Tuesday, June 24, 2025
26.6 C
Bengaluru
Google search engine
LIVE
ಮನೆ#Exclusive Newsರಾಜ್ಯ ಗುತ್ತಿಗೆದಾರ ಪರ ನಾವಿದ್ದೇವೆ ; ಶಾಸಕ‌ ಮಹೇಶ ಟೆಂಗಿನಕಾಯಿ‌

ರಾಜ್ಯ ಗುತ್ತಿಗೆದಾರ ಪರ ನಾವಿದ್ದೇವೆ ; ಶಾಸಕ‌ ಮಹೇಶ ಟೆಂಗಿನಕಾಯಿ‌

  • ಕಾಲ ಚಕ್ರ ಒಂದೇ ತರ ಇರುವುದಿಲ್ಲ‌…ಚಕ್ರ ತಿರುಗುತ್ತೆ….
  • ರಾಜ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ..!
  • ಹುಬ್ಬಳ್ಳಿಯಲ್ಲಿ BJP ಶಾಸಕ‌ ಮಹೇಶ ಟೆಂಗಿನಕಾಯಿ‌ ಕಿಡಿ

 

ಹುಬ್ಬಳ್ಳಿ ; ನಮ್ಮ ಮೇಲೆ 40% ಆರೋಪ ಹೇಳಿದವರ ಮೇಲೆಯೇ ಗುತ್ತಿಗೆದಾರರು ಕಮಿಷನ್ ಆರೋಪ ಮಾಡುತ್ತಿದ್ದಾರೆ.ಗುತ್ತಿಗೆದಾರರು ಹೋರಾಟ ಮಾಡಿ ಬಿಲ್‌ ಬಿಡುಗಡೆ ಮಾಡಿಸಿಕೊಳ್ಳೂವ ಸ್ಥಿತಿ ಬಂದಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ‌ ಶಾಸಕ‌ ಮಹೇಶ ಟೆಂಗಿನಕಾಯಿ‌ ಕಿಡಿಕಾರಿದ್ದಾರೆ.

https://youtu.be/B6-8P45MrpQ

ಬಿಜೆಪಿ‌ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಗುತ್ತಿಗೆದಾರರನ್ನು ಬಳಸಿಕೊಂಡ ಹಲವು ಆರೋಪಗಳನ್ನು ಮಾಡಿತ್ತು.ಕಾಲ ಚಕ್ರ ಒಂದೇ ತರ ಇರುವುದಿಲ್ಲ‌ ಚಕ್ರ ತಿರುಗೇ ತಿರುಗುತ್ತದೆ ಎಂದು ಹೇಳಿದರು. ಈ ಹಿಂದೆ ಗುತ್ತಿಗೆದಾರರನ್ನು ಬಳಸಿ ಬಿಜೆಪಿ ಮೇಲೆ ಕಮಿಷನ್ ಆರೋಪ ಕಾಂಗ್ರೆಸ್ ನಾಯಕರು ಮಾಡಿದ್ದರು. ರಾಜ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಅವರ ಪರ ನಾವು ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments