ಇನ್ನು ಕೆಲವೇ ಗಂಟೆ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.
ಪ್ರತಿ ಸಲವೂ ಈ ಬಾರಿ ಕಪ್ ನಮ್ದೇ ಎನ್ನುವ ಆರ್ ಸಿಬಿ ಕಳೆದ 18 ವರ್ಷಗಳಲ್ಲಿ ನಾಲ್ಕನೇ ಬಾರಿ ಫೈನಲ್ ತಲುಪಿದೆ.
ಆರ್ ಸಿಬಿ ಫೈನಲ್ ತಲುಪಿರುವ ಕಾರಣ ಇಂದಿನ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಮ್ಯಾಚ್ ಶುರುವಾಗುವ ಕೆಲವೇ ಗಂಟೆ ಮೊದಲು ಐಪಿಎಲ್ ಟ್ರೋಫಿ ಜೊತೆ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಹಾಗೂ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಫೋಟೋ ಶೂಟ್ ನಡೆದಿದೆ..
ಇದರ ಝಲಕ್ ನಿಮಗಾಗಿ