ಬೆಂಗಳೂರ: ಪುಲಕೇಶಿನಗರ ಶಾಸಕ A.C.ಶ್ರೀನಿವಾಸ್ ಇಂದು ಮತದಾನ ಮಾಡಿದರು.
ಸಂಪಿಗೆಹಳ್ಳಿಯ ಗ್ರೀನ್ ಫೀಲ್ಡ್ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ಮಾಡಿದ ಶಾಸಕ A.C.ಶ್ರೀನಿವಾಸ್ ಪ್ರತಿಯೊಬ್ಬರು ತಪ್ಪದೇ ಬಂದು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರ: ಪುಲಕೇಶಿನಗರ ಶಾಸಕ A.C.ಶ್ರೀನಿವಾಸ್ ಇಂದು ಮತದಾನ ಮಾಡಿದರು.
ಸಂಪಿಗೆಹಳ್ಳಿಯ ಗ್ರೀನ್ ಫೀಲ್ಡ್ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ಮಾಡಿದ ಶಾಸಕ A.C.ಶ್ರೀನಿವಾಸ್ ಪ್ರತಿಯೊಬ್ಬರು ತಪ್ಪದೇ ಬಂದು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಪತ್ರಿಕೆಯು ನಿಮ್ಮ ಸುದ್ದಿ, ಮನರಂಜನೆ, ಸಂಗೀತ ಫ್ಯಾಷನ್ ವೆಬ್ಸೈಟ್ ಆಗಿದೆ. ಮನರಂಜನಾ ಉದ್ಯಮದಿಂದ ನೇರವಾಗಿ ಇತ್ತೀಚಿನ ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೊಗಳನ್ನು ನಾವು ನಿಮಗೆ ಒದಗಿಸುತ್ತೇವೆ.
© 2025 Freedom TV. All Rights Reserved.