FREEDOMTV

ರಾಜ್ಯ

3ನೇ ಬಾರಿಗೆ ಬಿಯರ್ ದರ ಏರಿಕೆ; ಮದ್ಯ ಪ್ರಿಯರಿಗೆ ಶಾಕ್​ !

ಬೆಂಗಳೂರು  :  ರಾಜ್ಯ ಬಜೆಟ್‌ ದಿನವೇ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಪ್ರಿಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಕಳೆದ 7 ತಿಂಗಳಲ್ಲಿ…

Read More »
ಜಿಲ್ಲೆ

ಕಾಂಗ್ರೆಸ್ ಪಕ್ಷಕ್ಕೂ ಬಾಲಕೃಷ್ಣ ಅವರ ಹೇಳಿಕೆಗೂ ಸಂಬಂಧವಿಲ್ಲ

ವರದಿ : ಕುಮಾರ್ , ಕೋಲಾರ 

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : ಅರ್ಥಿಕ ಅಭಿವೃದ್ದಿ ಮೂಲಕ ಸವಾಲು ಗೆದ್ದಿದ್ದೀವಿ : ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲಿನಕ್ಷೆ : ವಿಕಸಿತ ಭಾರತ ನಮ್ಮ…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : 41 ಸಾವಿರ ರೈಲು ಬೋಗಿಗಳ ನಿರ್ಮಾಣ ಗುರಿ : ಕ್ಯಾನ್ಸರ್ ಪೀಡಿತ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ :…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : ಖಾಸಗಿ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು : ಸಾಲ ನೀಡಲು 1 ಲಕ್ಷ ಕೋಟಿ ವಿಶೇಷ ನಿಧಿ : ರಕ್ಷಣ…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : ಎಣ್ಣೆಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭಾರ್ ಗುರಿ : ಭಾರತ ಹಾಲು ಉತ್ಪಾದನೆಯಲ್ಲಿ ಮುಂದಿದೆ : ಡೈರಿಗಳಿಗೆ ಹಾಲು ಉತ್ಪಾದನೆಗೆ ಹೆಚ್ಚಿನ…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : ಪ್ರತಿ ಮನೆಗೂ 300 ಯೂನಿಟ್ ವಿದ್ಯುತ್ : ಹೆಚ್ಚಿನ ವೈದ್ಯಕೀಯ ಆಸ್ಪತ್ರೆ ನಿರ್ಮಾಣ : ವೈದ್ಯಕೀಯ ಆಸ್ಪತ್ರೆ ಕುಂದುಕೊರತೆ…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : ಎನ್ ಇಪಿ ಮೂಲಕ ಯುವಜನತೆ ಅಭಿವೃದ್ದಿಗೆ ಒತ್ತು : ಜನರು ಹೆಚ್ಚಿನ ಆದಾಯಗಳಿಸಲು ಆಧ್ಯತೆ : ಸಣ್ಣ ಕೈಗಾರಿಕೆಗಳನ್ನು…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : ದೇಶದ ಎಲ್ಲಾ ಭಾಗದಲ್ಲೂ ಅಭಿವೃದ್ದಿ : ದೇಶಾದ್ಯಂತ 390 ವಿಶ್ವವಿದ್ಯಾಲಯ ಆರಂಭ : ಜಾಗತಿಕ ವಿದ್ಯಾಮಾನಗಳು ಕಳವಳಕಾರಿಯಾಗಿದೆ :…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ : ಮಹಿಳೆಯರ ಸ್ವಾಭಿಮಾನ ಹೆಚ್ಚಿಸಿದೆ : ಪಿಎಂ ಆವಾಜ್ ಮಹಿಳೆಯರೇ ಮಾಲೀಕರು : ಯುವಕರನ್ನ ಸಶಕ್ತಕರಣ ಮಾಡಿದ್ದೀವಿ : ಕ್ರೆಡಿಟ್…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

: ಪಿಎಂ ಸಮ್ಮಾನ್ ಯೋಜನೆ ಅಡಿ 11.8ಕೋಟಿ ಜನರಿಗೆ ಅನುಕೂಲ : ರೈತರ ಶ್ರೇಯೋಭಿವೃದ್ದಿ ನಮ್ಮ ಸರ್ಕಾರದ ಕೆಲಸ : ಯುವ ಸಬಲೀಕರಣಕ್ಕಾಗಿ ಹೆಚ್ಚಿನ ಆಧ್ಯತೆ ನೀಡಲಾಗಿದೆ…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

–  ಎಲ್ಲರನ್ನೂ ಒಳಗೊಂಡ ಅಭಿವೃದ್ದಿ ನಮ್ಮ ಸರ್ಕಾರದ ಧ್ಯೇಯ – 2047ರೊಳಗೆ ವಿಕಸಿತ ಭಾರತ ನಿರ್ಮಾಣದ ಕನಸು ಕಂಡಿದ್ದೇವೆ – ಭ್ರಷ್ಟಚಾರ ಮುಕ್ತ ಆಡಳಿತ ನೀಡಿದ್ದೇವೆ –…

Read More »
ರಾಜ್ಯ

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​ – 2014ರಲ್ಲಿ ಭಾರತ ಹಲವು ಸಮಸ್ಯೆಗಳನ್ನ ಎದುರಿಸಿತ್ತು – ಮೋದಿ ನಾಯಕತ್ವದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್…

Read More »
ರಾಜ್ಯ

ಬೀದರ್​ನಲ್ಲಿ ಗಮನಸೆಳೆದ ಶ್ವಾನ ಪ್ರದರ್ಶನ

ಬೀದರ್ : ಶ್ವಾನ ಪ್ರೀಯರಿಗೆ ಪ್ರೋತ್ಸಾಹ ಹಾಗೂ ಅವುಗಳಿಗೆ ಬರುವ ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ನಗರದ ನೆಹರು ಸ್ಟೇಡಿಯಂ‌ನಲ್ಲಿ ಶ್ವಾನ ಪ್ರದರ್ಶನವನ್ನ ಆಯೋಜಿಸಲಾಗಿತ್ತು. ಪಶು…

Read More »
ರಾಜಕೀಯ

ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆ ಪಂಚಮಸಾಲಿಗಳಿಗೆ ಕೊಡಿ : ವಚನಾನಂದ ಸ್ವಾಮೀಜಿ

ದಾವಣಗೆರೆ : ರಾಜ್ಯದ ಹಲವು ರಾಜ್ಯದಲ್ಲಿ ಪಂಚಮಸಾಲಿಗಳ ಸಂಖ್ಯೆ ಹೆಚ್ಚು ಇದೆ. ಅದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆಯನ್ನು ಪಂಚಮಸಾಲಿಗಳಿಗೆ ನೀಡಬೇಕು ಎಂದು ದಾವಣಗೆರೆ ಜಿಲ್ಲೆಯ ಹರಿಹರದ…

Read More »
ರಾಜ್ಯ

ಸೋಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂ. ಸಿ.ಇ.ಓ ದಿಢೀರ್ ಭೇಟಿ

ಮದ್ದೂರು : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಇಂದು ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಅಂಗನವಾಡಿಗೆ ಅನಿರೀಕ್ಷಿತ ಭೇಟಿ ನೀಡಿ…

Read More »
ಸುದ್ದಿ

ಪೇಟಿಎಂ ಬಂದ್: ಆರ್​​ಬಿಐ ಕೊನೆ ಮೊಳೆ !

ವಿಶ್ವದಲ್ಲಿ ಪೇ ಟಿಎಂ ಖಾತೆಗಳನ್ನ ಹೊಂದಿದ್ದ ಕೋಟ್ಯಾಂತರ ಗ್ರಾಹಕರು ಎಚ್ಚರಿಕೆವಹಿಸಬೇಕಿದೆ. ಸತತ ಎರಡು ವರ್ಷಗಳಿಂದ ನಡೆಯುತ್ತಿದ್ದ ಪೇಟಿಎಂ ಕುರಿತಾದ ಗೊಂದಲಗಳಿಗೆ ಆರ್ ಬಿ ಐ ತೆರೆ ಎಳೆದಿದೆ.…

Read More »
ರಾಜ್ಯ

ಬೇನಾಮಿ ಹೆಸ್ರಲ್ಲಿ ಆಸ್ತಿ: ಬ್ಲ್ಯಾಕ್ ಮನಿ ವೀರರು, ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾ ದಾಳಿ..!

ಬೆಳಗಿನ ಜಾವ..ನಿದ್ದೆ ಮಂಪರಿನಲ್ಲಿದ್ರು ಆ ಸರ್ಕಾರಿ ಅಧಿಕಾರಿಗಳು…ಮನೆಯ ಕಾಲಿಂಗ್ ಬೆಲ್ ರಿಂಗಾಗುತ್ತಲೇ ಬಾಗಿಲು ತೆಗೆದವರಿಗೆ ಶಾಕ್ ಕಾದಿತ್ತು. ಕಣ್ಣೆದುರಿಗೆ ನಿಂತಿದ್ರು ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ ಹತ್ತಕ್ಕೂ ಹೆಚ್ಚು…

Read More »
ರಾಜಕೀಯ

ಪ್ರತಾಪ್​ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಕೋರ್ಟ್ ತಡೆ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ಗೆ ನೋಟಿಸ್

ಮೈಸೂರು ; ಸಂಸದ ಪ್ರತಾಪಸಿಂಹ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​​ ತಡೆಯಾಜ್ಞೆ ನೀಡಿದೆ. ನ್ಯಾಯಾಲಯಕ್ಕೆ…

Read More »
ರಾಜ್ಯ

ಆಕಸ್ಮಿಕ ಅಗ್ನಿ ಅವಘಡ : ಬೆಂಕಿಗಾಹುತಿ ಆದ ಗುಜರಿ ಗೋಡೌನ್

ಹೊಸಕೋಟೆ : ಏಕಾಏಕಿ ನೋಡ ನೋಡ್ತಿದ್ದಂತೆ ಗುಜರಿ ಗೋಡೌನ್​ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ  ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ…

Read More »
ಕ್ರಿಕೆಟ್

Rohit Sharma: ರೋಹಿತ್ ಶರ್ಮಾ 2 ಸಿಕ್ಸ್ ಸಿಡಿಸಿದರೆ ಧೋನಿ ದಾಖಲೆ ಉಡೀಸ್

cricket :  ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ ಶುರುವಾಗಲಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈಎಸ್​ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ…

Read More »
ಕ್ರಿಕೆಟ್

ಮಯಾಂಕ್​ ಅಗರ್ವಾಲ್ ಆರೋಗ್ಯದಲ್ಲಿ​ ಚೇತರಿಕೆ : ಫೆಬ್ರವರಿ 1ರಂದು ಮಯಾಂಕ್ ಡಿಸ್ಚಾರ್ಜ್

ಬೆಂಗಳೂರು : ಅಸ್ವಸ್ಥಗೊಂಡು ಐಸಿಯುನಲ್ಲಿದ್ದ ಟೀಮ್​ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್​ ಅಗರ್ವಾಲ್ ಆರೋಗ್ಯದಲ್ಲಿ​ ಚೇತರಿಕೆ ಕಂಡು ಬಂದಿದೆ. ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್​…

Read More »
ಜಿಲ್ಲೆ

ಸವದಿಗೂ ನಮ್ಮಗೂ 30-40 ವರ್ಷದ ಸಂಬಂಧ, ಅವರು ಹೇಳಿದ ಹಾಗೇ ಕಾಂಗ್ರೆಸಲ್ಲೇ ಇರುತ್ತಾರೆ- ಎಚ್ ಕೆ ಪಾಟೀಲ್.

ಹುಬ್ಬಳ್ಳಿ :  ಸವದಿ ನಮ್ಮ‌ ನಡುವಿನ 30-40 ವರ್ಷದ ಸಂಬಂದವಿದೆ, ಅವರು ಏನು ಹೇಳುತ್ತಾರೆ ಹಾಗೇ ನಡೆದುಕೊಳ್ಳುತ್ತಾರೆ. ಈಗಾಗಲೇ ಕಾಂಗ್ರೆಸನಲ್ಲೇ ಇರುತ್ತೇನೆ ಅಂದಿದ್ದಾರೆ. ಹಾಗೇ ಅವರು ಕಾಂಗ್ರೆಸನಲ್ಲೇ…

Read More »
ರಾಜ್ಯ

ಹಂಪಿ ಉತ್ಸವಕ್ಕೆ ಭರ್ಜರಿ ಸಿದ್ಧತೆ : ಪ್ರೀಡಂ ಟಿವಿಗೆ ಜಿಲ್ಲಾಧಿಕಾರಿ​​ ಎಕ್ಸ್​ಕ್ಲ್ಯೂಸಿವ್​ ಮಾಹಿತಿ

ವಿಜಯನಗರ : ವಿಶ್ವವಿಖ್ಯಾತ ಹಂಪಿ ಉತ್ಸವದಲ್ಲಿ ಹೆಚ್ಚಿನ ಜನರನ್ನು ಸೇರಿಸುವ ಸವಾಲಿನೊಂದಿಗೆ ಜಿಲ್ಲಾಡಳಿತ ವಿಭಿನ್ನ ರೀತಿಯ ಕಸರತ್ತು ನಡೆಸುತ್ತಿದೆ. ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಉತ್ಸವಕ್ಕೆ…

Read More »
ಜಿಲ್ಲೆ

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ…

Read More »
ರಾಜ್ಯ

ಸದ್ಯದಲ್ಲಿಯೇ ಏಜೆಂಟರ ಹಾಳಿಗೆ ಬ್ರೇಕ್ ಬೀಳುತ್ತೆ: ಕೃಷ್ಣ ಬೈರೇಗೌಡ

ಹುಬ್ಬಳ್ಳಿ : ನಾನು ಹುಬ್ಬಳ್ಳಿಗೆ ಎರಡನೇ ಬಾರಿಗೆ ಭೇಟಿ ಕೊಟ್ಟಿದ್ದೇನೆ. ಕಳೆದ ಬಾರಿ ಭೇಟಿಯ ಸಂದರ್ಭದಲ್ಲಿ ಆನ್ಸೆನ್ ನಲ್ಲಿ ಕಡತ ವಿಲೇವಾರಿ ನಡೆಯುತ್ತಿರಲಿಲ್ಲ. ಬೇಕಾದವರ ಕಡತ ವಿಲೇವಾರಿ…

Read More »
ರಾಜ್ಯ

ಫೆ.7 ರಂದು ಮಂಡ್ಯ ನಗರ ಬಂದ್​ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ

ಮಂಡ್ಯ: ಫೆ.7 ರಂದು ಮಂಡ್ಯ ನಗರ ಬಂದ್ ಮಾಡುವುದಾಗಿ ಸಮಾನ ಮನಸ್ಕರ ವೇದಿಕೆ ಕರೆ ಕೊಟ್ಟಿದೆ. ಸೌಹಾರ್ದ ಮತ್ತು ಶಾಂತಿ ಕದಡುತ್ತಿರುವ ಶಕ್ತಿಗಳ ವಿರುದ್ಧವಾಗಿ ಮಂಡ್ಯ ಜಿಲ್ಲೆಯಲ್ಲಿ…

Read More »
ರಾಜಕೀಯ

ರಾಹುಲ್​ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ; ಕಾರಿನ ಹಿಂಬದಿಯ ಗಾಜು ಜಖಂ

ಪಟ್ನಾ : ಬಿಹಾರದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ್​ ಜೋಡೋ ನ್ಯಾಯ್​ ಯಾತ್ರೆ ನಡೆಯುತ್ತಿದೆ. ಈ ವೇಳೆ ರಾಹುಲ್​ ಗಾಂಧಿ ಅವರು ಪ್ರಯಾಣಿಸುವ ಕಾರಿನ…

Read More »
ಜಿಲ್ಲೆ

ಅತೀ ಶಿಘ್ರದಲ್ಲಿ ಸಚಿವ ಸಂಪುಟದ ಸದಸ್ಯರ ಮನೆಗೆ ಮುತ್ತಿಗೆ

ಗದಗ:  ಎ. ಜೆ ಸದಾಶಿವ ವರದಿಯನ್ನು ಜಾರಿಗೋಳಿಸಬಾರದು ಎಂದು ರಾಜ್ಯಾಧ್ಯಂತ ಅನೇಕ ಶಾಂತಿಯುತ ಹಾಗೂ ಕ್ರಾಂತಿಕಾರಿ ಹೋರಾಟಗಳನ್ನು ಮಾಡಿ, ಲಾಠಿ ರುಚಿ ತಿಂದಿದ್ದೇವೆ, ಕೇಸ್ ಹಾಕಿಸಿಕೊಂಡಿದ್ದೇವೆ. ಇಷ್ಟಾದರೂ…

Read More »
ರಾಜ್ಯ

ಹುಬ್ಬಳ್ಳಿ ತಹಶೀಲ್ದಾರ್​ ಕಚೇರಿಗೆ ಸಚಿವರ ದಿಢೀರ್​ ವಿಸಿಟ್​ : ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಕೃಷ್ಣ ಬೈರೇಗೌಡ

ಹುಬ್ಬಳ್ಳಿ : ಹುಬ್ಬಳ್ಳಿ ತಹಶೀಲ್ದಾರ್​​ ಕಚೇರಿಗೆ ಇಂದು ಮುಂಜಾನೆ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಸರ್ಪೈಸ್ ವಿಸಿಟ್ ನೀಡಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.  …

Read More »
ಜಿಲ್ಲೆ

ಜೆಡಿಎಸ್​-ಬಿಜೆಪಿಗೆ ಬೇಸ್ ಇಲ್ಲ ; HDK ಬಣ್ಣ ಬಣ್ಣದ ಬಾವುಟ ಹಾಕಿಕೊಳ್ಳಲಿ

ಬೆಂಗಳೂರು: ಕುಮಾರಸ್ವಾಮಿ ಶಾಲು ಧರಿಸಿ ಪ್ರತಿಭಟನೆ​ ಮಾಡಿದ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್​ ತಿರುಗೇಟು ಕೊಟ್ಟಿದ್ದಾರೆ.ಎಲೆಕ್ಷನ್​​ನಲ್ಲಿ ಜೆಡಿಎಸ್​-ಬಿಜೆಪಿಗೆ ಬೇಸ್ ಇಲ್ಲ ಅವ್ರು ಇವ್ರನ್ನ ನುಂಗ್ತಾರೋ, ಇವ್ರು ಅವ್ರನ್ನ…

Read More »
ರಾಜ್ಯ

ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ

ಚಾಮರಾಜನಗರ : ಬೆಳ್ಳಂಬೆಳಗ್ಗೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಗ್ರಾಮೀಣಾಭಿವೃದ್ದಿ ಇಲಾಖೆಯ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಮನೆ…

Read More »
ಜಿಲ್ಲೆ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ವರದಿ : ಚಂದ್ರು, ಚಿಕ್ಕಬಳ್ಳಾಪುರ 

Read More »
ಜಿಲ್ಲೆ

Loksabha ಚುನಾವಣೆಯಲ್ಲಿ ‘ಕೈ’ಗೆ ಮತ ನೀಡದಿದ್ರೆ ಗ್ಯಾರಂಟಿ ಯೋಜನೆ ರದ್ದು

ಮಾಗಡಿ : ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯದಿದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಒಳ್ಳೆಯದು. ಈ ಕುರಿತು,…

Read More »
ಧರ್ಮ

28/01/2024 ರಿಂದ 03/02/2024 ವಾರಭವಿಷ್ಯ

ಫ್ರೀಡಂ ಟಿವಿ : ಈ ವಾರದ ಚಂದ್ರನ‌ ಸಂಚಾರ ಮಖಾ ನಕ್ಷತ್ರದಿಂದ ಅನೂರಾಧ ನಕ್ಷತ್ರದವರೆಗೆ. 28/01/2024 ರಿಂದ 03/02/2024 ವಾರಭವಿಷ್ಯ : ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ…

Read More »
ಜಿಲ್ಲೆ

ನಿಮ್ಮ ಲೈಫ್ ಖುಷಿಯಿಂದ ಕೂಡಿರಬೇಕು ಅಂದ್ರೆ ಪ್ರತಿದಿನ ಈ ಕೆಲಸಗಳನ್ನು ಮಾಡಿ!

 ಫ್ರೀಡಂ ಟಿವಿ : ಯಾರಿಗೆ ತಾನೇ ತಾವು ಜೀವನದಲ್ಲಿ ಖುಷಿ ಖುಷಿಯಾಗಿ (Happy Life) ಇರಬೇಕೆಂದು ಅನ್ನಿಸುವುದಿಲ್ಲ ನೀವೇ ಹೇಳಿ? ಎಲ್ಲರಿಗೂ ಜೀವನದಲ್ಲಿ ತಾವು ಸದಾ ಕಾಲ…

Read More »
ರಾಜಕೀಯ

ನಾನು, ನನ್ನ ಸ್ನೇಹಿತ ಲಕ್ಷ್ಮಣ ಸವದಿ ಕಾಂಗ್ರೆಸ್ ಬಿಡುವುದಿಲ್ಲ : ಶಾಸಕ ರಾಜು ಕಾಗೆ

ಚಿಕ್ಕೋಡಿ : ನಾನು, ನನ್ನ ಆಪ್ತ ಸ್ನೇಹಿತ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗುವ ಮಾತಿಲ್ಲಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು. ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ…

Read More »
ಆಟೋ ಎಕ್ಸ್ ಪೋ

ದುಬಾರಿ ಬೆಲೆಯ ರೋಲ್ಸ್-ರಾಯ್ಸ್ ಸ್ಪೆಕ್ಟರ್ ಇವಿ ಕಾರು ಭಾರತದಲ್ಲಿ ಬಿಡುಗಡೆ

ಬೆಂಗಳೂರು :  ರೋಲ್ಸ್-ರಾಯ್ಸ್ ಕಂಪನಿಯು ತನ್ನ ವಿನೂತನ ತಂತ್ರಜ್ಞಾನ ಪ್ರೇರಿತ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಇವಿ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ…

Read More »
Freedom TV

ಮಂಡ್ಯ ಅಭಿವೃದ್ಧಿ ಮಾಡೇ ಮಾಡ್ತೀನಿ : ಶಾಸಕ ಗಣಿಗ ರವಿಕುಮಾರ್

ಮಂಡ್ಯ : ಮಂಡ್ಯದ ಮೈಶುಗರ್​​ ಮೈದಾನದಲ್ಲಿ ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಗ್ಯಾರಂಟಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ…

Read More »
ರಾಜ್ಯ

ಮಂಡ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ : ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಚೆಕ್​ ವಿತರಣೆ

ಮಂಡ್ಯ : ಜೆಡಿಎಸ್​​, ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಸಮಾವೇಶವನ್ನು ಇಂದು ಮಂಡ್ಯದಲ್ಲಿ ಆಯೋಜಿಸಲಾಗಿದ್ದು, ನಗರದ ಮೈಶುಗರ್​​ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ…

Read More »
ಕ್ರೈಂ ಸ್ಟೋರಿ

ಅಪ್ಪನ ಹತ್ಯೆಗೆ ಸುಪಾರಿ ಎಂಥಾ ಕಾಲ ಬಂತಪ್ಪ..!

ಬಾಗಲಕೋಟೆ : ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದ ವಾಸಿಗಳಾದ ತಂದೆ ಚೆನ್ನಪ್ಪ ಮತ್ತು ಮಗ ಚನ್ನಬಸಪ್ಪ ನಡುವೆ 37 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ಪದೆ…

Read More »
ಕ್ರೈಂ ಸ್ಟೋರಿ

ಬುಡುಬುಡುಕೆಯವ ಬರ್ತಾನೆ..ಗಂಡ ಸಾಯ್ತಾನೆ ಅಂತಾನೆ: ಹುಷಾರ್…ನಂಬಿ ಪೂಜೆಗೆ ಕೂತರೇ ಒಡವೆಗಳೇ ಮಾಯ..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ವೊಂದು ಆಕ್ಟಿವ್ ಆಗಿದೆ. ಬುಡುಬುಡುಕೆಯವನ ವೇಷದಲ್ಲಿ ಮನೆಯ ಮುಂದೆ ಬಂದು ನಿಂತು ಭವಿಷ್ಯ ನುಡಿಯುವ ನೆಪದಲ್ಲಿ ಖದೀಮರು ಮನೆ…

Read More »
ರಾಜಕೀಯ

ಹುಬ್ಬಳ್ಳಿ ಬ್ಯಾನರ್​​ನಲ್ಲೂ ನಿಲ್ಲದ ಶೆಟ್ಟರ್ ಸಿಟ್ಟು….ಶೆಟ್ಟರ್ ಸಿಟ್ಟು ಬ್ಯಾನರ್‌ನಲ್ಲಿ ಬಹಿರಂಗ

ಹುಬ್ಬಳ್ಳಿ : ಇತ್ತೀಚೆಗೆ ಮಾಜಿ ಸಿಎಂ ಜಗದೀಶ ಶೆಟ್ಟರವರು ಕಾಂಗ್ರೆಸ್‌ನೊಂದಿಗಿನ ಸಂಬಂಧಕ್ಕೆ ಕೈ ಕೊಟ್ಟು ಕಮದ ಕೈ ಹಿಡಿದಿದ್ದು, ಆದರೆ ಸ್ಥಳೀಯ ಮಟ್ಟದ ಸಿಟ್ಟು ಈಗ ಬ್ಯಾನರ್​ನಲ್ಲಿ…

Read More »
ಜಿಲ್ಲೆ

ಈ ರಸ್ತೆಯಲ್ಲಿ ಆನೆಯೇ ಚೆಕ್ಕಿಂಗ್ ಆಫೀಸರ್ ಪ್ರತಿ ವಾಹನವನ್ನು ತಪಾಸಣೆ ನಡೆಸುವ ಸಲಗ

ತಮಿಳುನಾಡು :  ಕಾಡಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಪೊಲೀಸರು ತಪಾಸಣೆ ನಡೆಸುವುದು ಸರ್ವೇ ಸಾಮಾನ್ಯ‌. ಆದರೆ ಇಲ್ಲೊಂದು ಸಲಗ ಎಲ್ಲಾ ವಾಹನ…

Read More »
ರಾಜ್ಯ

ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ತುಮಕೂರು : ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿ ಎಳೆದೊಯ್ದು 23 ವರ್ಷದ ಯುವಕನಿಂದ ಅತ್ಯಾಚಾರ ಮಾಡಿರುವಂತಹ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರು…

Read More »
ರಾಜ್ಯ

ಆಸ್ಪತ್ರೆಯ ಬಳಿ ಸ್ವಚ್ಛಗೊಳಿಸುವ ಮೂಲಕ ಜಾಗೃತಿ ಮೂಡಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು

ವಿಜಯನಗರ : ರಾಷ್ಟ್ರೀಯ ಸ್ವಚ್ಚತಾ ದಿವಸ್ ನಿಮಿತ್ತ, ವಿಜಯನಗರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ಹೊಸಪೇಟೆ ವಕೀಲರ ಸಂಘದ ಆಶ್ರಯದಲ್ಲಿ…

Read More »
Freedom TV

56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ ಕರ್ನಾಟಕದಲ್ಲಿ ಎಷ್ಟು ಸ್ಥಾನಕ್ಕೆ ಎಲೆಕ್ಷನ್..?

ಬೆಂಗಳೂರು: ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್​​ನ ಡಾ.ಎಲ್.ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಮತ್ತು ಸೈಯದ್…

Read More »
ರಾಜ್ಯ

ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಅಮೃತ ದೇಸಾಯಿ

ಧಾರವಾಡ: ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಇದೀಗ ಧಾರವಾಡದ ಕೇಂದ್ರ ಕಾರಾಗೃಹದಲ್ಲಿರುವ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ…

Read More »
ಜಿಲ್ಲೆ

ಬಿಗ್ ಬಾಸ್​ನಿಂದ ಹೊರ ಬಂದ ಸಂಗೀತಾ ಮೊದಲ ರಿಯಾಕ್ಷನ್

ಬಿಗ್ ಬಾಸ್ : ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮುಗಿದ ಬಳಿಕ ಯಾರ ಕೈಗೂ ಸಿಗಲಿಲ್ಲ. ಅವರು ಸದ್ಯ ತಮ್ಮ ತಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅವರು…

Read More »
ಕ್ರೈಂ ಸ್ಟೋರಿ

ಬೀದರ್​ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : 24 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

ಬೀದರ್ : ಬೀದರ್ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 24 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. 17 ಪ್ರಕರಣಗಳಿಂದ 18 ಜನ ಆರೋಪಿಗಳನ್ನ…

Read More »
ಕ್ರಿಕೆಟ್

ಟೀಮ್ ಇಂಡಿಯಾ ಯುವ ಆಟಗಾರ ಸರ್ಫರಾಝ್ ಖಾನ್​ಗೆ ಅವಕಾಶ ಸಿಗುವುದು ಅನುಮಾನ

ಬೆಂಗಳೂರು : ಭಾರತ ಮತ್ತು ಇಂಗ್ಲೆಂಡ್ ನಡುವಿಣ 2ನೇ ಟೆಸ್ಟ್ ಪಂದ್ಯ ಶುಕ್ರವಾರದಿಂದ ಶುರುವಾಗಲಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಆಟಗಾರ ಸರ್ಫರಾಝ್​ ಖಾನ್​ಗೆ…

Read More »
ಜಿಲ್ಲೆ

ರಾಜ್ಯದಲ್ಲಿ ಬಿಜೆಪಿ ೨೮ ಸ್ಥಾನ ಗೆದ್ದರೆ : ಒಂದು ತಿಂಗಳಲ್ಲಿ ರಾಜ್ಯ ಸರ್ಕಾರ ಮನೆಗೆ ಕಳುಹಿಸುವುದೇ ಬಿಜೆಪಿ ಗ್ಯಾರೆಂಟಿ

ಕೋಲಾರ: ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಈ ಸರ್ಕಾರವನ್ನು ಒಂದು ತಿಂಗಳಲ್ಲಿ ಮನೆಗೆ ಕಳುಹಿಸುವ ಗ್ಯಾರೆಂಟಿ ನಾವು ಕೊಡುತ್ತೇವೆ. ಕಾಂಗ್ರೆಸ್‌ನ ಐದು ಗ್ಯಾರೆಂಟಿಗೆ…

Read More »
ಜಿಲ್ಲೆ

ಮುಳ್ಳಿನ ದೇಗುಲದಲ್ಲಿ ಮಿಂದೆದ್ದ ಭಕ್ತರು

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿಯ ಪರ‍್ಲಹಳ್ಳಿ ಬಳಿಯ ವಸಲು ದಿನ್ನೆಯಲ್ಲಿ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಕೇತೇದೇವರ ಕಳ್ಳಿಮುಳ್ಳಿನ ಪರಿಷೆ ಮುಳ್ಳಿನ…

Read More »
ಜಿಲ್ಲೆ

ಹುಬ್ಬಳ್ಳಿ ಸಿದ್ದಾರೂಢರ ದರ್ಶನ ಪಡೆದ ಬಾಲಿವುಡ್ ಸಿಂಗರ್ ಜುಬಿನ್ ನೌಟಿಯಾಲ್.

ಹುಬ್ಬಳ್ಳಿ: ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಸ್ತ ಎಂಜಾಯ್ ಮಾಡಿದ್ದು, ತಮ್ಮ ಕಾರ್ಯಕ್ರಮದ ನಂತರ ಹುಬ್ಬಳ್ಳಿಯ ಐತಹಾಸಿಕ ಮಂದಿರಗಳಿಗೆ ಭೇಟಿ…

Read More »
Freedom TV

ದಿವಂಗತ ಸುಧೀಂದ್ರರವರಿಂದ ನಿರ್ಮಿತವಾದ ಶ್ರೀ ರಾಘವೇಂದ್ರ ಚಿತ್ರ ವಾಣಿ ಸಂಸ್ಥೆಗೆ 48ನೇ ವಾರ್ಷಿಕೋತ್ಸವ

ಕನ್ನಡ ಚಿತ್ರರಂಗದ ಮೆಾದಲನೇ ಪ್ರಚಾರಕರ್ತ ದಿವಂಗತ ಡಿ.ವಿ ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48 ನೇ ವಾರ್ಷಿಕೋತ್ಸವ ಹಾಗೂ 23 ನೇ ಪ್ರಶಸ್ತಿ ಪ್ರದಾನ…

Read More »
ರಾಜಕೀಯ

ಹನುಮ ಪಾಲಿಟಿಕ್ಸ್ ಗೆ ಮಂಡ್ಯ MLA ಸೆಡ್ಡು: ಗಣಿಗ ರವಿಕುಮಾರ್ ತಿರುಗೇಟಿಗೆ BJP-JDS ಕಂಗಾಲು!

ಮಂಡ್ಯದ ಕೆರೆಗೋಡು ಹನುಮ ಧ್ವಜ ವಿವಾದಕ್ಕೆ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಗೌಡ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಮಂಡ್ಯ ಶಾಸಕ ರವಿಕುಮಾರ್ ಗೌಡ ತಿರುಗೇಟಿಗೆ ಬಿಜೆಪಿ ಮತ್ತು…

Read More »
ರಾಜಕೀಯ

ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ

ಕೋಲಾರ : ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ’ ಎಂಬ ಘೋಷಣೆಯೊಂದಿಗೆ ನಗರದಲ್ಲಿ ವಿಧಾಸಭೆ ಪ್ರತಿಪಕ್ಷ ನಾಯಕ ಆರ್​.ಅಶೋಕ ನೇತೃತ್ವದಲ್ಲಿ ಸೋಮವಾರ ಬಿಜೆಪಿ ಬೃಹತ್​ ಪ್ರತಿಭಟನೆ…

Read More »
ಜಿಲ್ಲೆ

ಡ್ರೋನಿಗೆ ಬೋನಿಟ್ಟ ಪ್ರಯಾಗ್ ಪ್ರತಾಪ್ ವಿರುದ್ಧ ದೂರು

Big Boss : ಬಿಗ್ ಬಾಸ್ ೧೦ರ ರನ್ನರ್ ಅಪ್ ಡ್ರೋನ್ ಪ್ರತಾಪ್ , ಬಿಗ್ ಬಾಸ್ ಮನೆಯಲ್ಲಿನ ಆಟದ ಆನಂದದಿಂದ ಹೊರ ಬರೋ ಹೊತ್ತಲ್ಲೇ ಡ್ರೋನ್…

Read More »
ಜಿಲ್ಲೆ

ತಾಯಿಯನ್ನು ಸಹ ಮರೆಸುವ ಹಾಗೆ ಮಕ್ಕಳನ್ನು ನೋಡಿಕೊಳ್ಳಿ

ರೋಣ: ಕೂಸಿನ ಮನೆಯ ಆರೈಕೆದಾರರು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ತಾಯಿಯನ್ನು ಸಹ ಮಕ್ಕಳು ಮರೆಯುವ ಹಾಗೆ ವ್ಯಕ್ತಿತ್ವ ರೂಪಿಸಿಕೊಳ್ಳಿ, ಮಕ್ಕಳಲ್ಲಿ ಯಾವುದೇ ಭೇದಭಾವ ಮೂಡಿಸದೇ ತಮಗೆ…

Read More »
ಜಿಲ್ಲೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ

ಗದಗ: 2024-25 ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರವಾದ ಗದಗನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಿಂಗ್ ರೋಡ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ,…

Read More »
ರಾಜಕೀಯ

ಅಪಘಾತದಲ್ಲಿ ಮೃತಪಟ್ಟ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಬಳಿ ಶಾಲಾ ವಾಹನ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯಮಂತ್ರಿ…

Read More »
ರಾಜಕೀಯ

ಯತ್ನಾಳ್​ ಅಧ್ಯಕ್ಷತೆಯ ಸಕ್ಕರೆ ಕಾರ್ಖಾನೆ ಮುಚ್ಚಲು ನೀಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ತಡೆ

ವಿಜಯಪುರ : ಪರಿಸರ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅಧ್ಯಕ್ಷತೆಯ ಸಿದ್ದಶ್ರೀ ಸೌಹಾರ್ಧ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಲು…

Read More »
ರಾಜಕೀಯ

ವೇದಿಕೆಯಲ್ಲಿಯೇ ರಾಜ್ಯಾಧ್ಯಕ್ಷರ ಕಾಲಿಗೆ ಬಿದ್ದ ಪ್ರಭು ಚೌಹಾಣ್​ 

ಬೀದರ್​ : ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ರಾಜ್ಯಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಔರಾದ್​​ ಮೀಸಲು ವಿಧನಾಸಭಾ ಕ್ಷೇತ್ರದ ಮಾಜಿ ಸಚಿವ ಪ್ರಭು ಚೌಹಾಣ್​ ರಾಜ್ಯಾಧ್ಯಕ್ಷರ…

Read More »
ಜಿಲ್ಲೆ

Mandya : ಮಂಡ್ಯ ಧ್ವಜ ಧಗಧಗ

ಮಂಡ್ಯ : ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಪ್ರತಿಭಟನೆಯ ಕಿಚ್ಚು ಹಿಂಸಾರೂಪದ ಸಾಧ್ಯತೆಗಳನ್ನ ತೋರಿಸುತ್ತಿದೆ.ಒಂದು ಬಟ್ಟೆಯ ಧ್ವಜ ಕಾನೂನು ಸುವ್ಯವಸ್ಥೆಯ…

Read More »
ರಾಜ್ಯ

ಮಹದಾಯಿ ನೀರಿಗಾಗಿ ಬೀದಿಗಿಳಿದ ಅನ್ನದಾತರು

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಹದಾಯಿ ಅನುಷ್ಠಾನಕ್ಕೆ ಅಗ್ರಹಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ರೈತರ ಹೋರಾಟಕ್ಕೆ ಅಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ…

Read More »
ಮನರಂಜನೆ

ಸುದೀಪ್ ಮತ್ತು ದರ್ಶನ್ ಮಧ್ಯ ಇರುವ ಸ್ನೇಹ

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ‘ಮ್ಯಾಕ್ಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆ ಜೊತೆಗೆ ಬಿಗ್‌ಬಾಸ್ ಕನ್ನಡ ಸೀಸನ್ 10 ಶೋ ವನ್ನು ನಿನ್ನೆ ತಾನೆ…

Read More »
ರಾಜಕೀಯ

ಕೊಪ್ಪಳದಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಅಕ್ರೋಶ

ಕೊಪ್ಪಳ : ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಕೊಪ್ಪಳದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿದರು. ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಹನುಮ…

Read More »
ಜಿಲ್ಲೆ

ಬಿಗ್ ಬಾಸ್ ಸೀಸನ್ 10: ಗೆದ್ದು ಸೋತವರಿಗೆ ಸಿಕ್ಕಿದೇನು..?

ಬೆಂಗಳೂರು : ಬಿಗ್ ಬಾಸ್ ಶೋ ಕರ್ನಾಟಕದ ಲಕ್ಷಾಂತರ ಜನರ ಮನಸೆಳೆದ ಶೋ ದಿನವೂ ಬಿಗ್ ಬಾಸ್ ನಲ್ಲಿ ನಡೆದ ಹಾಗೂ ಹೋಗುಗಳ ಅಪ್ಡೇಟ್ ಸಾಮಾಜಿಕ ಜಾಲತಾಣದಲ್ಲಿ…

Read More »
ರಾಜಕೀಯ

ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಖಂಡಿಸಿ ಬಿಜೆಪಿ ಪ್ರತಿಭಟನೆ

ಬಾಗಲಕೋಟೆ : ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಬಾಗಲಕೋಟ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿದರು. ನವನಗರ ಬಿಜೆಪಿ ಕಾರ್ಯಾಲಯದಿಂದ ಬಿಜೆಪಿ ಶಾಸಕರು,…

Read More »
ಜಿಲ್ಲೆ

“ತಲೈವಾ” ಸಂಘಿ ಅಲ್ಲ : ರಜಿನಿಗೆ ಸಂಘಿ ಟಚ್

ಫ್ರೀಡಂ ಟಿವಿ : ಸೂಪರ್ ಸ್ಟಾರ್ ರಜಿನಿಕಾಂತ್ ರಾಮ ಮಂದಿರ ಭೇಟಿ ಬಳಿಕ “ಸಂಘಿ” ರಜಿನಿ ಎಂದು ಭಾರಿ ಟೀಕೆಗೆ ಗುರಿಯಾಗಿದ್ದಾರೆ. ತಲೈವಾ ಸಂಘಿ ಎಂಬ ಬರಹ…

Read More »
ರಾಜಕೀಯ

ಹುಬ್ಬಳ್ಳಿಯಲ್ಲಿ ಕೈ ಸರ್ಕಾರದ ವಿರುದ್ಧ ಕಮಲ‌ ಕಲಿಗಳು ಆಕ್ರೋಶ

ಹುಬ್ಬಳ್ಳಿ : ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ಬಿಜೆಪಿ ರಾಜ್ಯ ಘಟಕ ಪ್ರತಿಭಟನೆ ಕರೆಗೆ ಬೆಂಬಲಿಸಿ ಹುಬ್ಬಳ್ಳಿಯಲ್ಲಿ…

Read More »
ಜಿಲ್ಲೆ

ತಮಿಳುನಾಡಿಗೆ ಅಣ್ಣಮಲೈ ಸಿಎಂ ಆಗ್ತಾರೆ: ಅವಧೂತ ವಿನಯ್ ಗುರೂಜಿ ಭವಿಷ್ಯ..!

ಅಣ್ಣಮಲೈ. ಖಾಕಿ ಕಳಚಿಟ್ಟು ಇದೀಗ ಖಾದಿ ತೊಟ್ಟು ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ತಮಿಳುನಾಡಿನಲ್ಲಿ ಓಡಾಡುತ್ತಿದ್ದಾರೆ..ನೆಲೆಯೇ ಇಲ್ಲದ ಬಿಜಿಪಿಗೊಂದು ಭದ್ರ ಬುನಾದಿ ಹಾಕೋಕೆ ಅಂತಲೇ ತಮಿಳುನಾಡು ರಾಜ್ಯದ ಅಧ್ಯಕ್ಷರಾಗಿ…

Read More »
ರಾಜ್ಯ

ನಿಖಿಲ್ ಕುಮಾರಸ್ವಾಮಿ ಬರ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಶಾಸಕ ಶರಣಗೌಡ

ಯಾದಗಿರಿ : ಯಾದಗಿರಿ ಜಿಲ್ಲೆಯ ಗುರುಮಠಕಲ್​ನ ಮಾಜಿ ಶಾಸಕ ನಾಗನಗೌಡ ಕಂದಕೂರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆ ನಾಗನಗೌಡ ಕಂದಕೂರು ನಿವಾಸಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ…

Read More »
ರಾಜಕೀಯ

ಕಾಂಗ್ರೆಸ್​ ಸೇರ್ತಾರಾ? ಸುದ್ದಿಗೋಷ್ಠಿಯಲ್ಲಿ ಮುನೇನಕೊಪ್ಪ ಹೇಳಿದ್ದೇನು..?

ಹುಬ್ಬಳ್ಳಿ :  ಕಾಂಗ್ರೆಸ್ ವಿರೋಧಿ ಮನೋಭಾವದಲ್ಲಿ ಬೆಳೆದು ಬಂದಿದ್ದೇನೆ. ಬಿಜೆಪಿಯಲ್ಲೇ ಉಳಿದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ, ಕಾಂಗ್ರೆಸ್ ಪಕ್ಷ ಸೇರುವ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಊಹಾ…

Read More »
ಜಿಲ್ಲೆ

ಮಂಡ್ಯ ಧ್ವಜ ಗಲಾಟೆ ರಾಜಕೀಯವಾಗಿ ಎಳೆಯಬಾರದು: ಸಚಿವ ಲಾಡ್

ಧಾರವಾಡ : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಧ್ವಜ ಗಲಾಟೆಯನ್ನು ರಾಜಕೀಯವಾಗಿ ಎಳೆಯಬಾರದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು,…

Read More »
ಜಿಲ್ಲೆ

ರಾಜ್ಯ ಪ್ರವಾಸ ಮಾಡಲು ಬೊಮ್ಮಾಯಿಗೆ ಪ್ರಧಾನಿ ಮೋದಿ ಸೂಚನೆ

ಬೆಂಗಳೂರು : ಜನ್ಮದಿನದ ಅಂಗವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ಮೋದಿ ಅವರು ದೂರವಾಣಿ ಕರೆ ಮಾಡಿ ಶುಭಾಷಯ ಕೋರಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ…

Read More »
ಜಿಲ್ಲೆ

ಚಿನ್ನದ ಮಳಿಗೆ ಮೇಲೆ ನಕಲಿ‌ ಬಿಐಎಸ್ ಅಧಿಕಾರಿಗಳ ದಾಳಿ.

ಬೆಂಗಳೂರು :  ಚಿನ್ನದ ಮಳಿಗೆ ಮೇಲೆ ನಕಲಿ‌ ಬಿಐಎಸ್ ಅಧಿಕಾರಿಗಳ ದಾಳಿ. ಮೂವರು ನಕಲಿ ಬಿಐಎಸ್ ಅಧಿಕಾರಿಗಳನ್ನ ಬಂಧಿಸಿದ ಕೆ ಆರ್ ಪುರ ಪೊಲೀಸರು. ಕೆಆರ್ ಪುರದ…

Read More »
ಜಿಲ್ಲೆ

ಮದುವೆ ಆಮಂತ್ರಣದಲ್ಲಿ ಮೋದಿ ಪ್ರಚಾರದಲ್ಲಿ ಜನತೆ

ನರೇಂದ್ರ ಮೋದಿಯವರ ಅಭಿಮಾನಿಗಳು ಮೋದಿ ಫೋಟೊ ಹಾಕಿ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವದು ಹೆಚ್ಚಾಗಿ ಕಂಡು ಬರುತ್ತಿದೆ. ಅಂತೆಯೇ…

Read More »
ಕ್ರೈಂ ಸ್ಟೋರಿ

ಮೈಸೂರಿನಲ್ಲಿ ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬ ನಾಪತ್ತೆ,

ಮೈಸೂರು ; ಸಾಲಗಾರರ ಕಾಟಕ್ಕೆ ಹೆದರಿ ಕುಟುಂಬ ನಾಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್​ಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ಇಡೀ ಕುಟುಂಬ ನಾಪತ್ತೆಯಾಗಿದೆ. ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯ…

Read More »
ಮನರಂಜನೆ

ಡ್ರೋನ್ ಪ್ರತಾಪ್​ಗೆ ಸಂಕಷ್ಟ ಆರ್ ಆರ್ ಠಾಣೆಯಲ್ಲಿ ದೂರು

ಬಿಗ್ ಬಾಸ್ ಸೀಝನ್ ೧೦ ರ ಸ್ಪರ್ಧಿ ಡ್ರೋನ್ ಪ್ರತಾಪಿಗೆ ಸಾಲು ಸಾಲು ಅಗ್ನಿ ಪರೀಕ್ಷೆಗಳು ಎದುರಾಗುತ್ತಿದೆ ,ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲದೆ ಡ್ರೋನ್ ಪ್ರತಾಪ್ ಇಷ್ಟು…

Read More »
ರಾಜಕೀಯ

64 ನೇ ಹುಟ್ಟು ಹಬ್ಬ ಆಚರಿಸಿಕೊಂಡ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ : ಸವಣೂರು ಪಟ್ಟಣದಲ್ಲಿ ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಬಸವರಾಜ ಬೊಮ್ಮಾಯಿ…

Read More »
Freedom TV

Bigg Boss: ಕಾರ್ತಿಕ್​ ವಿನ್ ಆಗ್ಲಿ ಅಂತ ಫ್ಯಾನ್ಸ್​ ಹೇಳ್ತಿರೋದಕ್ಕೆ ಇದೂ ಒಂದು ಕಾರಣ

Big Boss : ಕಾರ್ತಿಕ್​ ಅವರು ತನ್ನ ತಂಗಿಯನ್ನು ಮಾತನಾಡಿಸಬೇಕು ಎಂದು ಬಿಗ್​ ಬಾಸ್​ ಬಳಿ ಕೇಳಿಕೊಂಡಿದ್ದರು. ಆ ಆಶಯದಂತೆ ಅವರು ಮಾತನಾಡಿದ್ದರು. ಕಾರ್ತಿಕ್​ ಮಹೇಶ್​ ಅವರು…

Read More »
Freedom TV

ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಹಾವೇರಿ : ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ 64 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಅವರ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ…

Read More »
Freedom TV

ಸರ್ಕಾರ ಹನುಮಧ್ವಜ ತೆರವು ಮಾಡಿ, ಓಲೈಕೆ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ

ಹಾವೇರಿ: ಮಂಡ್ಯದಲ್ಲಿ ಹನುಮ ಧ್ವಜ ಕಿತ್ತು ಹಾಕಿರುವ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು…

Read More »
ಸುದ್ದಿ

ನಿತೀಶ್ 5ನೇ ಜಿಗಿತ ಕಾಂಗ್ರೆಸ್​ಗೆ ಮರ್ಮಾಘಾತ

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜತೆ ಸೇರಿ ರಚಿಸಿದ್ದ ಸರ್ಕಾರಕ್ಕೆ ಕೈ ಕೊಟ್ಟು, ಮತ್ತೆ ಬಿಜೆಪಿ ಜತೆ ಕೈ ಕುಲುಕಿದ್ದಾರೆ. ಲೋಕಸಭೆ…

Read More »
ರಾಜಕೀಯ

ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ ; ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ಯಾದಗಿರಿ :  ಯಾದಗಿರಿ ಜಿಲ್ಲೆಯ ಗುರುಮಠಕಲ್​ನ ಮಾಜಿ ಶಾಸಕ ನಾಗನಗೌಡ ಕಂದಕೂರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಗನಗೌಡ ಕಂದಕೂರು (79) ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗುರುಮಠಕಲ್​ನ …

Read More »
ರಾಜ್ಯ

ವಿಜಯಪುರ ಸಂಸದ ಜಿಗಜಿಣಗಿಗೆ ಎದೆನೋವು ಆಸ್ಪತ್ರೆಗೆ ದಾಖಲು

ಬಾಗಲಕೋಟೆ: ವಿಜಯಪುರದಿಂದ ಬೆಳಗಾವಿಗೆ ಹೊರಟಿದ್ದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಗಲಕೋಟೆ ಬವಿವ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.ವಾಹನದಲ್ಲಿ ದಿಢೀ‌ರ್…

Read More »
ರಾಜಕೀಯ

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ದರ್ಪ ನೆತ್ತಿಗೇರಿದೆ: ಬಿ.ವೈ.ವಿಜಯೇಂದ್ರ

ರಾಯಚೂರು: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಮಾಡಿರುವುದು ನೋಡಿದರೆ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ ನೆತ್ತಿಗೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದರು.…

Read More »
ರಾಜಕೀಯ

ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ – ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? – ಹೆಚ್ ವಿಶ್ವನಾಥ್

ಮೈಸೂರು ; ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ. ರಾಮ ನಮ್ಮ ದಮನಿ ದಮನಿಯಲ್ಲಿ ಇರುವವನು. ಅದರಿಂದ ಲೋಕಸಭೆಗೆ ಅನುಕೂಲವಾಗುತ್ತದೆ ಅನ್ನೋದು ಸರಿಯಲ್ಲ. ಹೆಂಡತಿಯನ್ನು…

Read More »
ರಾಜ್ಯ

ಸಾಂಸಾರಿಕ ಬದುಕಿಗೆ ರಾಂಗ್ ಡೈರೆಕ್ಷನ್ ಕೊಟ್ರಾ ಮಂಸೋರೆ,,,!

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಸಿನಿಮಾ ಡೈರೆಕ್ಷನ್ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಮಂಜುನಾಥ್ ಮಂಸೋರೆ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.…

Read More »
ರಾಜ್ಯ

ಧಾರವಾಡ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರ ಸ್ವೀಕಾರ

ಧಾರವಾಡ: ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜಿ.ಆರ್.ಜೆ ನಿನ್ನೆ (ಶನಿವಾರ) ಸಂಜೆ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದು,…

Read More »
ರಾಜ್ಯ

ಶರ್ಯತ್ತು ಸಂದರ್ಭದಲ್ಲಿ ಬಾವಿಗೆ ಹಾರಿದ ಎತ್ತಿನಗಾಡಿ

ಚಿಕ್ಕೋಡಿ : ಎತ್ತಿನಗಾಡಿಯ ಶರ್ಯತ್ತು ವೇಳೆಯಲ್ಲಿ ಎತ್ತಿನಗಾಡಿಯ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ. ಖಜಗೌಡನಹಟ್ಟಿ ಗ್ರಾಮದ…

Read More »
ರಾಜ್ಯ

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಲಾಠಿಚಾರ್ಜ್‌, 144 ಸೆಕ್ಷನ್ ಜಾರಿ

ಮಂಡ್ಯ: ಹನುಮ ಧ್ವಜ ಇಳಿಸೋ ಜಿಲ್ಲಾಡಳಿತದ ನಿರ್ಧಾರಕ್ಕೆ ಕೆರಗೋಡು ಗ್ರಾಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕಿಳಿದ ಗ್ರಾಮಸ್ಥರು ಇಂದು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು…

Read More »
ರಾಜ್ಯ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ದಾಂಪತ್ಯದಲ್ಲಿ ಬಿರುಗಾಳಿ

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಮಂಸೋರೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡದಲ್ಲಿ ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ನಿರ್ದೇಶನ  ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಜನಪ್ರಿಯ ನಿರ್ದೇಶಕನ ದಾಂಪತ್ಯ…

Read More »
#Exclusive News

ಆಯೋಧ್ಯೆಯ ಶ್ರೀರಾಮನ ಮೂರ್ತಿ ಕಾಪಿನಾ..? ಇದು ಫ್ರೀಡಂ ಟಿವಿ ಎಕ್ಸ್ ಕ್ಲ್ಯೂಸಿವ್ ಸುದ್ದಿ !

ವರದಿ : ವಿಜಯ್ ಶಂಕರ್​, ಕೊರಟಗೆರೆ

Read More »
ಜಿಲ್ಲೆ

ಕಾಂತರಾಜ್ ವರದಿ ಜಾರಿಯಾಗಲಿ : ಶೋಷಿತ ವರ್ಗಗಳ ಒಕ್ಕೂಟದ ಆಗ್ರಹ

ಚಿತ್ರದುರ್ಗ : ಕಾಂತರಾಜ್ ವರದಿಯನ್ನು ಬಿಡುಗಡೆ ಮಾಡಬೇಕು ಹಾಗೂ ಅಂಗೀಕಾರ ಮಾಡಬೇಕು ಇದಕ್ಕಾಗಿ ಈ ಶೋಷಿತ ವರ್ಗಗಳ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶೋಷಿತ ವರ್ಗಗಳ ಮಹಾ ಒಕ್ಕೂಟದ…

Read More »
ಕ್ರೈಂ ಸ್ಟೋರಿ

ಕುಡಿಯಲು ನೀರು ಬಿಡಿ ಎಂದು ಕೇಳಿದ ವ್ಯಕ್ತಿಯನ್ನು ಕೊಲೆಗೈದ ವಾಟರ್ ಮ್ಯಾನ್

ಮೊಳಕಾಲ್ಮುರು :  ಕುಡಿಯುವ ನೀರು ಕೇಳಿದ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗುಂಡ್ಲುರು ಗ್ರಾಮದಲ್ಲಿ ಗುರುವಾರದಂದು…

Read More »
ಜಿಲ್ಲೆ

ಶಾಸಕ ಬಸವನಗೌಡ ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್ ಮಾಡೋಕೆ ಆದೇಶ!

ಕಲಬುರಗಿ ಶಾಸಕ ಬಸವನಗೌಡ ಯತ್ನಾಳ ಮಾಲಿಕತ್ವದ ಸಕ್ಕರೆ ಕಾರ್ಖಾನೆ ಮುಚ್ಚಲು ನೋಟಿಸ್ ಜಾರಿ ಮಾಡಲಾಗಿದೆ. ಪರಿಸರ ನಿಯಮಾವಳಿ ಉಲ್ಲಂಘನೆ ಮಾಡಿರುವ ಹಿನ್ನಲೆ ಬಂದ್ ಮಾಡುವಂತೆ ನೋಟಿಸ್ ನೀಡಲಾಗಿದೆ.…

Read More »
ಕಂಪ್ಲೇಂಟ್ ಕಾರ್ನರ್

ಡ್ರೋನ್ ಪ್ರತಾಪಿಗೆ ಡೆಡ್ ಲೈನ್

ಬೆಂಗಳೂರು :   ಬಿಗ್ ಬಾಸ್ ಸೀಝನ್ ೧೦ ಮುಗಿಯುವ ಹಂತದಲ್ಲಿರುವಾಗಲೇ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿದೆ ,ಡ್ರೋನ್ ಪ್ರತಾಪ್ ವಿರುದ್ಧ…

Read More »
Freedom TV

ಬಾಬಿ ಹುಟ್ಟುಹಬ್ಬಕ್ಕೆ ‘ಕಂಗುವ’ ಲುಕ್ ಗಿಫ್ಟ್!

ಬೆಂಗಳೂರು :ಬಾಬಿ ಡಿಯೋಲ್ ಅವರಿಗೆ ‘ಅನಿಮಲ್’ ಸಿನಿಮಾ ಮರುಜನ್ಮ ನೀಡಿದೆ ಎಂದರೂ ತಪ್ಪಾಗಲಾರದು. ಹೊಸ ಹೊಸ ಆಫರ್​ಗಳು ಬಾಬಿಯನ್ನು ಹುಡುಕಿ ಬರುತ್ತಿವೆ. ಇಂದು ಅವರಿಗೆ ಜನ್ಮದಿನದ ಸಂಭ್ರಮ.…

Read More »
ವೈರಲ್ ನ್ಯೂಸ್

ಅವಳಿಗಳನ್ನ ಒಂದು ಮಾಡಿದ ಟಿಕ್ ಟಾಕ್ ವಿಡಿಯೋ!

ಬೆಂಗಳೂರು :  ಅವಳಿ ಮಕ್ಕಳು ಚಿಕ್ಕವರಿದ್ದಾಗ ಬೇರ್ಪಟ್ಟು ದೊಡ್ಡವರಾದ ಮೇಲೆ ಒಂದಾಗುವ ಕತೆಗಳು ಭಾರತೀಯ ಸಿನಿಮಾಗಳಲ್ಲಿ ಬೇಕಾದಷ್ಟು ಬಂದು ಹೋಗಿವೆ. ಆದರೆ, ನಿಜ ಜೀವನದಲ್ಲೂ ಹಾಗೆ ಆಗಲು…

Read More »
ಕ್ರಿಕೆಟ್

ಸೂಪರ್ ಸಿಕ್ಸ್ ಸುತ್ತಿಗೆ 9 ತಂಡಗಳು ಎಂಟ್ರಿ; ಭಾರತ- ಪಾಕ್ ಫೈಟ್ ಖಚಿತ..!

ಬೆಂಗಳೂರು :  ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನ ಗುಂಪು ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. ಆ ಬಳಿಕ ಜನವರಿ 30 ರಿಂದ ಸೂಪರ್…

Read More »
Freedom TV

ಏನಿದು ಸಾಂದೀಪನಿ ಯೋಜನೆ: ಯಾರಿಗೆ ಲಾಭ?

 ಬೆಂಗಳೂರು :  ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಸಾಂದೀಪನಿ ಶಿಷ್ಯ ವೇತನ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.…

Read More »
ಆಟೋ ಎಕ್ಸ್ ಪೋ

ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಕೈನೆಟಿಕ್ ಲೂನಾ: ಬೆಲೆ ಎಷ್ಟು ಗೊತ್ತಾ?

ಬೆಂಗಳೂರು :  ಭಾರತೀಯ ಆಟೋ ಮಾರುಕಟ್ಟೆಯಲ್ಲಿ ತನ್ನದೆ ಇತಿಹಾಸ ನಿರ್ಮಿಸಿ ಕಣ್ಮರೆಯಾಗಿದ್ದ ಕೈನೆಟಿಕ್ ಲೂನ್ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಮರಳಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಹೊಸ ಇವಿ ಸ್ಕೂಟರ್…

Read More »
Freedom TV

ಜಸ್ಟ್ ಒಂದು ಫೋನ್ ಕಾಲ್: 200 ಉದ್ಯೋಗಿಗಳು ವಜಾ!

ಬೆಂಗಳೂರು : ಜಾಗತಿಕವಾಗಿ ಉದ್ಯೋಗ ಮಾರುಕಟ್ಟೆ ಸ್ಥಿರವಾಗಿಲ್ಲ ಅನ್ನೋದಕ್ಕೆ ದಿನವೂ ಒಂದೊಂದು ಘಟನೆಯ ಬಗ್ಗೆ ಕೇಳುತ್ತಲೇ ಇರುತ್ತೇವೆ. ಅನೇಕ ಕಂಪನಿಗಳು ರಾತ್ರೋರಾತ್ರಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿವೆ .…

Read More »
ಜಿಲ್ಲೆ

ಟ್ರೆಂಡಿಂಗ್ ನಲ್ಲಿ “ಜಸ್ಟ್ ಪಾಸ್” ಚಿತ್ರದ ಫಸ್ಟ್ ಕ್ಲಾಸ್ ಟ್ರೇಲರ್

 ಬೆಂಗಳೂರು :  ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ “ಜಸ್ಟ್ ಪಾಸ್” ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಕೂಡ…

Read More »
ಜಿಲ್ಲೆ

ಬಿಜೆಪಿ ಕಾರ್ಯ ಕಾರಿಣಿಯಲ್ಲಿ ಸಿಟಿ ರವಿ : I.N.D.I.A ಒಕ್ಕೂಟದಲ್ಲೇ ಒಡಕಿದೆ!

ಬೆಂಗಳೂರು :  ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಟಿ ರವಿ ಖಡಕ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವ ಸಿಟಿ…

Read More »
ಜಿಲ್ಲೆ

ನಾಳೆ ರಾಜ್ಯ ಮಟ್ಟದ ಆಟೋ ಚಾಲಕ/ಮಾಲಕರ ಸಮಾವೇಶ

ಗದಗ: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಟೋ ಚಾಲಕರ/ಮಾಲಕರ ಸಮಾವೇಶ ಹಮ್ಮಿಕೊಂಡಿದ್ದು, ಇಂದು ಮುಂಜಾನೆ 10ಗಂಟೆಗೆ ಮೇರವಣಿಗೆ ಆರಂಭವಾಗಲಿದೆ. ಮೇರವಣಿಗೆಯಲ್ಲಿ ಸುಮಾರು 5ಸಾವಿರಕ್ಕೂ ಹೆಚ್ಚು ಆಟೋಗಳು…

Read More »
ಜಿಲ್ಲೆ

ರಾಮ ಮಂದಿರ ಪ್ರಸಾದ ಹಂಚಿದ್ದಕ್ಕೆ ಆರೋಪಿ ಮೇಲೆ ಹಲ್ಲೆ ಆರೋಪ

ವಿಜಯಪುರ :  ರಾಮ ಮಂದಿರ ಉದ್ಘಾಟನೆಯಂದು ರಾಮನ ಪೂಜೆ ಮಾಡಿ ಪ್ರಸಾದ ಹಂಚಿದ್ದಕ್ಕೆ ಆರೋಪಿ ಮೇಲೆ ಹಲ್ಲೆ,  ಆರೋಪ ತಡವಾಗಿ ಬೆಳಕಿಗೆ ಬಂದ‌ ಪ್ರಕರಣ ಮಹಾರಾಷ್ಟ್ರ ಮೂಲದ…

Read More »
ಕ್ರೈಂ ಸ್ಟೋರಿ

ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ

ಮೈಸೂರು ; ಮದುವೆಯಾಗಿ 12 ವರ್ಷವಾದರೂ ಹಣಕ್ಕಾಗಿ ಗಂಡ ಮತ್ತು ಆತನ ಮನೆಯವರು ಕಿರುಕುಳ ನೀಡುತ್ತಿದ್ದ ಪರಿಣಾಮ ಗೃಹಿಣಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.…

Read More »
ಜಿಲ್ಲೆ

ಬಿಜೆಪಿ ಕಾರ್ಯ ಕಾರಿಣಿಯಲ್ಲಿ ಯಡಿಯೂರಪ್ಪ ಏನಂದ್ರು?

ಬೆಂಗಳೂರು :  ಈ ವರ್ಷದ ಪ್ರಥಮ ರಾಜ್ಯಕಾರಿಣಿ ಸಭೆ ಇದಾಗಿದ್ದು ಭಾರತೀಯರ ಐದು ಶತಮಾನದ ಕನಸು ರಾಮಮಂದಿರ ನಿರ್ಮಾಣವಾಗಿದೆ. ನರೇಂದ್ರ ಮೋದಿ ಅವರ ಕಾಲದಲ್ಲಿ ರಾಮಮಂದಿರ ಆಗಿರೋದು…

Read More »
ಜಿಲ್ಲೆ

ಬಿವೈವೈ ಅಧ್ಯಕ್ಷತೆಯಲ್ಲಿ ಮೊದಲ ಬಿಜೆಪಿ ಕಾರ್ಯಕಾರಿಣಿ ಸಭೆ!

ಬೆಂಗಳೂರು :  ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭಗೊಂಡಿದೆ. ಬಿ ವೈ ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಮೊದಲ ಕಾರ್ಯಕಾರಿಣಿ ಸಭೆ ಇದಾಗಿದ್ದು. ಮಹತ್ವದ…

Read More »
ಜಿಲ್ಲೆ

ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆ!

ಬೆಂಗಳೂರು : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ಆರನೇ ನೇರ ಬಜೆಟ್ ಮಂಡಿಸುವಾಗ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ…

Read More »
ಜಿಲ್ಲೆ

ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆಗೆ ದಂಡ ಶ್ರೀನಿವಾಸ್ ಕಟ್ಟಿದ್ದ 80 ಸಾವಿರ ರೂ. ಬಿಜೆಪಿ ನೀಡಲಿದೆ

ಮೈಸೂರು ; ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪಿಸಲಾಗಿದೆ. ಈ ಬಾಲರಾಮನ ಮೂರ್ತಿ ಮೂಡಿ ಬಂದಿರುವ ಕೃಷ್ಣ ಶಿಲೆಗೆ ರಾಜ್ಯ ಗಣಿ ಮತ್ತು…

Read More »
ರಾಜ್ಯ

ಸಂವಿಧಾನದ ಮೂಲ ಆಶಯಗಳಿಗೆ ದಕ್ಕೆ ಆಗಲು ಬಿಡುವುದಿಲ್ಲ: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್

ಚಿಕ್ಕಬಳ್ಳಾಪುರ,ಜ.26: ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ವಿರೋಧಿ ಮನೋಭಾವದ ಮಾತುಗಳು ಕೆಲವರಿಂದ ಕೇಳಿಬರುತ್ತಿವೆ,ಆ ದಿಸೆಯಲ್ಲಿ ಕೆಲವೆಡೆ ಚರ್ಚೆಯಾಗುತ್ತಿವೆ ಆದ್ದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ…

Read More »
ರಾಜ್ಯ

ಅಯೋಧ್ಯೆ ರಾಮಲಲ್ಲಾ ವಿಗ್ರಹ ಕೆತ್ತಿದ್ದ ಅರುಣ್ ರಾಜ್ ಸುತ್ತೂರು ಮಠಕ್ಕೆ ಭೇಟಿ

ಮೈಸೂರು ; ಅಯೋಧ್ಯೆ ರಾಮಲಲ್ಲಾನನ್ನ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ದೇಶಿಕೇಂದ್ರ ಸ್ವಾಮೀಜಿ ಭೇಟಿಯಾಗಿ ಸ್ವಾಮೀಜಿ ಆಶೀರ್ವಾದ ಪಡೆದರು.…

Read More »
ರಾಜ್ಯ

ದರ್ಶನ್ ಪತ್ನಿ ಜೊತೆ ಟ್ವೀಟ್ ವಾರ್: ಯಾರು ಈ ಪವಿತ್ರಾ ಗೌಡ..?

ಫ್ಯಾಷನ್‌ ಡಿಸೈನರ್‌ ಎಂದೆನಿಸಿಕೊಂಡಿರುವ ಪವಿತ್ರಗೌಡ ಅವರು ದರ್ಶನ್‌ ಜತೆ ಇರುವ ಹಲವು ಫೋಟೊಗಳ ರೀಲ್ಸ್‌ ಹಂಚಿಕೊಂಡು ʻನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆʼ ಎಂದು ಕ್ಯಾಪ್ಷನ್‌ ಕೊಟ್ಟು ಶೇರ್‌…

Read More »
ರಾಜ್ಯ

ಪವಿತ್ರಾಗೌಡ ವಿರುದ್ಧ ದರ್ಶನ್ ಪತ್ನಿ ಪೊಲೀಸ್ ಕಂಪ್ಲೆಂಟ್

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ಪವಿತ್ರಾ ಗೌಡ ನಡುವಿನ ಕಾಳಗ ರೋಚಕ ತಿರುವು ಪಡೆದಿದೆ. ತನ್ನ ಗಂಡ ದರ್ಶನ್ ಜೊತೆ ಇರುವ ಫೋಟೋಗಳನ್ನ ಪೋಸ್ಟ್…

Read More »
ರಾಜ್ಯ

ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ರಿಲೀಸ್​ : ಪ್ರೀಢಂ ಟಿವಿಯಲ್ಲಿ ಎಕ್ಸ್​ಕ್ಲ್ಯೂಸಿವ್​​ ಪಟ್ಟಿ

    32 ಶಾಸಕರಿಗೆ ನಿಗಮ ಮಂಡಳಿ ಹಂಚಿದ ಸರ್ಕಾರ ಕೆ.ಎಂ ಶಿವಲಿಂಗೇಗೌಡ- ಕರ್ನಾಟಕ ಗೃಹ ಮಂಡಳಿ ಬೇಳೂರು ಗೋಪಾಲಕೃಷ್ಣ-ಅರಣ್ಯ ಎಸ್ ಆರ್ ಶ್ರೀನಿವಾಸ್-ಕೆಎಸ್ ಆರ್ ಟಿಸಿ…

Read More »
ರಾಜ್ಯ

ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

ಹಾಸನ : ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕು ಆಡಳಿತದ ಧ್ವಜಾರೋಹಣ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು. ಚಂದ್ರಶೇಖರ ಭಾರತಿ ಶಾಲೆ‌ಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ…

Read More »
ರಾಜ್ಯ

ಕೋಲಾರದಲ್ಲಿ ಸಾವಯವ ಸಿರಿದಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ

ಕೋಲಾರ : ಕೋಲಾರ ಜಿಲ್ಲೆಯ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಸಿರಿದಾನ್ಯ ಹಾಗೂ ಫಲಪುಷ್ಪ ಪ್ರದರ್ಶನ ವನ್ನು ಜಿಲ್ಲಾಡಳಿತ, ಜಿಲ್ಲಾಪಂಚಾಯಿತ್ , ಕೃಷಿ ಇಲಾಖೆ , ತೋಟಗಾರಿಕೆ ಇಲಾಖೆ…

Read More »
ರಾಜಕೀಯ

ಕಾಂಗ್ರೆಸ್​ ಸರ್ಕಾರ ಪತನದ ಅನ್ನೋದು ಬಿಜೆಪಿಯವರ ಹಗಲು ಗನಸು : ಡಾ.ಜಿ ಪರಮೇಶ್ವರ್

ತುಮಕೂರು : ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್​ ಪಕ್ಷ ಪತನವಾಗಿದೆ. ಎಂಬುದು ಬಿಜೆಪಿಯ ಹಗಲು ಗನಸು. ಇದಕ್ಕೆ ಜೆಡಿಎಸ್​​ ಕೂಡ ಹೊರತಾಗಿಲ್ಲ ಎಂದು ಗೃಹ ಸಚಿವ ಡಾ.ಜಿ…

Read More »
ರಾಜ್ಯ

ನನ್ನನ್ನು ಪ್ರೀತಿಸುವವರ ಜೊತೆ ಸಂತೋಷದಿಂದಿರಬೇಕು: ಪವಿತ್ರಾ ಗೌಡ ಮತ್ತೊಂದು ಪೋಸ್ಟ್​ ವೈರಲ್

ವಿಜಯ ಲಕ್ಷ್ಮೀ ದರ್ಶನ್​ ಮತ್ತು ಪವಿತ್ರಾ ಗೌಡ ಇನ್​ಸ್ಟಾ ಪೋಸ್ಟ್​ ವಾರ್​ ಮತ್ತೆ ಮುಂದುವರೆದಿದೆ. ನಟಿ ಮತ್ತೆ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.…

Read More »
ರಾಜಕೀಯ

ಸಂವಿಧಾನ ಜಾಗೃತಿ ರಥಕ್ಕೆ ಸಚಿವ ಎಚ್.ಕೆ.ಪಾಟೀಲ ಚಾಲನೆ

ಗದಗ: 75 ನೇ ವರ್ಷದ ಸಂವಿಧಾನ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಂವಿಧಾನದ ಜಾಗೃತಿ ಬಗೆಗೆ ರಾಜ್ಯಾದ್ಯಂತ ಗ್ರಾಮ ಪಂಚಾಯತಿ, ಹೋಬಳಿ ಕೇಂದ್ರ ಮತ್ತು ಜಿಲ್ಲಾ…

Read More »
ರಾಜಕೀಯ

ಬಿಜೆಪಿ ನನ್ನ ಮನೆ ನಾವು ಕಟ್ಟಿ ಬೆಳೆಸಿದ ಮನೆ : ಜಗದೀಶ್​ ಶೆಟ್ಟರ್

ಬೆಂಗಳೂರು :  ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರ್ಪಡೆಯಾಗುವ ಅಂದು ಅನಿವಾರ್ಯವಾಗಿತ್ತು. ಆ ನಂತರ ನಾನು ಕಾಂಗ್ರೆಸ್​​ಲ್ಲಿದ್ದಾಗ ಶೆಟ್ಟರ್​ಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿದಬೇಕು ಎಂದು ಬಿಜೆಪಿಯ ಪ್ರತಿಯೊಬ್ಬ…

Read More »
ರಾಜಕೀಯ

ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಿದ್ದು ನಮಗೇನು ತೊಂದ್ರೆ ಇಲ್ಲ : ಶಿವರಾಜ ತಂಗಡಗಿ

ಕೊಪ್ಪಳ : ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಶೆಟ್ಟರ್ ಬಿಜೆಪಿಗೆ ಹೋಗಿದ್ದು ನಮಗೇನು ತೊಂದ್ರೆ…

Read More »
ರಾಜ್ಯ

ಧ್ವಜಾರೋಹಣ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ : ಗ್ರಾ.ಪಂ ಅಧ್ಯಕ್ಷೆಗೆ ಗಾಯ

ವಿಜಯಪುರ : ಧ್ವಜರೋಹಣ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಹಿರೆರೂಗಿ ಗ್ರಾಮದಲ್ಲಿ ನಡೆದಿದೆ. ಗುಂಡು ಹಾರಿಸಿದ ವ್ಯಕ್ತಿ ಅದೇ ಗ್ರಾಮದ…

Read More »
ರಾಜ್ಯ

ಬಾದಾಮಿ ಬನಶಂಕರಿ ಅಮ್ಮನವರ ಮಹಾರಥೋತ್ಸವ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಬನಶಂಕರಿ ಅಮ್ಮನವರ ಮಹಾರಥೋತ್ಸವ ಶ್ರದ್ಧಾಭಕ್ತಿಗಳಿಂದ ಜರುಗಿತು.ಬಣದ ಹುಣ್ಣಿಮೆ ಹಿನ್ನೆಲೆ ಸಂಜೆ ಐದು ಗಂಟೆಗೆ ಜರುಗಿದ ಮಹಾರಥೋತ್ಸವಕ್ಕೆ ರಾಜ್ಯ-ಹೊರ ರಾಜ್ಯಗಳಿಂದ…

Read More »
ರಾಜಕೀಯ

ಜಗದೀಶ್​ ಶೆಟ್ಟರ್​​ ಬಿಜೆಪಿ ಸೇರ್ಪಡೆಯಾಗಿರುವುದು ಖುಷಿಯಾಗಿದೆ : ಸಚಿವ ಸಂತೋಷ್​​ ಲಾಡ್

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಸಚಿವ ಸಂತೋಷ್​​ ಲಾಡ್​​ ಪ್ರತಿಕ್ರಿಯೆ ನೀಡಿದ್ದು, ಅವರು ಬಿಜೆಪಿಗೆ ಸೇರಿರುವುದು ನನಗೆ ವೈಯಕ್ತಿಕವಾಗಿ ಖುಷಿಯಾಗಿದೆ.…

Read More »
Freedom TV

ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲೇ ಇರುತ್ತೆ : ಶಿವರಾಜ್ ತಂಗಡಗಿ

ಕೊಪ್ಪಳ :  ದೇಶದಲ್ಲಿ ಮೋದಿ ಹವಾ ಕಡಿಮೆ ಆಗಿದೆ. ದೇವರಾದ ಶ್ರೀರಾಮನ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಬಿಜೆಪಿ ಹೊರಟಿದೆ. ಇವರು ಹೀಗೆ ಹೋದ್ರೆ ದೇವರಾದ ರಾಮನಿಗೂ ಬೇಜಾರು…

Read More »
ಜಿಲ್ಲೆ

ಒಟ್ನಲ್ಲಿ ದರ್ಶನ್ಗೆ ನೆಮ್ಮದಿ ಇಲ್ಲ

ಫ್ರೀಡಂ ಟಿವಿ : ಒಂದು ಕಡೆ ಕಾಟೇರಾ ಯಶಸ್ಸಿನ ಸಂಭ್ರಮದಲ್ಲಿದ್ದ ಡಿ ಬಾಸ್​ಗೆ ಇದೀಗ ಮತ್ತೊಂದು ಸುತ್ತಿಗೆ ನೆಮ್ಮದಿ ಇಲ್ಲದಂತಾಗಿದೆ.. ಪದೇ ಪದೇ ದರ್ಶನ್ ಟಾರ್ಗೆಟ್ ಆಗೋದು…

Read More »
ಕ್ರೈಂ ಸ್ಟೋರಿ

ದೀಪಿಕಾ ಮರ್ಡರ್ ಸೀಕ್ರೆಟ್ : ಅವನ್ಯಾಕೆ ಕೊಂದ ಅಂದ್ರೆ..?

ಮಂಡ್ಯ : ಮೇಲುಕೋಟೆ ಶಿಕ್ಷಕಿಯ ದೀಪಿಕಾ ಕೊಲೆ ಪ್ರಕರಣದ ಅಸಲಿ ಕಾರಣ ಬಟಾಬಯಲಾಗಿದೆ. ನನ್ನ ಹೆಂಡತಿ ನನ್ನನ್ನು ಮತ್ತು ಮಗುವನ್ನ ಒಂದು ಗಂಟೆಯೂ ಬಿಟ್ಟೇ ಇರುತ್ತಿರಲಿಲ್ಲ ಎಂದು…

Read More »
ರಾಜ್ಯ

ಪ್ರತಾಪ್ ಹೊಸ ಕತೆ ಸಿಇಓಗೆ 35 ಲಕ್ಷ ದೋಖಾ

ಬಿಗ್ ಬಾಸ್ ಸೀಝನ್ ೧೦ ಮುಗಿಯುವ ಹಂತದಲ್ಲಿರುವಾಗ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ,ಪುಣೆಯ ಸಂಸ್ಥೆಯೊಂದರಿಂದ ಲಕ್ಷಾಂತರ ರೂಪಾಯಿ ಹಣ…

Read More »
ಕ್ರೈಂ ಸ್ಟೋರಿ

ಸಾವಿನ ಮನೆಗಳೇ ಟಾರ್ಗೆಟ್..! ಕಿಲಾಡಿ ಕಳ್ಳನ ಕ್ರಿಮಿನಲ್ ಬ್ರೈನ್..!

ಮಂಡ್ಯ : ಅವನೊಬ್ಬ  ಕಿಲಾಡಿ ಕಳ್ಳ..ಎಲ್ರೂ ಒಂಥರಾ ಆದ್ರೆ, ಈ ಕಳ್ಳನ ಖತರ್ನಾಕ್ ಕೃತ್ಯಗಳೇ ಡಿಫ್ರೆಂಟ್.. ಹೌದು ಇವನು ಕತ್ತಲಲ್ಲಿ ಹೊಂಚಾಕಿ ಸಂಚು ಮಾಡಿ ಕಳ್ಳತನ ಮಾಡ್ತಾ…

Read More »
ರಾಜಕೀಯ

ಸಿದ್ದರಾಮಯ್ಯ ಬಟನ್​ ಒತ್ತಿದಾಗ ಚಾಲನೆಗೊಳ್ಳದ ಯಂತ್ರ : ಸೆಸ್ಕ್ ಎಂಡಿ ಅಮಾನತು

ಮೈಸೂರು ; ಸಿಎಂ ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಚೆಸ್ಕಾಂ ಎಂಡಿಯನ್ನ ಅಮಾನತುಗೊಳಿಸಲಾಗಿದೆ. ಸಿ.ಎನ್‌.‌ಶ್ರೀಧರ್ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ…

Read More »
ರಾಜಕೀಯ

ಲೋಕಸಭೆ ಚುನಾವಣೆಗೂ ಮುಂಚೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಲೋಕಸಭೆ ಚುನಾವಣೆ ಮುಂಚೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಮಾಣದ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಮಾಜಿ…

Read More »
ರಾಜಕೀಯ

ದಿಢೀರ್ ಡಿಸಿಎಂ ಡಿಕೆಶಿ ಭೇಟಿಯಾದ ಲಕ್ಷ್ಮಣ ಸವದಿ

ಬೆಂಗಳೂರು : ಮಾಜಿ ಸಿಎಂ ಜಗದೀಶ್ ಶೆಟ್ಟರ್​​ ಬಿಜೆಪಿಗೆ ವಾಪಸ್​​ ಹೋದ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್​ ಅಲರ್ಟ್​ ಆಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಡಿಸಿಎಂ ಅಥಣಿ…

Read More »
ರಾಜಕೀಯ

ಕಾಂಗ್ರೆಸ್ಸಿನಲ್ಲಿ ರಾಜೀನಾಮೆ ಪರ್ವ : ಧಾರವಾಡದಲ್ಲಿ ಡಿಕೆಶಿಗೆ ಜೋಶಿ ಮಾಸ್ಟರ್ ಸ್ಟ್ರೋಕ್

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಆಗುತ್ತಲೇ, ಇತ್ತ ಡಿಕೆಶಿ ಆಪ್ತರಿಗೆ ಬಿಜೆಪಿ ಗಾಳ ಹಾಕ್ತಿದೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ರಾಜೀನಾಮೆ…

Read More »
ರಾಜ್ಯ

ಶೆಟ್ಟರ್ ಬಿಜೆಪಿಗೆ : ತೆರವಾದ ಪರಿಷತ್ ಸ್ಥಾನಕ್ಕೆ ಸುಪ್ರೀಂಕೋರ್ಟ್​​ ಖ್ಯಾತ ವಕೀಲ ಸಂಕೇತ್​ ಏಣಗಿ..?

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಮರಳಿದ್ದಾರೆ. ಹೀಗಾಗಿ ಪರಿಷತ್ ಸ್ಥಾನಕ್ಕೆ ಶೆಟ್ಟರ್, ರಾಜೀನಾಮೆ ನೀಡಿದ್ದು, ವಿಧಾನ ಪರಿಷತ್ ಸದಸ್ಯತ್ವ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ತೆರವಾಗಿರುವ…

Read More »
ಜಿಲ್ಲೆ

ಮತ್ತೆ ಬಿಜೆಪಿ ಸೇರಿದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟ ಶೆಟ್ಟರ್

ನವದೆಹಲಿ: ಮರಳಿ ಬಿಜೆಪಿಗೆ (BJP )  ಬರಬೇಕು ಅನ್ನೋದು ಪಕ್ಷದ ಎಲ್ಲರ ಆಶಯವಾಗಿತ್ತು. ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸೇರಿದಂತೆ…

Read More »
ರಾಜಕೀಯ

ಶೆಟ್ಟರ್ ಗೆ ಆತ್ಮಸಾಕ್ಷಿ ಇಲ್ಲ: ಡಿಕೆಶಿ

ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ಸಾಗಿದ್ದಕ್ಕೆ ಡಿಸಿಎಂ ಡಿಕೆಶಿ ಕೆಂಡಾಮಂಡಲವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಶೆಟ್ಟರ್ ದ್ರೋಹ ಮಾಡಿದ್ದಾರೆ. ಜನ ಅವರನ್ನ ತಿರಸ್ಕರಿಸಿದ್ದರು. ಆದರೂ ನಾವು ಅವರನ್ನ ಎಂ ಎಲ್…

Read More »
ರಾಜಕೀಯ

ಬಿಜೆಪಿಗೆ ಶೆಟ್ಟರ್​ ವಾಪಾಸ್ : ಸಿದ್ದು ಏನಂದ್ರು?

ಮಾಜಿ ಸಿಎಂ ಶೆಟ್ಟರ್ ಬಿಜೆಪಿಗೆ ವಾಪಸ್ ಹೋಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನನಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಗೆ ಬಂದಿದ್ದರು. ಅವರಿಗೆ ಟಿಕೆಟ್…

Read More »
ಜಿಲ್ಲೆ

ಕಾಂಗ್ರೆಸ್​ಗೆ ಕೈಕೊಟ್ಟ ಜಗದೀಶ್ ಶೆಟ್ಟರ್

ನವದೆಹಲಿ :  ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ…

Read More »
ರಾಜಕೀಯ

ಶೆಟ್ಟರ್ ಬಿಜೆಪಿಗೆ ವಾಪಸ್.! ಫ್ರೀಡಂ ಟಿವಿ ಹೇಳಿದ್ದೇ ನಿಜವಾಯ್ತು.!

  ಫ್ರೀಡಂ ಟಿವಿ ನೀಡಿದ್ದ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಎಕ್ಸ್ ಕ್ಲ್ಯೂಸೀವ್ ಸುದ್ದಿ ಸತ್ಯವಾಗಿ ಹೊರಹೊಮ್ಮಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಎಂಬ ಸುದ್ದಿಯನ್ನು ಫ್ರೀಡಂ…

Read More »
ಜಿಲ್ಲೆ

ಇಂಥಾ ಕಳ್ಳನನ್ನ ಇಡೀ ರಾಜ್ಯವೇ ನೋಡಿಲ್ಲ .! ಸಾವಿನ ಮನೆಯೇ ಟಾರ್ಗೆಟ್

ವರದಿ : ಯತೀಶ್ , ಮಂಡ್ಯ 

Read More »
ರಾಜಕೀಯ

ಶೆಟ್ಟರ್‌ ಬ್ಯಾಕ್‌ ಟು ಬಿಜೆಪಿ.. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ಲಾನ್‌ ಸಕ್ಸಸ್.!‌

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯಲು ಆರಂಭವಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್​​ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​​…

Read More »
ಜಿಲ್ಲೆ

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣಪತ್ರ ವಿವಾದ

ವರದಿ : ಕುಮಾರ್, ಕೋಲಾರ 

Read More »
ಜಿಲ್ಲೆ

ರಾಮ ಮಂದಿರ ಉದ್ಘಾಟನೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಲಾಭ

ವರದಿ : ಅಶೋಕ್ , ಮೈಸೂರು 

Read More »
Freedom TV

ಬಿಟ್ ಕಾಯಿನ್ ಕೇಸ್: ಪೊಲೀಸರೇ ಅರೆಸ್ಟ್..!

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ವಿಚಾರಣೆಗೆ ಕರೆದವರನ್ನೆಲ್ಲಾ ನಿನ್ನೆ ವಶಕ್ಕೆ ಪಡೆದಿತ್ತು. ಈ ಪೈಕಿ ಇಬ್ಬರು ಪೊಲೀಸರು ಎಂದು ಇದೀಗ ತಿಳಿದುಬಂದಿದೆ.…

Read More »
ರಾಜ್ಯ

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಗ್ರಾ.ಪಂಚಾಯತಿ ನೌಕರರ ಒತ್ತಾಯ

ರಾಯಚೂರು: ಗ್ರಾಮ ಪಂಚಾಯತಿ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿ, ಕಾರ್ಖಾನೆ ಕಾರ್ಮಿಕರಿಗೆ ಕನಿಷ್ಟ ವೇತನ ಹಾಗೂ ಕಾನೂನು ಬದ್ಧ ಸೌಲಭ್ಯಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು…

Read More »
Back to top button