FREEDOMTV

ಕ್ರೈಂ ಸ್ಟೋರಿ

ಮಂಗಳೂರು ಪಾತಕಿ ಕಾಲಿಗೆ ಗುಂಡು.. ಯಾರಿವನು ಆಕಾಶ್ ಭವನ್ ಶರಣ್..?

ಮಂಗಳೂರು : ಭೂಗತ ಲೋಕ ಅಂದ್ರೆ ಮಂಗಳೂರು, ಮಂಗಳೂರು ಅಂದ್ರೆ ಭೂಗತಲೋಕ ಅನ್ನುವ ಕಾಲವೊಂದಿತ್ತು. ರಾಜ್ಯದ ಅಂಡರ್‌ವಲ್ಡ್‌ಗೆ ಆಧುನಿಕ ಟಚ್‌ ಕೊಟ್ಟ ಇತಿಹಾಸ ಕರಾವಳಿಗರದ್ದು, ಇಲ್ಲಿನ ಭೂಗತ…

Read More »
ಮನರಂಜನೆ

ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ನಿಧನ

ಕೊಲ್ಕತ್ತಾ : ಖ್ಯಾತ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಪ್ರಾಸ್ಟೇಟ್ ಕ್ಯಾನ್ಸರ್ ನಿಂದಾಗಿ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.…

Read More »
ಮನರಂಜನೆ

ಅಭಿಮಾನಿಗಳಿಗೆ ಉತ್ತಮ ಸಂದೇಶ ನೀಡಿದ ನಟ ದರ್ಶನ್​

ಈ ಬಾರಿ ನಟ ಯಶ್ ಹುಟ್ಟುಹಬ್ಬ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ : ಯಶ್ ಅಭಿಮಾನಿಗಳು ಹುಟ್ಟುಹಬ್ಬದ ಸಂದರ್ಭದಲ್ಲಿ ಮೃತಟ್ಟಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ…

Read More »
ಮನರಂಜನೆ

ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಫಿಕ್ಸಾ,,? ವಿಜಯ್ ದೇವರಕೊಂಡ ಜೊತೆ ಮಂದಣ್ಣ ಮದುವೆ!

ನ್ಯಾಷನಲ್ ಕ್ರಶ್,ಕೊಡಗು ಕುವರಿ ಬಬ್ಲಿ ನಟಿ ರಶ್ಮಿಕ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಅನ್ನೋ ಬಿಸಿಬಿಸಿ ಚರ್ಚೆ ಶುರುವಾಗಿದೆ ಸ್ಯಾಂಡಲ್ ವುಡ್ ಸುಂದರಿ ಈಗಾಗ್ಲೇ…

Read More »
ಮನರಂಜನೆ

ಫಿನಾಲೆ ತಲುಪಲು ಬಂಪರ್ ಚಾನ್ಸ್ ನೀಡಿದ ಬಿಗ್ ಬಾಸ್

Big boss 10 : ಬಿಗ್ ಬಾಸ್ ಕನ್ನಡ ಸೀಸನ್ 10 ಈಗಾಗಲೇ 87 ದಿನಗಳು ಕಳೆದಿದೆ. ಈ ಘೋಷಣೆ ಬಳಿಕ ದೊಡ್ಡ ಮನೆಯಲ್ಲಿ ಪೈಪೋಟಿ ಜೋರಾಗಿದೆ.…

Read More »
ರಾಜಕೀಯ

ವಿಜಯಪುರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ ; ಇದು ಅಕ್ರಮದ ಚುನಾವಣೆ : ಯತ್ನಾಳ್

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಮೇಯರ್​​ ಹಾಗೂ ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಸಿದ್ದು, ಎರಡೂ ಸ್ಥಾನದಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ವಿಜಯಪುರ ಪಾಲಿಕೆ ಮೇಯರ್​​ ಆಗಿ…

Read More »
ಕ್ರೈಂ ಸ್ಟೋರಿ

ರೂಂ ನಂ `404′ ರಹಸ್ಯ ಛೇ ನೀನೆಂಥಾ ತಾಯಿ..?

ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸ್ರು ಸ್ಟನ್ ಆಗಿ ನಿಂತು ಬಿಟ್ರು ಪೊಲೀಸ್ರು…ಶವ ನೋಡಿ ಬೆಚ್ಚಿ ಬಿದ್ದಿದ್ರು.. ನಿದ್ದೆಯ ಮಂಪರಿನಲ್ಲಿದ್ದ ಆ ಹೆಣ್ಣು ಮಗಳನ್ನ ಠಾಣೆಯೊಳಗೆ ಕರೆದೋಯ್ದಿದ್ರು.. ಅದಾಗಲೇ…

Read More »
ಜಿಲ್ಲೆ

ಅಭಿಮಾನ ಓಕೆ..! ಅಂಧಾಭಿಮಾನ ಯಾಕೆ..?

ತಮ್ಮ ನೆಚ್ಚಿನ ಸಿನಿಮಾ ತಾರೆಯರನ್ನ ,ಕ್ರೀಡಾ ಪಟುಗಳನ್ನ ,ನೆಚ್ಚಿನ ರಾಜಕಾರಣಿಗಳನ್ನ ಸ್ವಂತ ಬಂಧುಗಳಿಗಿಂತಲೂ ಹೆಚ್ಚಾಗಿ ಪ್ರೀತಿಸೋ ಅಭಿಮಾನಿಗಳಿರುತ್ತಾರೆ ,ತನ್ನ ನೆಚ್ಚಿನ ಸೆಲೆಬ್ರಿಟಿಯ ಪ್ರತಿಯೊಂದನ್ನ ಅನುಕರಿಸಿ, ಎಲ್ಲರ ಮದ್ಯೆ…

Read More »
ರಾಜ್ಯ

ವಿದ್ಯಾರ್ಥಿಗಳು ಶಾಲೆಗಳಲ್ಲಿ ಶೌಚಾಲಯಗಳನ್ನು ತೊಳೆದರೆ ತಪ್ಪಿಲ್ಲ ; ಯುಟಿ ಖಾದರ್​

ಮಂಗಳೂರು : ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯಗಳನ್ನು ತೊಳೆದರೆ ತಪ್ಪಿಲ್ಲ ಎಂಬ ಹೇಳಿಕೆಯನ್ನು ವಿಧಾನಸಭೆ ಸ್ಪೀಕರ್​​ ಯುಟಿ ಖಾದರ್​ ಸಮರ್ಥಿಸಿಕೊಂಡಿದ್ವಿದಾರೆ. ವಿದ್ಯಾರ್ಥಿಯಾಗಿದ್ದಾಗ ನಾನು ಕೂಡ ಶಾಲೆಯ ಶೌಚಾಲಯವನ್ನು…

Read More »
ಆರೋಗ್ಯ

ದಿಡೀರ್ ಅಂತ ಮಶ್ರೂಮ್ ಗ್ರೇವಿ ಮಾಡುವ ವಿಧಾನ

ರುಚಿಕರವಾದ ಮಶ್ರೂಮ್ ಗ್ರೇವಿ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು .. . ಮಶ್ರೂಮ್ – ಎರಡು ಪ್ಯಾಕೆಟ್ . ಬಟಾಣಿ – ಒಂದು ಬಟ್ಟಲು .…

Read More »
ಕ್ರೈಂ ಸ್ಟೋರಿ

ಪೊಲೀಸ್‌ ಪೇದೆ ಮೇಲೆ ಅಟ್ಯಾಕ್​: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ರಾಯಚೂರು :  ಕಳ್ಳತನ ಪ್ರಕರಣವೊಂದರ ತನಿಖೆಗೆ ಹೊರಟ ಪೊಲೀಸ್ರಿಗೆ ಭರ್ತಿ ಬತಾಸ್ ಕೊಟ್ಟಿದ್ದಾರೆ ಐನಾತಿ ಯುವಕರು. ಇಂತಹದ್ದೊಂದು ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಬಳಗನೂರಿನಲ್ಲಿ ನಡೆದಿದೆ.…

Read More »
ರಾಜ್ಯ

ತುಮಕೂರು : ಕೊಬ್ಬರಿ ಬೆಲೆ ಹೆಚ್ಚಿಸಿ ಖರೀದಿ ಮಾಡಲು ರೈತರ ಒತ್ತಾಯ

ತುಮಕೂರು : ಕೇಂದ್ರ ಸರ್ಕಾರ ನಿಗದಿಪಡಿಸಿರುವ 12 ಸಾವಿರ ರೂಪಾಯಿ ಜೊತೆಗೆ, ರಾಜ್ಯ ಸರ್ಕಾರ 3 ಸಾವಿರ ರೂಪಾಯಿ ಸೇರಿಸಿ ನಾಫೆಡ್ ಮೂಲಕ ಕೊಬ್ಬರಿ ಖರೀದಿಸಲು ಖರೀದಿ…

Read More »
ಜಿಲ್ಲೆ

ಹುಬ್ಬಳ್ಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮ‌ ಸೇನೆ ಪ್ರೊಟೆಸ್ಟ್..

ಹುಬ್ಬಳ್ಳಿ : ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ಮಾಡುತ್ತಿದೆ ಎಂದು…

Read More »
ಮನರಂಜನೆ

ದರ್ಶನ್ ಅಭಿನಯಿಸಿರುವ ಕಾಟೇರ ಚಿತ್ರ ತಂಡಕ್ಕೆ ನೋಟಿಸ್ ಜಾರಿ

ಬೆಂಗಳೂರು : ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಕನ್ನಡದ ಕಾಟೇರ ಚಿತ್ರ 100 ಕೋಟಿ ಮಾಡಿದ ಸಂತೊಷಕ್ಕೆ , ಚಿತ್ರ ತಂಡ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ…

Read More »
ಜಿಲ್ಲೆ

ಹೆಬ್ಬಗೋಡಿ ಮೆಟ್ರೋ ಸ್ಟೇಷನ್ಗೆ ‘ಬಯೋಕಾನ್’ ಎಂದು ಹೆಸರಿಸಿರುವುದನ್ನು ವಿರೋಧಿಸಿ ಸ್ಥಳೀಯರ ಪ್ರತಿಭಟನೆ.

ಆನೇಕಲ್ : ಬೆಂಗಳೂರು-ಹೊಸೂರು ಹೆದ್ದಾರಿಯ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಗೆ ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಎಂದು ಹೆಸರಿನ ಬೋರ್ಡ್ ಹಾಕುತ್ತಿದ್ದಂತೆ ಸ್ಥಳೀಯರು BMRCL ವಿರುದ್ದ ಬೀದಿಗಿಳಿದು…

Read More »
ಜಿಲ್ಲೆ

ಸರ್ಕಾರ ಯಾವುದೇ ಬಂದರೂ ರಸ್ತೆ ಗುಂಡಿಗಳು ಬದಲಾಗಲಿಲ್ಲ

ಮಂಡ್ಯ: ಯಾವುದೇ ಸರ್ಕಾರ ಬಂದರೂ, ಬದಲಾದರೂ ಹಳ್ಳಿ ರಸ್ತೆಗಳ ಬವಣೆ ಹೇಳ ತೀರದು. ರಸ್ತೆ ಗುಂಡಿಗಳಿಂದಲೇ ಅಪಘಾತ ಪ್ರಕರಣ ಹೆಚ್ಚುತ್ತಲೇ ಇವೆ. ಅಪಘಾತ ತಪ್ಪಿಸಲು ಕಲಾವಿದರೊಬ್ಬರು ಹೊಸ…

Read More »
ಜಿಲ್ಲೆ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯಶ್ ಅಭಿಮಾನಿ ಸಾವು

ಗದಗ : ನಟ ಯಶ್ ಅವರನ್ನು ನೋಡುವ ಭರದಲ್ಲಿ ಸ್ಕೂಟಿಯನ್ನು ವೇಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಸೋಮವಾರ ರಾತ್ರಿ ಗಾಯಗೊಂಡಿದ್ದ ಯುವಕ…

Read More »
ಕ್ರೈಂ ಸ್ಟೋರಿ

ಮಗು ಕೊಂದು ಶವ ಹೊಯ್ಯತ್ತಿದ್ದ ಸ್ಪಾಟ್ ಅಪ್ ಫೌಂಡರ್ & ಸಿಇಓ ಬಂಧನ

ಚಿತ್ರದುರ್ಗ : ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನ ಕೊಂದು ಸೂಟ್ಕೇಸ್ ನಲ್ಲಿ ಶವ ಕೊಂಡೊಯ್ಯುತ್ತಿದ್ದ ಸ್ಪಾಟ್ ಆಫ್ ಫೌಂಡರ್ ಸಿಇಓ ಸೂಚನಾ ಸೇಠ್ ಅವರನ್ನು ಐಮಂಗಲ…

Read More »
ರಾಜ್ಯ

ಜನಮನ ಸೂರೆಗೊಂಡ ಆನಡ್ಕ ಶಾಲಾ ವಿದ್ಯಾರ್ಥಿಗಳ ಮೆಟ್ರಿಕ್ ಮೇಳ

ದಕ್ಷಿಣ ಕನ್ನಡ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿಯ ಶಾಲಾ ಮೈದಾನ ಮಕ್ಕಳ ಕಲರವದೊಂದಿಗೆ ಮೆಟ್ರಿಕ್ ಮೇಳಕ್ಕೆ ಸಿದ್ಧಗೊಂಡಿತ್ತು. ಮನೆಯಲ್ಲಿ ಬೆಳೆದ ವಿವಿಧ ತರಕಾರಿಗಳು…

Read More »
ರಾಜಕೀಯ

ಅನ್ನಭಾಗ್ಯದ ಅಕ್ಕಿ ಪ್ರಧಾನಿ ಮೋದಿ ಕೊಡುತ್ತಿರುವುದು, ಅದರ ಶ್ರೇಯಸ್ಸು ಮೋದಿಗೆ ಸಲ್ಲಬೇಕು: ಬಸವರಾಜ ಬೊಮ್ಮಾಯಿ

ಬೆಂಗಳೂರು: ಅನ್ನಭಾಗ್ಯದ ಅಕ್ಕಿಯನ್ನು ಪ್ರಧಾನಿ ನರೇಂದ್ರ‌ ಮೋದಿಯವರು ಕೊಡುತ್ತಿದ್ದು, ರಾಜ್ಯ ಸರ್ಕಾರ ಒಂದು ಕಾಳು ಅಕ್ಕಿಯನ್ನೂ ಕೊಡುತ್ತಿಲ್ಲ. ಅನ್ನಭಾಗ್ಯದ ಶ್ರೇಯಸ್ಸು ನರೇಂದ್ರ ಮೋದಿಯವರಿಗೆ ಸೇರಬೇಕು ಎಂದು ಮಾಜಿ…

Read More »
ರಾಜ್ಯ

ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮಥ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ ಯಶ್

ಗದಗ : ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಲು ಮುಂದಾಗಿದ್ದ ಯಶ್ ಅಭಿಮಾನಿಗಳು ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಕಟೌಟ್ ವಿದ್ಯುತ್ ತಂತಿಗೆ ತಗುಲಿ ಕಟೌಟ್…

Read More »
ರಾಜ್ಯ

ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಟೇ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಆಹ್ವಾನ

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಟೇ ಕಾರ್ಯಕ್ರಮಕ್ಕೆ ಆಹ್ವಾನವನ್ನು ದ.ಕ ಜಿಲ್ಲಾ ಸಂಘ ಪರಿವಾರದ ವತಿಯಿಂದ ನೀಡಲಾಯಿತು. ಸಹ…

Read More »
ಜಿಲ್ಲೆ

ಕರ್ನಾಟಕ ದರ್ಶನ ಪ್ರವಾಸಕ್ಕೆ ಶಾಸಕ ಎಸ್.ವಿ.ಸಂಕನೂರ ಚಾಲನೆ

ಗದಗ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾದ ಕರ್ನಾಟಕ ದರ್ಶನ ಮಕ್ಕಳ ಪ್ರವಾಸಕ್ಕೆ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಗದಗ ನಗರದ ಮುನ್ಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರದಂದು…

Read More »
ಜಿಲ್ಲೆ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿ

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿ ಹೇಳತೀರದು. ಶೌಚಕ್ಕೆ ಸರತಿ ಸಾಲಿನಲ್ಲಿ ಕನ್ನಡ ಶಾಲೆಯ ವಿದ್ಯಾರ್ಥಿಗಳು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ತಾಲೂಕಿನ…

Read More »
ರಾಜ್ಯ

ನಿರ್ವಾನ ಸ್ಪಾ ದಂಧೆಯ ಅಸಲಿ ರಹಸ್ಯ; ದಾಳಿಯ ಹಿಂದೆ ಇದ್ದಾಳಾ ಆ ಸುಂದರಿ?

ಬೆಂಗಳೂರು : ನಿರ್ವಾನ ಸ್ಪಾ ಮೇಲೆ ಏಕಾಏಕಿ ಸಿಸಿಬಿ ಪೊಲೀಸ್ರು ಮೊನ್ನೆ ರೇಡು ಬಿದ್ದಿದ್ರು.. ಖುದ್ದು ಪೊಲೀಸ್ ಆಯುಕ್ತರೇ ನಿರ್ವಾನ ಸ್ಪಾ ಮೇಲೆ ಕಣ್ಣು ಇಡೋಕೆ ಸೂಚಿಸಿದ್ರು.…

Read More »
ರಾಜಕೀಯ

ಕರ ಸೇವಕರ ಬಂಧನ ಖಂಡಿಸಿ ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಭಟನೆ

ದಾವಣಗೆರೆ : ಹುಬ್ಬಳ್ಳಿ ಯಲ್ಲಿ ಕರ ಸೇವಕರ ಬಂಧನ ಖಂಡಿಸಿ ಮಾಜಿ ಸಚಿವ ರೇಣುಕಾಚಾರ್ಯ ಇಂದು ಪ್ರತಿಭಟನೆ ನಡೆಸಿದರು. ದಾವಣಗೆರೆ ನಗರದ ಶ್ರೀ ರಾಮ ಮಂದಿರದಿಂದ ಪಾದಯಾತ್ರೆ…

Read More »
ಜಿಲ್ಲೆ

ಬಿಲ್ಕಿಸ್ ಭಾನು ಅತ್ಯಾಚಾರಿಗಳಿಗೆ ಮತ್ತೆ ಜೈಲು ಗುಜರಾತ್ ಸರ್ಕಾರದ ನಡೆಗೆ ಸುಪ್ರೀಂ ಛಾಟಿ..!

2002ರಲ್ಲಿ ನಡೆದ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ 11 ಅಪರಾಧಿಗಳಿಗೆ…

Read More »
ಮನರಂಜನೆ

ಬಿಗ್ ಬಾಸ್ ಕನ್ನಡ 10 : ವಿನಯ್ ಟೀಮ್​ನ ವೀಕೆಟ್ ಮತ್ತೊಂದು ಪತನ

ಬಿಗ್ ಬಾಸ್ ಕನ್ನಡ ಸೀಸನ್ 10 : ಬಿಗ್ ಬಾ್ ಕನ್ನಡ 10 ಶೋ ಆರಂಭವಾಗಿ ಈಗಾಗಲೇ 13 ವಾರಗಳನ್ನು ಪೂರೈಸಿದ್ದು , ಈ ವಾರ ಮೈಕಲ್…

Read More »
ಮನರಂಜನೆ

‘UI’ ಫಸ್ಟ್ ಲುಕ್ ಟೀಸರ್ ರಿಲೀಸ್ ; ಖಡಕ್​ ಲುಕ್​ನಲ್ಲಿ ರಿಯಲ್​ ಸ್ಟಾರ್​

ಸ್ಯಾಂಡಲ್​ವುಡ್​ ರಿಯಲ್​ ಸ್ಟಾರ್​ ಉಪೇಂದ್ರ ಅವರ ನಿದೇರ್ಶನದ ಸಿನಿಮಾಗಳು ಎಂದರೆ ವಿಭಿನ್ನವಾಗಿರುತ್ತವೆ. ಈ ಕಾರಣದಿಂದಲೇ ‘UI’ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಟೀಸರ್​…

Read More »
ಜಿಲ್ಲೆ

ರಾಮನಗರದಲ್ಲಿ ಭುಗಿಲೆದ್ದ ರೈತರ ಆಕ್ರೋಶ : ಬಮೂಲ್ ನಿರ್ದೇಶಕ ಪಿ ನಾಗರಾಜ್ ವಿರುದ್ಧ ಪ್ರತಿಭಟನೆ

ರಾಮನಗರ: ಡೈರಿ ಕಾರ್ಯದರ್ಶಿ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ. ತಾರಕಕ್ಕೇರಿದ ರಾಮನಗರ ತಾಲೂಕಿನ ಬಾನಂದೂರು ಗ್ರಾಮಸ್ಥರ ಆಕ್ರೋಶ ರಾಮನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮುಂಭಾಗ ಪ್ರತಿಭಟನೆ.…

Read More »
ಜಿಲ್ಲೆ

ಬಿಜೆಪಿಯವರು ಚುನಾವಣೆಗೆ ರಾಮನನ್ನು ಬಳಸುತ್ತಾರೆ, ನಿಜವಾದ ಹಿಂದೂಗಳು ಕಾಂಗ್ರೆಸ್‌ನವರು

ಹುಬ್ಬಳ್ಳಿ: ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ. ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೀವಿ, ಕಾಂಗ್ರೆಸ್ ನವರು ನಿಜವಾದ ಹಿಂದೂಗಳೆಂದು ಹುಬ್ಬಳ್ಳಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ…

Read More »
ಕ್ರಿಕೆಟ್

ಮಂಗಳೂರು ರೋಹನ್ ಕಪ್’ ಕ್ರಿಕೆಟ್ ಟೂರ್ನಿ: ಬೆಂಗಳೂರು ನಗರ ತಂಡಕ್ಕೆ ಪ್ರಶಸ್ತಿ

ಮಂಗಳೂರು: ಇಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೆಯುಡಬ್ಲ್ಯುಜೆ ರಾಜ್ಯ ಮಟ್ಟದ ‘ಬ್ರ್ಯಾಂಡ್ ಮಂಗಳೂರು ರೋಹನ್…

Read More »
ಜಿಲ್ಲೆ

ಬಿಜೆಪಿ ಆರೋಪಕ್ಕೆ ರಾಮಲಿಂಗಾ ರೆಡ್ಡಿ ಟಾಂಗ್..! ಅವ್ರು ಕೆಲಸ ಮಾಡ್ಲಿಲ್ಲ..ಮಾಡೋಕೂ ಬಿಡಲ್ಲ

ಶಕ್ತಿ ಯೋಜನೆ ಎಫ್ಟೆಕ್ಟ್ ಬಿಜೆಪಿ ಮುಖಂಡರಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಎಲ್ಲಿ ಬಸ್ ಸಮಸ್ಯೆಯಾದ್ರೂ ಬಿಜೆಪಿ ಮತ್ತು ಜೆಡಿಎಸ್ ನವರು ಆ ವಿಡಿಯೋ ವೈರಲ್ ಮಾಡಿ ಆರೋಪ ಮಾಡ್ತಾ…

Read More »
ರಾಜ್ಯ

ಚಿಕ್ಕಬಳ್ಳಾಪುರ: ಸಚಿವ ಸುಧಾಕರ್​ ಆಪ್ತ, ಅಶ್ವತ್ಥನಾರಾಯಣ ಬಾಬು​ ಮನೆ ಮೇಲೂ ಇ.ಡಿ ದಾಳಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ನಿರ್ದೇಶಕ ಅಶ್ವತನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಲವಾಡಿ ಗ್ರಾಮದ ನಿವಾಸ ಹಾಗೂ…

Read More »
ಜಿಲ್ಲೆ

ಲಕ್ಷ್ಮಿ ಹೆಬ್ಬಾಳ್ಕರ್ `ಮಹಾ’ ಯಡವಟ್ಟು ಸಚಿವೆ ವಿರುದ್ಧ ಕನ್ನಡಿಗರ ಆಕ್ರೋಶ..!

ಬೆಳಗಾವಿ:  ಮತ್ತೊಂದು ಸುತ್ತಿಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಈ ಬಾರಿ ಕನ್ನಡಿಗರ ಕೋಪ ನೆತ್ತಿಗೇರುವಂತಹ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್…

Read More »
ಮನರಂಜನೆ

ಯಶ್ ಬರ್ತ್ಡೆ ಗೆ ಇದೆಂಥಾ ಅಪಶಕುನ? ಸುಟ್ಟು ಕರಕಲಾದ ಯಶ್ ಫ್ಯಾನ್ಸ್

ಸಂಭ್ರಮದ ದಿನವೇ ಸಾವು,,! ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಲು ಮುಂದಾಗಿದ್ದ ಯಶ್ ಅಭಿಮಾನಿಗಳು ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಕಟೌಟ್ ವಿದ್ಯುತ್ ತಂತಿಗೆ ತಗುಲಿ…

Read More »
ಕ್ರೈಂ ಸ್ಟೋರಿ

ಉಪ ತಹಶೀಲ್ದಾರ್ ಕಿರುಕುಳ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ!

ಮೈಸೂರು:  ಉಪ ತಹಶೀಲ್ದಾರ್ ಕಿರುಕುಳ ತಾಳಲಾರದೆ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಆತ್ಮಹತ್ಯೆಗೆ ಶರಣಾದ ಕಂಪ್ಯೂಟರ್ ಆಪರೇಟರ್ ಪರಮೇಶ್ ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆ…

Read More »
ಜಿಲ್ಲೆ

ಕೋಲಾರದಲ್ಲಿ ಇಡಿ ಶಾಕ್ ಶಾಸಕರ ಮನೆ ಮೇಲೆ ರೇಡ್..!

ಕೋಲಾರ: ಕೋಲಾರದಲ್ಲಿ ಶಾಸಕರ ಮನೆ ಹಾಗೂ ಕಛೇರಿ ಮೇಲೆ ಇಡಿ ರೇಡ್  ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ದಾಳಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ನಂಜೇಗೌಡ…

Read More »
ರಾಜಕೀಯ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂಟಿಬಿ ನಾಗರಾಜ್​ ಸ್ಪರ್ಧೆ : ವಿಜಯೇಂದ್ರ ಹೇಳಿದ್ದೇನು..?

ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂಎಲ್​ಸಿ ಎಂಟಿಬಿ ನಾಗರಾಜ್​ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ…

Read More »
ರಾಜಕೀಯ

ಪದವೀಧರರಿಗೆ ಸರ್ಕಾರ ಹಣದ ಬದಲು ಉದ್ಯೋಗ ನೀಡಲಿ: ವಾಟಾಳ್ ನಾಗರಾಜ್

ಮೈಸೂರು ; ರಾಜ್ಯ ಸರ್ಕಾರ ಪದವೀಧರರಿಗೆ ಹಣದ ಬದಲು ಉದ್ಯೋಗ ನೀಡಿಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗಕ್ಕಾಗಿ ಮತ್ತು ಹಿಂದಿ ಹೇರಿಕೆ…

Read More »
ರಾಜಕೀಯ

ಮೋದಿ ಸಂಪುಟಕ್ಕೆ HDK..!?; ಮೋದಿ ಸಂಪುಟದಲ್ಲಿ ದಳಪತಿಗೆ ಪ್ರಾತಿನಿಧ್ಯ ಪಕ್ಕಾನ?

ಬೆಂಗಳೂರು :  ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕುಮಾರಸ್ವಾಮಿ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ.…

Read More »
ರಾಜ್ಯ

ಐತಿಹಾಸಿಕ ಸಿದ್ದೇಶ್ವರ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಆಗ್ರಹ

ವಿಜಯಪುರ : ವಿಜಯಪುರ ನಗರದ ಐತಿಹಾಸಿಕ ಸಿದ್ದೇಶ್ವರ ಸಂಕ್ರಮಣ ಜಾತ್ರೆಯಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ಅವಕಾಶ ನೀಡದೇ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಆಗ್ರಹಿಸಿ ಹಿಂದೂ…

Read More »
ರಾಜಕೀಯ

ಕುತೂಹಲ ಮೂಡಿಸಿದೆ HDK-ಸುಮಲತಾ ಆಪ್ತನ ಭೇಟಿ ; ಮಂಡ್ಯ ಲೋಕಸಭೆ ಕ್ಷೇತ್ರ ಯಾರ ಪಾಲಾಗುತ್ತೆ?

ಬೆಂಗಳೂರು : ಲೋಕಸಭಾ ಚುನಾವಣೆ ಹೊಸ್ತಿನಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದೆ ಸುಮಲತಾ ಅಂಬರೀಶ್ ಆಪ್ತ ಇಂಡುವಾಳು ಸಚ್ಚಿದಾನಂದ ಭೇಟಿಯಾಗಿದ್ದಾರೆ. ಇಂಡುವಾಳು ಸಚ್ಚಿದಾನಂದ ಭೇಟಿ ರಾಜಕೀಯ…

Read More »
Freedom TV

ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ; ಪ್ರೇಮಿಗಳೆಂದು ಅಕ್ಕ-ತಮ್ಮನ ಮೇಲೆ ಹಲ್ಲೆ

ಬೆಳಗಾವಿ : ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆದಿದ್ದು, ಯಮನಾಪೂರ ಗೊಂಡವಾಡ ಗ್ರಾಮದ ಜೋಡಿ ಮೇಲೆ 10ಕ್ಕೂ ಹೆಚ್ಚು ಯುವಕರು ಏಕಾಏಕಿ ದಾಳಿ ಮಾಡಿದ್ದಾರೆ.   ಯಮನಾಪೂರ ಗ್ರಾಮದ…

Read More »
ರಾಜ್ಯ

ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ : ಸಿಸಿಬಿ ರೇಡ್​ನಿಂದ ಬಯಲಾಯ್ತು ಬೆಚ್ಚಿಬೀಳುವ ಸತ್ಯ.!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಓಲ್ಡ್​​ ಮದ್ರಾಸ್​ ರಸ್ತೆಯಲ್ಲಿರೋ ನಿರ್ವಾನ ಇಂಟರ್​​ ನ್ಯಾಷನಲ್​​ ಸ್ಪಾ ಮೇಲೆ ಶನಿವಾರ ರಾತ್ರಿ ಸಿಸಿಬಿ ಪೊಲೀಸರು…

Read More »
Freedom TV

ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಇದೆ : ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಸರ್ಕಾರದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಸೃಷ್ಟಿಸಿ, ಕರ್ನಾಟಕದಲ್ಲಿ ಭಯ ಹುಟ್ಟಿಸೋ ಪ್ರಯತ್ನ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ರಾಜ್ಯದಲ್ಲಿ…

Read More »
ಮನರಂಜನೆ

ನಿನ್ನ ಮುದ್ದು ಗಂಡ ಯಾರು..? ರಾಧಿಕಾ ಕುಮಾರಸ್ವಾಮಿ ರೀಲ್ಸ್ ವೈರಲ್

ಕನ್ನಡದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಅತಿ ಹೆಚ್ಚು ಸೊಂಟ ಬಳಕಿಸಿ ಕುಣಿದು ಖುಷಿಪಟ್ಟಿದ್ದಾರೆ. ಸ್ವೀಟಿ ರಾಧಿಕಾ ಕುಮಾರಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ…

Read More »
ರಾಜಕೀಯ

ಬಿಜೆಪಿ ನಾಯಕರ ವಿರುದ್ಧ ಎಫ್​​ಐಆರ್ ; ವಿಪಕ್ಷ ನಾಯಕ ಆರ್​.ಅಶೋಕ್ A1

ಹುಬ್ಬಳ್ಳಿ: ಕರಸೇವಕ ಶ್ರೀಕಾಂತ್ ಪೂಜಾರಿ ಬೆಂಬಲಿಸಿ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರತಿಭಟನೆ ನಡೆಸಿದ್ದ 43 ಬಿಜೆಪಿ ನಾಯಕರ ವಿರುದ್ಧ FIR ದಾಖಲಾಗಿದೆ.ಹುಬ್ಬಳ್ಳಿ ಧಾರವಾಡ…

Read More »
ರಾಜಕೀಯ

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್​ನಿಂದ ಸಾಲ ಪಡೆದ ಆರೋಪದ ಮೇಲೆ ರಮೇಶ್​ ಜಾರಕಿಹೊಳಿ ಮೇಲೆ ವಿವಿಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕ್ ಮ್ಯಾನೇಜರ್…

Read More »
ರಾಜ್ಯ

ಬೆಂಗಳೂರು ದಕ್ಷಿಣ ಎಸಿ ಕಚೇರಿಯ ಇಬ್ಬರು ಭ್ರಷ್ಟರು ಲೋಕಾಯುಕ್ತರ ಬಲೆಗೆ

ಬೆಂಗಳೂರು : ಬೆಂಗಳೂರು ದಕ್ಷಿಣ ಎಸಿ ಕಚೇರಿಯಲ್ಲಿ ಹಾಡಹಾಗಲೇ ಲಂಚ ಪಡೆಯುತ್ತಿದ್ದ ಇಬ್ಬರನ್ನು ಲೋಕಾಯುಕ್ತ ಪೊಲೀಸರು ದಸ್ತಗಿರಿ ಮಾಡಿದ್ದು, ಪ್ರಕರಣ ಗಂಭೀರ ರೂಪ ಪಡೆದಿದೆ.   ಬೆಂಗಳೂರು…

Read More »
ರಾಜ್ಯ

ಸಾಹಿತಿ ಪ್ರೊ. ಅಮೃತ ಸೋಮೇಶ್ವರ ನಿಧನ, ಗಣ್ಯರ ಕಂಬನಿ

ಉಳ್ಳಾಲ: ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ಶ್ರಮಿಸಿದ್ದ ಪ್ರೊ. ಅಮೃತ ಸೋಮೇಶ್ವರ (88) ಅವರು ಶನಿವಾರ ಬೆಳಿಗ್ಗೆ ಸೋಮೇಶ್ವರದ ತಮ್ಮ ನಿವಾಸ ಒಲುಮೆಯಲ್ಲಿ ನಿಧನರಾಗಿದ್ದಾರೆ. ಅವರ…

Read More »
ಕ್ರಿಕೆಟ್

ಕ್ರೀಡೆಯಿಂದ ಸಾಮಾಜಿಕ ಹಿತಾಸಕ್ತಿ ಬೆಳೆಸಲು ಸಹಕಾರಿ

ಮಂಗಳೂರು: ವ್ಯಕ್ತಿ, ಪಕ್ಷ, ಜಾತಿ, ಧರ್ಮ ಎಂಬ ಭೇದ ಭಾವವನ್ನು ಮರೆತು ಸಮಾಜಮುಖಿ ಚಿಂತನೆ ಹಾಗೂ ಹೊಣೆಗಾರಿಕೆಯಿಂದ ಪತ್ರಕರ್ತರು ಕೆಲಸ ಮಾಡಿದಾಗ ಭವಿಷ್ಯದ ಭಾರತ ನಿರ್ಮಾಣ ಮಾಡಲು…

Read More »
ಜಿಲ್ಲೆ

ಕಬ್ಬು ತುಂಬಿದ ಟ್ರ್ಯಾಕ್ಟರಗೆ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು

ಕಬ್ಬು ತುಂಬಿ ಸಕ್ಕರೆ ಕಾರ್ಖಾನೆಗೆ ತೆರಳುತಿದ್ದ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗಿಡಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಗೋಕಾಕನಗರದ…

Read More »
ಮನರಂಜನೆ

“ಜಸ್ಟ್ ಪಾಸ್” ಚಿತ್ರ ತಂಡಕ್ಕೆ “ಕಾಟೇರ”ನ ಬಲ

ಜಸ್ಟ್ ಪಾಸ್ ಹೆಚ್ಚಾಗಿ ಹೊಸಬರೇ ತಾರಬಳಗದಲ್ಲಿರೋ ಸಿನಿಮಾ. ರಂಗಾಯಣ ರಘು ಸಾಧುಕೋಕಿಲರಂತಹ ದಿಗ್ಗಜ ನಟರೊಂದಿಬ್ಬರನ್ನ ಬಿಟ್ಟರೆ ಮಿಕ್ಕವರೆಲ್ಲರೂ ಹೊಸಬರೇ..ಕನ್ನಡ ಚಿತ್ರರಂಗದಲ್ಲಿ ಹೊಸಬರೇ ಸೇರಿಕೊಂಡು ಮಾಡಿದ ಸಿನಿಮಾಗಳು ಸಾಕಷ್ಟು…

Read More »
ಜಿಲ್ಲೆ

ಇಲ್ಲಿದೆ ಶ್ರೀರಾಮ ಬಿಟ್ಟ ಬಾಣದ ತುಂಡು..ಬಂದು ನೋಡಿದ್ರೆ ಅದೃಷ್ಟವೋ ಅದೃಷ್ಟ..!

ಶ್ರೀರಾಮ ವನವಾಸದ ಸಮಯದಲ್ಲಿ ಬಿಟ್ಟಿದ್ದ ಬಾಣದ ತುಂಡು ಇಲ್ಲೇ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಗ್ರಾಮದ ಬಳಿ ಇರುವ ಶ್ರೀರಾಮದೇವರ ಬೆಟ್ಟದಲ್ಲಿದೆ! ಅಯೋಧ್ಯೆಯ ಶ್ರೀರಾಮ ತನ್ನ ವನವಾಸದ ಸಮಯದಲ್ಲಿ…

Read More »
Freedom TV

ಕೊರಟಗೆರೆ ಸರ್ಕಾರಿ ಆಸ್ಪತ್ರೆ ಕಾಸು ಕೊಟ್ರೆ ಮಾತ್ರ ಚಿಕಿತ್ಸೆ..!

ವರದಿ : ವಿಜಯ್ ಶಂಕರ್, ಕೊರಟಗೆರೆ

Read More »
ರಾಜ್ಯ

ಮಂಗಳೂರು : ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಇನ್ನಿಲ್ಲ

ಮಂಗಳೂರು : ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ(88) ಅವರು ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ “ಒಲುಮೆ”ಯಲ್ಲಿ ನಿಧನ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಓರ್ವ ಹಿರಿಯ…

Read More »
ಜಿಲ್ಲೆ

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಸಿಎಂ, ಕರ್ನಾಟದಲ್ಲಿ ಆಸ್ತಿ ಮುಟ್ಟುಗೋಲು ಸಿಎಂ; ಯಡಿಯೂರಪ್ಪ ಆಪ್ತನ ಆಸ್ತಿ ಮುಟ್ಟುಗೋಲಿಗೆ ಚಿಂತನೆ

ಮಂಡ್ಯ:  ಮೈಶುಗರ್ ಜಿಲ್ಲೆಯ ಜೀವನಾಡಿ. ರೈತರ ಬದುಕು ಕಟ್ಟಿಕೊಡಿತ್ತಿರುವ ಸಕ್ಕರೆ ಕಂಪನಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಂಪನಿಗೆ ನಷ್ಟ ಉಂಟುಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿನ ವಿರುದ್ಧ ಸಿವಿಲ್…

Read More »
ಕ್ರೈಂ ಸ್ಟೋರಿ

ಬಾಲ್ಯ ವಿವಾಹ ತಪ್ಪಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಖಾಡಕ್ಕೆ ಧುಮುಕಿದೆ

ಮಂಡ್ಯ: ಜಿಲ್ಲೆಯಲ್ಲಿ ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ ತಪ್ಪಿಸುವ ಉದ್ದೇಶದೊಂದಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೇ ಅಖಾಡಕ್ಕೆ ಧುಮುಕಿದೆ. ಬಾಲ್ಯ ವಿವಾಹ…

Read More »
ಜಿಲ್ಲೆ

ಹಗಲಿನಲ್ಲಿ ಗ್ರಾಮಕ್ಕೆ ಬಂದ ಬೆಕ್ಕನ್ನೇ ಚಿರತೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಆನೇಕಲ್ : ದೂರದಿಂದ ಚಿರತೆ ಭ್ರಮೆಯಲ್ಲೇ ಬೆಕ್ಕಿನ ಓಡಾಟ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಚಾರಕ್ಕೆ ಮದ್ಯಾಹ್ನದಿಂದ ರಾತ್ರಿಯಿಡಿ ಅರಣ್ಯಾಧಿಕಾರಿಗಳ ಮೊಕ್ಕಾಂ ಹೂಡಿರುವ ಘಟನೆ…

Read More »
ಜಿಲ್ಲೆ

ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲಿಯೇ ಸಾವು

ಹುಬ್ಬಳ್ಳಿ : ಲಾರಿ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟು, ಮೂರು ಜನ ಗಾಯಗೊಂಡು ಘಟನೆ ರಾಷ್ಟ್ರೀಯ ಹೆದ್ದಾರಿಯ…

Read More »
ಜಿಲ್ಲೆ

ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಯ ಮೂಲ ಹಕ್ಕು: ಸ್ಪೀಕರ್‌ ಖಾದರ್

ಮಂಗಳೂರು: ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಅನುದಾನ ರಹಿತ ವಿದ್ಯಾ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸ್ಪೀಕರ್‌ ಯು.ಟಿ. ಖಾದರ್ ಹೇಳಿದರು. ಕರ್ನಾಟಕ ಅನುದಾನ ರಹಿತ ಪದವಿ…

Read More »
ಆರೋಗ್ಯ

ರುಚಿಕರವಾದ ಪನ್ನೀರ್ ಪಕೋಡಾ ಮಾಡುವ ವಿಧಾನ ….

ರುಚಿಕರವಾದ ಪನ್ನೀರ್ ಪಕೋಡಾ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು….. . ಪನ್ನೀರ್ ಕ್ಯೂಬ್ಸ್ – 500 ಗ್ರಾಂ . ಕಡ್ಲೆ ಹಿಟ್ಟು – 1 ಬಟ್ಟಲು…

Read More »
ರಾಜ್ಯ

ಪುನರ್ವಸತಿ‌ ಸಂತ್ರಸ್ಥರಲ್ಲಿ ಆಶಾಭಾವ ಮೂಡಿಸಿದ ಐಎಎಸ್ ಅಧಿಕಾರಿ ಮೋಹನರಾಜ್ ಭೇಟಿ

ವಿಜಯಪುರ : ನಾಲ್ಕು ವರ್ಷಗಳ ನಂತರ ಮತ್ತೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಐಎಎಸ್ ಅಧಿಕಾರಿ ಕೆ.ಪಿ.ಮೋಹನರಾಜ್ ಅವರು ಜ.5 ಮತ್ತು…

Read More »
ರಾಜಕೀಯ

ರಾಜ್ಯ ಬಿಜೆಪಿಗೆ ಹೊಸ ತಂಡ; ವಕ್ತಾರರು, ಸಂಚಾಲಕರ ನೇಮಕ!

ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಹಾಗೂ ವಕ್ತಾರರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, 11 ಮಂದಿಯನ್ನು ಮುಖ್ಯ ವಕ್ತಾರ ಹಾಗೂ ವಕ್ತಾರರಾಗಿ ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷರಾದ ಬಿವೈ…

Read More »
ರಾಜ್ಯ

ವಿಜಯಪುರ ನಗರದ ಶತಮಾನ ಕಂಡ ಸರ್ಕಾರಿ ಶಾಲೆಯ ದುಸ್ಥಿತಿ

ವಿಜಯಪುರ :  ನಗರದ ಹೃದಯಭಾಗ ಗಾಂಧಿವೃತ್ತದಲ್ಲಿರುವ ನಮ್ಮ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂಬರ್ 1.1906 ರಲ್ಲಿ ಆರಂಭವಾಗಿರುವ ಈ ಹಳೆಯ ಶಾಲೆ ಎಲ್​ಕೆಜಿ ಇಂದ…

Read More »
ಜಿಲ್ಲೆ

ಅಫ್ಜಲಪುರ ಶಾಸಕ ವೈ ಪಾಟೀಲ್ ಕಾರು ಅಪಘಾತ

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ ಬಿ ಗ್ರಾಮದ ಬಳಿ ಕಾಂಗ್ರೆಸ್ ಶಾಸಕರ ಕಾರು ಅಪಘಾತವಾಗಿದ್ದು, ಅಫಜಲಪುರ ಶಾಸಕ ಎಂ ವೈ ಪಾಟೀಲ್ ರವರಿಗೆ ಸಣ್ಣ ಪುಟ್ಟ…

Read More »
ಜಿಲ್ಲೆ

ನಿಗಮ ಮಂಡಳಿ ಆಯ್ಕೆ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಿಗೆ ಮಣೆ.?

ಶಿಡ್ಲಘಟ್ಟ : ಮಂಡಳಿ ಆಯ್ಕೆ ಪ್ರಕ್ರಿಯೆ ಸರ್ಕಾರದಲ್ಲಿ ಶುರುವಾಗ್ತಿದ್ದಂಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನನಗೆ ತನಗೆ ಅನ್ನೋ ಹಾಗೆ ನಾಯಕರು ದುಂಬಾಲು ಬಿದ್ದಿದ್ದಾರೆ. ತಮ್ಮ ರಿಪೋರ್ಟ್ ಕಾರ್ಡ್ ಹಿಡಿದು…

Read More »
ರಾಜಕೀಯ

ಶ್ರೀಕಾಂತ್ ಮೇಲಿನ 16 ಕೇಸ್​ಗಳಲ್ಲಿ 15 ಖುಲಾಸೆಯಾಗಿವೆ, ಸರ್ಕಾರ ದಿಕ್ಕು ತಪ್ಪಿಸಿದೆ: ಮಹೇಶ್ ಟೆಂಗಿನಕಾಯಿ 

ಹುಬ್ಬಳ್ಳಿ : ಮೂವತ್ತು ವರ್ಷಗಳ ಹಿಂದಿನ ಹುಬ್ಬಳ್ಳಿ ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿ ಬಗ್ಗೆ ಸರ್ಕಾರ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದೆ ಎಂದು ಬಿಜೆಪಿ ಶಾಸಕ ಮಹೇಶ್…

Read More »
ರಾಜ್ಯ

ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ನಾಳೆ ಬಿಡುಗಡೆ

  ಹುಬ್ಬಳ್ಳಿ: ಶ್ರೀರಾಮ ಜನ್ಮ ಭೂಮಿ ಗಲಭೆ ಸಂಬಂಧ ನ್ಯಾಂಯಾಂಗ ಬಂಧನದಲ್ಲಿರುವ ಕರಸೇವಕ ಶ್ರೀಕಾಂತ್​ ಪೂಜಾರಿಗೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು…

Read More »
ಮನರಂಜನೆ

ಅಭಿಮಾನಿ ದೇವರಲ್ಲಿ ಕ್ಷಮೆ ಕೇಳಿದ ಯಶ್…! ಕಾರಣ ಏನು ಅಂತೀರಾ..?

  K G F ಸಿಕ್ವೇಲ್ ನಂತರ ನಟ ಯಶ್ ರವರು ನ್ಯಾಷನಲ್ ಕ್ರಶ್ ಆಗಿದ್ದಾರೆ.. ಒಬ್ಬ ಕನ್ನಡದ ನಾಯಕ ನಟ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.…

Read More »
ಟೆಕ್ ಲೈಫ್

ಸ್ಟಾರ್ ಹೊಟೇಲ್ ನಲ್ಲಿ ಊಟ ತಿನ್ನುವ ಮುನ್ನ ಹುಷಾರ್..!

ಬೆಂಗಳೂರು : ಸ್ಟಾರ್ ಹೊಟೇಲ್ ಗಳಿಗೆ ಊಟ ಮಾಡಿ ಬರೋದು ಒಂದು ಪ್ರೆಸ್ಟೀಜ್.ಆದ್ರೆ ಇಂತಹ ಸ್ಟಾರ್ ಹೊಟೇಲ್ ಗಳಲ್ಲಿ ನೀಡುವ ಊಟದಲ್ಲಿ ಜಿರಲೆ ಸಿಕ್ಕರೆ ನಿಮಗೇ ಹೇಗಾಗಬೇಡ..…

Read More »
ಜಿಲ್ಲೆ

ನಗರದ ಜನರಿಗೆ ನೆಮ್ಮದಿ ಬೇಕು ಅಂದ್ರೆ ಪೌರಕಾರ್ಮಿಕರ ಸೇವೆ ಮುಖ್ಯ

ಶಿಡ್ಲಘಟ್ಟ : ನಗರದ ಜನರು ನೆಮ್ಮದಿಯಾಗಿರಬೇಕಾದ್ರೆ ಪೌರಕಾರ್ಮಿಕರ ಸೇವೆ ತುಂಬಾ ಮುಖ್ಯ. ದಿನಬೆಳಗಾದ್ರೆ ಇವರು ಕಾಯಕಕ್ಕೆ ಇಳೀತಾರೆ. ಇವರಿಲ್ಲದೆ ನಗರದ ಬೀದಿ, ಬೀದಿ ಸ್ವಚ್ಚವಾಗಿರೋದಿಲ್ಲ. ನಗರದ ಜನರು…

Read More »
ಜಿಲ್ಲೆ

ಹರಿಪ್ರಸಾದ ಹೇಳಿಕೆ ಖಂಡನೀಯ, ಕೂಡಲೇ ಬಂಧಿಸಬೇಕು: ಕಟೀಲ್‌

ಮಂಗಳೂರು: ರಾಜ್ಯದಲ್ಲಿ ಗೋಧ್ರಾ ಮಾದರಿ ಹತ್ಯಾಕಾಂಡಕ್ಕೆ ಸಂಚು ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಹರಿಪ್ರಸಾದ್‌ ಅವರನ್ನು ಕೂಡಲೇ ಬಂಧನ ಮಾಡಬೇಕು ಎಂದು ಸಂಸದ…

Read More »
ಜಿಲ್ಲೆ

ಬೀದರ್ `ಲೋಕಾ’ ಸಮರ ಖೂಬಾಗೆ ಟಿಕೆಟ್ ಇಲ್ವಾ..?

ಲೋಕಾಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಬಿಜೆಪಿ ಪಾಳೆಯದಲ್ಲಿ ಟಿಕೆಟ್ ಅಕ್ಷಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ಗೆ ದಿನಕ್ಕೆ ಒಬ್ಬರಂತೆ ಬೇಡಿಕೆ…

Read More »
ಜಿಲ್ಲೆ

ಸಿಎಂ, ಡಿಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ರಾಜ್ಯದಲ್ಲಿ ರಹಸ್ಯ ಸಭೆ

ಮತ್ತೊಮ್ಮೆ ದಲಿತ ಸಚಿವರು ರಹಸ್ಯ ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್.ಸಿ ಮಹಾದೇವಪ್ಪ ಹಾಗೂ ಸಚಿವ ಕೆ.ಎನ್​…

Read More »
ಕ್ರೈಂ ಸ್ಟೋರಿ

ಹಮಾಸ್ ಎಫೆಕ್ಟ್-ಅಲ್ ಖೈದಾ ಟಾರ್ಗೆಟ್ ಗೇಟ್ಸ್, ಮಸ್ಕ್, ನಾಡೆಲ್ಲಾ ಹತ್ಯೆಗೆ ಸ್ಕೆಚ್..!

ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮೊಳಗುತ್ತಿದೆ. ಈ ನಡುವೆ ಹಮಾಸ್ ಬಂಡುಕೋರರ ಪರವಾಗಿ ದೊಡ್ಡ ದೊಡ್ಡ ಉಗ್ರ ಸಂಘಟನೆಗಳು ಕೈ ಜೋಡಿಸುತ್ತಿವೆ. ಅದ್ರಲ್ಲೂ ಇಸ್ರೇಲ್ ಪರವಾಗಿ…

Read More »
ಕ್ರೈಂ ಸ್ಟೋರಿ

4 ಹುಲಿಗಳನ್ನ ಕೊಂದ ಗುಹೆಯಲ್ಲಿ ಗ್ರಾಮಸ್ಥರ ವಿಶೇಷ ಪೂಜೆ, ಪ್ರತಿಜ್ಞೆ..!

ಆ ಊರಲ್ಲಿರುವ ಸಾಕು ಪ್ರಾಣಿಗಳ ಮೇಲೆ ಹುಲಿಗಳು ಎರಗಿ ಕೊಲ್ಲುತ್ತಿದ್ದವು ಎಂಬ ಒಂದೇ ಕಾರಣಕ್ಕೆ ಗುಹೆಯೊಂದಕ್ಕೆ ನುಗ್ಗಿದ ಗ್ರಾಮಸ್ಥರು ಎರಡು ಮರಿ ಹುಲಿಗಳು ಹಾಗೂ ಒಂದು ಗಂಡು…

Read More »
ರಾಜ್ಯ

ಹುಬ್ಬಳ್ಳಿಯ ಕರ ಸೇವಕನ ಬಂಧನ ಪ್ರಕರಣ ಇಂದು ಶ್ರೀಕಾಂತ್ ಪೂಜಾರಿಗೆ ಬಿಡುಗಡೆ ಭಾಗ್ಯ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣವನ್ನು ಪೊಲೀಸರು ರೀ ಒಪನ್​ ಮಾಡಿದ್ದು, ಇದಕ್ಕೆ ರೋಚಕ ಟ್ವೀಸ್ಟ್ ಸಿಕ್ಕಿದೆ. ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಶ್ರೀಕಾಂತ ಪೂಜಾರಿಯ…

Read More »
ರಾಜಕೀಯ

ಹರಿಪ್ರಸಾದ ಹೇಳಿಕೆ ಖಂಡನೀಯ, ಕೂಡಲೇ ಬಂಧಿಸಬೇಕು : ನಳಿನ್‌ ಕುಮಾರ್‌ ಕಟೀಲ್

  ಮಂಗಳೂರು: ರಾಜ್ಯದಲ್ಲಿ ಗೋಧ್ರಾ ಮಾದರಿ ಹತ್ಯಾಕಾಂಡಕ್ಕೆ ಸಂಚು ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಹರಿಪ್ರಸಾದ್‌ ಅವರನ್ನು ಕೂಡಲೇ ಬಂಧನ ಮಾಡಬೇಕು ಎಂದು…

Read More »
ಕ್ರಿಕೆಟ್

ಕ್ರಿಕೆಟ್​​ ಲೋಕದ ದಿಗ್ಗಜ ಸಚಿನ್​​​​​ ತೆಂಡಲ್ಕೂರ್​​​​ ಭೇಟಿಯಾದ ಸಿಎಂ ಸಿದ್ದರಾಮಯ್ಯ..!

ನವದೆಹಲಿ : ಚುನಾವಣೆ ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಾಸ್ಟರ್​​ ಬ್ಲಾಸ್ಟರ್ ಸಚಿನ್​ ತೆಂಡಲ್ಕೂರ್​​ ಆಕಸ್ಮಿಕವಾಗಿ ಭೇಟಿಯಾಗಿ…

Read More »
ಆರೋಗ್ಯ

ವಾಯುಭಾರ ಕುಸಿತ, ಐದು ದಿನ ಮಳೆ, ದ.ಕ ಜಿಲ್ಲೆಗೆ ಯೆಲ್ಲೋ ಅಲರ್ಟ್‌ ಘೋಷಣೆ

ಮಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನಲೆಯಲ್ಲಿ ಚಂಡಮಾರುತ ಮಾದರಿ ವಾತಾವರಣ ಉಂಟಾಗಿದ್ದು, ಪರಿಣಾಮ ಕರಾವಳಿ ಮತ್ತು ಮಲೆನಾಡಿನಲ್ಲಿ ಐದು ದಿನಗಳ ಕಾಲ ಮಳೆ…

Read More »
ರಾಜ್ಯ

ಕ್ರೀಡಾ ಪ್ರೋತ್ಸಾಹ ಧನ, ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಸಹಾಯಧನ ಮಂಜೂರು ಮಾಡಿ ಚೆಕ್ ವಿತರಣೆ

ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಗ೯ದ ಸಾವ೯ಜನಿಕರಿಗೆ ಕ್ರೀಡಾ ಪ್ರೋತ್ಸಾಹ ಧನ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಸಹಾಯಧನ ಮಂಜೂರು ಮಾಡಿ ಚೆಕ್ ಅನ್ನು ವಿತರಿಸಲಾಯಿತು. ಸುಮಾರು…

Read More »
ಮನರಂಜನೆ

40 ರೂಪಾಯಿಗೆ ಕಾಟೇರ ಸಿನಿಮಾ..! ಪೈರಸಿ ಲಿಂಕ್ ದುಡ್ಡಿಗೆ ಸೇಲ್ ಸೇಲ್..!

ಕಾಟೇರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರೋ ಸಿನಿಮಾ. ಡಿ ಬಾಸ್ ವೃತ್ತಿ ಬದುಕಿನ ದಿಕ್ಕನ್ನೇ ಬದಲಿಸಿದ ಸಿನಿಮಾ ಇದು ಅಂದ್ರು ತಪ್ಪಾಗೋದಿಲ್ಲ.. ಇವತ್ತು ಡಿ ಬಾಸ್ ಅಭಿಮಾನಿಗಳು ಫುಲ್…

Read More »
ಜಿಲ್ಲೆ

ಬಳ್ಳಾರಿ ವಿವಿ ಕರ್ಮಕಾಂಡ ಪ್ರಾಧ್ಯಾಪಕರ ಬಡ್ತಿ ಬಂಡಾಟ..!

ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ವಿವಾದದಲ್ಲಿ ಸುದ್ದಿಯಲ್ಲಿರುತ್ತೆ.ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡು ಸುದ್ದಿಯಾಗಿದೆ. ಇಷ್ಟಕ್ಕೂ ಅದೇನು ಎಡವಟ್ಟು ಮಾಡಿಕೊಂಡಿದೆ ಅಂತೀರಾ ಹಾಗಾದ್ರೇ ಕಂಪ್ಲೀಟ್ ಡೀಟೇಲ್ಸ್ ಇರೋ…

Read More »
ಮನರಂಜನೆ

ಜಪಾನ್​ನಲ್ಲಿ ಭೂಕಂಪ : ದುರಂತದಿಂದ ಪಾರಾದ ಜ್ಯೂ. ಎನ್ ಟಿ ಆರ್ ಕುಟುಂಬ

ಟಾಲಿವುಡ್​ ನಟ ಜ್ಯೂ. ಎನ್​​ಟಿಆರ್​ ಅವರು ಕಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಮಾಡಲು ಜಪಾನ್​ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಜಪಾನ್​ನಲ್ಲಿ ಭೂಕಂಪನ ಸಂಭವಿಸಿದೆ. ಇದು ಅಭಿಮಾನಿಗಳ ಆತಂಕಕ್ಕೆ…

Read More »
ಮನರಂಜನೆ

“chef ಚಿದಂಬರ” ಚಿತ್ರದಲ್ಲಿ “ಲವ್ ಮಾಕ್ಟೇಲ್” ಬೆಡಗಿ

ಕಿರುತೆರೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸ್ಯಾಂಡಲ್​ವುಡ್​ ನಟ ಅನಿರುದ್ದ್ ಜತಕರ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘Chef ಚಿದಂಬರ’. ಹಾಗೆಯೇ…

Read More »
ಆರೋಗ್ಯ

ಚಳಿಗಾಲದಲ್ಲಿ ವಾಕಿಂಗ್ ಎಷ್ಟು ಮುಖ್ಯ ..? ವಾಕಿಂಗ್​ಗೆ ಉತ್ತಮ ಸಮಯ ಯಾವುದು?

Freedom TV desk : ಚಳಿಗಾಲದಲ್ಲಿ ಹೆಚ್ಚಿನವರು ಆಲಸ್ಯದಿಂದಾಗಿ ವಾಕಿಂಗ್ ಮಾಡಲು ಹೋಗುವುದಿಲ್ಲ. ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಚಳಿ ಇದಕ್ಕೆ ಅಡ್ಡಿಯಾಗುತ್ತದೆ.ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ…

Read More »
ಆರೋಗ್ಯ

ನಿಮ್ಮ ಲಿವರ್ ಆರೋಗ್ಯದಿಂದಿರಬೇಕಾದರೆ ಈ ಆಹಾರಗಳನ್ನು ಸೇವಿಸಿ..!

ಫ್ರೀಡಂ ಟಿವಿ ಡೆಸ್ಕ್ : ಕೆಲವು ಆಹಾರಗಳು ನಿಮ್ಮ ಯಕೃತ್ತಿನ ಆರೋಗ್ಯಕ್ಕೆ ಉತ್ತಮವಾಗಿದೆ. ಇವುಗಳನ್ನು ನಿಮ್ಮ ದಿನನಿತ್ಯದ ಡಯಟ್​ನಲ್ಲಿ ಸೇರಿಸುವುದು ಮುಖ್ಯ . ಅರಿಶಿನವು ಬಲವಾದ ಉರಿಯೂತದ…

Read More »
ಜಿಲ್ಲೆ

ದುಡ್ಡು ಪಡೆದು ವರ್ಗಾವಣೆ ಮಾಡಿದ್ದು, ಅಧಿಕಾರಿಗಳಿಗೆ ಭಯ ಇಲ್ಲ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ನೀರಾವರಿಗೆ ಅನುದಾನ ಕೊರತೆ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರು, ಕೃಷ್ಣಾ ಮೇಲ್ದಂಡೆ ಹಂತ 3 ರ ಕಾಮಗಾರಿಗೆ 5000 ಕೋಟಿ…

Read More »
Top News

ಕಲಾ ಸರಸ್ವತಿ ಲೀಲಮ್ಮ 11 ನೇ ದಿನದ ಪುಣ್ಯ ಸ್ಮರಣೆ

ಕರುನಾಡ ಕಲಾ ಸರಸ್ವತಿ ನಟಿ ಲೀಲಾವತಿಯರನ್ನು ಕಳೆದುಕೊಂಡು ಇಂದಿಗೆ 11ನೇ ದಿನ. ಈ ಸಂಬಂಧ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಇಂದು ವೈಕುಂಠ ಸಮಾರಾಧನೆ ನಡೆಯುತ್ತಿದೆ.…

Read More »
Back to top button