅದರ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಇತ್ತೀಚೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ…

Read More »
ಜ್ಯೋತಿಷ್ಯ

ಕುಜ ದೋಷ; ಜ್ಯೋತಿಷ್ಯ ಶಾಸ್ತ್ರದ ನಿಗೂಢ ಸತ್ಯ!

ಜ್ಯೋತಿಷ್ಯ ಪರಂಪರೆಯಲ್ಲಿ ವಿವಾಹ ನಿಶ್ಚಯದ ಸಮಯದಲ್ಲಿ ಜಾತಕ ಹೊಂದಾಣಿಕೆ ಮತ್ತು ಕುಜ ದೋಷದ ವಿಶ್ಲೇಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮಂಗಳ ಗ್ರಹವು ಶಕ್ತಿ ಮತ್ತು ಸಾಹಸದ ಸಂಕೇತವಾಗಿದ್ದರೂ,…

Read More »
ಜ್ಯೋತಿಷ್ಯ

ನಕ್ಷತ್ರ ಮಂಡಲದ ನಿಗೂಢ ಶಕ್ತಿ ವೃಶ್ಚಿಕ ರಾಶಿ..!

ಜ್ಯೋತಿಷ್ಯ ಶಾಸ್ತ್ರದ ಹನ್ನೆರಡು ರಾಶಿಗಳಲ್ಲಿ ಅತ್ಯಂತ ಕುತೂಹಲಕಾರಿ ಮತ್ತು ನಿಗೂಢ ವ್ಯಕ್ತಿತ್ವವನ್ನು ಹೊಂದಿರುವ ರಾಶಿ ಎಂದರೆ ಅದು ವೃಶ್ಚಿಕ ರಾಶಿ. ಈ ರಾಶಿಯವರು ಅಪ್ರತಿಮ ಧೈರ್ಯ ಮತ್ತು…

Read More »
Health

ಅಡುಗೆ ಮನೆಯ ಈ ಕೆಂಪು ಸುಂದರಿ ತರಕಾರಿಯೋ ಅಥವಾ ಹಣ್ಣೋ?

ನಮ್ಮ ಅಡುಗೆ ಮನೆಯಲ್ಲಿ ಟೊಮ್ಯಾಟೋ ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಸಾಂಬಾರ್ ಇರಲಿ ಅಥವಾ ಸಲಾಡ್ ಇರಲಿ, ತನ್ನ ಕೆಂಪು ಬಣ್ಣ ಮತ್ತು ವಿಶಿಷ್ಟ ರುಚಿಯಿಂದ ಎಲ್ಲರ…

Read More »
interesting facts

ಸೂರ್ಯನನ್ನೇ ಹಿಂಬಾಲಿಸುವ ಸೂರ್ಯಕಾಂತಿ ಅಚ್ಚರಿಯ ರಹಸ್ಯ!

ಸೂರ್ಯಕಾಂತಿ ಹೂವುಗಳು ಪ್ರಕೃತಿಯ ಅತ್ಯಂತ ಲವಲವಿಕೆಯ ಸಂಕೇತಗಳು. ಹೆಸರೇ ಸೂಚಿಸುವಂತೆ, ಈ ಹೂವುಗಳು ಸೂರ್ಯನೊಂದಿಗೆ ಒಂದು ಅದ್ಭುತವಾದ ನಂಟನ್ನು ಹೊಂದಿವೆ. ಹೊಲಗಳಲ್ಲಿ ಸಾಲು ಸಾಲಾಗಿ ನಿಂತು ಸೂರ್ಯನ…

Read More »
ಕ್ರೈಂ ಸ್ಟೋರಿ

ಇಡಿ ದಾಳಿ: ಮಂತ್ರಿ ಡೆವಲಪರ್ಸ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ

ಬೆಂಗಳೂರು: ನಗರದ ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆ ಮಂತ್ರಿ ಡೆವಲಪರ್ಸ್ ಹಾಗೂ ಸಂಸ್ಥಾಪಕ ಸುನಿಲ್ ಮಂತ್ರಿ ನಿವಾಸಗಳ ಮೇಲೆ ಇನ್‌ಕಮ್ ಟ್ಯಾಕ್ಸ್ ಹಾಗೂ ಇನ್ವೆಸ್ಟಿಗೇಶನ್ ಅಧಿಕಾರಿಗಳಿಂದ ಇಡಿ…

Read More »
Health

ಕ್ಯಾರೆಟ್ ಕಥೆ; ನೇರಳೆ ಬಣ್ಣದ ಕಾಡು ಗಿಡ ಇಂದು ಜಗತ್ತಿನ ಮೆಚ್ಚಿನ ತರಕಾರಿ!

ನಮ್ಮ ದೈನಂದಿನ ಅಡುಗೆಯಲ್ಲಿ ಮತ್ತು ಸಲಾಡ್ಗಳಲ್ಲಿ ಬಳಸುವ ಕ್ಯಾರೆಟ್, ಇಂದು ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ತರಕಾರಿಗಳಲ್ಲಿ ಒಂದು. ಸಾಮಾನ್ಯವಾಗಿ ನಾವು ಕ್ಯಾರೆಟ್ ಅಂದ ಕೂಡಲೇ ಕಿತ್ತಳೆ ಬಣ್ಣವನ್ನು ನೆನಪಿಸಿಕೊಳ್ಳುತ್ತೇವೆ,…

Read More »
ರಾಜಕೀಯ

ನಟ ದರ್ಶನ್ ಹೆಸರಲ್ಲಿ ಸಿನಿಮಾ? ‘ಬಾಸ್’ ಚಿತ್ರತಂಡಕ್ಕೆ ಶಾಕ್ ನೀಡಿದ ‘ಡಿ ಬಾಸ್’ ಲಾಯರ್ಸ್!

ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸಂದರ್ಭದಲ್ಲೇ ಅವರ ‘ಬಾಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಚಿತ್ರದ ಟೀಸರ್ ಪ್ರಕರಣವನ್ನು ಹೋಲುತ್ತದೆ ಮತ್ತು “ನೈಜ…

Read More »
interesting facts

ಅಕ್ಟೋಪಸ್; ಸಮುದ್ರದ ಆಳದ ಎಂಟು ತೋಳುಗಳ ಅದ್ಭುತ ಮಾಂತ್ರಿಕ!

ಸಮುದ್ರದ ಆಳದಲ್ಲಿ ವಾಸಿಸುವ ಅಕ್ಟೋಪಸ್ಗಳು ಭೂಮಿಯ ಮೇಲಿನ ಅತ್ಯಂತ ವಿಚಿತ್ರ ಮತ್ತು ಬುದ್ಧಿವಂತ ಜೀವಿಗಳಲ್ಲಿ ಒಂದಾಗಿದೆ. ಇವುಗಳ ವಿಶಿಷ್ಟ ರೂಪ, ಅಸಾಧಾರಣ ಸಾಮರ್ಥ್ಯಗಳು ಮತ್ತು ನಡವಳಿಕೆಗಳು ವಿಜ್ಞಾನಿಗಳನ್ನೂ…

Read More »
New delhi

ಮ್ಯಾನೇಜರ್ ಕರೆ ಬಂದ ತಕ್ಷಣ ಮೇಟ್ರೋದಲ್ಲಿ ಕೆಲಸ..!

ದೆಹಲಿ: ಕೆಲಸ ಮಾಡೋದು ಅನಿವಾರ್ಯ. ಆದರೆ ಕೆಲವರು ಈ ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡಲು ಒದ್ದಾಡುವುದನ್ನು ನೋಡಿ ಈ ಯುವಕನನ್ನು ನೋಡಿದ್ರೆ ನಿಮಗೂ…

Read More »
interesting facts

ಹಾರುವ ಅದ್ಭುತ ಹಮ್ಮಿಂಗ್ ಬರ್ಡ್; ಗಾತ್ರದಲ್ಲಿ ಚಿಕ್ಕದು, ಸಾಮರ್ಥ್ಯದಲ್ಲಿ ದೊಡ್ಡದು !

ಪ್ರಕೃತಿಯ ಪಕ್ಷಿ ಸಂಕುಲದಲ್ಲಿ ‘ಹಮ್ಮಿಂಗ್ ಬರ್ಡ್’ ತನ್ನ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದರೂ, ಸಾಮರ್ಥ್ಯದಲ್ಲಿ ಪ್ರಕೃತಿಯ ಅತ್ಯಂತ ಅದ್ಭುತ ಜೀವಿಗಳಲ್ಲಿ ಒಂದಾಗಿದೆ. ನೋಡಲು ಬಣ್ಣಬಣ್ಣದ ಹಾರುವ ರತ್ನದಂತಿರುವ ಈ…

Read More »
Health

ಕಿವಿ ಹಣ್ಣಿನ ರಹಸ್ಯ; ಸಣ್ಣ ಹಣ್ಣಿನಲ್ಲಿದೆ ಆರೋಗ್ಯದ ದೊಡ್ಡ ಭಂಡಾರ!

ಹಣ್ಣುಗಳ ಲೋಕದಲ್ಲಿ ‘ಕಿವಿ’ ತನ್ನ ವಿಶಿಷ್ಟ ರೂಪ ಮತ್ತು ಅಸಾಧಾರಣ ಆರೋಗ್ಯ ಗುಣಗಳಿಂದಾಗಿ ‘ಸೂಪರ್ಫುಡ್’ ಎಂದು ಕರೆಯಲ್ಪಡುತ್ತದೆ. ಹೊರನೋಟಕ್ಕೆ ಕಂದು ಬಣ್ಣದ ಕೂದಲುಳ್ಳ ಸಿಪ್ಪೆಯನ್ನು ಹೊಂದಿದ್ದರೂ, ಒಳಭಾಗದಲ್ಲಿ…

Read More »
ವಿಶೇಷ

ಆಸ್ಕರ್ ಕನಸು- ಇಂಡಿಯನ್ ಸಿನಿಮಾಗಳು ಯಾಕೆ ನಾಮಿನೇಟ್ ಆಗ್ತಿಲ್ಲ?

ಕೋಟ್ಯಂತರ ಭಾರತೀಯ ಚಿತ್ರಪ್ರೇಮಿಗಳ ಮತ್ತು ಚಲನಚಿತ್ರ ನಿರ್ದೇಶಕರ ದೊಡ್ಡ ಕನಸು ಅದೇ ಆಸ್ಕರ್ . ಪ್ರತಿವರ್ಷ ಆಸ್ಕರ್ ಅವಾರ್ಡ್ಸ್ ಅನೌನ್ಸ್ ಆದಾಗ ನಾವೆಲ್ಲರೂ ‘ನಮ್ಮ ಸಿನಿಮಾ ಯಾಕಿಲ್ಲ?’…

Read More »
interesting facts

ನಿಶಾರಾಣಿ ಬ್ರಹ್ಮಕಮಲ; ಹಿಮಪರ್ವತದ ಪವಿತ್ರ ಮತ್ತು ಔಷಧೀಯ ವಿಸ್ಮಯ!

ಪ್ರಕೃತಿಯ ಅದ್ಭುತ ಸೃಷ್ಟಿಗಳಲ್ಲಿ ಬ್ರಹ್ಮಕಮಲವು ಅತ್ಯಂತ ನಿಗೂಢ ಮತ್ತು ಪವಿತ್ರವಾದ ಪುಷ್ಪವೆಂದು ಪರಿಗಣಿಸಲ್ಪಟ್ಟಿದೆ. ‘ನೈಟ್ ಬ್ಲೂಮಿಂಗ್ ಸಿರಿಯಸ್’ ಅಥವಾ ‘ನಿಶಾರಾಣಿ’ ಎಂದೇ ಖ್ಯಾತಿಯಾಗಿರುವ ಈ ಹೂವು ತನ್ನ…

Read More »
ರಾಜಕೀಯ

ಗ್ಯಾಸ್ ಕೊರತೆ: ಶಾಲೆಯ ಬಿಸಿಯೂಟ ಸೌಲಭ್ಯಕ್ಕೆ ಸಂಕಷ್ಟ

ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಅಭಾವವು ಜಿಲ್ಲೆಯ ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆ ಮೇಲೆ ತೀವ್ರ ಪರಿಣಾಮ ಬೀರಿದೆ. ಮೂಡಿಗೆರೆ…

Read More »
interesting facts

ಪ್ರಕೃತಿಯ ಅದ್ಭುತ ಮೇಧಾವಿಗಳು; ಆನೆಗಳ ಬುದ್ಧಿವಂತಿಕೆ ಮತ್ತು ಭಾವನಾತ್ಮಕ ಲೋಕ!

ಪ್ರಕೃತಿಯ ಸೃಷ್ಟಿಯಲ್ಲಿ ಆನೆಗಳು ಕೇವಲ ಗಾತ್ರದಲ್ಲಿ ದೊಡ್ಡದಾದ ಪ್ರಾಣಿಗಳಲ್ಲ, ಅವು ಬುದ್ಧಿವಂತಿಕೆ ಮತ್ತು ಸಂಕೀರ್ಣ ಭಾವನೆಗಳ ಅದ್ಭುತ ಸಂಗಮವಾಗಿವೆ. ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿಗಳಾಗಿರುವ ಆನೆಗಳು ತಮ್ಮ…

Read More »
ಸಿನಿಮಾ

ಬನ್ಸಾಲಿ ಸಿನಿಮಾದಲ್ಲಿ ಮಧುಬಾಲಾ ಆಗಲಿದ್ದಾರಾ ಸಾಯಿ ಪಲ್ಲವಿ? ಬಾಲಿವುಡ್‌ನಲ್ಲಿ ‘ಸೀತೆ’ಯ ಕ್ರೇಜ್!

ದಕ್ಷಿಣ ಭಾರತದ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಬಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದ್ದಾರೆ. ಮೊದಲ ಹಿಂದಿ ಸಿನಿಮಾ ಬಿಡುಗಡೆಯಾಗುವ ಮೊದಲೇ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವರ…

Read More »
ವಿಶೇಷ

ಆಲಿಯಾ ಭಟ್ ಫಿಟ್ನೆಸ್ ಸೀಕ್ರೆಟ್; ರಾಗಿ ರೊಟ್ಟಿಯೇ ಇವರ ‘ದೇಸಿ’ ಡಯಟ್!

ಬಾಲಿವುಡ್ನ ಪ್ರತಿಭಾವಂತ ನಟಿ ಆಲಿಯಾ ಭಟ್ ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಾಫ್ಟಾ 2026 ರ ವೇದಿಕೆಯಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿ…

Read More »
ಸಿನಿಮಾ

98ನೇ ಆಸ್ಕರ್ ಸಂಭ್ರಮ: ಆಸ್ಕರ್ ಅಖಾಡದಲ್ಲಿ ಯಾರಿಗೆ ಎಷ್ಟು ಪ್ರಶಸ್ತಿ?

ಹಾಲಿವುಡ್ನ ಡಾಲ್ಬಿ ಥಿಯೇಟರ್ನಲ್ಲಿ ಅತ್ಯಂತ ವೈಭವಯುತವಾಗಿ ಜರುಗಿದ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಸಿನಿಮಾ ರಂಗದ ಹೊಸ ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಬಾರಿಯ ಸಮಾರಂಭವನ್ನು ಖ್ಯಾತ…

Read More »
ದೇಶ/ವಿದೇಶ

ಕೊಲ್ಲಿ ಯುದ್ಧದ ನಡುವೆ ಭಾರತಕ್ಕೆ ಎಲ್‌ಪಿಜಿ ತಂದು ತಲುಪಿದ ಶಿವಾಲಿಕ್ ಹಡಗು

ಅಹಮದಾಬಾದ್‌: ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸುಮಾರು 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಹಡಗು…

Read More »
Mandya

KRSನೀರಿನ ಮಟ್ಟ 110 ಅಡಿಗೆ ಇಳಿಕೆ: ಕುಡಿಯುವ ನೀರಿನ ಆತಂಕ ?

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟವು 110 ಅಡಿಗೆ ಕುಸಿದಿರುವುದು ಸಾರ್ವಜನಿಕರಲ್ಲಿ ಕುಡಿಯುವ ನೀರಿನ ಆತಂಕವನ್ನು ಮೂಡಿಸಿದೆ. ಒಟ್ಟು 124.80 ಅಡಿ ಗರಿಷ್ಠ…

Read More »
ರಾಜಕೀಯ

ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಇಂದು ಹೋಟೆಲ್ ಸಂಘ–ಸರ್ಕಾರ ಮಾತುಕತೆ..!

ಬೆಂಗಳೂರು: ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದಾಗಿ ಬೆಂಗಳೂರಿನ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನಗರದಲ್ಲಿ ಗ್ಯಾಸ್ ಎಮರ್ಜೆನ್ಸಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವಾರು ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಕೆಲ…

Read More »
uttara kannada

ಅಬ್ಬರದ ಮಳೆಗೆ ಮರ ಧರೆಗೆ; ಗ್ಯಾಸ್ ಕೊರತೆ ಹಿನ್ನೆಲೆ ಸೌದೆಗಾಗಿ ಜನವೋ ಜನ!

ಉತ್ತರ ಕನ್ನಡ : ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಭಾನುವಾರ ಸಂಜೆ ದಿಢೀರ್ ಕಾಣಿಸಿಕೊಂಡ ಅಬ್ಬರದ ಗಾಳಿ ಮಳೆ ಮತ್ತು ಆಲಿಕಲ್ಲು ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯ ತೀವ್ರತೆಗೆ…

Read More »
Chikkaballapura

ನಂದಿ ಬೆಟ್ಟದಲ್ಲಿ ಗ್ಯಾಸ್ ಬಿಸಿ; ಹೋಟೆಲ್ ಬಂದ್ ಭೀತಿಯಿಂದ ಪ್ರವಾಸಿಗರ ಸಂಖ್ಯೆ ಕ್ಷೀಣ!

ಚಿಕ್ಕಬಳ್ಳಾಪುರ : ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯು ಈಗ ರಾಜ್ಯದ ಪ್ರವಾಸೋದ್ಯಮದ ಮೇಲೆ ನೇರವಾದ ಹೊಡೆತ ನೀಡಿದೆ. ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ…

Read More »
ಸುದ್ದಿ

ಸಿಲಿಂಡರ್ ಕೊರತೆಯಿಂದ ಹೋಟೆಲ್ ಬಂದ್; ತರಕಾರಿ ಬೆಲೆ ಪಾತಾಳಕ್ಕೆ!

ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದ ಭೀತಿ ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗದೆ, ಅದರ ಆರ್ಥಿಕ ಪರಿಣಾಮಗಳು ಈಗ ಕರ್ನಾಟಕದ ಕೃಷಿ ಮತ್ತು ಹೋಟೆಲ್ ಉದ್ಯಮಕ್ಕೆ ದೊಡ್ಡ…

Read More »
udupi

ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ; ತಪ್ಪಿದ ಭಾರೀ ಅನಾಹುತ!

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಎಂಬಲ್ಲಿ ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಬೃಹತ್ ಟ್ಯಾಂಕರ್ ಪಲ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಕಾಲ ಭಾರೀ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.…

Read More »
ಜಿಲ್ಲೆ

‘ಹುಲಿ ಹುಲಿ’ ಎಂದು ರೀಲ್ಸ್ ಮಾಡಿದವರಿಗೆ ಪೊಲೀಸರ ‘ದಂಡ’ದ ಶಾಕ್!

ದೊಡ್ಡಬಳ್ಳಾಪುರ: ಸಾಮಾಜಿಕ ಜಾಲತಾಣದ ಕ್ರೇಜ್‌ಗಾಗಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರೀಲ್ಸ್ ಮಾಡಿದ ಯುವಕರಿಗೆ ಈಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಹೆಲ್ಮೆಟ್ ಧರಿಸದೆ, ಒಂದೇ ಬೈಕ್‌ನಲ್ಲಿ ಮೂವರು…

Read More »
bengaluru

ಬೆಂಗಳೂರು ಕರಗ 2026; ಮೈಸೂರು ದಸರಾ ಶೈಲಿಯಲ್ಲಿ ಅದ್ಧೂರಿ ಶಕ್ತ್ಯೋತ್ಸವ!

ಬೆಂಗಳೂರು : ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಮ್ಮೆಯಾದ ಕರಗ ಶಕ್ತ್ಯೋತ್ಸವವು ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಲಿದ್ದು, ನಗರದಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ.…

Read More »
Top News

ಅಟ್ರಾಸಿಟಿ ಕಾಯ್ದೆ; ನ್ಯಾಯದ ಹಾದಿಯಲ್ಲಿ ರಾಜಿ ಸಂಧಾನದ ಅಡ್ಡಿ!

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ನ್ಯಾಯ ಸಿಗುವ ಬದಲು ರಾಜಿ ಸಂಧಾನಗಳೇ ಮೇಲುಗೈ ಸಾಧಿಸುತ್ತಿರುವುದು…

Read More »
New delhi

ಸೊಸೆಗೆ ಹಿಂಸೆ ನೀಡುವವರಿಗೆ ಇನ್ಮುಂದೆ ಗ್ಯಾಸ್ ಕೂಡ ಸಿಗಲ್ಲ!

ನವದೆಹಲಿ : ವರದಕ್ಷಿಣೆ ಕಿರುಕುಳ ತಡೆಗಟ್ಟಲು ಸರ್ಕಾರವು ಒಂದು ಅತ್ಯಂತ ಕಠಿಣ ಹಾಗೂ ವಿನೂತನ ಕ್ರಮಕ್ಕೆ ಮುಂದಾಗಿದ್ದು, ಕಿರುಕುಳ ನೀಡುವ ಕುಟುಂಬಗಳ ಅಡುಗೆ ಮನೆಯ ಇಂಧನ ಪೂರೈಕೆಯನ್ನೇ…

Read More »
Mandya

ಆದಿಚುಂಚನಗಿರಿ ಶ್ರೀಗಳು ಹಾದಿ ತಪ್ಪುತ್ತಿದ್ದಾರೆ ಶಾಸಕ ಬಂಡಿಸಿದ್ದೇಗೌಡ ಟೀಕೆ!

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ವಿರುದ್ಧ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ…

Read More »
ಸಿನಿಮಾ

ಯಾರ ಮುಡಿಗೇರಲಿದೆ CFCA ಪ್ರಶಸ್ತಿ? ಏಳನೇ ವರ್ಷದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ದಿಗ್ಗಜರ ಪೈಪೋಟಿ!

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ (CFCA) ಪ್ರಶಸ್ತಿಗಳ ಏಳನೇ ವರ್ಷದ ಸಂಭ್ರಮವು ಅಧಿಕೃತವಾಗಿ ಆರಂಭವಾಗಿದ್ದು, ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆಕರ್ಷಕ ಟ್ರೋಫಿ ಅನಾವರಣ ಮತ್ತು ನಾಮನಿರ್ದೇಶಿತರ ಪಟ್ಟಿಯನ್ನು…

Read More »
New delhi

ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಕಹಳೆ; ಏಪ್ರಿಲ್ 9 ರಿಂದ ಮತದಾನ!

ನವದೆಹಲಿ: ಭಾರತದ ಐದು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ದಿನಾಂಕಗಳನ್ನು ಘೋಷಿಸುವ ಮೂಲಕ ರಾಜಕೀಯ ಸಮರಕ್ಕೆ ಅಧಿಕೃತ ಮುಹೂರ್ತ ನಿಗದಿಪಡಿಸಿದೆ. ನವದೆಹಲಿಯಲ್ಲಿ…

Read More »
Sports

ಜೈಲರ್ ಮ್ಯೂಸಿಕ್ ಬಳಸಿದ್ದಕ್ಕೆ 1 ಕೋಟಿ ದಂಡದ ಭೀತಿ!

ಐಪಿಎಲ್ 2026ರ ಸಂಭ್ರಮ ಆರಂಭವಾಗುವ ಮುನ್ನವೇ ದಕ್ಷಿಣ ಭಾರತದ ಇಬ್ಬರು ದೈತ್ಯರ ನಡುವೆ ಕಾನೂನು ಸಮರ ಏರ್ಪಟ್ಟಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ರಜನೀಕಾಂತ್ ನಟನೆಯ ಹಿಟ್ ಚಿತ್ರಗಳಾದ…

Read More »
west bengal

ಶಾಲಾ ವೇದಿಕೆಯಲ್ಲಿ ಅಸಭ್ಯ ‘ಟವಲ್ ಡ್ಯಾನ್ಸ್’!?

ಪಶ್ಚಿಮ ಬಂಗಾಳ: ಕೋಲ್ಕತ್ತಾದಲ್ಲಿರುವ ‘ಜೀವನ್ ಜ್ಯೋತಿ ಮಾಡೆಲ್ ಸ್ಕೂಲ್’ನಲ್ಲಿ ನಡೆದಿದೆ ಎನ್ನಲಾದ ಸಾಂಸ್ಕೃತಿಕ ಕಾರ್ಯಕ್ರಮವೊಂದು ಈಗ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಶಾಲಾ ವೇದಿಕೆಯ ಮೇಲೆ ವಿದ್ಯಾರ್ಥಿನಿಯರು ಕೇವಲ…

Read More »
ಜಿಲ್ಲೆ

ರಾಜ್ಯದ ಬೈ ಎಲೆಕ್ಷನ್‌ಗೆ ಮುಹೂರ್ತ ಫಿಕ್ಸ್; ಏ. 9ಕ್ಕೆ ವೋಟಿಂಗ್!

ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಇಂದು ದಿನಾಂಕ ಘೋಷಣೆಯಾಗಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು,…

Read More »
hasan

ಚನ್ನರಾಯಪಟ್ಟಣ ಬಿಸಿಎಂ ಹಾಸ್ಟೆಲ್ ಮ್ಯಾನೇಜರ್ ಆತ್ಮಹತ್ಯೆ; ಕಾರಣವೇನು?

ಹಾಸನ: ಚನ್ನರಾಯಪಟ್ಟಣದ ಬಿಸಿಎಂ ಹಾಸ್ಟೆಲ್ ಮ್ಯಾನೇಜರ್ ಒಬ್ಬರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ದಾಸರಕೊಪ್ಪಲು ನಿವಾಸಿಯಾಗಿದ್ದ 45 ವರ್ಷದ ಲೋಕೇಶ್…

Read More »
gadag

ಅಣ್ಣನ ಮಾತು ಕೇಳಲಿಲ್ಲವೆಂದು ತಮ್ಮನನ್ನೇ ಕೊಂದ ಸಹೋದರರು!

ಗದಗ:ಮಗಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದವರ ನಡುವೆ ಉಂಟಾದ ಸಣ್ಣ ಭಿನ್ನಾಭಿಪ್ರಾಯವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳ ಮದುವೆಯನ್ನು ತನ್ನ ಇಚ್ಛೆಯಂತೆ ನೆರವೇರಿಸಿದ ಎಂಬ ಕಾರಣಕ್ಕೆ ಸಹೋದರರಿಂದಲೇ…

Read More »
ಸಿನಿಮಾ

ಲವ್ ಮಾಕ್ಟೇಲ್3: ‘ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ!

ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್ಟೇಲ್೩ ಚಿತ್ರ ಮಾರ್ಚ್ 19ರಂದು ತೆರೆಗಾಣಲಿದೆ. ವಾರದ ಹಿಂದಷ್ಟೇ ಟ್ರೈಲರ್ ಬಿಡುಗಡೆಗೊಳಿಸಿದ್ದ ಚಿತ್ರತಂಡವೀಗ, ಬಿಡುಗಡೆಯ ದಿನಗಳು ಹತ್ತಿರದಲ್ಲಿರುವಾಗಲೇ ಮುದ್ದು…

Read More »
Top News

ಒಡಿಶಾ ಶಾಸಕರ ಖರೀದಿಗೆ ಯತ್ನಿಸಿದ ಕಿಡಿಗೇಡಿಗಳು ಅರೆಸ್ಟ್!

ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ ರಾಮನಗರ ಜಿಲ್ಲೆಯ ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಯತ್ನಿಸಿದ “ಕುದುರೆ ವ್ಯಾಪಾರ”ದ ಗಂಭೀರ ಆರೋಪ ಕೇಳಿಬಂದಿದೆ. ಅಡ್ಡಮತದಾನದ…

Read More »
ಸಿನಿಮಾ

ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಮ್ಯಾರೇಜ್ ಪಾರ್ಟಿ’!

ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಗಳ ನಂತರ ಚಯನ್ ಸಂಪೂರ್ಣ…

Read More »
BELAGAVI

ಕಾರು ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ ಸರ್ಕಾರಿ ಬಸ್; 11 ಪ್ರಯಾಣಿಕರಿಗೆ ಗಾಯ!

ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಇಂದು ಭೀಕರ ಬಸ್ ಅಪಘಾತ ಸಂಭವಿಸಿದೆ. ವೇಗವಾಗಿ ಅಡ್ಡಬಂದ ಕಾರನ್ನು ತಪ್ಪಿಸಲು ಪ್ರಯತ್ನಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ…

Read More »
Back to top button