Lavanya
- ರಾಜ್ಯ

ಜೈಲಿನ ಕತ್ತಲೆಯಿಂದ ಹೊರಬಂದ ದರ್ಶನ್: 78 ದಿನಗಳ ಬಳಿಕ ‘ಸೂರ್ಯ ದರ್ಶನ’
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನ ಕಂಬಿ ಹಿಂದೆ 78 ದಿನ ಕಳೆದ ನಟ ದರ್ಶನ್ಗೆ ಇಂದು ‘ಬಿಗ್ ಡೇ’. ಕೋರ್ಟ್ ವಿಚಾರಣೆಗಾಗಿ…
Read More » - ರಾಜ್ಯ

ಗಂಡನ ಮನೆಯಲ್ಲಿ ಕಿರುಕುಳ; ವಿಷ ಸೇವಿಸಿ ಗೃಹಿಣಿ ಸಾವು
ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿ ಕಳೆನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಎನ್ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಮಹಿಳೆ ಸಾವನ್ನಪ್ಪುತ್ತಿದ್ದಂತೆ…
Read More » - ರಾಜ್ಯ

ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗಳು
ಬೆಂಗಳೂರು : ಅಪ್ರಾಪ್ತ ಮಗಳೇ ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಮೃತ ಮಹಿಳೆ ನೇತ್ರಾವತಿಯ (34)…
Read More » - ಸಿನಿಮಾ

Beauty with brains, charm with grace- = ನಭಾ ನಟೇಶ್!
-ಸೌಂದರ್ಯ ಮತ್ತು ಮನಮೋಹಕ ನಗೆಯಿಂದ ಪ್ರೇಕ್ಷಕರ ಮನಸೆಳೆಯುತ್ತಿರುವ ನಟಿ *ನಭಾ ನಟೇಶ್*, ಇಂದಿನ ದಕ್ಷಿಣ ಭಾರತೀಯ ಸಿನಿರಂಗದ ಅತ್ಯಂತ ಸುಂದರ ಹಾಗೂ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. “ಶ್ವೇತಾ…
Read More » - ಲೈಫ್ ಸ್ಟೈಲ್

Sweat. Smile. Shine. — ಚೈತ್ರಾ ಇನ್ ದಿ ಜೀಮ್ ಮೂಡ್!
-ನಟಿ ಚೈತ್ರಾ ಜೆ. ಆಚಾರ್ ಇತ್ತೀಚೆಗೆ ತಮ್ಮ ಬೋಲ್ಡ್ ಫೋಟೋಶೂಟ್ಗಳ ಮೂಲಕ ಅಭಿಮಾನಿಗಳಿಗೆ ಭಾರಿ ಶಾಕ್ ನೀಡಿದ್ದಾರೆ. ಸಾಂಪ್ರದಾಯಿಕ ಲುಕ್ನಿಂದ ವಿಭಿನ್ನವಾಗಿ, ಗ್ಲಾಮರ್ ಮತ್ತು ಕಾನ್ಫಿಡೆನ್ಸ್ನ ಹೊಸ…
Read More » - ಸಿನಿಮಾ

ಸಿಂಪಲ್ ಆಗಿ ಇದ್ದರೂ ಸ್ಟನ್ನಿಂಗ್ ಆಗಿರೋ ಕ್ವೀನ್ — ರಶ್ಮಿಕಾ!
-ಸೌಂದರ್ಯ ಮತ್ತು ನೈಸರ್ಗಿಕ ಅಭಿನಯದಿಂದಲೇ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟಿ ರಶ್ಮಿಕಾ ಮಂದಣ್ಣ, ಇಂದಿನ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಕಿರು ಅವಧಿಯಲ್ಲೇ…
Read More » - ಲೈಫ್ ಸ್ಟೈಲ್

ಟಾಪ್ ಸೀಕ್ರೆಟ್ ಅನ್ಲಾಕ್: ಯುವತಿಯರ ಅಂಕಲ್ ಫ್ಯಾನ್ಸಿ ಹ್ಯಾಕಿಂಗ್!
-ಸಾಮಾನ್ಯವಾಗಿ, ಟೀನ್ ಏಜ್ ಹುಡುಗಿಯರು ಅಥವಾ ಮದುವೆ ವಯಸ್ಸಿಗೆ ಬಂದ ಕೆಲವೊಂದು ಯುವತಿಯರು ಅಂಕಲ್ಗಳ ಪ್ರೇಮಪಾಶಕ್ಕೆ ಸಿಲುಕುವುದಕ್ಕೆ ಪ್ರಮುಖ ಕಾರಣವೆಂದರೆ ಮನಸ್ಸಿನಲ್ಲಿ ಮೂಡುವ ಒಂದು ಭಾವನೆ. ಅದು…
Read More » - ಸಿನಿಮಾ

ಟ್ರೆಂಡ್ ಕ್ರಿಯೇಟರ್, ಸ್ಟೈಲ್ ಐಕಾನ್ – ಶ್ರಿಯಾ ಶರಣ್ ಇಟ್ ಇಸ್!
-ಮಿನುಗೋ ಗೌನ್ನಲ್ಲಿ ಮಿಂಚಿದ ಶ್ರಿಯಾ ಶರಣ್ ಅವರ ಹೊಸ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಗ್ಲಿಟರಿ ಗೌನ್ ಧರಿಸಿ ರೆಡ್ ಕಾರ್ಪೆಟ್ನಲ್ಲಿ ವಾಕ್…
Read More » - ಸಿನಿಮಾ

ಬೋಲ್ಡ್ ಮೂವ್, ಬ್ರೈಟ್ ಫ್ಯೂಚರ್ – ಶ್ರೀಲೀಲಾ ಆನ್ ಫೈರ್..!
-ಸೀರೆಯುಟ್ಟು ಮುದ್ದಾಗಿ ಫೋಸ್ ಕೊಟ್ಟ ವೈರಲ್ ವೈಯಾರಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಮಾದಕ ಲುಕ್ನಲ್ಲಿ ಕಾಣಿಸಿಕೊಂಡಿರುವ ಆಕೆಯ ನಗು, ನೈಸರ್ಗಿಕ ಅಂದ ಹಾಗೂ ಆತ್ಮವಿಶ್ವಾಸ…
Read More » - ದೇಶ/ವಿದೇಶ

ರಫೇಲ್ ಪೈಲಟ್ ಜೊತೆ ಫೋಟೋ ಕ್ಲಿಕ್ಕಿಸಿದ ದ್ರೌಪದಿ ಮುರ್ಮು!
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು…
Read More » - ರಾಜಕೀಯ

ಟನಲ್ ರಸ್ತೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ನಡುವೆ ಟನಲ್ ರಸ್ತೆ ವಿಚಾರವಾಗಿ ಸಮರ ಮುಂದುವರೆದಿದೆ.. ಟನಲ್ ರಸ್ತೆಯಿಂದ ಪರಿಸರಕ್ಕೆ ಹಾನಿ ಎಂದು ತೇಜಸ್ವಿ…
Read More » - ಸಿನಿಮಾ

ಮದನನೂ ಮರುಳಾಗುವ ಮನಮೋಹಿನಿ ‘ಈ’ ಕನಕವತಿ..!
-ಇತ್ತೀಚೆಗೆ ಬಿಡುಗಡೆಯಾದ ಚಿತ್ರ ಅಥವಾ ಫೋಟೋಶೂಟ್ನಲ್ಲಿ ರುಕ್ಮಿಣಿ ವಸಂತ್ ಅವರು “ಮದನ ಮನಮೋಹಿನಿ” ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ಲುಕ್ ಪ್ರೇಕ್ಷಕರನ್ನು ಹಾಗೂ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ.…
Read More » - ರಾಜ್ಯ

ಕಾರ್ ಮಿರರ್ಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನನ್ನು ಕೊಲೆ ಮಾಡಿದ ದಂಪತಿ
ಬೆಂಗಳೂರು: ಕಾರಿನ ಸೈಡ್ ಮಿರರ್ ಗೆ ಬೈಕ್ ಟಚ್ ಆಗಿದ್ದಕ್ಕೆ ಕಾರಿನಲ್ಲಿದ್ದ ದಂಪತಿ ಬೆನ್ನಟ್ಟಿ ಹಿಂದಿನಿ ಬೈಕ್ ಸವಾರರನ್ನು ಎರಡು ಕಿಲೋ ಮೀಟರ್ ದೂರ ಚೇಸ್ ಮಾಡಿ,…
Read More » - ರಾಜಕೀಯ

ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್: ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್- ರಾಮಲಿಂಗಾ ರೆಡ್ಡಿ
ರಾಮನಗರ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್ ಕೊಡುವ ವಿಚಾರ ಕುರಿತು ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ಧಾರೆ.. ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರ…
Read More » - ರಾಜಕೀಯ

ಕಾಂಗ್ರೆಸ್ ಆಂತರಿಕ ಕಚ್ಚಾಟದಲ್ಲಿ ಅಭಿವೃದ್ಧಿ ಮರೆತಿದೆ.. ವಿಜಯೇಂದ್ರ ಕಿಡಿ
ಚಿತ್ರದುರ್ಗ: ಅತಿವೃಷ್ಟಿ ಪರಿಹಾರ ಕೊಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ. ಇಂತಹ ಸಿಎಂ ಇದ್ದರೇನು, ಬಿದ್ದರೇನು ಎಂದು ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ…
Read More » - ರಾಜ್ಯ

ಹಾಸಿಗೆ ದಿಂಬು ಕೇಳಿದ್ದ ದರ್ಶನ್ಗೆ ಡಬಲ್ ಶಾಕ್: ಅ.31 ರಂದು ದೋಷಾರೋಪ ಹೊರಿಸಲು ಕೋರ್ಟ್ ತೀರ್ಮಾನ
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಜೈಲಿನಲ್ಲಿ ಹಾಸಿಗೆ, ತಲೆ ದಿಂಬು ಶೀಟ್ ನೀಡಬೇಕು.ಜೈಲಿನಲ್ಲಿ ವಾಕಿಂಗ್ ಮಾಡಲು ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ಇತರೆ ಮೂಲಸೌಕರ್ಯ ನೀಡಿಕೆ…
Read More » - ಸಿನಿಮಾ

ಬೀಚ್ ಹಾಟ್ನೆಸ್ ಆನ್ ದಿ ವೇ.. ನಿಶ್ವಿಕಾ ನಾಯ್ಡು ಮ್ಯಾಜಿಕ್..!
-ಬೀಚ್ ಬೇಬಿ ಲುಕ್ನಲ್ಲಿ ನಟಿ ನಿಶ್ವಿಕಾ ನಾಯ್ಡು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ. ಸಮುದ್ರ ತೀರದಲ್ಲಿ ಸ್ಟೈಲಿಷ್ ಉಡುಪಿನಲ್ಲಿ ಕಾಣಿಸಿಕೊಂಡ ನಿಶ್ವಿಕಾ, ತನ್ನ ಗ್ಲಾಮರಸ್ ಅಟಿಟ್ಯೂಡ್ನಿಂದ…
Read More » - ರಾಜಕೀಯ

ಹಣೆಯಲ್ಲಿ ಬರೆದಿದ್ರೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಡಿಕೆ ಸುರೇಶ್
ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗೇ ಆಗ್ತಾರೆ, ಸದ್ಯಕ್ಕೆ ಪಕ್ಷದ ಅಧ್ಯಕ್ಷನಾಗಿ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡ್ತಿದ್ದಾರೆ ಎಂದು ಡಿಸಿಎಂ ಬ್ರದರ್…
Read More » - ರಾಜಕೀಯ

ಸಿದ್ದರಾಮಯ್ಯನವರೇ 5 ವರ್ಷವೂ ಸಿಎಂ ಎಂದು ಘೋಷಿಸಲು ಅಹಿಂದ ಸಂಘಟನೆಗಳಿಂದ ಪತ್ರ ಚಳುವಳಿ
ಮೈಸೂರು: ಪವರ್ ಶೇರಿಂಗ್ ಪ್ರಸ್ತಾಪಗಳು ಕಾಂಗ್ರೆಸ್ನಲ್ಲಿ ಕೋಲಾಹಲ ಸೃಷ್ಟಿಸಿವೆ.. ಕಾಂಗ್ರೆಸ್ ಪಕ್ಷದ ಒಳಗೊಳಗೆ ಭಾರೀ ಲೆಕ್ಕಾಚಾರಗಳು ನಡೀತಿದೆ ಎಂಬು ಸುದ್ದಿ ಹರಿದಾಡುತ್ತಿದ್ದು, ಇದೀಗ ಅಹಿಂದ ಸಂಘಟನೆಗಳು ಹೊಸ…
Read More » - ರಾಜ್ಯ

ಪುನೀತ್ ರಾಜ್ಕುಮಾರ್ 4ನೇ ವರ್ಷದ ಪುಣ್ಯಸ್ಮರಣೆ: ಅಪ್ಪು ಸಮಾಧಿ ಕುಟುಂಬಸ್ಥರು, ಅಭಿಮಾನಿಗಳಿಂದ ಪೂಜೆ
ಬೆಂಗಳೂರು: ಇಂದು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ 4ನೇ ಪುಣ್ಯಸ್ಮರಣೆ ಹಿನ್ನೆಲೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯ ಬಳಿ ಕುಟುಂಬಸ್ಥರು, ಗಣ್ಯರು…
Read More » - ಮನರಂಜನೆ

ಆಗಾಗ ಹತ್ರ-ಆಗಾಗ ಜಗಳ.. ಬಿಗ್ ಬಾಸ್ ಮನೆಯಲ್ಲಿ ಅಂದರ್ ಬಾಹರ್..!
-ಅರಳುವ ಮೊದಲೇ ಮುದುಡಿದಂತಾಗಿದೆ ಸೂರಜ್ ಮತ್ತು ರಾಶಿಕಾ ಅವರ ಪ್ರೀತಿ. ಪ್ರಾರಂಭದಲ್ಲಿ ಪರಸ್ಪರದ ಮೇಲೆ ಅಪಾರವಾದ ಪ್ರೀತಿ ಮತ್ತು ಅರ್ಥೈಸಿಕೊಳ್ಳುವ ನಡತೆ ಕಾಣಿಸಿಕೊಂಡಿದ್ದರೂ, ಇತ್ತೀಚೆಗೆ ಕ್ಷುಲ್ಲಕ ವಿಚಾರವೊಂದರ…
Read More » - ಸಿನಿಮಾ

ದಂತದ ಗೊಂಬೆ ಚಂದನಾ ಅನಂತಕೃಷ್ಣನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್..!
-ದಂತದ ಗೊಂಬೆಯಂತೆ ಮೃದುವಾಗಿ, ಮುದ್ದಾಗಿ ಕಾಣುತ್ತಿದ್ದಾರೆ ಚಂದನಾ ಅನಂತಕೃಷ್ಣನ್. ಅವರ ನಗುವಿನ ಮಿಂಚು ಕಣ್ಣಿನೊಳಗೆ ಹೊಳೆಯುವ ತೇಜಸ್ಸಿಗೆ ಹೊರೆ ನೀಡುವಂತೆ, ಅವರ ಸೌಂದರ್ಯವು ಸರಳತೆಯಲ್ಲಿಯೇ ಅಡಗಿದೆ. ಪರದೆಯ…
Read More » - ರಾಜ್ಯ

ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಉಚ್ಚಾಟ ಮೆರೆದ ಬಾಂಗ್ಲಾ ಯುವಕ ಬಂಧನ
ಬೆಂಗಳೂರು: ವ್ಯಕ್ತಿಯೋರ್ವ ಚಪ್ಪಲಿ ಕಾಲಿನಲ್ಲಿ ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹವನ್ನು ಎಳೆದಾಡಿರುವ ಘಟನೆ ನಡೆದಿದೆ.. ನಿನ್ನೆ ಬೆಳಗ್ಗೆ 8:30ರ ಸುಮಾರಿಗೆ…
Read More » - ಸಿನಿಮಾ

ರೆಟ್ರೋ ಸ್ಟೈಲ್ಗೆ ಹೊಸ ಹವಾ.. ಸುಂದರಿಯರ ಕಮಾಲ್ ಹೇಗಿದೆ ಗೊತ್ತಾ..?
-ರೆಟ್ರೋ ಶೈಲಿಗೆ ಹೊಸ ಹವಾ ಬೀಸಿದೆ! ಹಳೆಯ ಫ್ಯಾಷನ್ನ ಅದ್ಭುತ ಶೈಲಿ ಇದೀಗ ಹೊಸ ರೂಪದಲ್ಲಿ ಮರಳಿ ಬಂದಿದೆ. ರ್ಯಾಂಪ್ ಮೇಲೆ ಹೈ ಬೂಟ್ ಧರಿಸಿದ ಸುಂದರಿಯರ…
Read More » - ರಾಜಕೀಯ

ರಾಜ್ಯದ ಪಿಸಿ, ಎಚ್ಪಿಸಿಗಳಿಗೆ ಬ್ಲೂ ಪೀಕ್ ಕ್ಯಾಪ್ ವಿತರಣೆ: ಪೊಲೀಸ್ ಸಿಬ್ಬಂದಿಗೆ ಡಿಕೆಶಿ ಕಿವಿಮಾತು
ಬೆಂಗಳೂರು: ರಾಜ್ಯದ ಹೆಡ್ ಕಾನ್ಸ್ ಸ್ಟೆಬಲ್ ಗಳು, ಕಾನ್ ಸ್ಟೆಬಲ್ ಗಳು ಧರಿಸುತ್ತಿರುವ ಸ್ಲೋಚ್ ಹ್ಯಾಟ್ ಬದಲಾಗಿ ನೇವಿ ಬ್ಲೂ ಪೀಕ್ ಕ್ಯಾಪ್ ಗಳಿಗೆ ಇಂದಿನಿಂದ ಪರಿವರ್ತನೆಗೊಂಡಿದ್ದಾರೆ.…
Read More » - ರಾಜಕೀಯ

ನವೆಂಬರ್ ಹತ್ತಿರ ಬಂತು ಕ್ರಾಂತಿ ಆಗೇ ಬಿಡುತ್ತಾ
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ದು ಕೈ ಬಂಗಲೆಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಒಂದ್ ಕಡೆ ಸಿಎಂ ಸಿದ್ದರಾಮಯ್ಯರ ಬೆಂಬಲಿಗರ ಮಾತುಗಳನ್ನ ಕೇಳ್ತಾ ಇದ್ರೆ, ಯಾವುದೇ ಕಾರಣಕ್ಕೂ…
Read More » - Top News

‘ಪಡೆಯಪ್ಪ’ನ ಸೌಂದರ್ಯ ನೋಡಿ ಕಣ್ಣೀರಾದ ರಮ್ಯಾ ಕೃಷ್ಣ
‘ಪಡೆಯಪ್ಪ’ ಸಿನಿಮಾನಲ್ಲಿ ಸೌಂದರ್ಯ ಕಂಡರೆ ರಜನೀಕಾಂತ್ಗೆ ಪ್ರೀತಿ, ಆದರೆ ರಮ್ಯಾಕೃಷ್ಣಳಿಗೆ ರಜನೀಕಾಂತ್ ಕಂಡರೆ ಮೋಹ. ಇದೇ ಕಾರಣಕ್ಕೆ ರಮ್ಯಾಕೃಷ್ಣಳಿಗೆ ಸೌಂದರ್ಯಳನ್ನು ತುಚ್ಚಳಾಗಿ ಕಾಣುತ್ತಿರುತ್ತಾಳೆ. ಒಂದು ದೃಶ್ಯದಲ್ಲಂತೂ ತನ್ನ…
Read More » - ರಾಜಕೀಯ

ಎಲ್ಲರೂ ಸಲಹೆ ಕೊಡ್ತಾರೆ: ಹಣ ತರಬೇಕು ಎಂದು ತೇಜಸ್ವಿ ಸೂರ್ಯಗೆ ಡಿಕೆಶಿ ಟಾಂಗ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಯುವ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ, ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಲಾಲ್ ಬಾಗ್ನಲ್ಲಿ ಟನಲ್…
Read More » - ರಾಜಕೀಯ

ಡಿ.ಕೆ. ಶಿವಕುಮಾರ್ ಭೇಟಿಯಾದ ತೇಜಸ್ವಿ ಸೂರ್ಯ: ಟನಲ್ ರೋಡ್ ಕುರಿತು ಚರ್ಚೆ
ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಯೋಜಿಸಿರುವ ಸುರಂಗ ರಸ್ತೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಡಿಸಿಎಂ…
Read More » - ಸಿನಿಮಾ

ಕಿಚ್ಚು ಹೊತ್ತಿಸಿದ ಚೈತ್ರಾ ಆಚಾರ್ ಹಾಟ್ ಲುಕ್..!
ದಕ್ಷಿಣದ ಜನಪ್ರಿಯ ನಟಿ ಚೈತ್ರಾ ಆಚಾರ್ ತಮ್ಮ ಹೊಸ ಫೋಟೋಶೂಟ್ನ ಮೂಲಕ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸ್ಟೈಲಿಷ್ ಹಾಗೂ ಆತ್ಮವಿಶ್ವಾಸಭರಿತ ಲುಕ್ನಲ್ಲಿ ಕಾಣಿಸಿಕೊಂಡಿರುವ ಚೈತ್ರಾ,…
Read More » - ಸಿನಿಮಾ

ಪಿಂಕ್ ಡ್ರೆಸ್ ಧರಿಸಿ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಪೂಜಾ ಹೆಗ್ಡೆ..!
-ಪೂಜಾ ಹೆಗ್ಡೆ, ಕರಾವಳಿಯ ಸೊಬಗು ಮತ್ತು ಗ್ಲಾಮರ್ನ ಪ್ರತಿರೂಪ ಎಂದೇ ಕರೆಯಲ್ಪಡುವ ಈ ನಟಿ, ಇತ್ತೀಚೆಗೆ ತನ್ನ ದೇಸಿ ಬಾರ್ಬಿ ಅವತಾರದಲ್ಲಿ ಅಭಿಮಾನಿಗಳ ಮನ ಕದ್ದಿದ್ದಾರೆ. ಸಾಂಪ್ರದಾಯಿಕ…
Read More » - ಸಿನಿಮಾ

ಜಾಹ್ನವಿ ಕಪೂರ್ ವಿಂಟೇಜ್ ಲುಕ್ ಸಖತ್.. ಆದರೆ ಬೆಲೆ ಕೇಳಿ ನೆಟ್ಟಿಗರು ಶಾಕ್!
-ಬಾಲಿವುಡ್ ನಟಿ ಜಾಹ್ನವಿ ಕಪೂರ್ (Janhvi Kapoor) ಫ್ಯಾಷನ್ ಲೋಕದಲ್ಲಿ ಸದಾ ಹೊಸ ಟ್ರೆಂಡ್ ಸೃಷ್ಟಿಸುವವರಾಗಿ ಖ್ಯಾತಿ ಹೊಂದಿದ್ದಾರೆ. ತಮ್ಮ ಫ್ಯಾಷನ್ ಆಯ್ಕೆಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ಜಾಹ್ನವಿ…
Read More » - ರಾಜ್ಯ

ಪುನೀತ್ ಲವ್ ಮ್ಯಾರೇಜ್..! ರಾಜ್ ರಿಯಾಕ್ಷನ್ ಸೂಪರ್..
ಪುನೀತ್ರ ಪ್ರೀತಿ ವಿಚಾರ ಹೇಳಿದಾಗ ರಾಜಕುಮಾರ ಅವರ ರಿಯಾಕ್ಷನ್ ಹೇಗಿತ್ತು ಅನ್ನೊ ಕುತೂಹಲ ಎಲ್ಲರನ್ನು ಕಾಡಿದ್ದು ಸುಳ್ಳಲ್ಲ. ಅಶ್ವಿನಿ ಅವರೊಂದಿಗಿನ ಅವರ ಪ್ರೀತಿಯ ವಿಚಾರವನ್ನು ತಂದೆ ರಾಜ್ಕುಮಾರ…
Read More » - ಸಿನಿಮಾ

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದುವೆ ಫಿಕ್ಸ್..!
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥದ ವದಂತಿಗಳು ಹರಿದಾಡಿದ ಹಿನ್ನಲೆಯಲ್ಲಿ ಇದೀಗ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥವಾದ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡು ಅನೇಕ ದಿನಗಳಿಂದ ಹರಿದಾಡುತ್ತಿರುವ…
Read More » - ಸಿನಿಮಾ

ಯಾವುದಕ್ಕೂ ತಲೆ ಕೆಡಿಕೊಳ್ಳದ ಬಿಂದಾಸ್ ಬಾಯ್ ಅಪ್ಪು..!
ಪುನೀತ್ ರಾಜ್ಕುಮಾರ್ ಅವರೇ ಹೇಳಿದಂತೆ ವರ್ಷಕ್ಕೊಂದು ಚಿತ್ರದಲ್ಲಿ ನಟಿಸಿ ಕುಟುಂಬಕ್ಕೆ ಸಮಯ ಮೀಸಲಿಡುತ್ತಿದ್ದರು. ತಂದೆ ರಾಜ್ ಹಾಗೂ ಅಣ್ಣ ಶಿವಣ್ಣರಿಂದ ಭಿನ್ನ ರೀತಿಯಲ್ಲಿ ಸಿನಿ ರಸಿಕರನ್ನು ರಂಜಿಸಿದ…
Read More » - ರಾಜಕೀಯ

ರಾಜ್ಯದ ಪೊಲೀಸರಿಗೆ ಇವತ್ತಿಂದ ಪಿ-ಕ್ಯಾಪ್ ಭಾಗ್ಯ
ಬೆಂಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿ ಧರಿಸುತ್ತಿದ್ದ ಸ್ಲೋಚ್ ಹ್ಯಾಟ್ ಬದಲಿಗೆ ‘ಪಿ-ಕ್ಯಾಪ್’ಗಳನ್ನು ವಿತರಣೆ ಮಾಡಲಾಗುತ್ತಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ…
Read More » - ರಾಜ್ಯ

RSS ಚಟುವಟಿಕೆಗಳ ಮೇಲೆ ಸರ್ಕಾರ ಕತ್ತರಿ? ಧಾರವಾಡ ಹೈಕೋರ್ಟ್ನಲ್ಲಿ ವಿಚಾರಣೆ!
ರಾಜ್ಯದಾದ್ಯಂತ ರಾಜಕೀಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಚಟುವಟಿಕೆಗಳಿಗೆ ಸರ್ಕಾರ ನಿಯಂತ್ರಣ ಹೇರುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿರುವ ಸರ್ಕಾರಿ ಆದೇಶದ ವಿರುದ್ಧ, ‘ಪುನಶ್ಚೇತನ ಸೇವಾ ಸಂಸ್ಥೆ’ ಸಲ್ಲಿಸಿರುವ ಅರ್ಜಿಯ ವಿಚಾರಣೆ…
Read More » - Health

ಬೆಳ್ಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಬಾರದು.. ಹಾಗಾದ್ರೆ, ನಿಮ್ಮ ಹೃದಯಕ್ಕೆ ಹೊಡೆತ ಗ್ಯಾರಂಟಿ..!
ಬೆಳಗಿನ ಅಭ್ಯಾಸಗಳು ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯಂತ ಮಹತ್ವದ್ದಾಗಿವೆ. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲವು ತಪ್ಪುಗಳು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.…
Read More » - ಸಿನಿಮಾ

ನಿಶಾ ರವಿಕೃಷ್ಣನ್ ಮಾದಕ ನೋಟಕ್ಕೆ ಮನಸೋತ ಕನ್ನಡಿಗರು..!
ನಿಶಾ ಅವರ ಕ್ಯೂಟ್ ನೋಟ ನೋಡುತ್ತಿದ್ದಂತೆಯೇ ಹುಡುಗರ ಹಾರ್ಟ್ ಬೀಟ್ ನಿಜಕ್ಕೂ ಹೆಚ್ಚಾಗಿದೆ. ನೈಸರ್ಗಿಕ ನಗು, ಕಣ್ಣುಗಳ ಮಿನುಕು ಮತ್ತು ಸಿಂಪಲ್ ಲುಕ್ದಲ್ಲಿಯೇ ಹೊಳೆಯುವ ಆಕೆಯ ಅಂದ…
Read More » - ರಾಜಕೀಯ

ಬಿಹಾರ ಎಲೆಕ್ಷನ್ಗೆ ಹಣ ಕೊಟ್ಟು ಕುರ್ಚಿ ಉಳಿಸುವ ಯತ್ನ ನಡೆಯುತ್ತಿದೆ: ರಾಮುಲು
ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಕುರ್ಚಿ ಅಲ್ಲಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ದೊಡ್ಡ ಮಟ್ಟದ ಹಣ ಬಿಹಾರ ಎಲೆಕ್ಷನ್ ಗೆ ಕೊಟ್ಟು ಕುರ್ಚಿ ಉಳಿಸುವ ಯತ್ನ ನಡೆಯುತ್ತಿದೆ…
Read More » - ರಾಜ್ಯ

ಜಲಾಶಯದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಯುವಕ ಅದೃಷ್ಟವಶಾತ್ ಪಾರು
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಜಲಾಶಯದ ಕೋಡಿ ನೀರಿನಲ್ಲಿ ಯುವಕ ಕೊಚ್ಚಿ ಹೋಗುತ್ತಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾನೆ.. ಒಂದೇ ವರ್ಷದದಲ್ಲಿ ಸತತ ಎರಡನೇ ಬಾರಿಗೆ ಕೋಡಿ ಬಿದ್ದಿರುವ…
Read More » - ರಾಜ್ಯ

ಸಾಲದ ಹಣವನ್ನು ವಾಪಸ್ ಮಾಡಿಲ್ಲವೆಂದು ಸ್ನೇಹಿತನನ್ನೇ ಕೊಲೆ ಮಾಡಿದ ಆಸಾಮಿ
ಬೆಳಗಾವಿ: ಕೇವಲ 2 ಸಾವಿರ ರೂಪಾಯಿ ಸಾಲದ ಹಣಕ್ಕಾಗಿ ಯುವಕನ ಬರ್ಬರ ಹತ್ಯೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.. ಸಾಲವಾಗಿ…
Read More » - Top News

ಕರೂರ್ ಕಾಲ್ತುಳಿತ; ಸಂತ್ರಸ್ತ ಕುಟುಂಬಗಳ ಸದಸ್ಯರ ಭೇಟಿಯಾದ ವಿಜಯ್
ಚೆನ್ನೈ: ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬದವರನ್ನು ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.. ವಿಜಯ್…
Read More » - ರಾಜಕೀಯ

ಸುರಂಗ ರಸ್ತೆಗೂ ನಿಮ್ಮ ಸಿಎಂ ಹುದ್ದೆ ಕನಸಿಗೂ ಸಂಬಂಧವಿದೆಯಾ?- ಅಶೋಕ್
ಬೆಂಗಳೂರು: ಸುರಂಗ ರಸ್ತೆ ಯೋಜನೆ ವಿಚಾರ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.. ವಿಪಕ್ಷ ನಾಯಕ ಆರ್ ಅಶೋಕ್ ಅವರು ಟನಲ್ ರಸ್ತೆ ವಿಚಾರಕ್ಕೆ ಡಿಸಿಎಂ…
Read More » - ಮಳೆ

ಎರಡು ದಿನ ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ಇಂದು ಆಂಧ್ರದ ಕರಾವಳಿ ಭಾಗಕ್ಕೆ ಮೊಂಥಾ ಚಂಡಮಾರುತ ಅಪ್ಪಳಿಸಲಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲೂ ಕೂಡ…
Read More » - Freedom TV

ಹುಲಿ ದಾಳಿಯಿಂದ ರೈತ ಸಾವು: ಸಚಿವ ಈಶ್ವರ್ ಖಂಡ್ರೆಗೆ ಘೇರಾವ್ ಹಾಕಿದ ರೈತರು
ಮೈಸೂರು: ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಿನ್ನೆ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಅವರ ಕುಟುಂಬ ಹಾಗೂ ರೈತ ಮುಖಂಡರು ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಗಾರದ ಮುಂಭಾಗ…
Read More » - ರಾಜ್ಯ

ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್ ಅವರ ಹೆಸರು ಶಿಫಾರಸು ಮಾಡಿದ ನ್ಯಾ. ಬಿ.ಆರ್ ಗವಾಯಿ
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮುಂದಿನ ಸುಪ್ರೀಂ ಕೋರ್ಟ್ ನ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ…
Read More » - ಸಿನಿಮಾ

ಸೀರೆಯಲ್ಲಿ ಸಪ್ತಮಿ ಗೌಡ ನೋಡಿ ಫ್ಯಾನ್ಸ್ ಫುಲ್ ಫಿದಾ..!
ಸಿಲ್ಕ್ ಸೀರೆಯಲ್ಲಿ ಮಿಂಚಿದ ಕಾಂತಾರ ಬೆಡಗಿ — ಆಕೆಯ ಅಂದ, ಆಭರಣಗಳ ಚುಕ್ಕಾಣಿ ಹೊಳಪು, ಮತ್ತು ಸೀರೆಯ ಮೃದುವಾದ ತೇಜಸ್ಸು ಒಟ್ಟಾಗಿ ಕನಸಿನ ದೃಶ್ಯವನ್ನೇ ಸೃಷ್ಟಿಸಿದವು. ಹಸಿರು-ಸೋನೆ…
Read More » - ಸಿನಿಮಾ

ಬ್ರ್ಯಾಟ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮನಿಷಾ ಸೂಪರ್ ಕೆಮಿಸ್ಟ್ರಿ..!
‘ಬ್ರ್ಯಾಟ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮನಿಷಾ ಅವರ ಕೆಮಿಸ್ಟ್ರಿ ನಿಜಕ್ಕೂ ಸೂಪರ್ ಆಗಿದೆ. ಪರದೆ ಮೇಲೆ ಇಬ್ಬರ ನೈಸರ್ಗಿಕ ಅಭಿನಯ, ನಗುವಿನ ವಿನಿಮಯ ಮತ್ತು ಭಾವನೆಗಳ…
Read More » - ರಾಜಕೀಯ

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವೆಣೆಯಲ್ಲಿ ಗೆದ್ದು ಬೀಗಿದ ಸವದಿ ಪಡೆ
ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವೆಣೆಯಲ್ಲಿ ಮಾಜಿ ಉಪ ಮುಖ್ಯಂತ್ರಿ ಲಕ್ಷ್ಮಣ್ ಸವದಿ ಅವರ ಬೆಂಬಲಿತ ತಂಡವು ಭರ್ಜರಿ ಗೆಲುವು ಸಾಧಿಸಿದೆ.. ಒಟ್ಟು 13 ಕ್ಷೇತ್ರಗಳಲ್ಲಿ…
Read More » - ರಾಜ್ಯ

ಒಬ್ಬರ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಇಬ್ಬರು ಸಹೋದರರು
ಮೈಸೂರು: ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನ ಕಾಪಾಡಲು ಹೋಗಿ ಇಬ್ಬರು ಸಹೋದರರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ಜಿಲ್ಲೆಯ ಬಡಗಲಹುಂಡಿಯ ಉಪನಾಲೆಯಲ್ಲಿ ನಡೆದಿದೆ.. ಬಡಗಲಹುಂಡಿ ಗ್ರಾಮದ ರಮೇಶ್ ಮಗನಾದ…
Read More » - ರಾಜ್ಯ

ಕಂಟೈನರ್ ಲಾರಿ ಕಂದಕಕ್ಕೆ ಉರುಳಿ ಇಬ್ಬರು ಸಾವು.. ನಾಲ್ವರಿಗೆ ಗಂಭೀರ ಗಾಯ
ಆನೇಕಲ್: ಚಾಲಕನ ನಿಯಂತ್ರ ತಪ್ಪಿ ಕಂಟೈನರ್ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಉರಗನದೊಡ್ಡಿ ಬಳಿ…
Read More » - ರಾಜಕೀಯ

ಕುಮಾರಸ್ವಾಮಿಯವರನ್ನ ಸಿಎಂ ಕುರ್ಚಿಯಲ್ಲಿ ಕೂರಿಸೋದು ನನ್ನ ಗುರಿ-ನಿಖಿಲ್ ಕುಮಾರಸ್ವಾಮಿ
ರಾಮನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಇಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ್ದಾರೆ.. ಸಭೆಯಲ್ಲಿ ಮಾತನಾಡಿದ…
Read More » - ರಾಜಕೀಯ

ಟನಲ್ ರೋಡ್ ಯೋಜನೆ ಬಗ್ಗೆ ಡಿ.ಕೆ ಶಿವಕುಮಾರ್ ಅವರಿಗೆ ಸರಿಯಾದ ಮಾಹಿತಿ ಇಲ್ಲ ಅನ್ನಿಸುತ್ತೆ- ತೇಜಸ್ವಿ ಸೂರ್ಯ
ಬೆಂಗಳೂರು: ಟನಲ್ ರೋಡ್ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತೇಜಸ್ವಿ ಸೂರ್ಯ ಖಾಲಿ ಡಬ್ಬ ಎಂದು ಟೀಕಿಸಿದ್ದರು. ಈ…
Read More » - ಸಿನಿಮಾ

ಅಟಿಟ್ಯೂಡ್, ವ್ಯಾಯಾಮ ಮತ್ತು ಶಿಸ್ತುಬದ್ಧ ಡಯಟ್ = ಮಲೈಕಾ ರಹಸ್ಯ
52ರ ವಯಸ್ಸಿನಲ್ಲೂ ಮಲೈಕಾ ಅರೋರಾ ತಮ್ಮ ಫಿಟ್ ಮತ್ತು ಗ್ಲಾಮರಸ್ ಲುಕ್ನಿಂದ ಎಲ್ಲರಿಗೂ ಫಿಟ್ನೆಸ್ ಪ್ರೇರಣೆಯಾಗಿದ್ದಾರೆ. ಆಕೆಯ ಯುವತೆಯಂತೆ ಕಾಣುವ ರಹಸ್ಯ ಅವರ ನಿಯಮಿತ ಯೋಗ ಅಭ್ಯಾಸ,…
Read More » - ಸಿನಿಮಾ

ಬಾಲಿವುಡ್ ಲೋಕಕ್ಕೆ ಕಾಲಿಟ್ಟ ಹೊಸ ಸ್ಟಾರ್ ವರ್ತಿಕಾ ಸಿಂಗ್..! ಯಾರೀ ಚೆಲುವೆ..?
ವರ್ಧಿಕಾ ಸಿಂಗ್ ಬಾಲಿವುಡ್ಗೆ ಕಾಲಿಟ್ಟಿರುವುದು ನಿಜವಾಗಿಯೂ ಗಮನಾರ್ಹವಾಗಿದೆ. ಅವರು ಫೇಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಇಂಟರ್ನ್ಯಾಷನಲ್ 2015 ಪ್ರಶಸ್ತಿ ವಿಜೇತ ಹಾಗೂ ಮಿಸ್ ಡಿವಾ ಯುನಿವರ್ಸ್ 2019…
Read More » - ರಾಜ್ಯ

ಹೋಂ ಸ್ಟೇ ಬಾತ್ ರೂಮ್ನಲ್ಲಿ ಸ್ನಾನಕ್ಕೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು
ಹಾಸನ: ಹೋಂ ಸ್ಟೇ ಬಾತ್ ರೂಂನಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವತಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನ…
Read More » - ರಾಜಕೀಯ

ಸಂಪುಟ ಪುನರ್ ರಚನೆ ಕುರಿತು ಸಿಎಂ ಮಾತನಾಡುತ್ತಾರೆ: ಡಿಕೆ ಶಿವಕುಮಾರ್
ಬೆಂಗಳೂರು: ದೆಹಲಿಗೆ ತಮ್ಮ ಭೇಟಿಯು ನಿಯಮಿತ ಕಾರ್ಯಕ್ರಮವಾಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.…
Read More » - ರಾಜಕೀಯ

ಸಂಪುಟ ಪುನಾರಚನೆ ಅಧಿಕಾರ ಯಾರಿಗೆ ಸಿಗುತ್ತೋ ಅವ್ರೇ 5 ವರ್ಷ ಸಿಎಂ – ಕೆ.ಎನ್ ರಾಜಣ್ಣ
ತುಮಕೂರು: ಪವರ್ ಶೇರಿಂಗ್ ವಿಚಾರದ ಬಗ್ಗೆ ಮಾಜಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.. ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ವಿಚಾರ ಸಂಪುಟ ಪುನಾರಚನೆ ಮೇಲೆ ನಿಂತಿದೆ.…
Read More » - ಸಿನಿಮಾ

ನೀಲಿ ಸೀರೆಯುಟ್ಟು ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟ ಚೆಲುವೆ ಮೃಣಾಲ್..!
ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ನೀಲಿ ಸೀರೆಯಲ್ಲಿ ಮಿಂಚಿ ಅಭಿಮಾನಿಗಳ ಮನ ಸೆಳೆದಿದ್ದಾರೆ. ಆಕೆಯ ಸೀರೆಯ ಶೈಲಿ, ನಾಜೂಕಾದ ಅಲಂಕಾರ ಮತ್ತು ಆಕೆಯ ನಗು – ಇವುಗಳೆಲ್ಲ…
Read More » - ಸಿನಿಮಾ

ಮದುವೆಯಾದ ಬಳಿಕ ರಕುಲ್ ಪ್ರೀತ್ ಸಿಂಗ್ ಸಿಕ್ಕಾಪಟ್ಟೆ ಬೋಲ್ಡ್..!
ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ರೆಡ್ ಡ್ರೆಸ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆಕೆ ಧರಿಸಿದ್ದ ಆ ರೆಡ್ ಔಟ್ಫಿಟ್ ಆಕೆಯ ಗ್ಲಾಮರ್ ಮತ್ತು ಎಲೆಗನ್ಸ್ಗೆ…
Read More » - ರಾಜಕೀಯ

ಕಲ್ಲಡ್ಕ ಪ್ರಭಾಕರ್ ಭಟ್ ಕೋರ್ಟ್ಗಿಂತ ಅವರು ದೊಡ್ಡವರಾ..?- ಪ್ರಿಯಾಂಕ್ ಖರ್ಗೆ
ಬೆಂಗಳೂರು: RSS ಪಥ ಸಂಚಲನ ಮಾಡೇ ಮಾಡುತ್ತೇವೆ ಎಂಬ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.. ಕಲ್ಲಡ್ಕ ಪ್ರಭಾಕರ್ ಭಟ್ ಆಗಲಿ,…
Read More » - ದೇಶ/ವಿದೇಶ

ಕರ್ನೂಲ್ ಬಸ್ ದುರಂತದ ಬೆನ್ನಲ್ಲೇ ತೆಲಂಗಾಣದಲ್ಲಿ ಬಸ್ ಪಲ್ಟಿ.. 20 ಮಂದಿಗೆ ಗಾಯ
ಆಂಧ್ರಪ್ರದೇಶ: ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಬಸ್ ಗೆ ಬೆಂಕಿ ಹೊತ್ತಿಕೊಂಡು 20 ಜನ ಸಾವನ್ನಪ್ಪಿದ ದುರಂತ ಮಾಸುವ ಮುನ್ನವೇ ಹೈದರಾಬಾದ್ ನಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಐಷರಾಮಿ…
Read More » - ಸಿನಿಮಾ

ಚೈತ್ರ ಜೆ ಆಚಾರ್ ಹೊಸ ಲುಕ್ಗೆ ಫ್ಯಾನ್ಸ್ ಫಿದಾ..!
ಚೈತ್ರ ಜೆ ಆಚಾರ್ ತನ್ನ ಹೊಸ ಲುಕ್ ಮೂಲಕ ಫ್ಯಾನ್ಸ್ ಮನಸ್ಸು ಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡ ಚಿತ್ರಗಳು ಕೂಡಾ ಅಪಾರ ಶ್ರದ್ಧೆ ಮತ್ತು ಮೆಚ್ಚುಗೆಯನ್ನು…
Read More » - Health

ಕಿವಿ ತುರಿಕೆ ಬಗ್ಗೆ ನಿರ್ಲಕ್ಷ್ಯ ಬೇಡ: ಈ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು..!
ಕಿವಿಯಲ್ಲಿ ತುರಿಕೆ ಎಂದರೆ ಸಾಮಾನ್ಯ ವಿಷಯ ಎಂದು ಹಲವರು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಕೆಲವೊಮ್ಮೆ ಗಂಭೀರ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು. ಕಿವಿಯ ಒಳಭಾಗದಲ್ಲಿ ತುರಿಕೆ ಉಂಟಾಗುವುದು…
Read More » - ರಾಜಕೀಯ

ನಾಯಕತ್ವ ವಿಚಾರವಾಗಿ ನನ್ನ ಮಾತಿಗೆ ಈಗಲೂ ಬದ್ಧ.. ಯತೀಂದ್ರ ಸಿದ್ದರಾಮಯ್ಯ
ಮೈಸೂರು : ನಾಯಕತ್ವ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಪರವಾಗಿ ನಾನು ನೀಡಿದ ಹೇಳಿಗೆಗೆ ಈಗಲೂ ಬದ್ದನಾಗಿದ್ಧೇನೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ…
Read More » - ರಾಜಕೀಯ

ಯಾರೂ ಬಿ ಖಾತಾದಿಂದ ಎ ಖಾತಾಗೆ ದುಡ್ಡು ಕಟ್ಟಬೇಡಿ, ಇದು ಸರ್ಕಾರದ ಬಹುದೊಡ್ಡ ಲೂಟಿ’: ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ರಾಜ್ಯ ಸರ್ಕಾರ ಬಿ ಖಾತಾದಿಂದ ಎ ಖಾತಾ ಮಾಡುವ ಯೋಜನೆ ಎನ್ನುವುದು ಬರೀ ಬೋಗಸ್. ಇದು ಜನರನ್ನು ಮೋಸ ಮಾಡುವ ಬಹುದೊಡ್ಡ ಲೂಟಿ ಎಂದು ಕೇಂದ್ರ…
Read More » - ರಾಜಕೀಯ

ಪಕ್ಷ ನನ್ನನ್ನ ಗುರುತಿಸಿ ಸಾಕಷ್ಟು ಅವಕಾಶ ನೀಡಿದೆ; ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡಲು ರೆಡಿ: ಕೃಷ್ಣ ಬೈರೇಗೌಡ
ಬೆಂಗಳೂರು: ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ಸಿದ್ದ ಎಂದು ಸಚಿವ ಕೃಷ್ಣ ಬೈರೇಗೌಡ ಅಚ್ಚರಿ ಹೇಳಿಕೆ ನೀಡಿದ್ಧಾರೆ.. ಬೆಂಗಳೂರಿನಲ್ಲಿ…
Read More » - ರಾಜ್ಯ

ಧರ್ಮಸ್ಥಳ ಬುರುಡೆ ಪ್ರಕರಣ: ಷಡ್ಯಂತ್ರದ ವಿಚಾರಣೆಗೆ SIT ತಿಮರೋಡಿ ಸೇರಿ ನಾಲ್ವರಿಗೆ ನೋಟಿಸ್
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಎಸ್ಐಟಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಿದೆ.. ಪ್ರಕರಣದ ವಿಚಾರಣೆಗಾಗಿ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ…
Read More » - ರಾಜಕೀಯ

‘ತೇಜಸ್ವಿ ಸೂರ್ಯ ಖಾಲಿ ಟ್ರಂಕ್, ಲಾಲ್ ಬಾಗ್ಗೆ ಸುರಂಗ ಮಾರ್ಗ ಯೋಜನೆ ನಿಲ್ಲಿಸಲ್ಲ: ಡಿ ಕೆ ಶಿವಕುಮಾರ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಲಾಲ್ಬಾಗ್ ಸುರಂಗ ಮಾರ್ಗ…
Read More » - ಸಿನಿಮಾ

ಕೆಜಿಫ್ ಭುವನ್ ಗೌಡ ಮ್ಯಾರೇಜ್ನಲ್ಲಿ ರಾಕಿಂಗ್ ಸ್ಟಾರ್..!
ಕೆಜಿಎಫ್ ಚಿತ್ರದ ಪ್ರಸಿದ್ಧ ಕ್ಯಾಮೆರಾಮ್ಯಾನ್ ಭುವನ್ ಗೌಡ ಅವರ ಜೀವನದಲ್ಲಿ ಸಂತೋಷದ ಕ್ಷಣಗಳು ಅರಳಿವೆ. ಭುವನ್ ಗೌಡ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅವರ ಕಲ್ಯಾಣೋತ್ಸವಕ್ಕೆ ಸಿನಿ…
Read More » - ರಾಜ್ಯ

ಒಟ್ಟಿಗೆ ಸ್ನಾನ ಮಾಡಲು ಬಾತ್ ರೂಮ್ಗೆ ಹೋಗಿದ್ದ ಅಕ್ಕ ತಂಗಿ ಸಾವು
ಮೈಸೂರು: ಸ್ನಾನ ಮಾಡುವ ವೇಳೆ ಸಿಲಿಂಡರ್ ಲೀಕ್ ಆದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ. ಗ್ಯಾಸ್ ಗೀಸರ್ನಿಂದ ಕಾರ್ಬನ್…
Read More » - ರಾಜ್ಯ

ಸಿಲಿಂಡರ್ ಸ್ಫೋಟ: ಓರ್ವ ಸಾವು.. ಮೂವರಿಗೆ ಗಂಭೀರ ಗಾಯ
ಬೆಂಗಳೂರು: ಅಡುಗೆ ಮನೆಯ ಸಿಲಿಂಡರ್ ಸ್ಫೋಟಗೊಂಡು ಬೃಹತ್ ಕಟ್ಟಡ ನೆಲಸಮಗೊಂಡಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಬೆಂಗಳೂರಿನ ಕೆ.ಆರ್ ಪುರಂನ ತ್ರಿವೇಣಿ ನಗರದಲ್ಲಿ ಅವಘಡ…
Read More » - Health

Health Tips: ಟೀ ಕುಡಿಯೋ ಮೊದಲು ಅಥವಾ ಟೀ ಕುಡಿದ ನಂತರ ನೀರು ಕುಡಿತೀರಾ..? ಹಾಗಾದ್ರೆ, ಈ ಸ್ಟೋರಿ ಮಿಸ್ ಮಾಡ್ದೆ ನೋಡಿ..!
ಟೀ ಕುಡಿಯೋದು ಹಲವರಿಗೆ ದಿನದ ಆರಂಭದ ಆಭ್ಯಾಸ. ಆದರೆ ಟೀ ಕುಡಿಯುವ ಮೊದಲು ಅಥವಾ ಟೀ ಕುಡಿದ ನಂತರ ನೀರು ಕುಡಿಯೋದು ಹೇಗೆ ಪ್ರಭಾವ ಬೀರುತ್ತದೆ ಅನ್ನೋದರ…
Read More » - ಸಿನಿಮಾ

ಸುಶಾಂತ್ ಪ್ರಕರಣದಲ್ಲಿ ರಿಯಾಗೆ ಸಿಬಿಐ ಕ್ಲೀನ್ ಚಿಟ್ ಕುಟುಂಬದ ಅಸಮಾಧಾನ
ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ನಟಿ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್ ಕೊಟ್ಟಿದ್ದು ಆತ್ಮಹತ್ಯೆಗೆ ಪ್ರಚೋದನೆ ಅಥವಾ ಫೈನಾನ್ಸಿಯಲ್ ಸ್ಕ್ಯಾಮ್ ಗೆ ಯಾವುದೇ ದಸ್ತವೇಜು…
Read More » - ಸಿನಿಮಾ

ಹೀರೋ ಅಲ್ಲ ಅಂದವರ ಮುಂದೆ ನೂರು ಕೋಟಿ ಹೊಡೆದ ಡ್ಯೂಡ್!
ಅವಮಾನಿಸಿದವರ ಮುಂದೆ ಗೆಲುವು ಸಾಧಿಸಿದ ತಮಿಳಿನ ಯುವ ನಟ ಪ್ರದೀಪ್ ರಂಗನಾಥನ್ ಈಗ ಸೌತ್ ಸಿನಿಮಾ ಇಂಡಸ್ಟ್ರಿಯ ಹೊಸ ಸೆನ್ಸೇಷನ್ ಆಗಿದ್ದಾರೆ. “ಹೀರೋ ಆಗೋದಿಲ್ಲ”, “ಹೀರೋ ಮೆಟೀರಿಯಲ್…
Read More » - ಮನರಂಜನೆ

ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು..!
ಮೆಗಾಸ್ಟಾರ್ ಚಿರಂಜೀವಿ ತೆಲುಗಿನ ಲಿಜೆಂಡರಿ ನಟ ಇದೀಗ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಮತ್ತೊಬ್ಬ ತೆಲುಗಿನ ಸ್ಟಾರ್ ನಟ ಎಂಟ್ರಿ ಆಗಿದ್ದಾರೆ.…
Read More » - ರಾಜಕೀಯ

ಪ್ರದೀಪ್ ಈಶ್ವರ್ Vs ಪ್ರತಾಪ್ ಸಿಂಹ ನಡುವೆ ತಾರಕಕ್ಕೆ ಏರಿದ ವಾಕ್ಸಮರ
ಮೈಸೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ನಡುವೆ ವಾಕ್ ಸಮರ ಜೋರಾಗಿದೆ.. ಪ್ರದೀಪ್ ಈಶ್ವರ್ ವಿರುದ್ಧ ಪ್ರತಾಪ್ ಸಿಂಹ ಏಕವಚನದಲ್ಲೇ…
Read More » - ಮನರಂಜನೆ

ಫ್ರೆಂಡ್ ಶಿಪ್ಗೆ ಇನ್ನೊಂದು ಹೆಸರೇ ಗಿಲ್ಲಿ-ಕಾವ್ಯಾರದ್ದು..!
ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ಹಾಗೂ ಕಾವ್ಯಾ ಅವರ ಗೆಳೆತನ ಎಲ್ಲರ ಗಮನ ಸೆಳೆಯುತ್ತಿದೆ ಎಂದರೆ ತಪ್ಪಲ್ಲ. ಇಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಮನೆಯ ಪ್ರತಿಕೂಲ…
Read More » - #Exclusive News

ರಘು ದೀಕ್ಷಿತ್ ಬಾಳಲ್ಲಿ ಹೊಸ ರಾಗ..!
ಪ್ರಸಿದ್ಧ ಸಂಗೀತಗಾರ ಮತ್ತು ಗಾಯಕ ರಘು ದೀಕ್ಷಿತ್ ಅವರ ಜೀವನದಲ್ಲಿ ಹೊಸ ರಾಗ ಮೊಳಗಿದೆ. ಜನಪ್ರಿಯ ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರ ಜೊತೆ ರಘು ದೀಕ್ಷಿತ್…
Read More » - ರಾಜ್ಯ

ಪ್ರಪಾತಕ್ಕೆ ಬಿದ್ದ ಕಾರು: ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು
ಹಾನಸ: ಚಾಲಕನ ನಿಯಂತ್ರಣ ತಪ್ಪಿ ಕಾರು ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ಘಾಟ್ ಬಳಿ ಪ್ರಪಾತಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಪಾಣಾಪಾಯದಿಂದ ಪಾರಾಗಿದ್ದಾರೆ.. ರಾಷ್ಟ್ರೀಯ…
Read More » - ರಾಜ್ಯ

ದೀಪಿಕಾ ರಣವೀರ್ ಪುತ್ರಿ ಎಷ್ಟು ಕೋಟಿ ಶ್ರೀಮಂತೆ ಗೊತ್ತಾ ..?
ಬೆಂಗಳೂರು: ಬಾಲಿವುಡ್ ದಂಪತಿ ದೀಪಿಕಾ ಮತ್ತು ರಣವೀರ್ ಅವರ ಮಗಳು ದುವಾ, ದೀಪಾವಳಿಯಂದು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾಳೆ. ದೀಪಿಕಾ ಪೋಸ್ಟ್ ಮಾಡಿದ ಮುದ್ದಾದ ಕುಟುಂಬ ಫೋಟೋಗಳಲ್ಲಿ ದುವಾಳ…
Read More » - ರಾಜ್ಯ

ಕೆ.ಎಸ್.ಡಿ.ಎಲ್ ಸಂಸ್ಥೆಯಿಂದ ಸರ್ಕಾರಕ್ಕೆ ₹135 ಕೋಟಿ ಡಿವಿಡೆಂಡ್ ಹಸ್ತಾಂತರ
ಬೆಂಗಳೂರು: ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (KSDL) 2024-25 ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ಹಸ್ತಾಂತರಿಸಿತು. ಸಂಸ್ಥೆಯ ಪರವಾಗಿ…
Read More » - ರಾಜಕೀಯ

ಮತಗಳವು ಪ್ರಕರಣದ ಹೊಣೆಗಾರರು ಜೈಲಿಗೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಮತಗಳವು ವಿಚಾರದಲ್ಲಿ ನಾವು ಇಷ್ಟು ದಿನ ಹೇಳುತ್ತಿದ್ದ ವಿಷಯ ಎಸ್ಐಟಿ ತನಿಖೆಯಿಂದ ದೃಢಪಟ್ಟಿದೆ. ಹೀಗಾಗಿ ಹೊಣೆಗಾರರನ್ನು ಜೈಲಿಗೆ ತಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.…
Read More » - ದೇಶ/ವಿದೇಶ

ಮುಚ್ಚಿದ ಅಫ್ಘಾನಿಸ್ತಾನ್ ಗಡಿ; ಪಾಕಿಸ್ತಾನದಲ್ಲಿ ಗಗನಕ್ಕೇರಿದ ಟೊಮೆಟೋ ಬೆಲೆ
ಕಾಬೂಲ್: ಅಫ್ಘಾನಿಸ್ತಾನ ದೊಂದಿಗೆ ಇತ್ತೀಚಿನ ಸಂಘರ್ಷದ ಬಳಿಕ ಪಾಕಿಸ್ತಾನದ ದೇಶೀಯ ಮಾರುಕಟ್ಟೆ ತೀವ್ರ ಸಂಕಷ್ಟದಲ್ಲಿದೆ. ಟೊಮೆಟೊ ಬೆಲೆಗಳು ಗಗನಕ್ಕೇರಿದ್ದು, ಅಫ್ಘಾನಿಸ್ತಾನ ತನ್ನ ಗಡಿ ಮುಚ್ಚಿದೆ. ಹೀಗಾಗಿ ಪಾಕಿಸ್ತಾನದಲ್ಲಿ…
Read More » - ದೇಶ/ವಿದೇಶ

ಪಟಾಕಿಗೆ ಹೆದರಿದ ನಾಯಿಗಳು ..
ಬೆಂಗಳೂರು: ದೀಪಾವಳಿ ಹಬ್ಬ ಸಂಭ್ರಮ ಎಲ್ಲೆಡೆ ಜೋರಾಗಿಯೇ ನಡೆದಿದೆ. ದೀಪಾವಳಿ ಅಂದ್ರೆ ಸಂಭ್ರಮ. ಸಂಭ್ರಮಕ್ಕೆ ಸಾಕ್ಷಿ ಪಟಾಕಿ. ಆದ್ರೆ ದೀಪಾವಳಿ ಸಂಭ್ರಮಕ್ಕೆ ಹೊಡೆದ ಪಟಾಕಿ ಪ್ರಾಣಿ ಪಕ್ಷಿಗಳಿಗೆ…
Read More » - ದೇಶ/ವಿದೇಶ

ಆಂಧ್ರದ ಕರ್ನೂಲ್ನಲ್ಲಿ ಬಸ್ ದುರಂತ: ವೋಲ್ವೊ ಬಸ್ಗೆ ಬೆಂಕಿ ಹೊತ್ತಿಕೊಂಡಿದ್ಹೇಗೆ?
ಹೈದರಾಬಾದ್: ಆಂಧ್ರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡು ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.. ಹೈದರಾಬಾದ್-ಬೆಂಗಳೂರು ಹೆದ್ದಾರಿಯ…
Read More » - ಸಿನಿಮಾ

ಸಾಂಪ್ರದಾಯಿಕ ಲುಕ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಶ್ರಿಯಾ ಶರಣ್..!
ಸುಂದರ ಸೀರೆಯಲ್ಲಿ ನಟಿ ಶ್ರಿಯಾ ಶರಣ್ ಅವರ ಬ್ರೈಡಲ್ ಲುಕ್ ಎಲ್ಲರ ಮನಸೆಳೆಯುತ್ತಿದೆ. ಸಾಂಪ್ರದಾಯಿಕ ಶೈಲಿಯ ಸೀರೆಯ ಜೊತೆಗೆ ಅವರು ಧರಿಸಿರುವ ಆಭರಣಗಳು, ಗಜ್ರಾ ಮತ್ತು ಮೆತ್ತಗಿನ…
Read More » - ಲೈಫ್ ಸ್ಟೈಲ್

ಕಾಂಜೀವರಂ ಸೀರೆ ಲೈಫ್ಲಾಂಗ್ ಹಾಳಾಗದಂತೆ ಈ ಟ್ರಿಕ್ ಅನುಸರಿಸಿ..!
ಕಾಂಜೀವರಂ ಸೀರೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅದ್ಭುತ ಪ್ರತಿರೂಪಗಳಾಗಿವೆ. ಅತಿ ಉನ್ನತ ಗುಣಮಟ್ಟದ ರೇಷ್ಮೆ ಮತ್ತು ಜರಿದ ನೂಲುಗಳಿಂದ ನೆಯ್ದ ಈ ಸೀರೆಗಳು ಕೇವಲ ಉಡುಪುಗಳಲ್ಲ,…
Read More » - ಲೈಫ್ ಸ್ಟೈಲ್

ಆಫೀಸ್ಗಳಲ್ಲಿ ”ಲಿವ್ ಇನ್ ರಿಲೇಷನ್ affairs” ಹೆಚ್ಚು ಇದಕ್ಕೆ ಕಾರಣ ಏನು..?
ಆಫೀಸ್ಗಳಲ್ಲಿ ಅನೈತಿಕ ಸಂಬಂಧಗಳು ಭಾರಿ ಹೆಚ್ಚಾಗುತ್ತಿವೆ ಎಂದರೆ, ಕೆಲಸದ ಸ್ಥಳಗಳಲ್ಲಿ ಮಾತ್ರವಲ್ಲದೆ ಅದು ವೈಯಕ್ತಿಕ ಜೀವನಕ್ಕೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬರ್ಥ. ಏಕೆಂದರೆ ಆಫೀಸ್ಗಳು ನಮ್ಮ ಸಮಾಜದ…
Read More » - ಸಿನಿಮಾ

ಶಿವಣ್ಣನ ಹೊಸ ಅವತಾರ ಗುಮ್ಮಡಿ-ನರಸಯ್ಯ..!
ಎಲ್ಲ ಸ್ಟಾರ್ ಹೀರೋಗಳು ಮಾಸ್ ಕಥೆಗಳ ಮತ್ತು ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಓಡುತ್ತಿದ್ದರೆ, ಶಿವರಾಜ್ ಕುಮಾರ್ ಮಾತ್ರ ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಅವರು ಬಡಜನರ ನಿಜವಾದ ಹೋರಾಟಗಾರ,…
Read More » - ಸಿನಿಮಾ

ಹಾಟ್ ಲುಕ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಬಿಗ್ ಬಾಸ್ ಬೆಡಗಿ..!
‘ಹಾಟ್ ಲುಕ್’ನಲ್ಲಿ ಟೆಂಪರೇಚರ್ ಹೆಚ್ಚಿಸಿದ್ದಾರೆ ನಟಿ ಸಂಗೀತಾ ಶೃಂಗೇರಿ.. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಫೋಟೋಶೂಟ್ಗಳಿಂದ ಅಭಿಮಾನಿಗಳ ಮನ ಸೆಳೆದಿದ್ದಾರೆ. ಟ್ರೆಂಡಿ ಹಾಗೂ ಗ್ಲಾಮರಸ್ ಅವತಾರದಲ್ಲಿ…
Read More » - ರಾಜಕೀಯ

ಡಿಕೆಶಿ ಕನಸಿಗೆ ಯತೀಂದ್ರ ಬಿಗ್ ಶಾಕ್; ಉತ್ತರಾಧಿಕಾರಿಯಾಗಿ ಸತೀಶ್ ಜಾರಕಿಹೊಳಿ ಆಯ್ಕೆ ಸುಳಿವು
ರಾಜ್ಯ ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್ ಮುಗಿದ ಬಳಿಕ ನವೆಂಬರ್ ಕ್ರಾಂತಿಯ ಮಾತುಗಳು ಶುರುವಾಗಿವೆ. ಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರು ಮಾತುಗಳು ಸಾಕಷ್ಟು ಕುತೂಹಲಕ್ಕೆ…
Read More » - ಲೈಫ್ ಸ್ಟೈಲ್

ಭಾರತದಲ್ಲಿ ಟ್ರೆಕ್ಕಿಂಗ್ ಮಾಡಲು ಇರುವ ಅದ್ಭುತ ಸ್ಥಳಗಳು..!
ಭಾರತದಲ್ಲಿ ಟ್ರೆಕ್ಕಿಂಗ್ ಪ್ರಿಯರಿಗಾಗಿ ಅನೇಕ ವೈವಿಧ್ಯಮಯ ಹಾಗೂ ಅದ್ಭುತ ಸ್ಥಳಗಳಿವೆ, ಇವು ಪ್ರಕೃತಿಯ ಸೌಂದರ್ಯ, ಸಾಹಸ, ಮತ್ತು ಆತ್ಮಶುದ್ಧಿಕರಣದ ಅನುಭವವನ್ನು ಒದಗಿಸುತ್ತವೆ. ಹಿಮಾಚಲ ಪ್ರದೇಶದ ಹಾಮ್ತಾ ಪಾಸ್…
Read More » - ರಾಜ್ಯ

ದಸರಾ ದೀಪಾವಳಿಗೆ ನಂದಿನಿ ಬ್ರ್ಯಾಂಡ್ನ ವಸ್ತುಗಳ ದಾಖಲೆ ಮಾರಾಟ
ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಈ ವರ್ಷ ದಸರಾ ಮತ್ತು ದೀಪಾವಳಿಗೆ 1,100 ಟನ್ ಸಿಹಿತಿಂಡಿಗಳನ್ನು ಮಾರಾಟ ಮಾಡಿ ದಾಖಲೆ ಬರೆದಿದೆ.. ಇದರಿಂದಾಗಿ 46 ಕೋಟಿ…
Read More » - ರಾಜಕೀಯ

ಮಂತ್ರಾಲಯದ ರಾಯರ ದರ್ಶನ ಪಡೆದ ಡಿ.ಕೆ ಶಿವಕುಮಾರ್ ದಂಪತಿ
ರಾಯಚೂರು: ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದಿದ್ದಾರೆ.. ಬಳಿಕ ಸುಭುದೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದ್ರು.…
Read More » - ರಾಜ್ಯ

ಡಿಜೆ ಹಳ್ಳಿ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ: ಖಾಸಗಿ ಫೋಟೋ ಇಟ್ಟುಕೊಂಡು ಮಹಿಳೆಗೆ ಬೆದರಿಕೆ
ಬೆಂಗಳೂರು: ಡಿ.ಜೆ ಹಳ್ಳಿ ಇನ್ಸ್ಪೆಕ್ಟರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್…
Read More » - ರಾಜ್ಯ

ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ
ಹಾಸನ: ನಟ ಧ್ರುವ ಸರ್ಜಾ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ.. ತಂದೆ ಹಾಗೂ ಸ್ನೇಹಿತರ ಜೊತೆ ಹಾಸನಾಂಬ ದೇವಾಲಯಕ್ಕೆ ಆಗಮಿಸಿದ ಧ್ರುವ ಸರ್ಜಾ ದೇವಿಯ ದರ್ಶನ…
Read More » - Health

ಅಕ್ಕಿ, ಗೋಧಿ, ರಾಗಿ ಆರೋಗ್ಯಕ್ಕೆ ಯಾವ ಒಳ್ಳೆಯದು ಗೊತ್ತಾ..?
ಗೋಧಿ ಅಥವಾ ಅಕ್ಕಿಯಿಂದ ತಯಾರಿಸಿದ ಚಪಾತಿಗಿಂತ ರಾಗಿ ಚಪಾತಿ ಆರೋಗ್ಯಕ್ಕೆ ಹೆಚ್ಚು ಲಾಭಕರವಾಗಿದೆ. ರಾಗಿಯಲ್ಲಿ ಇರುವ ಹೈ ಫೈಬರ್, ಕ್ಯಾಲ್ಸಿಯಂ, ಲೋ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಉತ್ಕೃಷ್ಟವಾದ…
Read More » - ದೇಶ/ವಿದೇಶ

ಥಮ ಚಿತ್ರದ ಮೂಲಕ ಮತ್ತೆ ಸಕ್ಸಸ್ ಕಂಡ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ, ಆಯುಷ್ಮಾನ್ ಖುರಾನಾ ನಟನೆಯ ಥಮ ಸಿನಿಮಾ ಅಕ್ಟೋಬರ್ 21 ರಂದು ಭರ್ಜರಿಯಾಗಿ ರಿಲೀಸ್ ಆಗಿದೆ.. ಥಮ ಚಿತ್ರದಿಂದ ರಶ್ಮಿಕಾ ಮಂದಣ್ಣ ಮತ್ತೆ ಸಕ್ಸಸ್…
Read More » - ಸಿನಿಮಾ

ರೆಡ್ ಡ್ರೆಸ್ನಲ್ಲಿ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಪೂಜಾ ಹೆಗ್ಡೆ..!
ಬೆಳಕಿನ ಹಬ್ಬವಾದ ದೀಪಾವಳಿಯಲ್ಲಿ, , ಮಿಂಚಿದ ಬೆಂದುಳ್ಳಿ ಚೆಲುವೆ ಪೂಜಾ ಹೆಗ್ಡೆ, ಈಗ ಎಲ್ಲರ ಗಮನ ಸೆಳೆಯುವಂತೆ ತಮ್ಮ ಸೌಂದರ್ಯ ಮತ್ತು ಶೈಲಿಯಿಂದ ನಿಭಾಯಿಸಿದರು. ಹಬ್ಬದ ವಿಶೇಷತೆಗೆ…
Read More » - ಸಿನಿಮಾ

ರಶ್ಮಿಕಾ ಮಂದಣ್ಣ ಸಖತ್ ಬೋಲ್ಡ್ ಫೋಟೋಶೂಟ್..
ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮಾಡಿದ ಸಖತ್ ಬೋಲ್ಡ್ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದಾ ಮುದ್ದಾದ ಇಮೇಜ್ಗಾಗಿ ಪ್ಯಾಪುಲರ್ ಆಗಿದ್ದ ರಶ್ಮಿಕಾ, ಈ ಬಾರಿ…
Read More » - ರಾಜ್ಯ

ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಹಲ್ಲೆ ಕೇಸ್: ಶಿಕ್ಷಕ ಜೈಲುಪಾಲು
ಚಿತ್ರದುರ್ಗ: ವಿದ್ಯಾರ್ಥಿ ಮೇಲೆ ಶಾಲೆಯ ಶಿಕ್ಷಕ ಮನಬಂದಂತೆ ಹಲ್ಲೆ ನಡೆಸಿದ ವಸತಿ ಶಾಲೆಯ ಶಿಕ್ಷಕ ವೀರೇಶ್ ಹಿರೇಮಠನನ್ನು ಪೊಲೀಸರು ಬಂಧಿಸಿದ್ದಾರೆ.. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ…
Read More » - ಮಳೆ

ರಾಜ್ಯದಲ್ಲಿ ದೀಪಾವಳಿ ಮಳೆ ಅಬ್ಬರ- ಹತ್ತು ದಿನ ಬಾರಿ ಮಳೆ ಎಚ್ಚರಿಕೆ
ಬೆಂಗಳೂರು: ಮಳೆಗಾಲ ಮುಗಿದ್ರೂ ಮಳೆ ಮಾತ್ರ ನಿಂತಿಲ್ಲ. ಚಳಿಗಾಲದಲ್ಲೂ ಮಳೆ ಅವಾಂತರ ಮುಂದುವರಿಸಿದೆ. ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು,ಮುಂದಿನ 10 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ…
Read More » - ರಾಜ್ಯ

ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನ: ಹರಿದು ಬಂದ ಭಕ್ತ ಸಾಗರ
ಹಾಸನ: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು ಕೊನೆಯ ದಿನವಾಗಿದ್ದು, ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.. ಅಕ್ಟೋಬರ್ 10 ರಿಂದ ಹಾಸನಾಂಬೆ ದೇವಿ…
Read More » - ರಾಜಕೀಯ

ಚಿತ್ತಾಪುರದಲ್ಲಿ RSS ಪಥ ಸಂಚಲನ ನಡದೇ ನಡೆಯುತ್ತೆ; ವಿಜಯೇಂದ್ರ
ಬೆಂಗಳೂರು: ಚಿತ್ತಾಪುರದಲ್ಲಿ ನವೆಂಬರ್ 2ನೇ ತಾರೀಖು RSS ಪಥ ಸಂಚಲನ ನಡೆದೇ ನಡೆಯುತ್ತೆ. ಹೈಕೋರ್ಟ್ ಕೂಡ ಹೇಳಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗ್ತಿದೆ. ಹಾಗೇ…
Read More » - ರಾಜಕೀಯ

ಸಂಸದ ತೇಜಸ್ವಿ ಸೂರ್ಯ ಮೇಲೆ ಸಿಎಂ ಸಿದ್ದರಾಮಯ್ಯ ಗುಡುಗು
ಬೆಂಗಳೂರು: ಕೇಂದ್ರದ ಬಳಿ ರಾಜ್ಯಕ್ಕೆ ಕೊಡಬೇಕಾದ ದುಡ್ಡು ಬಿಜೆಪಿ ಸಂಸದರು ಕೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ದಕ್ಷಿಣದಲ್ಲಿ ಇದಾನಲ್ಲ,…
Read More » - ರಾಜ್ಯ

ಆತ್ಮಹತ್ಯೆ ಮಾಡಿಕೊಂಡ ಲಿವಿಂಗ್ ಟುಗೆದರ್ನಲ್ಲಿದ್ದ ಜೋಡಿ
ಆನೇಕಲ್: ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ.. ಮೃತರನ್ನು ಒಡಿಶಾ ಮೂಲದ ಸೀಮಾ ನಾಯಕ್(25)…
Read More » - ಲೈಫ್ ಸ್ಟೈಲ್

ಬ್ಯೂಟಿ ಸ್ಲೀಪ್ ಎಂದರೇನು..? ಅದು ಮುಖದ ಉಜ್ವಲತೆಗೆ ಹೇಗೆ ಕಾರಣ..?
“ಬ್ಯೂಟಿ ಸ್ಲೀಪ್” ಎಂಬ ಪದ ಹೀಗೇ ಸುಮ್ಮನೆ ಬಂದಿಲ್ಲ. ನಮ್ಮ ದೇಹ, ತಲೆಮೇಲೆ ಮತ್ತು ಚರ್ಮದ ಪುನರುಜ್ಜೀವನಕ್ಕೆ ನಿದ್ರೆ ಅತೀ ಅವಶ್ಯಕ. ರಾತ್ರಿ ವೇಳೆ ನಾವು ನಿದ್ರೆಯಲ್ಲಿರುವಾಗ…
Read More » - ರಾಜ್ಯ

ಹಾಸನಾಂಬೆ ದರ್ಶನಕ್ಕೆ ನಾಳೆಯೇ ಕೊನೆ ದಿನ
ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬಾ ದೇಗುಲಕ್ಕೆ ಭಕ್ತರ ಸಾಗರವೇ ಹರಿದುಬರುತ್ತಿದ್ದು,ಕಳೆದ 12 ದಿನಗಳಲ್ಲಿ 23 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.. ಅಕ್ಟೋಬರ್…
Read More » - ಸಿನಿಮಾ

ವಿಧಿಯಾಟವೇ ಬೇರೆ ಇತ್ತು.. ರಾಕೇಶ್ ಪೂಜಾರಿ ಅವರನ್ನು ಸ್ಮರಿಸಿದ ರಿಷಬ್ ಶೆಟ್ಟಿ
ಚಾಪ್ಟರ್ 1 ಚಿತ್ರದಲ್ಲಿ ನಟಿಸಿದ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗದ ಮೇಲೆ ಆಘಾತಕಾರಿ ಪರಿಣಾಮ ಬೀರಿದೆ. ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ…
Read More » - ಸಿನಿಮಾ

ಸ್ನೇಹಿತೆಯರ ಜೊತೆ ಸ್ಕೂಬಾ ಡೈವಿಂಗ್ ಮಾಡಿದ ನಟಿ ನಿಶ್ವಿಕಾ ನಾಯ್ಡು
ಜಂಟಲ್ ಮನ್ ಗುರು ಶಿಷ್ಯರು ಚಿತ್ರಗಳಲ್ಲಿನ ನಟನೆಗೆ ಹೆಸರುವಾಸಿಯಾದ ನಟಿ ನಿಶ್ವಿಕಾ ನಾಯ್ಡು ಅವರು ಸ್ನೇಹಿತರ ಜೊತೆಗೆ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ನಿಶ್ವಿಕಾ ಅವರು ಅಮ್ಮ ಐ…
Read More » - ಸಿನಿಮಾ

ಹಾಟ್ ಅವತಾರದಲ್ಲಿ ಅಧ್ಯಕ್ಷನ ನಾಯಕಿ..!
ಹಾಟ್ ಅವತಾರ ತಾಳಿದ ಅಧ್ಯಕ್ಷನ ನಾಯಕಿ ಹೆಬಾ ಪಟೇಲ್.. ‘ಅಧ್ಯಕ್ಷ’ ಚಿತ್ರದ ಗ್ಲಾಮರಸ್ ನಾಯಕಿ ಹೆಬಾ ಪಟೇಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ನ್ಯೂ ಲುಕ್ನಿಂದ ಫುಲ್ ಅಟೆನ್ಷನ್…
Read More » - ದೇಶ/ವಿದೇಶ

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, ಹಲವರಿಗೆ ಗಾಯ
ಮುಂಬೈ: ಮಹಾರಾಷ್ಟ್ರದ ನವಿ ಮುಂಬೈ ಟೌನ್ ಶಿಪ್ ನಲ್ಲಿರುವ ಬಹುಮಡಿ ವಸತಿ ಕಟ್ಟಡವೊಂದರಲ್ಲಿ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.. ಘಟನೆಯಲ್ಲಿ…
Read More » - ರಾಜಕೀಯ

ಡಿಸಿಎಂ ಭೇಟಿಯಾದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುದಾರ್ ಶಾ
ಬೆಂಗಳೂರು: ನಗರದ ರಸ್ತೆಗುಂಡಿ ನಿರ್ವಹಣೆ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.. ಉದ್ಯಮಿ…
Read More » - ರಾಜಕೀಯ

ಪುತ್ತೂರು ಜನಮನ ಕಾರ್ಯಕ್ರಮದಲ್ಲಿ ಜನರು ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನಲ್ಲಿ ನಿನ್ನೆ ನಡೆದ ಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸಂಭವಿಸಿ ಕೆಲವರು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿ ಶಾಸಕ ಅಶೋಕ್ ರೈ ಕ್ಷಮೆ…
Read More » - ಸಿನಿಮಾ

ಟ್ರಡಿಷನಲ್ ಲೂಕ್ನಲ್ಲಿ ಮಿಂಚಿದ ಮಲೆನಾಡ ಬೆಡಗಿ..!
ದೀಪಾವಳಿ ಹಬ್ಬದ ಖುಷಿಗೆ ಹೆಚ್ಚು ಝಲಕ್ ನೀಡಿದವರು ನಮ್ಮ ನಭಾ ನಟೇಶ್! ಸಾಂಪ್ರದಾಯಿಕ ಹಬ್ಬಕ್ಕೆ ತಕ್ಕಂತೆ ಮಿಂಚುಮಿಂಚಿನ ಸಿಲ್ಕ್ ಸೀರೆಯುಟ್ಟು, ಪೂರ್ತಿ ಟ್ರಡಿಷನಲ್ ಲುಕ್ನಲ್ಲಿ ನಭಾ ನಟೇಶ್…
Read More » - Top News

ದೀಪಾವಳಿ ಸಂಭ್ರಮದಲ್ಲಿ ಮೂಕ ಪ್ರಾಣಿಗಳಿಗೆ ಸಂಕಷ್ಟ..!
ದೇಶದ ಎಲ್ಲೇಡೆ ದೀಪಾವಳಿ ಹಬ್ಬದ ಸಂಭ್ರಮ ಮೂಕ ಪ್ರಾಣೆಗಳಿಗೆ ಸಂಕಷ್ಟವಾಗಿದೆ. ದೀಪಾವಳಿ ಸಂಭ್ರಮ ಜೋರಾಗಿದೆ.. ಪಟಾಕಿ ಸದ್ದು ಜೋರಾಗಿದೆ.. ರೋಡ್ ರೋಡಲ್ಲೂ ಪಟಾಕಿ ಸಿಡಿಸ್ತಾರೆ.. ಈ ದೀಪಾವಳಿ…
Read More » - ಲೈಫ್ ಸ್ಟೈಲ್

ದೀಪಾವಳಿಗೆ ಮಸ್ತ್ ಫೋಟೋ ಹಂಚಿಕೊಂಡ ಡೆವಿಲ್ ಬ್ಯೂಟಿ..!
ದೀಪಗಳ ಹಬ್ಬದ ಸಂಭ್ರಮಕ್ಕೆ ಹೊಸ ಲುಕ್ ಕೊಟ್ಟ ನಮ್ಮ ಡೆವಿಲ್ ಬೆಡಗಿ ರಚನಾ ರೈ.. ಇತ್ತೀಚೆಗೆ ದೀಪಾವಳಿ ಹಬ್ಬದ ವಿಶೇಷಕ್ಕೆ ಮಸ್ತ್ ಫೋಟೋಶೂಟ್ ಮಾಡಿಸಿ, ಟ್ರಡಿಷನಲ್ ಲುಕ್ನಲ್ಲಿ…
Read More » - ರಾಜಕೀಯ

ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು; 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮಂಗಳೂರು: ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಶೋಕ ಜನಮನ -2025 ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸಂಭವಿಸಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿದೆ.. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.…
Read More » - ರಾಜ್ಯ

ವರದಕ್ಷಿಣೆಗಾಗಿ ಗಂಡನ ಮನೆಯವರ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಗೃಹಿಣಿ ಘಾಟಿ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಡೆದಿದೆ.. ಗಂಡ, ಅತ್ತೆ, ಮಾವ, ಮೈದುನ ಸೇರಿದಂತೆ ಸಂಬಂಧಿಕರು…
Read More » - ರಾಜಕೀಯ

ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆ ತಾಳಕ್ಕೆ ತಕ್ಕಂತೆ ಕುಣಿತಿದ್ದಾರೆ- ಶೆಟ್ಟರ್
ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯನವರು ಪ್ರಿಯಾಂಕ್ ಖರ್ಗೆ ತಾಳಕ್ಕೆ ತಕ್ಕಂತೆ ಕುಣಿತಿದ್ದಾರೆ. ಸಿದ್ದರಾಮಯ್ಯ ಆ್ಯಂಡ್ ಕಂಪನಿ ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಜಗದೀಶ್…
Read More » - Freedom TV

ಯಶ್ ಹಾಗೂ ರಿಷಬ್ ಯೋಚನೆಯಲ್ಲಿ ಎಷ್ಟು ಹೋಲಿಕೆ..!
ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗ ಮತ್ತು ತಮ್ಮ ಸಿನಿಮಾಗಳ ಬಗ್ಗೆ ಇಬ್ಬರು ಒಂದೇ…
Read More » - ರಾಜ್ಯ

ಈ ಬಾರಿ ವಿಜಯಲಕ್ಷ್ಮಿ ಬಿಟ್ಟು ಬೇರೆ ಯಾರು ಇಲ್ಲ: ದೀಪಾವಳಿ ಹಬ್ಬದಂದು ಬೇಸರ ಮಾಡಿಕೊಂಡ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಈ ಬಾರಿ ಜೈಲಿನಲ್ಲೇ ದರ್ಶನ್ ದೀಪಾವಳಿ ಆಚರಿಸುವಂತಾಗಿದೆ.. ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ…
Read More » - ರಾಜ್ಯ

ಎರಡು ಬೈಕ್ಗಳಿಗೆ ಇನ್ನೋವಾ ಕಾರು ಡಿಕ್ಕಿ; ಇಬ್ಬರು ದುರ್ಮರಣ
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.. ಹಾಸನಾಂಬ ದೇವಿಯ ದರ್ಶನ ಪಡೆದು ವಾಪಸ್…
Read More » - ರಾಜ್ಯ

ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್ನಲ್ಲಿ ಜನವೋ ಜನ
ಬೆಂಗಳೂರು: ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದ್ದು, ಹೂವು, ಹಣ್ಣು ಖರೀದಿಗೆ ಬೆಂಗಳೂರಿನ ಸಿಟಿ ಮಂದಿ ಮುಗಿಬಿದ್ದಿದ್ದಾರೆ.. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವು ಸೇರಿ ಬಗೆ…
Read More » - ರಾಜ್ಯ

ಪ್ರೀತಿಸುವಂತೆ ಯುವಕನಿಂದ ಕಿರುಕುಳ: ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: ಪ್ರೀತಿಸುವಂತೆ ಯುವಕ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ 19 ವರ್ಷದ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲೂರು ಖಾಸಗಿ ಪಿಜಿಯಲ್ಲಿ ನಡೆದಿದೆ.. ಸನಾ…
Read More » - ರಾಜಕೀಯ

RSS ಸಂಘಟನೆಗೆ ನಿರ್ಬಂಧ; ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ- ಸಿದ್ದರಾಮಯ್ಯ
ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸಂಘ-ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಯಾವುದೇ ನಿರ್ದಿಷ್ಟ ಸಂಘಟನೆಯನ್ನು ಗುರಿಯಾಗಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ…
Read More » - ದೇಶ/ವಿದೇಶ

ರಾಜ್ಯಸಭಾ ಸಂಸದರಿಗೆ ಹಂಚಲಾಗಿದ್ದ ಅಪಾರ್ಟ್ಮೆಂಟ್ಗಳಲ್ಲಿ ಬೆಂಕಿ ಅವಘಡ
ನವದೆಹಲಿ: ಸಂಸತ್ ಸದಸ್ಯರಿಗೆ ಹಂಚಿಕೆಯಾದ ಬ್ರಹ್ಮಪುತ್ರ ಫ್ಲ್ಯಾಟ್ ಗಳಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.. ಸಂಸತ್ ಭವನದಿಂದ 200 ಮೀಟರ್ ದೂರದಲ್ಲಿರುವ ಈ ಕಟ್ಟಡದಲ್ಲಿ ಲೋಕಸಭಾ ಹಾಗೂ…
Read More » - ರಾಜ್ಯ

ಎರಡನೇ ಮದುವೆಗೆ ಸಿದ್ದರಾದ ಖ್ಯಾತ ಗಾಯಕ ರಘು ದೀಕ್ಷಿತ್
ಜನಪ್ರಿಯ ಗಾಯಕ ಹಾಗೂ ಸಂಗೀತ ಸಂಯೋಜಕ ರಘು ದೀಕ್ಷಿತ್ ಅವರು ತಮ್ಮ ಜೀವನದ ಹೊಸ ಹಂತಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು…
Read More » - ರಾಜ್ಯ

ಚಾಮುಂಡೇಶ್ವರಿ ದರ್ಶನ ಪಡೆದ ನಟ ರಿಷಬ್ ಶೆಟ್ಟಿ
ಮೈಸೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.. ಕಾಂತಾರ ಚಾಪ್ಟರ್-1 ಸಿನಿಮಾ ಸಕ್ಸಸ್ ಸಂಭ್ರಮದಲ್ಲಿದ್ದು, ಟೆಂಪಲ್ ರನ್…
Read More » - ರಾಜಕೀಯ

ಆರ್ ಎಸ್ ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆಯಿಂದ ಮತ್ತೊಂದು ಪತ್ರ
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ಬ್ರೇಕ್ ಹಾಕಲು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿದ್ದ ಪತ್ರ ವಿವಾದಕ್ಕೆ…
Read More » - ರಾಜ್ಯ

ಆರೋಗ್ಯ ಸಮಸ್ಯೆ ಇದೆ ಎಂದು ವೈದ್ಯೆ ಪತ್ನಿಗೆ ಕೊಳ್ಳಿ ಇಟ್ಟ ಪಾಪಿ ಡಾಕ್ಟರ್ ಪತಿ ಅರೆಸ್ಟ್
ಬೆಂಗಳೂರು: ವೈದ್ಯೆಯಾಗಿದ್ದ ಪತ್ನಿ ಆರೋಗ್ಯ ಸಮಸ್ಯೆ ಇದೆ ಎಂದು ಡಾಕ್ಟರ್ ಆಗಿದ್ದ ಪತಿ ಮಹೇಂದ್ರ ರೆಡ್ಡಿ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದು, ಬೆಂಗಳೂರಿನ ಮಾರತಹಳ್ಳಿ ಪೊಲೀಸರು…
Read More » - Freedom TV

ವಾಟರ್ ಟ್ಯಾಂಕರ್ ಹರಿದು ಬಾಲಕಿ ದುರ್ಮರಣ
ಬೆಂಗಳೂರು: ಆಟ ಆಡುತ್ತಿದ್ದಾಗ ಬಾಲಕಿ ಮೇಲೆ ನೀರಿನ ಟ್ಯಾಂಕರ್ ಹರಿದು ಸಾವನ್ನಪ್ಪಿರುವ ಘಟನೆ ಹೆಚ್ಎಎಲ್ ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ನಡೆದಿದೆ.. 9 ವರ್ಷದ ಬಾಲಕಿ ಅನುಶ್ರೀ ಮೇಲೆ…
Read More » - ರಾಜಕೀಯ

ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳ ಪ್ರಕರಣ: ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕ್ರಮ- ಪರಮೇಶ್ವರ್
ಮೈಸೂರು: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.. ಮೈಸೂರಿನಲ್ಲಿ ಮಾತನಾಡಿದ ಅವರು,…
Read More » - ಸುದ್ದಿ

ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಹಾಸನ: ಸಿಎಂ ಸಿದ್ದರಾಮಯ್ಯ ಅವರು ಇಂದು ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ.. ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿದರು. ಸಿದ್ದರಾಮಯ್ಯ…
Read More » - ರಾಜ್ಯ

ಈ ವರ್ಷದಿಂದ 33% ಅಂಕ ಪಡೆದರೆ SSLC ಪಾಸ್- ಮಧು ಬಂಗಾರಪ್ಪ
ಬೆಂಗಳೂರು: ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಇನ್ಮುಂದೆ 33% ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗಿದೆ.. 2025-26ನೇ ಶೈಕ್ಷಣಿಕ ಸಾಲಿನಿಂದ…
Read More » - ದೇಶ/ವಿದೇಶ

ರಾಜ್ಯದ ಕೈತಪ್ಪಿದ ಗೂಗಲ್ AI ಹಬ್ ಆಂಧ್ರ ಪಾಲು; ಸರ್ಕಾರದ ವಿರುದ್ಧ ಜನತಾದಳ ಆಕ್ರೋಶ
ಬೆಂಗಳೂರು: ಭಾರತದಲ್ಲಿ ಆರಂಭಿಸಲಿರುವ ಎಐ ಹಬ್ ಕರ್ನಾಟಕದ ಕೈ ತಪ್ಪಿದ್ದು ಆಂಧ್ರ ಪ್ರದೇಶದ ಪಾಲಾಗಿದೆ.. ಎಐ ಕೇಂದ್ರ ನಿರ್ಮಾಣಕ್ಕಾಗಿ ಆಂಧ್ರದಲ್ಲಿ ಒಟ್ಟು 15 ಬಿಲಿಯನ್ ಡಾಲರ್ ಹೂಡಿಕೆ…
Read More »



















































































































































