Tuesday, June 24, 2025
25.9 C
Bengaluru
Google search engine
LIVE
ಮನೆವೈರಲ್ ನ್ಯೂಸ್ಮತ್ತೊಂದು ಕಾಂಟ್ರವರ್ಸರಿಯಲ್ಲಿ ದುನಿಯಾ ವಿಜಯ್

ಮತ್ತೊಂದು ಕಾಂಟ್ರವರ್ಸರಿಯಲ್ಲಿ ದುನಿಯಾ ವಿಜಯ್

ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಮುಹೂರ್ತ ಕಂಡ ಸಾರಥಿ ಸಿನೆಮಾ ನಿರ್ಮಾಣ ಮಾಡಿದ್ದ ಸತ್ಯ ಪ್ರಕಾಶ್ ನಿರ್ಮಾಣದ ಇನ್ನು ಹೆಸರಿಡದ ಪ್ರೊಡಕ್ಷನ್ ನಂಬರ್ 2 ರ ದುನಿಯಾ ವಿಜಯ್ ಸಿನಿಮಾವೊಂದು ವಿವಾದಕ್ಕೆ ಗುರಿಯಾಗಿದೆ…

ಈ ಚಿತ್ರದ ಪೋಸ್ಟರ್ 2 ದಿನಗಳ ಹಿಂದೆಯಷ್ಟೇ ಬಿಡುಗಡೆ ಗೊಂಡಿದ್ದು ಅದರಲ್ಲಿ ಹಿಂದೂಗಳ ರಥಕ್ಕೆ ಬೆಂಕಿ ಜ್ವಾಲೆ ಹಚ್ಚಿ ಉರಿಯುತ್ತಿರುವ ಪೋಸ್ಟರ್ ಗೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ.ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನು ಉಂಟುಮಾಡಿದೆ ಎಂದು.ಎಲ್ಲೆಡೆ ಚರ್ಚೆಯಾಗಿದೆ. ಇದೆ ರೀತಿ ಮುಂದುವರೆದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹಿಂದು ಸಂಘಟನೆಗಳು ಎಚ್ಚರಿಸಿವೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments