#Exclusive NewsTop Newsಜಿಲ್ಲೆಸುದ್ದಿ

500 ರೂ. ನೋಟುಗಳ ಅಂಗಿತೊಟ್ಟು ಭರ್ಜರಿ ಎಂಟ್ರಿ ಕೊಟ್ಟ ಯುವಕ….

ಬಾಗಲಕೋಟೆ:  ಮುಧೋಳ ತಾಲೂಕಿನ ಚಿತ್ರಭಾನುಕೊಟಿ ಗ್ರಾಮದ ಸಚ್ಚಿದಾನಂದ ಸಹಜಾನಂದ ರಾಮಾರೂಢ ಸ್ವಾಮೀಜಿಯ ಜಾತ್ರೆಯ ಅಂಗವಾಗಿ ಮಹಾರಥೋತ್ಸವ ನಡೆಯಿತು.ಅಲ್ಲಿನ ಸ್ಥಳಿಯ ಕಲ್ಲಪ್ಪ ತಳವಾರ ಎಂಬ ಯುವಕ ಜಾತ್ರೆಗೆ ಹೆಲ್ಮೆಟ್ ಹಾಕಿಕೊಂಡು 500 ನೋಟುಗಳ ಅಂಗಿತೊಟ್ಟು ಆಗಮಿಸಿದ್ದನು.  ಬರೊಬ್ಬರಿ 500 ನೋಟ್​ಗಳ ಒಟ್ಟು 50 ಸಾವಿರ ರೂ. ಅಂಟಿಸಿಕೊಂಡು ಬಂದಿದ್ದನು.

Comments (0)

Your email address will not be published. Required fields are marked *

Back to top button