Friday, August 22, 2025
20.8 C
Bengaluru
Google search engine
LIVE
ಮನೆಸಿನಿಮಾಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿದ ವಿಜಯ್ ಕುಮಾರ್

ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿದ ವಿಜಯ್ ಕುಮಾರ್

ಸಿದ್ದಗಂಗಾ ಮಠದ ಶ್ರೀ ಗಳ ಭೇಟಿಯಾಗಿ ಅಶಿರ್ವಾದ ಪಡೆದ ವಿಜಯ್ ಪ್ರಚಾರದ ನಡುವೆ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ವಿಜಯ್ ಭೇಟಿ. ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ನಿನ್ನೆ ಸಿಎಮ್ ನ ಭೇಟಿ ಮಾಡಿ ಸಿನಿಮಾ ನೋಡಲು ಆಹ್ವಾನಿಸಿದ್ದ ವಿಜಯ್ ವಿಜಯ್ ಭೀಮ ವಿಜಯ್ ಗೆ ತುಮಕೂರು ಅಭಿಮಾನಿಗಳಿಂದ ಹೂ ಮಳೆ‌ ಸ್ವಾಗತ. ತುಮಕೂರು ನಗರದ ರಸ್ತೆಗಳಲ್ಲಿ ಭೀಮನ ದರ್ಬಾರ್ ಭೀಮ ಚಿತ್ರದ ವಿಚಾರ ಕೇಳಿ ಆತಂಕ ವ್ಯಕ್ತಪಡಿಸಿದ ಶ್ರೀಗಳು ಈ ಸಿನಿಮಾ ಸಾಮಾಜಿಕ ಕಾಳಜಿ ಇರೋ ಸಿನ್ಮಾ ಪ್ರತಿಯೊಬ್ಬರು ನೋಡಲೇ ಬೇಕೆಂದು ಸಂದೇಶ ಎಂದು ಹೇಳಿದರೆ  ‘ಭೀಮ’ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಕೆಲ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿವೆ.

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments