ಜಿಲ್ಲೆ
-

ರೈಲಿನಲ್ಲಿ ಪ್ರಯಾಣ ಮಾಡೋರು ಹುಷಾರ್ ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ!
ನೈರುತ್ಯ ರೈಲ್ವೆಯು ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿ ಈ ಹಣಕಾಸು ವರ್ಷದಲ್ಲಿ ಡಿಸೆಂಬರ್ 2023 ರವರೆಗೆ 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ. ನೈರುತ್ಯ…
Read More » -

ಪ್ರೀತಿ ತಂದಿತ್ತು ಫಜೀತಿ..! ಆ್ಯಸಿಡ್ ಅಟ್ಯಾಕ್ ರಹಸ್ಯ
ಊಟಕ್ಕೆಂದು ಡಾಬಾ ಮುಂದೆ ಬಸ್ ನಿಲ್ಲಿಸಲಾದ ಸಮಯದಲ್ಲಿ ದುಷ್ಕರ್ಮಿಗಳಿಬ್ಬರು ಯುವಕನ ಮೇಲೆ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿರುವ ಘಟನೆ ಹಿರಿಯೂರು ಪಟ್ಟಣದ ಬಳಿ ನಡೆದಿದೆ. ಈ ಘಟನೆ…
Read More » -

ಪೀಣ್ಯ ಫ್ಲೈ ಓವರ್ ಪದೇ ಪದೇ ಬಂದ್ ಕಾಮಗಾರಿಯೇ ಕಳಪೆ ಅಂತಿದ್ದಾರೆ ಜನ..!
ಬೆಂಗಳೂರು : ಪೀಣ್ಯ ಫ್ಲೈಓವರ್ ಬಂದ್ ಹಿನ್ನೆಲೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ಇದಾಗಿದ್ದು, ರಾತ್ರಿಯಿಂದ…
Read More » -

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ
ಹಾಸನ: ಮುಂದಿನ ಐದು ವರ್ಷಗಳ ಕಾಲ.. ಇದೇ ಗ್ಯಾರಂಟಿ ಸ್ಕೀಮ್ಗಳನ್ನು ಮುಂದುವರಿಸಿ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆ-ತಡೆ ಇಲ್ಲದೇ ಮುಂದುವರಿಯಲು ಸಾಧ್ಯವಾಗುತ್ತದೆ. ಅದಕ್ಕೆ ನಿಮ್ಮ ಬೆಂಬಲ ಮತ್ತು…
Read More » -

ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಸಿ. ಶಿಖಾ ಮತ್ತು ದಿವ್ಯಾಪ್ರಭು ಆಯ್ಕೆ
ಬೆಂಗಳೂರು: ಮತದಾರರ ದಿನಾಚರಣೆ ಅಂಗವಾಗಿ ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರ ಮಟ್ಟದ ವಿಶೇಷ ಪ್ರಶಸ್ತಿಗಳಿಗೆ ರಾಜ್ಯ ವಾಜಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಮತ್ತು ಚಿತ್ರದುರ್ಗದ ಜಿಲ್ಲಾಧಿಕಾರಿ…
Read More » -

ಕೇಂದ್ರದ ಸ್ಚಚ್ಛ ಸರ್ವೇಕ್ಷಣಾ ಪ್ರಶಸ್ತಿ ಮೈಸೂರಿನ ಮುಡಿಗೆ ಮತ್ತೊಂದು ಗರಿ..!
ಮೈಸೂರು : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗಳನ್ನು ನಿನ್ನೆ ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರದಾನ ಮಾಡಿದರು. ವಸತಿ ಮತ್ತು…
Read More » -

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ
ಹಾಸನ: ಮುಂದಿನ ಐದು ವರ್ಷಗಳ ಕಾಲ.. ಇದೇ ಗ್ಯಾರಂಟಿ ಸ್ಕೀಮ್ಗಳನ್ನು ಮುಂದುವರಿಸಿ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆ-ತಡೆ ಇಲ್ಲದೇ ಮುಂದುವರಿಯಲು ಸಾಧ್ಯವಾಗುತ್ತದೆ. ಅದಕ್ಕೆ ನಿಮ್ಮ ಬೆಂಬಲ ಮತ್ತು…
Read More » -

ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಮಟ್ಟದ ಎರಡನೇ “ಜನತಾ ದರ್ಶನ
ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ “ಜನತಾ ದರ್ಶನ” ಕಾರ್ಯಕ್ರಮವನ್ನು ಬಾಗೆಪಲ್ಲಿ ನಗರದಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತ ಆಯೋಜಿಸಿದೆ. ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ…
Read More » -

ಎರಡು ಹೆಣ್ಣು ಮಕ್ಕಳ ಜೋತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಚಿಕ್ಕೋಡಿ : ಹೆತ್ತ ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ತಾನಪುರ ಗ್ರಾಮದಲ್ಲಿ ಬುಧವಾರ ಮುಂಜಾನೆ 11 ಗಂಟೆಗೆ…
Read More » -

ಅನಂತಕುಮಾರ ಹೆಗಡೆ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ಪ್ರತಿಭಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನವಾಗಿ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ ಹೆಗಡೆ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಲಾಯಿತು. ಶೆಫರ್ಡ್ ಇಂಡಿಯಾ ಇಂಟರ್ನ್ಯಾಷ್ನಲ್ ಜಿಲ್ಲಾ…
Read More » -

ಕ್ಷುಲಕ ಕಾರಣಕ್ಕೆ ಯುವಕನನ್ನು ಮನೆಯಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪುಡಿರೌಡಿಗಳು
ಹುಬ್ಬಳ್ಳಿ : ಕ್ಷುಲಕ ಕಾರಣಕ್ಕೆ ಯುವಕನೊಬ್ಬನಿಗೆ ಪುಡಿ ರೌಡಿಗಳು ಮನೆಯೊಂದರಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಹುಬ್ಬಳ್ಳಿಯ ವಿದ್ಯನಗರದಲ್ಲಿ ಕಳೆದ ಸೋಮವಾರ ತಡರಾತ್ರಿ ನಡೆದಿದ್ದು,…
Read More » -

ಆಯೋಧ್ಯೆಯಲ್ಲಿ ಅಮಿತಾಬ್ ಆಸ್ತಿ: 10,000 ಚದರ..14.5 ಕೋಟಿ ಮೌಲ್ಯ..!
ಅಮಿತಾಬ್ ಬಚ್ಚನ್ ರಾಮಮಂದಿರ ನಿರ್ಮಾಣವಾಗುತ್ತಿರುವ ಉತ್ತರ ಪ್ರದೇಶದ ಪವಿತ್ರ ಪಟ್ಟಣವಾದ ಅಯೋಧ್ಯೆಯಲ್ಲಿ ಸೆವೆನ್ ಸ್ಟಾರ್ ಎನ್ಕ್ಲೇವ್ನಲ್ಲಿ ಪ್ಲಾಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಮೂಲದ ಡೆವಲಪರ್ ದಿ…
Read More » -

ಕಿಚ್ಚ ಸುದೀಪ್ ಕಾಟೇರ ಸಿನಿಮಾ ನೋಡಿದ್ರಾ.? ಕುಚುಕು ಗೆಳೆಯನ ಬಗ್ಗೆ ಹೇಳಿದ್ದೇನು .?
ಬೆಂಗಳೂರು : ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲೇ ಅತ್ಯುತ್ತಮ ಮೂವಿ ಎಂದರೆ ಅದು ಕಾಟೇರ. ಡಿಸೆಂಬರ್ 29ರಂದು ರಿಲೀಸ್ ಆಗಿದ್ದ ಕಾಟೇರ ಸಿನಿಮಾಗೆ ಫ್ಯಾನ್ಸ್…
Read More » -

ಬಿಗ್ ಬಾಸ್ ಮನೆಗೆ ಹಳೇ ಕಂಟೆಸ್ಟೆಂಟ್ಸ್ ಎಂಟ್ರಿ : ಉಳಿದವರಿಗೆ ಎಲಿಮಿನೇಷನ್ ಸುಳಿವು ಸಿಕ್ತಾ .?
ಬೆಂಗಳೂರು : ಬಿಗ್ಬಾಸ್ ಸೀಸನ್10ರ ಆಟ ನೋಡ ನೋಡುತ್ತಿದ್ದಂತೆ ಫಿನಾಲೆಯ ಅಂತಿಮ ಘಟಕ್ಕೆ ಬಂದು ತಳುಪಿದೆ. ಈಗ ಬಿಗ್ಬಾಸ್ ಮನೆಯಲ್ಲಿ ಸಡಗರ ಸಂಭ್ರಮ ಹೆಚ್ಚಾಗಿದೆ. ಕಾರಣ ಬಿಗ್ಬಾಸ್…
Read More » -

ಮಾಡೆಲ್ ದಿವ್ಯಾ ಮರ್ಡರ್ ಕೇಸ್ ಶವ ನದಿಗೆ ಎಸೆದವನು ಅರೆಸ್ಟ್..!
ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಜಿ ಮಾಡೆಲ್ನ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ…
Read More » -

ಉಳ್ಳಾಲ ಠಾಣಾಗೆ ಡಿವೈಎಫ್ ಐ ಸಂಘಟನೆಯಿಂದ ಮುತ್ತಿಗೆ
ಮಂಗಳೂರು : ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಿದ ಹಿನ್ನಲೆಯಲ್ಲಿ ಉಳ್ಳಾಲ ಠಾಣಾಗೆ…
Read More » -

ಕನ್ನಡ ಹಾಡಿಗೆ ತಲೆತೂಗಿದ ಪ್ರಧಾನಿ ಮೋದಿ : ಪೂಜಿಸಲೆಂದೆ ಹೂಗಳ ತಂದೆ
ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯ ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು…
Read More » -

ಸಿದ್ದರಾಮಯ್ಯ ಸಭ್ಯತೆ ಕಲಿತುಕೊಳ್ಳಲಿ.! ಸಿಎಂಗೆ ಅನಂತ ಕುಮಾರ್ ಹೆಗಡೆ ಸವಾಲು
ಕಾರವಾರ : ಕಾಂಗ್ರೆಸ್ ನಾಯಕರು ಎಲ್ಲರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಅಂದರೇ ಏನು ಅಂತ ನಾನು ಪಾಠ ಮಾಡುತ್ತೇನೆ. ಎಂದು…
Read More » -

ಹುಟ್ಟು ಹಬ್ಬದಂದು ತಲ್ವಾರ್ನಿಂದ ಕೇಕ್ ಕತ್ತರಿಸಿದ ಯುವಕ
ವಿಜಯಪುರ: ಹುಟ್ಟು ಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಘಟನೆ ವಿಜಯಪುರ ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ. ಅಮನ್ ಲೋಣಿ ಎಂಬಾತ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದಾನೆ.…
Read More » -

ಶ್ರೀ ಸಿದ್ದೇಶ್ವರ ಜಾನುವಾರುಗಳ ಜಾತ್ರೆಯಲ್ಲಿ ಸಂಕ್ರಾತಿ ಸಂಭ್ರಮ
ಸಂಕ್ರಾತಿ ಹಬ್ಬದ ಪ್ರಯುಕ್ತ, ಶ್ರೀ ಸಿದ್ದೇಶ್ವರ ಜಾನುವಾರುಗಳ ಜಾತ್ರೆಯಲ್ಲಿ ಬರಗಾಲದಿಂದ ಕಂಗೆಟ್ಟ ರೈತರಿಗೆ ಉತ್ಸಾಹ ತುಂಬಲು ಶ್ರೀ ತುಳಸಿಗಿರೀಶ ಫೌಂಡೇಶನ್ ವತಿಯಿಂದ ನೃತ್ಯ ಮತ್ತು ಸಂಗೀತ ರಸಮಂಜರಿ…
Read More » -

ಪಾಕ್ ಉಗ್ರರ ದಮನಕ್ಕೆ ಆಪರೇಷನ್ ಸರ್ವ್ ಶಕ್ತಿ..!
ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಸಜ್ಜಾಗಿದೆ. ಇತ್ತೀಚೆಗೆ ಕಣಿವೆಯಲ್ಲಿ ಮತ್ತೆ ಭಯೋತ್ಪಾದನೆಯನ್ನು ಹೆಚ್ಚಿಸಲು ಭಯೋತ್ಪಾದಕರು ಪೂಂಚ್ ಮತ್ತು ರಜೌರಿ…
Read More » -

ಕಟೀಲಿಗೆ ಕಂಟಕವಾಗುತ್ತ ಪುತ್ತಿಲ ಪರಿವಾರ
ಲೋಕ ಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪಕ್ಷಗಳು ಭಾರಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಿದೆ,ಪುತ್ತೂರು ಕ್ಷೇತ್ರದಲ್ಲಿ ಕಟ್ಟರ್ ಹಿಂದುತ್ವವಾದಿ ಮತ್ತು ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಅರುಣ್ಕುಮಾರ್ ಪುತ್ತಿಲ ಅವರ…
Read More » -

ವಿಜಯಪುರ ಬಿಜೆಪಿಯಲ್ಲಿ ಬಣ ರಾಜಕೀಯ ಎಫೇಕ್ಟ್ : ಆರ್.ಎಸ್.ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮುಂದುವರಿಕೆ
ವಿಜಯಪುರ : ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜಾಣ ನಡೆ ಪ್ರದರ್ಶಿಸಿದ್ದಾರೆ. ಜಿಲ್ಲಾ ಬಿಜೆಪಿಯಲ್ಲಿನ ಬಿರುಸಿನ…
Read More » -

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ
ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಉತ್ತರ ಕರ್ನಾಟಕ ಪ್ರಮುಖ ಮಠಗಳಲ್ಲಿ ಗುರುತಿಸಿಕೊಂಡಿರುವ ಹುಬ್ಬಳ್ಳಿಯ ಶ್ರೀ…
Read More » -

ನನ್ನ ಗಂಡ ಕಳ್ಳನಲ್ಲ : ನಮ್ಮಪ್ಪನೇ ಕಳ್ಳ
ಗದಗ : ಬಾಣಂತಿ ನವಜಾತ ಶಿಶುವಿನೊಂದಿಗೆ ಪೊಲೀಸ್ ಠಾಣೆಯ ಮುಂದೆ ಡ್ರಾಮಾ ಮಾಡಿದ್ದಾಳೆ. ಕಳ್ಳತನ ಪ್ರಕರಣದಲ್ಲಿ ಗಂಡನನ್ನು ಬಂಧಿಸಿದ್ದಾರೆ ಎಂದು ತಿಳಿದು ಗಂಡನನ್ನು ಬಿಡುಗಡೆಗೊಳಿಸುವಂತೆ ಹೆರಿಗೆಯಾಗಿ ಕೇವಲ…
Read More » -

ಹಂಪಿ ಉತ್ಸವದ ಲೋಗೋ ಬಿಡುಗಡೆ
ವಿಜಯನಗರ : ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವವು ಇದೇ ಫೆಬ್ರವರಿ 2 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ವಿಶ್ವ ವಿಖ್ಯಾತ ಹಂಪಿ ಉತ್ಸವದ ಲಾಂಚನವನ್ನು ಮುಖ್ಯಮಂತ್ರಿ…
Read More » -

ರಾಮ ಮಂದಿರ ಲೋಕಾರ್ಪಣೆಗೆ ಕಾಂಗ್ರೆಸ್ ಹೋಗಲ್ಲ-ಎಐಸಿಸಿ..!
ರಾಮ ಮಂದಿರ : ಹೌದು..ಜನವರಿ 22ರಂದು ಲೋಕಾರ್ಪಣೆಗೊಳ್ಳಲಿರುವ ರಾಮಮಂದಿರಕ್ಕೆ ಕಾಂಗ್ರೆಸ್ ಪಕ್ಷದ ಯಾರೊಬ್ಬರು ಹೋಗೋದು ಬೇಡ ಎಂಬ ನಿರ್ಧಾರ ಎಐಸಿಸಿಯಿಂದ ಪ್ರಕಟಗೊಂಡಿದೆ. ರಾಮಮಂದಿರ ನಿರ್ಮಾಣಕ್ಕೆ ಕೈ ಇಟ್ಟಾಗಿನಿಂದಲೂ…
Read More » -

ಸುತ್ತೂರು ಮಠಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಜಾವಗಲ್ ಶ್ರೀನಾಥ್
ಮೈಸೂರು ; ಮೈಸೂರು ಎಕ್ಸ್ ಪ್ರೆಸ್ ಎಂದು ಗುರುತಿಸಿಕೊಂಡಿದ್ದ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಜಾವಗಲ್ ಶ್ರೀನಾಥ್ ಅವರು ಇಂದು ತಮ್ಮ ಕುಟುಂಬದೊಂದಿಗೆ ಸುತ್ತೂರು ಮಠಕ್ಕೆ ಭೇಟಿ…
Read More » -

ಬೆಳಗಾವಿಯಲ್ಲಿ ಡಕಾಯಿತಿ ಮಾಡುತ್ತಿದ್ದ ಗ್ಯಾಂಗ್ ನ ಹೆಡೆಮುರಿಕಟ್ಟಿದ ಸವದತ್ತಿ ಪೊಲೀಸರು..!
ಬೆಳಗಾವಿ : ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ರಸ್ತೆಯ ಶಾಂತಿನಗರದ ಬಳಿಯ ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನಾಭರಣ ದೋಚುತ್ತಿದ್ದ ಡಕಾಯಿತಿ ಗ್ಯಾಂಗ್ ಹೆಡೆಮುರಿಕಟ್ಟುವಲ್ಲಿ ಬೆಳಗಾವಿ…
Read More » -

ಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಮುಂಬೈ, ದೆಹಲಿ ಪ್ರವಾಸ
ಕಲಬುರಗಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಶಿಕ್ಷಕರು ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ನೋಡುವ ಐತಿಹಾಸಿಕ ಸ್ಥಳಗಳಿಗೆ ಬಸ್ ಗಳಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ…
Read More » -

ವಾಸನದಲ್ಲೊಬ್ಬ ರೋಗ ವಾಸಿ ಮಾಡುವ ಪಾರಂಪರಿಕ ವೈದ್ಯ
ಇತ್ತೀಚಿನ ದಿನಮಾನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನುಷ್ಯ ಔಷಧಿ ಇಲ್ಲದೆ ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರತಿನಿತ್ಯ ನಾವು ಸೇವಿಸುವ…
Read More » -

ಹಂತಕಿ ತಪ್ಪೊಪ್ಪಿಗೆ.. ಅವಳು ಹೇಳಿದ್ದೇನು..?
ಗೋವಾ : ಇದು ಕರುಳುಹಿಂಡುವಂತಹ ಕಥೆ..ಇಲ್ಲಿ ಸಿಟ್ಟಿದೆ.. ಸೇಡಿದೆ..ಮಾನಸಿಕ ಹಿಂಸೆ ಇದೆ..ತಾಯಿಯೊಬ್ಬಳು ಹೆತ್ತ ಮಗುವನ್ನ ಕೊಲ್ಲುವುದು ಅಂದ್ರೆ ಅದು ತಾಯಿ ಕುಲಕ್ಕೆ ಅವಮಾನ..ಕೋಪದ ಕೈಗೆ ಬುದ್ದಿ ಕೊಟ್ಟಿದ್ದರ…
Read More » -

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ ನಿಖಿಲ್ ಕುಮಾರಸ್ವಾಮಿ ಮಾತು
ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಕಸರತ್ತು ಶುರುವಾಗಿದೆ. ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಆಗಿರುವ ಹಿನ್ನೆಲೆಯಲ್ಲಿ ಮಂಡ್ಯದ ಕಥೆ ಏನಾಗುತ್ತೆ ಅನ್ನೋ ಕುತೂಹಲವಿದೆ. ಮಂಡ್ಯ…
Read More » -

ಖಾಸಗಿ ವ್ಯಕ್ತಿಗಳ ಉಪಟಳಕ್ಕೆ ಶಾಲಾ ಮಕ್ಕಳಿಗೆ ನೀರಿನ ಅಭಾವದಿಂದ ಮಕ್ಕಳ ಪರದಾಟ.
ತುಮಕೂರು : ಖಾಸಗಿ ವ್ಯಕ್ತಿಗಳ ಉಪಟಳಕ್ಕೆ ಶಾಲಾ ಮಕ್ಕಳಿಗೆ ನೀರಿನ ಅಭಾವದಿಂದ ಮಕ್ಕಳ ಪರದಾಟ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊರೆಸಿದ ಬೋರ್ವೆಲ್ ನನ್ನ ಜಮೀನಿನಲ್ಲಿ…
Read More » -

ಮಾಲೂರು ಶಾಸಕ ಕೆವೈ ನಂಜೆಗೌಡ ಮನೆಯ ಇಡಿ ಶೋಧ ಕಾರ್ಯ
ಕೋಲಾರ : ಮಾಲೂರು ಶಾಸಕ ಕೆವೈ ನಂಜೆಗೌಡ ಮನೆಯ ಇಡಿ ಶೋಧ ಕಾರ್ಯ ನೆನ್ನೆ ರಾತ್ರಿ ಅಂತ್ಯ ವಾಗಿದ್ದು ಇಡಿ ದಾಳಿ ಕುರಿತು ಮಾಧ್ಯಗಳಿಗೆ ಪ್ರತಿಕ್ರೀಯೆ ನೀಡಿರುವ…
Read More » -

ಗ್ರಾಮಾಡಳಿತ ಕಾರ್ಯಲಯವಾದ ಚಾಕಲಬ್ಬಿ ಬಸ್ ನಿಲ್ದಾಣ: ಕಂದಾಯ ಸಚಿವರ ವಿರುದ್ಧ ಗ್ರಾಮಸ್ಥರ ಹಿಡಿಶಾಪ….
ಹುಬ್ಬಳ್ಳಿ : ಗ್ರಾಮದಲ್ಲಿ ಆಡಳಿತ ಅಧಿಕಾರಿ ಕಾರ್ಯಲಯ ಕಟ್ಟಡ ಕುಸಿದ ಬಿದ್ದ ಹಿನ್ನಲೆಯಲ್ಲಿ, ಚಾಕಲಬ್ಬಿ ಗ್ರಾಮದ ಬಸ್ ನಿಲ್ದಾಣವೇ ಈಗ ಗ್ರಾಮಲೇಕ್ಕಾಧಿಕಾರಿಯ ಕಾರ್ಯಾಲಯವಾಗಿ ಮಾರ್ಪಾಡಾಗಿದೆ. ಹೌದು ಗ್ರಾಮ…
Read More » -

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು, ಇಲ್ಲವಾದರೆ ದೇಶ ಛಿದ್ರ ಛಿದ್ರವಾಗಲಿದೆ
ಹುಬ್ಬಳ್ಳಿ : ಮುಂದಿನ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಲಿದ್ದು, ಅವರು ಆಗದಿದ್ದರೇ ದೇಶ ಛಿದ್ರ ಛಿದ್ರ ಆಗಲಿದೆ. ನಮ್ಮ ದೇಶವನ್ನು ಈಗಾಗಲೇ ಹರಿದು ತಿನ್ನಲು ಅಕ್ಕಪಕ್ಕದ…
Read More » -

ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಕೆಂಪೇಗೌಡ ಪುತ್ತಳಿ
ಕೋಲಾರ : ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಕೆಂಪೇಗೌಡ ಪುತ್ತಳಿ , ಪುತ್ತಳಿ ನಿರ್ಮಾಣದಲ್ಲಿ ಸಂಸದ ಎಸ್ ಮುನಿಸ್ವಾಮಿ ಕೈವಾಡ ವಿದೆ ಎಂದು ಆರೋಪಿಸಿ ವಿವಿಧ…
Read More » -

ಸಣ್ಣ ಗಲಾಟೆ..ಪೊಲೀಸ್ರ ಕಿರಿಕ್ ವಿಷ ಕುಡಿದ ಅಮಾಯಕ ಜೀವ..!
ಪುತ್ತೂರು: ನೆಲ್ಯಾಡಿ ಗ್ರಾಮದ ಮರಂಕಲ ನಿವಾಸಿಯಾದ ಅಣ್ಣು ನಾಯ್ಕ ಎಂಬವವರ ಜಮೀನಿಗೆ ಬೇಬಿ ಜೋಸೆಫ್, ಕಡಬ ತಹಶೀಲ್ದಾರ್ ಮತ್ತು ಉಪ್ಪಿನಂಗಡಿ ಪೊಲೀಸರು ಅಕ್ರಮವಾಗಿ ಪ್ರವೇಶಿಸಿ ಅಣ್ಣು ನಾಯ್ಕ…
Read More » -

ವಿಕಲಚೇತನರ ಸೌಲಭ್ಯ ಕಲ್ಪಿಸಲು ಹಣ ಕೇಳುವವರ ವಿರುದ್ಧ ದೂರು ದಾಖಲಿಸಿ
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನವರಿ 08 (ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಹಾಗೂ…
Read More » -

ಮೈಸೂರು ನಗರ ಪೊಲೀಸ್ ಆಯುಕ್ತರ ಹಳೆ ಕಚೇರಿ ಇನ್ನು ಮುಂದೆ ಬ್ಯಾಂಡ್ ಹೌಸ್
ಮೈಸೂರು ; ಮೈಸೂರು ನಗರ ಪೊಲೀಸ್ ಆಯುಕ್ತರ ಹಳೆ ಕಚೇರಿ ಇನ್ನು ಮುಂದೆ ಕರ್ನಾಟಕ ಪೊಲೀಸ್ ಬ್ಯಾಂಡ್ ಮ್ಯೂಸಿಯಂ ಆಗಿ ಕಾರ್ಯ ನಿರ್ವಹಿಸಲಿದೆ. ಪಾರಂಪರಿಕ ಶೈಲಿಯಲ್ಲಿರುವ ಹಳೆಯ…
Read More » -

ಆನೇಕಲ್ ರಸ್ತೆ ಮಧ್ಯದಲ್ಲಿ ಕಾರ್ ಹಾಗೂ ಬೈಕ್ ಟಚ್ ನೆಪವೊಡ್ಡಿ ಹಲ್ಲೆ
ಆನೇಕಲ್ : ರಸ್ತೆ ಮಧ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ ಹಾಗೂ ಬೈಕ್ ಟಚ್ ಆಗಿದೆ ಎಂಬ ನೆಪವೊಡ್ಡಿ ಹಲ್ಲೆಗೆ ಮುಂದಾದ ಘಟನೆ ಭಾನುವಾರ ರಾತ್ರಿ ನಡೆದಿದ್ದು ತಡವಾಗಿ…
Read More » -

ಸಿಸಿಬಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ರೌಡಿಶೀಟರ್
ಮಂಗಳೂರು: ರೋಹಿದಾಸ್ ಕೆ. ಯಾನೆ ಆಕಾಶಭವನ ಶರಣ್ನನ್ನು ಮಂಗಳವಾರ ಸಂಜೆ ಶೂಟೌಟ್ ಮಾಡಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜೆಪ್ಪು ಕುಡ್ಪಾಡಿಯಲ್ಲಿ ಆಕಾಶಭವನ ಶರಣ್ನ ಇರುವಿಕೆಯ ಬಗ್ಗೆ…
Read More » -

ಕರ್ನಾಟಕದ ಕನ್ನಡಿಗರ ಸಾರ್ವಭೌಮತ್ವ ಹಾಗೂ ಗಡಿನಾಡು ಭಾಷಾ ಸಾಮರಸ್ಯಕ್ಕೆ ಕದಡಲು ಕಿಚ್ಚು ಹಚ್ಚಿದ್ದಾರೆ
ಚಿಕ್ಕೋಡಿ : ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಳ್ಕರ್ ಅವರು ತಮ್ಮ…
Read More » -

ಮಂಗಳೂರು ಪಾತಕಿ ಕಾಲಿಗೆ ಗುಂಡು ಯಾರಿವನು ಆಕಾಶ್ ಭವನ್ ಶರಣ್..?
ಮಂಗಳೂರು : ಭೂಗತ ಲೋಕ ಅಂದ್ರೆ ಮಂಗಳೂರು, ಮಂಗಳೂರು ಅಂದ್ರೆ ಭೂಗತಲೋಕ ಅನ್ನುವ ಕಾಲವೊಂದಿತ್ತು. ರಾಜ್ಯದ ಅಂಡರ್ವಲ್ಡ್ಗೆ ಆಧುನಿಕ ಟಚ್ ಕೊಟ್ಟ ಇತಿಹಾಸ ಕರಾವಳಿಗರದ್ದು, ಇಲ್ಲಿನ ಭೂಗತ…
Read More » -

ರೂಂ ನಂ `404′ ರಹಸ್ಯ ಛೇ ನೀನೆಂಥಾ ತಾಯಿ..?
ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸ್ರು ಸ್ಟನ್ ಆಗಿ ನಿಂತು ಬಿಟ್ರು ಪೊಲೀಸ್ರು…ಶವ ನೋಡಿ ಬೆಚ್ಚಿ ಬಿದ್ದಿದ್ರು.. ನಿದ್ದೆಯ ಮಂಪರಿನಲ್ಲಿದ್ದ ಆ ಹೆಣ್ಣು ಮಗಳನ್ನ ಠಾಣೆಯೊಳಗೆ ಕರೆದೋಯ್ದಿದ್ರು.. ಅದಾಗಲೇ…
Read More » -

ಬ್ರೇಕ್ ಫೇಲಾಗಿ ಗುಂಡಿಗೆ ಇಳಿದ ಸಾರಿಗೆ ಬಸ್: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ
ರಾಯಚೂರು : ತಾಲೂಕು ಅರಸಿಗೇರಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ರಸ್ತೆಯಿಂದ ತೆಗ್ಗುಗುಂಡಿಗೆ ಇಳಿದಿದ್ದು ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ…
Read More » -

ಅಭಿಮಾನ ಓಕೆ..! ಅಂಧಾಭಿಮಾನ ಯಾಕೆ..?
ತಮ್ಮ ನೆಚ್ಚಿನ ಸಿನಿಮಾ ತಾರೆಯರನ್ನ ,ಕ್ರೀಡಾ ಪಟುಗಳನ್ನ ,ನೆಚ್ಚಿನ ರಾಜಕಾರಣಿಗಳನ್ನ ಸ್ವಂತ ಬಂಧುಗಳಿಗಿಂತಲೂ ಹೆಚ್ಚಾಗಿ ಪ್ರೀತಿಸೋ ಅಭಿಮಾನಿಗಳಿರುತ್ತಾರೆ ,ತನ್ನ ನೆಚ್ಚಿನ ಸೆಲೆಬ್ರಿಟಿಯ ಪ್ರತಿಯೊಂದನ್ನ ಅನುಕರಿಸಿ, ಎಲ್ಲರ ಮದ್ಯೆ…
Read More » -

ಪೊಲೀಸ್ ಪೇದೆ ಮೇಲೆ ಅಟ್ಯಾಕ್: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ
ರಾಯಚೂರು : ಕಳ್ಳತನ ಪ್ರಕರಣವೊಂದರ ತನಿಖೆಗೆ ಹೊರಟ ಪೊಲೀಸ್ರಿಗೆ ಭರ್ತಿ ಬತಾಸ್ ಕೊಟ್ಟಿದ್ದಾರೆ ಐನಾತಿ ಯುವಕರು. ಇಂತಹದ್ದೊಂದು ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಬಳಗನೂರಿನಲ್ಲಿ ನಡೆದಿದೆ.…
Read More » -

ಹುಬ್ಬಳ್ಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮ ಸೇನೆ ಪ್ರೊಟೆಸ್ಟ್..
ಹುಬ್ಬಳ್ಳಿ : ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ಮಾಡುತ್ತಿದೆ ಎಂದು…
Read More » -

ಹೆಬ್ಬಗೋಡಿ ಮೆಟ್ರೋ ಸ್ಟೇಷನ್ಗೆ ‘ಬಯೋಕಾನ್’ ಎಂದು ಹೆಸರಿಸಿರುವುದನ್ನು ವಿರೋಧಿಸಿ ಸ್ಥಳೀಯರ ಪ್ರತಿಭಟನೆ.
ಆನೇಕಲ್ : ಬೆಂಗಳೂರು-ಹೊಸೂರು ಹೆದ್ದಾರಿಯ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಗೆ ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಎಂದು ಹೆಸರಿನ ಬೋರ್ಡ್ ಹಾಕುತ್ತಿದ್ದಂತೆ ಸ್ಥಳೀಯರು BMRCL ವಿರುದ್ದ ಬೀದಿಗಿಳಿದು…
Read More » -

ಸರ್ಕಾರ ಯಾವುದೇ ಬಂದರೂ ರಸ್ತೆ ಗುಂಡಿಗಳು ಬದಲಾಗಲಿಲ್ಲ
ಮಂಡ್ಯ: ಯಾವುದೇ ಸರ್ಕಾರ ಬಂದರೂ, ಬದಲಾದರೂ ಹಳ್ಳಿ ರಸ್ತೆಗಳ ಬವಣೆ ಹೇಳ ತೀರದು. ರಸ್ತೆ ಗುಂಡಿಗಳಿಂದಲೇ ಅಪಘಾತ ಪ್ರಕರಣ ಹೆಚ್ಚುತ್ತಲೇ ಇವೆ. ಅಪಘಾತ ತಪ್ಪಿಸಲು ಕಲಾವಿದರೊಬ್ಬರು ಹೊಸ…
Read More » -

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯಶ್ ಅಭಿಮಾನಿ ಸಾವು
ಗದಗ : ನಟ ಯಶ್ ಅವರನ್ನು ನೋಡುವ ಭರದಲ್ಲಿ ಸ್ಕೂಟಿಯನ್ನು ವೇಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಸೋಮವಾರ ರಾತ್ರಿ ಗಾಯಗೊಂಡಿದ್ದ ಯುವಕ…
Read More » -

ಮಗು ಕೊಂದು ಶವ ಹೊಯ್ಯತ್ತಿದ್ದ ಸ್ಪಾಟ್ ಅಪ್ ಫೌಂಡರ್ & ಸಿಇಓ ಬಂಧನ
ಚಿತ್ರದುರ್ಗ : ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನ ಕೊಂದು ಸೂಟ್ಕೇಸ್ ನಲ್ಲಿ ಶವ ಕೊಂಡೊಯ್ಯುತ್ತಿದ್ದ ಸ್ಪಾಟ್ ಆಫ್ ಫೌಂಡರ್ ಸಿಇಓ ಸೂಚನಾ ಸೇಠ್ ಅವರನ್ನು ಐಮಂಗಲ…
Read More » -

ಕರ್ನಾಟಕ ದರ್ಶನ ಪ್ರವಾಸಕ್ಕೆ ಶಾಸಕ ಎಸ್.ವಿ.ಸಂಕನೂರ ಚಾಲನೆ
ಗದಗ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾದ ಕರ್ನಾಟಕ ದರ್ಶನ ಮಕ್ಕಳ ಪ್ರವಾಸಕ್ಕೆ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಗದಗ ನಗರದ ಮುನ್ಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರದಂದು…
Read More » -

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿ
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿ ಹೇಳತೀರದು. ಶೌಚಕ್ಕೆ ಸರತಿ ಸಾಲಿನಲ್ಲಿ ಕನ್ನಡ ಶಾಲೆಯ ವಿದ್ಯಾರ್ಥಿಗಳು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ತಾಲೂಕಿನ…
Read More » -

ಬಿಲ್ಕಿಸ್ ಭಾನು ಅತ್ಯಾಚಾರಿಗಳಿಗೆ ಮತ್ತೆ ಜೈಲು ಗುಜರಾತ್ ಸರ್ಕಾರದ ನಡೆಗೆ ಸುಪ್ರೀಂ ಛಾಟಿ..!
2002ರಲ್ಲಿ ನಡೆದ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ 11 ಅಪರಾಧಿಗಳಿಗೆ…
Read More » -

ರಾಮನಗರದಲ್ಲಿ ಭುಗಿಲೆದ್ದ ರೈತರ ಆಕ್ರೋಶ : ಬಮೂಲ್ ನಿರ್ದೇಶಕ ಪಿ ನಾಗರಾಜ್ ವಿರುದ್ಧ ಪ್ರತಿಭಟನೆ
ರಾಮನಗರ: ಡೈರಿ ಕಾರ್ಯದರ್ಶಿ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ. ತಾರಕಕ್ಕೇರಿದ ರಾಮನಗರ ತಾಲೂಕಿನ ಬಾನಂದೂರು ಗ್ರಾಮಸ್ಥರ ಆಕ್ರೋಶ ರಾಮನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮುಂಭಾಗ ಪ್ರತಿಭಟನೆ.…
Read More » -

ಬಿಜೆಪಿಯವರು ಚುನಾವಣೆಗೆ ರಾಮನನ್ನು ಬಳಸುತ್ತಾರೆ, ನಿಜವಾದ ಹಿಂದೂಗಳು ಕಾಂಗ್ರೆಸ್ನವರು
ಹುಬ್ಬಳ್ಳಿ: ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ. ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೀವಿ, ಕಾಂಗ್ರೆಸ್ ನವರು ನಿಜವಾದ ಹಿಂದೂಗಳೆಂದು ಹುಬ್ಬಳ್ಳಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ…
Read More » -

ಬಿಜೆಪಿ ಆರೋಪಕ್ಕೆ ರಾಮಲಿಂಗಾ ರೆಡ್ಡಿ ಟಾಂಗ್..! ಅವ್ರು ಕೆಲಸ ಮಾಡ್ಲಿಲ್ಲ..ಮಾಡೋಕೂ ಬಿಡಲ್ಲ
ಶಕ್ತಿ ಯೋಜನೆ ಎಫ್ಟೆಕ್ಟ್ ಬಿಜೆಪಿ ಮುಖಂಡರಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಎಲ್ಲಿ ಬಸ್ ಸಮಸ್ಯೆಯಾದ್ರೂ ಬಿಜೆಪಿ ಮತ್ತು ಜೆಡಿಎಸ್ ನವರು ಆ ವಿಡಿಯೋ ವೈರಲ್ ಮಾಡಿ ಆರೋಪ ಮಾಡ್ತಾ…
Read More » -

ಲಕ್ಷ್ಮಿ ಹೆಬ್ಬಾಳ್ಕರ್ `ಮಹಾ’ ಯಡವಟ್ಟು ಸಚಿವೆ ವಿರುದ್ಧ ಕನ್ನಡಿಗರ ಆಕ್ರೋಶ..!
ಬೆಳಗಾವಿ: ಮತ್ತೊಂದು ಸುತ್ತಿಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಈ ಬಾರಿ ಕನ್ನಡಿಗರ ಕೋಪ ನೆತ್ತಿಗೇರುವಂತಹ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್…
Read More » -

ಉಪ ತಹಶೀಲ್ದಾರ್ ಕಿರುಕುಳ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ!
ಮೈಸೂರು: ಉಪ ತಹಶೀಲ್ದಾರ್ ಕಿರುಕುಳ ತಾಳಲಾರದೆ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಆತ್ಮಹತ್ಯೆಗೆ ಶರಣಾದ ಕಂಪ್ಯೂಟರ್ ಆಪರೇಟರ್ ಪರಮೇಶ್ ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆ…
Read More » -

ಕೋಲಾರದಲ್ಲಿ ಇಡಿ ಶಾಕ್ ಶಾಸಕರ ಮನೆ ಮೇಲೆ ರೇಡ್..!
ಕೋಲಾರ: ಕೋಲಾರದಲ್ಲಿ ಶಾಸಕರ ಮನೆ ಹಾಗೂ ಕಛೇರಿ ಮೇಲೆ ಇಡಿ ರೇಡ್ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ದಾಳಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ನಂಜೇಗೌಡ…
Read More » -

ಕ್ರೀಡೆಯಿಂದ ಸಾಮಾಜಿಕ ಹಿತಾಸಕ್ತಿ ಬೆಳೆಸಲು ಸಹಕಾರಿ
ಮಂಗಳೂರು: ವ್ಯಕ್ತಿ, ಪಕ್ಷ, ಜಾತಿ, ಧರ್ಮ ಎಂಬ ಭೇದ ಭಾವವನ್ನು ಮರೆತು ಸಮಾಜಮುಖಿ ಚಿಂತನೆ ಹಾಗೂ ಹೊಣೆಗಾರಿಕೆಯಿಂದ ಪತ್ರಕರ್ತರು ಕೆಲಸ ಮಾಡಿದಾಗ ಭವಿಷ್ಯದ ಭಾರತ ನಿರ್ಮಾಣ ಮಾಡಲು…
Read More » -

ಕಬ್ಬು ತುಂಬಿದ ಟ್ರ್ಯಾಕ್ಟರಗೆ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು
ಕಬ್ಬು ತುಂಬಿ ಸಕ್ಕರೆ ಕಾರ್ಖಾನೆಗೆ ತೆರಳುತಿದ್ದ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗಿಡಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಗೋಕಾಕನಗರದ…
Read More » -

ಇಲ್ಲಿದೆ ಶ್ರೀರಾಮ ಬಿಟ್ಟ ಬಾಣದ ತುಂಡು..ಬಂದು ನೋಡಿದ್ರೆ ಅದೃಷ್ಟವೋ ಅದೃಷ್ಟ..!
ಶ್ರೀರಾಮ ವನವಾಸದ ಸಮಯದಲ್ಲಿ ಬಿಟ್ಟಿದ್ದ ಬಾಣದ ತುಂಡು ಇಲ್ಲೇ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಗ್ರಾಮದ ಬಳಿ ಇರುವ ಶ್ರೀರಾಮದೇವರ ಬೆಟ್ಟದಲ್ಲಿದೆ! ಅಯೋಧ್ಯೆಯ ಶ್ರೀರಾಮ ತನ್ನ ವನವಾಸದ ಸಮಯದಲ್ಲಿ…
Read More » -

-

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಸಿಎಂ, ಕರ್ನಾಟದಲ್ಲಿ ಆಸ್ತಿ ಮುಟ್ಟುಗೋಲು ಸಿಎಂ; ಯಡಿಯೂರಪ್ಪ ಆಪ್ತನ ಆಸ್ತಿ ಮುಟ್ಟುಗೋಲಿಗೆ ಚಿಂತನೆ
ಮಂಡ್ಯ: ಮೈಶುಗರ್ ಜಿಲ್ಲೆಯ ಜೀವನಾಡಿ. ರೈತರ ಬದುಕು ಕಟ್ಟಿಕೊಡಿತ್ತಿರುವ ಸಕ್ಕರೆ ಕಂಪನಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಂಪನಿಗೆ ನಷ್ಟ ಉಂಟುಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿನ ವಿರುದ್ಧ ಸಿವಿಲ್…
Read More » -

ಬಾಲ್ಯ ವಿವಾಹ ತಪ್ಪಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಖಾಡಕ್ಕೆ ಧುಮುಕಿದೆ
ಮಂಡ್ಯ: ಜಿಲ್ಲೆಯಲ್ಲಿ ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ ತಪ್ಪಿಸುವ ಉದ್ದೇಶದೊಂದಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೇ ಅಖಾಡಕ್ಕೆ ಧುಮುಕಿದೆ. ಬಾಲ್ಯ ವಿವಾಹ…
Read More » -

ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲಿಯೇ ಸಾವು
ಹುಬ್ಬಳ್ಳಿ : ಲಾರಿ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟು, ಮೂರು ಜನ ಗಾಯಗೊಂಡು ಘಟನೆ ರಾಷ್ಟ್ರೀಯ ಹೆದ್ದಾರಿಯ…
Read More » -

ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಯ ಮೂಲ ಹಕ್ಕು: ಸ್ಪೀಕರ್ ಖಾದರ್
ಮಂಗಳೂರು: ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಅನುದಾನ ರಹಿತ ವಿದ್ಯಾ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಕರ್ನಾಟಕ ಅನುದಾನ ರಹಿತ ಪದವಿ…
Read More » -

ಅಫ್ಜಲಪುರ ಶಾಸಕ ವೈ ಪಾಟೀಲ್ ಕಾರು ಅಪಘಾತ
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ ಬಿ ಗ್ರಾಮದ ಬಳಿ ಕಾಂಗ್ರೆಸ್ ಶಾಸಕರ ಕಾರು ಅಪಘಾತವಾಗಿದ್ದು, ಅಫಜಲಪುರ ಶಾಸಕ ಎಂ ವೈ ಪಾಟೀಲ್ ರವರಿಗೆ ಸಣ್ಣ ಪುಟ್ಟ…
Read More » -

ನಿಗಮ ಮಂಡಳಿ ಆಯ್ಕೆ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಿಗೆ ಮಣೆ.?
ಶಿಡ್ಲಘಟ್ಟ : ಮಂಡಳಿ ಆಯ್ಕೆ ಪ್ರಕ್ರಿಯೆ ಸರ್ಕಾರದಲ್ಲಿ ಶುರುವಾಗ್ತಿದ್ದಂಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನನಗೆ ತನಗೆ ಅನ್ನೋ ಹಾಗೆ ನಾಯಕರು ದುಂಬಾಲು ಬಿದ್ದಿದ್ದಾರೆ. ತಮ್ಮ ರಿಪೋರ್ಟ್ ಕಾರ್ಡ್ ಹಿಡಿದು…
Read More » -

ನಗರದ ಜನರಿಗೆ ನೆಮ್ಮದಿ ಬೇಕು ಅಂದ್ರೆ ಪೌರಕಾರ್ಮಿಕರ ಸೇವೆ ಮುಖ್ಯ
ಶಿಡ್ಲಘಟ್ಟ : ನಗರದ ಜನರು ನೆಮ್ಮದಿಯಾಗಿರಬೇಕಾದ್ರೆ ಪೌರಕಾರ್ಮಿಕರ ಸೇವೆ ತುಂಬಾ ಮುಖ್ಯ. ದಿನಬೆಳಗಾದ್ರೆ ಇವರು ಕಾಯಕಕ್ಕೆ ಇಳೀತಾರೆ. ಇವರಿಲ್ಲದೆ ನಗರದ ಬೀದಿ, ಬೀದಿ ಸ್ವಚ್ಚವಾಗಿರೋದಿಲ್ಲ. ನಗರದ ಜನರು…
Read More » -

ಹರಿಪ್ರಸಾದ ಹೇಳಿಕೆ ಖಂಡನೀಯ, ಕೂಡಲೇ ಬಂಧಿಸಬೇಕು: ಕಟೀಲ್
ಮಂಗಳೂರು: ರಾಜ್ಯದಲ್ಲಿ ಗೋಧ್ರಾ ಮಾದರಿ ಹತ್ಯಾಕಾಂಡಕ್ಕೆ ಸಂಚು ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರನ್ನು ಕೂಡಲೇ ಬಂಧನ ಮಾಡಬೇಕು ಎಂದು ಸಂಸದ…
Read More » -

ಬೀದರ್ `ಲೋಕಾ’ ಸಮರ ಖೂಬಾಗೆ ಟಿಕೆಟ್ ಇಲ್ವಾ..?
ಲೋಕಾಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಬಿಜೆಪಿ ಪಾಳೆಯದಲ್ಲಿ ಟಿಕೆಟ್ ಅಕ್ಷಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ಗೆ ದಿನಕ್ಕೆ ಒಬ್ಬರಂತೆ ಬೇಡಿಕೆ…
Read More » -

9 ವರ್ಷಗಳ ಬಳಿಕ ಕಿಡ್ನಾಪ್ ಆರೋಪಿ ಬಂಧನ
ಮೈಸೂರು ; ಮೈಸೂರಿನಲ್ಲಿ ನಡೆದಿದ್ದ ವೈದ್ಯನ ಅಪಹರಣ ಪ್ರಕರಣ ಸಂಬಂಧ ಆರೋಪಿಯನ್ನು ಒಂಬತ್ತು ವರ್ಷಗಳ ನಂತರ ಕುವೆಂಪು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫಣಿರಾಜ್ ಬಂಧಿತ…
Read More » -

ಸಿಎಂ, ಡಿಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ರಾಜ್ಯದಲ್ಲಿ ರಹಸ್ಯ ಸಭೆ
ಮತ್ತೊಮ್ಮೆ ದಲಿತ ಸಚಿವರು ರಹಸ್ಯ ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್.ಸಿ ಮಹಾದೇವಪ್ಪ ಹಾಗೂ ಸಚಿವ ಕೆ.ಎನ್…
Read More » -

ಹಮಾಸ್ ಎಫೆಕ್ಟ್-ಅಲ್ ಖೈದಾ ಟಾರ್ಗೆಟ್ ಗೇಟ್ಸ್, ಮಸ್ಕ್, ನಾಡೆಲ್ಲಾ ಹತ್ಯೆಗೆ ಸ್ಕೆಚ್..!
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮೊಳಗುತ್ತಿದೆ. ಈ ನಡುವೆ ಹಮಾಸ್ ಬಂಡುಕೋರರ ಪರವಾಗಿ ದೊಡ್ಡ ದೊಡ್ಡ ಉಗ್ರ ಸಂಘಟನೆಗಳು ಕೈ ಜೋಡಿಸುತ್ತಿವೆ. ಅದ್ರಲ್ಲೂ ಇಸ್ರೇಲ್ ಪರವಾಗಿ…
Read More » -

4 ಹುಲಿಗಳನ್ನ ಕೊಂದ ಗುಹೆಯಲ್ಲಿ ಗ್ರಾಮಸ್ಥರ ವಿಶೇಷ ಪೂಜೆ, ಪ್ರತಿಜ್ಞೆ..!
ಆ ಊರಲ್ಲಿರುವ ಸಾಕು ಪ್ರಾಣಿಗಳ ಮೇಲೆ ಹುಲಿಗಳು ಎರಗಿ ಕೊಲ್ಲುತ್ತಿದ್ದವು ಎಂಬ ಒಂದೇ ಕಾರಣಕ್ಕೆ ಗುಹೆಯೊಂದಕ್ಕೆ ನುಗ್ಗಿದ ಗ್ರಾಮಸ್ಥರು ಎರಡು ಮರಿ ಹುಲಿಗಳು ಹಾಗೂ ಒಂದು ಗಂಡು…
Read More » -

ವಾಯುಭಾರ ಕುಸಿತ, ಐದು ದಿನ ಮಳೆ, ದ.ಕ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ
ಮಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನಲೆಯಲ್ಲಿ ಚಂಡಮಾರುತ ಮಾದರಿ ವಾತಾವರಣ ಉಂಟಾಗಿದ್ದು, ಪರಿಣಾಮ ಕರಾವಳಿ ಮತ್ತು ಮಲೆನಾಡಿನಲ್ಲಿ ಐದು ದಿನಗಳ ಕಾಲ ಮಳೆ…
Read More » -

ಬಳ್ಳಾರಿ ವಿವಿ ಕರ್ಮಕಾಂಡ ಪ್ರಾಧ್ಯಾಪಕರ ಬಡ್ತಿ ಬಂಡಾಟ..!
ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ವಿವಾದದಲ್ಲಿ ಸುದ್ದಿಯಲ್ಲಿರುತ್ತೆ.ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡು ಸುದ್ದಿಯಾಗಿದೆ. ಇಷ್ಟಕ್ಕೂ ಅದೇನು ಎಡವಟ್ಟು ಮಾಡಿಕೊಂಡಿದೆ ಅಂತೀರಾ ಹಾಗಾದ್ರೇ ಕಂಪ್ಲೀಟ್ ಡೀಟೇಲ್ಸ್ ಇರೋ…
Read More » -

ರಸ್ತೆ ಕಣಗಳನ್ನು ತ್ಯಜಿಸಿ : ಕೃಷಿ ಕಣಗಳನ್ನು ಉಪಯೋಗಿಸಿ
ಮಂಡ್ಯ: ಯಾತ್ರೀಕತೆ ಕಾಲದಲ್ಲಿ ಕಣ ಸಂಸ್ಕೃತಿ ಕಾಣೆಯಾಗುತ್ತಿದೆ. ರೈತರು ಧಾನ್ಯ ಸಂಸ್ಕರಣೆ ಮಾಡಲು ತಮ್ಮ ಜಮೀನುಗಳಲ್ಲಿ ಕಣ ಮಾಡಿ, ಹಬ್ಬ ಆಚರಣೆ ಮಾಡುತ್ತಿದ್ದನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ.…
Read More » -

ಸಿಎಂಗಿಲ್ಲ ಆಮಂತ್ರಣ : ಸಚಿವೆಗೆ ಕೊಟ್ಟಿದ್ಯಾಕೆ?
ರಾಮಮಂದಿರ : ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ ,ದೇಶದ ಹಿಂದೂಗಳ ಕನಸಿನ ರಾಮಮಂದಿರವೆಂದು ಬಿಂಬಿಸಿ ಬಿಜೆಪಿ ನಡೆಸಿದ ಸುದೀರ್ಘ ಪರಿಶ್ರಮಕ್ಕೆ ಫಲ ಸಿಕ್ಕಂತಾಗಿದೆ ,೨೦೨೫…
Read More » -

ಕಂದಾಯವನ್ನೇ ಕಟ್ಟದ ಸೋಲಾರ್ ಕಂಪನಿ ಏಷ್ಯಾದ ದೊಡ್ಡ ಕೇಂದ್ರದಲ್ಲಿ ಇದೆಂಥಾ ಕಳ್ಳಾಟ!
ಹೌದು..ಏಷ್ಯಾದ ದೊಡ್ಡ ಸೋಲಾರ್ ಕಂಒನಿ ಇರೋದು ತುಮಕೂರು ಜಿಲ್ಲೆಯ ಪಾವಾಗಡ ತಾಲೂಕಿನಲ್ಲಿ. ಇಡೀ ಏಷ್ಯಾಗೆ ದೊಡ್ಡ ಸೋಲಾರ್ ಘಟಕ ಅಂತ ಕರೆಸಿಕೊಂಡಿರುವ ಇಲ್ಲೀಗ ಕಂದಾಯ ಕದಿಯುವ ಕಳ್ಳಾಟ…
Read More » -

ಅಪ್ಪನಿಗೆ ಕರೆ ಮಾಡಿ ತಪ್ಪು ಮಾಡಲ್ಲ ಎಂದ : ಮರುಕ್ಷಣವೇ ಎದೆಗೆ ಗುಂಡಿಟ್ಟುಕೊಂಡು ಸತ್ತ!
ಮಗ ಮಾಡಿದ ತಪ್ಪನ್ನ ಪ್ರಶ್ನೆ ಮಾಡಿದ ತಂದೆಗೆ ಮಗ ಕೊಟ್ಟ ಉತ್ತರ ನಿಜಕ್ಕೂ ಶಾಕಿಂಗ್. ಬೆಂಗಳೂರು ಉತ್ತರ ತಾಲೂಕಿನ ಭವಾನಿನಗರದಲ್ಲಿ ವಾಸವಿದ್ದ ,ಕೊಡಗು ಮೂಲದ ಬೆಂಗಳೂರು ನಿವಾಸಿ…
Read More » -

ಚಿತ್ರದುರ್ಗದಲ್ಲಿ ನೆಡಿದಿದ್ದ ಕೊಲೆ ಆರೋಪಿಗಳಿಗೆ ಆರು ವರ್ಷ ಶಿಕ್ಷೆ!
ಚಿತ್ರದುರ್ಗ : ಮನೆಯ ಜಾಗದ ವಿಚಾರದಲ್ಲಿ ಕೋಪಗೊಂಡು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮತ್ತೊಬ್ಬ ವ್ಯಕ್ತಿ ತೀವ್ರ ಹಲ್ಲೆ ನಡೆಸಿದ್ದ ಇಬ್ಬರು ಅಪರಾಧಿಗಳಿಗೆ ಆರು ವರ್ಷ ಜೈಲು ಶಿಕ್ಷೆ…
Read More » -

ಮೈಸೂರು ಏರ್ಪೋರ್ಟ್ನಲ್ಲಿ ಲೇಸರ್ ಲೈಟ್ ಹಾವಳಿ ಪೈಲೆಟ್ ಕಣ್ಣಿಗೆ ಲೇಸರ್ ಬಿಡುತ್ತಿರುವ ಕಿಡಿಗೇಡಿಗಳು..!
ಮೈಸೂರು : ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ನಲ್ಲಿ ಲೇಸರ್ ಲೈಟ್ ಹಾವಳಿ ಶುರುವಾಗಿದ್ದು, ವಿಮಾನದ ಪೈಲೆಟ್ ಕಣ್ಣಿಗೆ ಕಿಡಿಗೇಡಿಗಳು ಲೇಸರ್ ಲೈಟ್ ಬಿಡುತ್ತಿದ್ದಾರೆ. ಈ ಬಗ್ಗೆ ಮಂಡಕಳ್ಳಿ ವಿಮಾನ…
Read More » -

ಶಕ್ತಿ ಎಫೆಕ್ಟ್.. ಹೆಚ್ ಡಿ ಕೆ ಟ್ವೀಟ್ ಸಾರಿಗೆ ಸಚಿವ ರೆಡ್ಡಿ ಸೈಲೆಂಟ್..!
ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳು ಲಾಭವಾಗಿವೆಯೋ ಇಲ್ಲವೋ ಆದ್ರೆ ತಾಯಂದಿರಿಗೆ ಶಕ್ತಿ ತುಂಬಲು ಹೋಗಿ ಮಕ್ಕಳಿಗೆ ಸಂಕಷ್ಟ ತಂದಿಟ್ಟಿರೋದು ಶಕ್ತಿ ಯೋಜನೆ. ಹೌದು.. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ…
Read More » -

ಮಂಗಳೂರು: ಮಾದಕ ವಸ್ತು ಮಾರಾಟ, ಇಬ್ಬರ ಬಂಧನ, ಸ್ವತ್ತು ವಶಕ್ಕೆ
ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪಡೀಲ್ ಬಳಿ ಸ್ಕೂಟರ್ನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ. ಬಜಾಲ್…
Read More » -

ಹುಬ್ಬಳ್ಳಿಯ ಟೌನ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಕಡ್ಡಾಯ ರಜೆ
ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಬಂಧನ ಬಳಿಕ ಹುಬ್ಬಳ್ಳಿಯಲ್ಲಿ ಇಂದು ಹೋರಾಟ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಹರ ಠಾಣೆಯ ಪೊಲೀಸರ ಇನ್ಸ್ಪೆಕ್ಟರವರಿಗೆ ಕಡ್ಡಾಯ ರಜೆ…
Read More » -

ಮೊಬೈಲ್ ಬ್ಲಾಸ್ಟ್ ಆಸ್ಪತ್ರೆಗೆ ದಾಖಲಾದ ಯುವಕ
ಬೆಂಗಳೂರು – ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಪರಿಣಾಮ ಯುವಕನ ತೊಡೆಗೆ ಗಾಯವಾಗಿರುವ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ಅಕ್ಟೋಬರ್ ತಿಂಗಳಲ್ಲಿ ಮೊಬೈಲ್ ಖರೀದಿಸಿ ಬಳಸುತ್ತಿದ್ದರು.…
Read More » -

ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಬೊಮ್ಮಾಯಿ ಗರಂ..!
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕರಸೇವಕರ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ. ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳುವ ಜನರಲ್ಲಿ ಭಯ…
Read More » -

ಬಿಜೆಪಿ ಅಖಾಡದಲ್ಲಿ ಅಬ್ಬರಿಸಿದ ಟ್ರಬಲ್ ಶೂಟರ್ ಡಿಕೆಶಿ
ಬೆಂಗಳೂರು – ಈ ವಿಧಾನಸಭೆ ಕ್ಷೇತ್ರದಲ್ಲಿ ನಾವು ಸೋತಿದ್ದರೂ ನಿಮ್ಮ ಮೇಲೆ ವಿಶ್ವಾಸ ಇಟ್ಟು ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಅಹವಾಲು ಸ್ವೀಕಾರ ಮಾಡುತ್ತಿದ್ದೇವೆ. ನಿಮ್ಮ…
Read More » -

ಗ್ಯಾರಂಟಿ ಯೋಜನೆಗಳೇ ಮಂತ್ರಾಕ್ಷತೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು : ಬೇರೆಯವರು ನಮ್ಮ ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ “ಮಂತ್ರಾಕ್ಷತೆ” ಮಾಡಿ ಹಂಚುತ್ತಿದ್ದಾರೆ. ಆದರೆ ಜನರ ಹಸಿವಿಗೆ “ಅನ್ನಭಾಗ್ಯ”ವೇ ಮಂತ್ರಾಕ್ಷತೆ, ನಿರುದ್ಯೋಗಕ್ಕೆ “ಯುವನಿಧಿ”ಯೇ ಮಂತ್ರಾಕ್ಷತೆ, ಮಹಿಳೆಯರ…
Read More » -

ಆಂಧ್ರ ಪಾಲಿಟಿಕ್ಸ್ಗೆ ಶ್ರೀರಾಮುಲು ತಂಗಿಬಿಜೆಪಿಗೆ ಗುಡ್ ಬಾಯ್ ಹೇಳಿದ ಶಾಂತ!
ಕರ್ನಾಟಕ ಮಾಜಿ ಸಚಿವ ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಅವರು ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ರೆಡ್ಡಿ ಸಮ್ಮುಖದಲ್ಲಿ ವಿಜಯವಾಡದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು,…
Read More » -

ಚಿಕ್ಕಬಳ್ಳಾಪುರ ಬಿಜೆಪಿ ಗಾದಿಗೆ ರಾಮಚಂದ್ರೇಗೌಡ ಹುರಿಯಾಳು!
ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಉಂಡಿರುವ ಬಿಜೆಪಿ ಪಕ್ಷ ಲೋಕಾ ಚುನಾವಣೆಗೆ ಮೈ ಕೊಡವಿ ಯುದ್ದ ಸಾರಲು ಆರಂಭಿಸಿದೆ. ಈಗಾಗಲೆ ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ…
Read More » -

ತೀಸ್ರೀ ಬಾರ್ ಮೋದಿ ಸರ್ಕಾರ್ ಅಬ್ ಕೀ ಬಾರ್ ಚಾರ್ ಸೌ ಪಾರ್!
2024ರ ಲೋಕಸಭೆ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿದೆ. ತೀಸ್ರೀ ಬಾರ್ ಮೋದಿ ಸರ್ಕಾರ್..!? ಅಬ್ ಕೀ ಬಾರ್ ಚಾರ್ ಸೌ ಪಾರ್..! ಈ ಘೋಷ ವಾಕ್ಯದೊಂದಿಗೆ ಎದುರಾಳಿ…
Read More » -

ನಂಜನಗೂಡಿನ ನಂಜುಂಡನಿಗೆ ಎಂಜಲು ಸೇವೆ
ಮೈಸೂರು : ನಾಳೆ ನಂಜನಗೂಡು ಬಂದ್ಗೆ ಕರೆ ನೀಡಲಾಗಿದೆ. ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ…
Read More » -

K S R T C ಸಿಬ್ಬಂದಿಗೆ ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್..!
ಸಾರಿಗೆ ಇಲಾಖೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಕೆಎಸ್ಆರ್ಟಿಸಿ ಸಿಬ್ಬಂದಿಗೆ ಸಿಹಿಸುದ್ದಿ ನೀಡಿದೆ. ಕೆಎಸ್ಆರ್ಟಿಸಿ ಸಿಬ್ಬಂದಿಗೆ ಇನ್ನು ಮುಂದೆ ಯಾವುದೇ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ…
Read More » -

ರಾಮನ ಆದರ್ಶ, ಜನಾನುರಾಗ ಸಿದ್ದರಾಮಯ್ಯ ಪಡೆಯಲಿ
ರಾಮನ ಹೆಸರು ಇಟ್ಟಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ರಾಮನ ಆದರ್ಶ ಹಾಗೂ ಜನಾನುರಾಗ ಅವರೂ ಪಡೆಯಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ…
Read More » -

ನ್ಯಾಯಾಲಯಗಳ ವಿಶ್ವಾಸರ್ಹತೆ ಸಿಜೆಐ ಚಂದ್ರಚೂಡ್ ಕಿವಿಮಾತು..!
ಸುಪ್ರೀಂ ಕೋರ್ಟಿನ ಮೇಲೆ ರಾಜಕೀಯವಾಗಿ ಸೂಕ್ಷ್ಮವಾಗಿರುವ ಕೆಲವು ಪ್ರಕರಣಗಳನ್ನ ಸುಪ್ರೀಂಕೋರ್ಟಿನ ಕೆಲವು ನ್ಯಾಯಮೂರ್ತಿಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಇದೀಗ…
Read More » -

ಅಯೋಧ್ಯೆ ರಾಮನ ವಿಗ್ರಹ ಕೆತ್ತಿದ ಶಿಲ್ಪಿಹಿನ್ನೆಲೆ ಗೊತ್ತಾದ್ರೆ ನೀವೂ ಶಾಕ್ ಆಗ್ತೀರಾ..!
ಮೈಸೂರು: ಇದೇ ತಿಂಗಳ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿರುವ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಕೇಂದ್ರ…
Read More » -

ರಾಮನ ಕೇಸ್ ರೀ ಓಪನ್ ಅಸಲಿಯತ್ತೇನು ಗೊತ್ತಾ..?
ಹುಬ್ಬಳ್ಳಿ: ಅದು ಮೂರು ದಶಕದ ಹಿಂದೆ ನಡೆದಿದ್ದ ಪ್ರಕರಣ..1992ನೇ ಇಸವಿಯಲ್ಲಿ ರಾಮ ಜನ್ಮ ಭೂಮಿಗಾಗಿ ಇಡೀ ದೇಶದ ಹಿಂದೂ ಕರ ಸೇವಕರು ಟೊಂಕ ಕಟ್ಟಿ ನಿಂತಿದ್ರು. ಮೂವತ್ತು…
Read More » -

ಸಿಂಹ ಕಟ್ಟಿಹಾಕಲು ಬೋನಿಟ್ಟ ಕಾಂಗ್ರೆಸ್..! ಪ್ರತಾಪ್ ಸಿಂಹ ಕೋಟೆಗೆ ಯತೀಂದ್ರ ಸಾಮ್ರಾಟ?
ಲೋಕ ಯುದ್ಧ ಗೆಲ್ಲಲು ದೇಶದ ಎಲ್ಲ ಪಕ್ಷಗಳು ಸಮರಭ್ಯಾಸದಲ್ಲಿವೆ. ಅಸ್ತಿತ್ವಕ್ಕಾಗಿ ನಾನಾ ತಂತ್ರ ಪ್ರತಿತಂತ್ರಗಳ ಸೂತ್ರಗಳನ್ನ ಹೆಣೆದು ರಾಜ್ಯ ಕಾಂಗ್ರೆಸ್ ಸದ್ದಿಲ್ಲದೆ ಮೈಸೂರು ಕೊಡಗು ಲೋಕ ಸಭಾ…
Read More » -

’ಕಹಿ’ ಡೈರೆಕ್ಟರ್ ಹೊಸ ಸಿನಿಮಾ…‘ಬಿಸಿ-ಬಿಸಿ Ice-Cream’ನಲ್ಲಿ ಅರವಿಂದ್ ಐಯ್ಯರ್-ಸಿರಿ ಜೋಡಿ ಹಂಗಾಮ..
2023ಕ್ಕೆ ಗುಡ್ ಬಾಯ್ ಹೇಳಿ 2024ರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗ ಕೂಡ ಹೊಸ ಜೋಶ್ ನಿಂದ…
Read More » -

ಶ್ರೀ ರಾಮ ಮಂದಿರದ ಬೆನ್ನಲ್ಲೇ`ಶುಕ್ರಿಯಾ’ ಎಂದಿದ್ದೇಕೆ ಮೋದಿ?
ಒಂದು ಕಡೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಜನ್ಮ ಭೂಮಿ ಆಯೋಧ್ಯೆ ಇದೀಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜನವರಿ 22ರಂದು ರಾಮಮಂದಿರದಲ್ಲಿ…
Read More » -

ಮುಂಜೂರಾದ ಸೇತುವೆಯನ್ನು ಸ್ಥಳಾಂತರಿಸದಿರಲು ಒತ್ತಾಯ
ಶಿರಹಟ್ಟಿ : ತಾಲೂಕಿನ ಕಲ್ಲಾಗನೂರ ಗ್ರಾಮದ ಬಳಿ ತುಂಗಭದ್ರ ನದಿಗೆ ಅಡ್ಡಲಾಗಿ ಕಲ್ಲಾಗನೂರ ಗ್ರಾಮದಿಂದ ಹೂವಿನ ಹಡಗಲಿ ತಾಲೂಕಿನ ಮಾಗಳ ಗ್ರಾಮಕ್ಕೆ ಸಂಪರ್ಕಿಸಲು ಅಂದಾಜು ಸುಮಾರು 65-ಕೋಟಿ…
Read More » -

ಹೊಸ ವರ್ಷದಂದು ಶಾಕ್ ನೀಡಿದ ಡೇವಿಡ್ ವಾರ್ನರ್ : ಏಕದಿನ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ
ಕ್ರಿಕೆಟ್ : ಸಿಡ್ನಿಯಲ್ಲಿ ಪಾಕಿಸ್ತಾನ – ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ತನ್ನ ಕೊನೆಯ ಟೆಸ್ಟ್ ಆಡುವುದನ್ನು ನೋಡಲು ನಿರೀಕ್ಷಿಸುತ್ತಿದ್ದ ಅಭಿಮಾನಿಗಳು ಮತ್ತು ಕ್ರಿಕೆಟಿಗರಿಗೆ ಏಕದಿನಗಳಿಂದ…
Read More » -

ಅಕ್ರಮ ಚಟುವಟಿಕೆಗಳ ತಾಣ ಐತಿಹಾಸಿಕ ದೇವ ದೇವ ವನ..!
ಬೀದರ್: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರ ತವರು ಜಿಲ್ಲೆ ಬೀದರ್ ನಲ್ಲಿ ಐತಿಹಾಸಿಕ ದೇವ ದೇವ ವನ ಪಾರ್ಕಿದೆ. ಆದ್ರೆ ಇವತ್ತು ಈ ಐತಿಹಾಸಿಕ…
Read More » -

ಮಡಗಾಂವ್ ನಡುವೆ ವಂದೇ ಭಾರತ್ ಚುಕ್ ಬುಕ್ ಸದ್ದು
ಮಂಗಳೂರು: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್ ಗೆ ಶನಿವಾರ 12.12 ಕ್ಕೆ ಮೊದಲ ಸಂಚಾರ ಶುರು ಮಾಡಿತು.ಪ್ರಧಾನಿ ನರೇಂದ್ರ ಮೋದಿ…
Read More » -

ಕೋಟ್ಯಾಂತರ ಮೌಲ್ಯದ ಮರಕಡಿದ ಆರೋಪ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ವಶಕ್ಕೆ
ಮೈಸೂರು : ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ…
Read More » -

ದಿ.ಅಂದಾನೆಪ್ಪ ದೊಡ್ಡಮೇಟಿ ಸಮಾಧಿ ಸ್ಮಾರಕವಾಗಲಿ
ಗದಗ: ಕರ್ನಾಟಕದ ಏಕೀಕರಣದ ರೂವಾರಿ ಸ್ವಾತಂತ್ರ್ಯ ಹೋರಾಟಗಾರ ದಿ.ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅವೀಸ್ಮರಣಿಯ ಸ್ಮಾರಕ ನಿರ್ಮಾಣ ಮಾಡೋಣ ಎಂದು ರಾಜ್ಯ ಕಾನೂನು,…
Read More » -

ಹುಬ್ಬಳ್ಳಿಯಲ್ಲಿ ಕಾರಜೋಳ ಮಾತಿಗೆ ಕಾಂಗ್ರೆಸಿಗರ ಕೆಂಡ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಮಾತಿಗೆ ಕಾಂಗ್ರೆಸ್ ಬೆಂಬಲಿತರು ಕೆರಳಿ ಕೆಂಡವಾದ ಘಟನೆ ನಡೆದಿದೆ. ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ…
Read More » -

ನರಗುಂದ ಸ್ಟೆಷನ್ ನಲ್ಲಿ ಲಾ ಅಂಡ್ ಆರ್ಡರ್ ಹಾಳು : ಸಿ ಸಿ ಪಾಟೀಲ್
ಗದಗ : ಜಿಲ್ಲೆಯ ನರಗುಂದ ಸಿಪಿಐ ಪೊಲೀಸ್ ಸ್ಟೇಷನ್ ಗೆ ಬಂದ ಸಾರ್ವಜನಿಕರ ಜೊತೆ ಬೀಗರ ಜೊತೆ ಮಾತನಾಡಿದಂಗೆ ಮಾತನಾಡ್ತಾರಂತೆ ಇದರಿಂದ ಲಾ ಅಂಡ್ ಆರ್ಡರ್ ಸಂಪೂರ್ಣ…
Read More » -

ಮೂಳೆ ದಂಧೆಯಲ್ಲಿ ಪಿಡಿಓಗಳು : ತಲೆ ಎತ್ತಿ ನಿಂತಿವೆ ಕಾರ್ಖಾನೆಗಳು!
ನಕಲಿ ಡಾಲ್ಡಾ, ಗ್ರೀಸ್, ಶುಗರ್, ವೈಟ್ನರ್, ಸೋಪು ಸೇರಿದಂತೆ ಮತ್ತಿತ್ತರೆ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾಗೋದು ದನದ ಮೂಳೆಗಳು..ಭಾರತ ಒಂದರಿಂದಲೇ ಸುಮಾರು 21 ಲಕ್ಷ ಟನ್ ದನದ ಮೂಳೆ…
Read More » -

ಡಾ.ವಿಷ್ಣು..14ನೇ ವರ್ಷದ ಪುಣ್ಯಸ್ಮರಣೆ ಯಾವಾಗ ಆಗುತ್ತೆ ಆಪ್ತಮಿತ್ರನ ಸ್ಮಾರಕ ?
ಮೈಸೂರು : ಕನ್ನಡ ಚಿತ್ರರಂಗದ ಸಾಹಸಸಿಂಹ ರಾಮಾಚಾರಿಯಾಗಿ ಕನ್ನಡಿಗರ ಮನಗೆದ್ದು ಯಜಮಾನನಾಗಿ ಅಭಿಮಾನಿಗಳ ಮನ ಮಂದಿರದಲ್ಲಿ ಮನೆಮಾತಾಗಿದ್ದ ಡಾಕ್ಟರ್ ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 14 ವರ್ಷಗಳು ಕಳೆದಿದೆ…
Read More » -

ರಾಮ ಮಂದಿರ ಉದ್ಘಾಟನೆ ದಿನಹೇಗಿರಲಿವೆ ಪೂಜಾ ವಿಧಿ ವಿಧಾನಗಳು?
Ayodhya : ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಟಾಪನೆ ಜನವರಿ 22 ರಂದು ನಡೆಯಲಿದೆ. ಆ ದಿನ ಗರ್ಭಗುಡಿಯಲ್ಲಿ ಸಾಕಷ್ಟು ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಆ ದಿನ…
Read More » -

ಹೊಸ ವರ್ಷಕ್ಕೆ ಇಸ್ರೋ ಹೊಸ ಸಾಧನೆ ಕಪ್ಪು ಕುಳಿಗಳ ಅಧ್ಯಯನಕ್ಕೆ ಉಪಗ್ರಹ..!
ಇಸ್ರೋ ವಿಶೇಷ ಉಪಗ್ರಹವನ್ನು ಹೊತ್ತ ‘ಪಿಎಸ್ಎಲ್ವಿ’ ರಾಕೆಟ್ ಜ. 1ರ ಬೆಳಗ್ಗೆ 9:10ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯನವಾಗಲಿದೆ. ಚಂದ್ರಯಾನ- 3,…
Read More » -

ಕಾಂಗ್ರೆಸ್ಗೆ ಶಕ್ತಿ ಯೋಜನೆ ಪ್ರಚಾರ ಇತ್ತ ಶಾಲಾ ಮಕ್ಕಳಿಗೆ ಸಂಚಕಾರ!
ಧಾರವಾಡ : ಶಕ್ರಿ ಯೋಜನೆ ಜಾರಿಗೆ ಬಂದಾಗಿನಿಂದ ಅದರ ಎಫೆಕ್ಟ್ ಪಾಸಿಟೀವ್ ಗಿಂತಲೂ ನೆಗಟೀವ್ ಆಗಿ ಹೆಚ್ಚು ಪ್ರಚಾರ ಪಡೆದಿದೆ. ಒಂದು ಕಡೆ ಮಹಿಳೆಯರು ಪುಕ್ಸಟ್ಟೆ ಸೀಟಿಗಾಗಿ…
Read More » -

ಗುಡುಗುತ್ತಿದ್ದ ಗುತ್ತೇದಾರ್ ಫ್ಯಾಮಿಲಿ ಸಡನ್ನಾಗಿ ಸೈಲೆಂಟಾಗಿದ್ದು ಯಾಕೆ..?
ಕಲಬುರ್ಗಿ : ಗುತ್ತೇದಾರ್ ಫ್ಯಾಮಿಲಿ.. ಅದೊಂದು ದೊಡ್ಡ ಮನೆತನ.. ಕಲಬುರ್ಗಿಯಲ್ಲಿ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿದ ಕುಟುಂಬವದು. ಸದಾ ವೈಟ್ ಅಂಡ್ ವೈಟ್ ನಲ್ಲೇ ಮಿಂಚುತ್ತಿದ್ದ ಈ…
Read More » -

ಚಿತ್ರದುರ್ಗದ ಪಾಳು ಮನೆಯಲ್ಲಿ ಐದು ಅಸ್ತಿಪಂಜರ!
ಚಿತ್ರದುರ್ಗ: ಚಿತ್ರದುರ್ಗದ ಕಾರಾಗೃಹ ರಸ್ತೆಯ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದ್ದು, ಹಿಂದೆ ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಸೇರಿದಂತೆ ಐವರು ವಾಸವಿದ್ದರು ಎನ್ನಲಾಗಿದೆ. ನಿವತ್ತ…
Read More » -

ಇವಿಎಂ ದೋಷ ಸರಿ ಹೋಗದಿದ್ರೆ ಬಿಜೆಪಿ 400 ಸೀಟು ಗೆಲ್ಲೋದು ಖಚಿತ!
ಇವಿಎಂ ಸಮಸ್ಯೆ ಪರಿಹರಿಸದಿದ್ದರೆ 2024ರ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆಲ್ಲಬಹುದು ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಟೆಲಿ…
Read More » -

ಕನ್ನಡಕ್ಕಾಗಿ ಕರವೇ ಕಾಳಗ10 ಎಫ್ ಐ ಆರ್.. 53 ಅರೆಸ್ಟ್..!!
ಬೆಂಗಳೂರು : ಕನ್ನಡ ನಾಮಫಲಕ್ಕಾಗಿ ಕರುನಾಡಲ್ಲಿ ಕಹಳೆ ಮೊಳಗಿದೆ. ನಿರಂತರ ಹೋರಾಟ ಮಾಡುತ್ತಿರುವ ಕನ್ನಡ ಪರ ಸಂಘಟನೆ ಮುಖಂಡರ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. ಈಗಾಗಲೇ…
Read More » -

ಪಿಎಚ್ಡಿಯ ಮೌಖಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಟಿ ರವಿ
ಮೈಸೂರು : ಮಾಜಿ ಸಚಿವ ಸಿಟಿ ರವಿ ಅವರು ತಮ್ಮ ಪಿಎಚ್ಡಿ ಮಹಾ ಪ್ರಬಂಧ ಸಲ್ಲಿಸಿದ್ದು, ಇದೀಗ “ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು…
Read More » -

ಆಕಸ್ಮಿಕ ಬೆಂಕಿಹೊತ್ತಿ ಉರಿದ ಮನೆ!
ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದ ನಿವಾಸಿ ಯಶೋಧಾ ಎಂಬುವವರ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಮನೆಗೆ ಬೆಂಕಿ ಬಿದ್ದ ಹಿನ್ನೆಲೆ ಮನೆಯಲ್ಲಿದ್ದವರು ತಕ್ಷಣ ಮನೆಯಿಂದ ಹೊರ ಓಡಿ…
Read More » -

ಹನಿ..ಹನಿ..ಬ್ಲ್ಯಾಕ್ ಮೇಲ್ ಕಹಾನಿ ಬೆತ್ತಲೇ ಫೋಟೋ..ಕೈ ತುಂಬ ಕಾಸು!
ಮೈಸೂರು: ಹನಿಟ್ರ್ಯಾಪ್ ಮೂಲಕ ಅಮಾಯಕರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಗ್ಯಾಂಗ್ ಅನ್ನು ಮೈಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಮೂವರು ಬಂಧಿತರಾಗಿದ್ದು, ಫಜಲುಲ್ಲಾ ರೆಹಮಾನ್,…
Read More » -

ಪೆಟ್ರೋಲ್, ಡೀಸೆಲ್ ಶೀಘ್ರ ಇಳಿಕೆ10 ರೂಪಾಯಿ ಕಡಿಮೆ ಸಾಧ್ಯತೆ..!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ದೇಶದ ಜನರಿಗೆ ಸಿಹಿ ಸುದ್ದಿ ಸಿಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ.ಕೇಂದ್ರ ಸರ್ಕಾರವು ಪೆಟ್ರೋಲ್…
Read More » -

ಪಂಚಾಯಿತಿ ಫೈಟ್ ಫಿಕ್ಸ್.! ಹಳ್ಳಿ ಎಲೆಕ್ಷನ್ ಯಾವಾಗ.?
ಪಂಚಾಯ್ತಿ ಎಲೆಕ್ಷನ್, ಪಕ್ಷಗಳ ಚಿಹ್ನೆ ಮೇಲೆ ನಡೆಯದೇ ಹೋದರೂ, ಆಡಳಿತ ಪಕ್ಷ, ವಿರೋಧ ಪಕ್ಷಗಳಿಗೂ ಪ್ರತಿಷ್ಠೆ. ಹಳ್ಳಿ ಗೆದ್ರೆನೇ ದಿಲ್ಲಿ ಗೆಲ್ಲೋಕೆ ಸಾಧ್ಯ. ಸೋ, ಪಂಚಾಯ್ತಿ ಫೈಟ್,…
Read More » -

ಕನ್ನಡ ನಾಮಫಲಕ್ಕಾಗಿಕರವೇ ಕಾಳಗ..!
ಬೆಂಗಳೂರು : ರಾಜ್ಯದಲ್ಲಿ ಪರ ಭಾಷೆ ನಾಮಫಲಕ ರಾರಾಜಿಸುತ್ತಿದೆ..ಸಂಪೂರ್ಣ ಆಂಗ್ಲ ಮಯವಾಗಿರೋ ಕರ್ನಾಟಕವನ್ನ ಕನ್ನಡಮಯಗೊಳಿಸೋ ಧ್ಯೇಯ ವಾಕ್ಯದೊಂದಿಗೆ ಕರವೇ ಕಾರ್ಯಾಚರಣೆ ಪ್ರಾರಂಭ ಮಾಡಿದೆ. ಕರುನಾಡ ಮಣ್ಣಲ್ಲಿ ಕನ್ನಡಿಗರೇ…
Read More » -

ಮುಖ್ಯ ಸಚೇತಕರಾಗಿ ದೊಡ್ಡನಗೌಡ ಪಾಟೀಲ್ : ಅಭಿಮಾನಿಗಳಲ್ಲಿ ಹರ್ಷ.!
ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್ ರನ್ನ ಬಿಜೆಪಿ ಪಕ್ಷದಿಂದ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಜಕೀಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೂಚನೆ…
Read More » -

ಅಕ್ರಮ ಮರಳು ಮಾಫಿಯಾದಂಧೆ ಹಿಂದೆ ಯಾರ ಕೈವಾಡ..?!
ರಾಯಚೂರು: ತುಂಗೆಯ ಒಡಲು ಬಗೆಯುತ್ತಿದ್ದಾರೆ.. ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾದ ಕಮಟು ಅವಶ್ಯಕತೆಗಿಂತಲೂ ಹೆಚ್ಚಾಗಿಯೇ ರಾಚುತ್ತಿದೆ. ಜಿಲ್ಲೆಯ ನದಿಗಳ ಒಡಲುಗಳನ್ನ ಮರಳು ದಂಧೆಕೋರರು ಎಗ್ಗಿಲ್ಲದೆ ಬಗೆಯುತ್ತಿದ್ದಾರೆ ಅಕ್ಷನ್…
Read More » -

ಹೊಸ ವರ್ಷಾಚರಣೆಯಂದು ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ
ಮೈಸೂರು : ಹೊಸ ವರ್ಷಾಚರಣೆಗೆ ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ ಮಾಡುತ್ತಿದ್ದಾರೆ.ದೇವಸ್ಥಾನದ ಅಧಿಕಾರಿಗಳು ತಲಾ 150 ಗ್ರಾಂ ತೂಕದ ಎರಡು…
Read More » -

Vijatakanth Death : ಕೊವಿಡ್ಗೆ ನಟ, ರಾಜಕಾರಣಿ ವಿಜಯ್ಕಾಂತ್ ನಿಧನ
ವಿಜಯಕಾಂತ್ ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದರು. ಈಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ನಟ ಹಾಗೂ ಡಿಎಂಕೆ…
Read More » -

ಸಚಿವ ಮಧು ಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿ
ತುಮಕೂರು : ಸಚಿವ ಮಧು ಬಂಗಾರಪ್ಪ ಇದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ನಂದಿಹಳ್ಳಿ ಬಳಿ ತಡರಾತ್ರಿ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್,…
Read More » -

ನಿಯಮ ಮೀರಿ ಕಾಮಗಾರಿ-KBJNL ಟೆಂಡರ್ ಓಟಕ್ಕೆ ಸಿಎಂ ಬ್ರೇಕ್..!
ಬೆಂಗಳೂರು : ಹಲವು ಅಕ್ರಮಗಳ ಮೂಲಕ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸಿದ್ದ ಕೃಷ್ಣ ಜಲಭಾಗ್ಯ ನಿಗಮ(KBJNL)ದ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೆ ಸಿಟ್ಟು ಹೊರಹಾಕಿದ್ದಾರೆ. ಡಿಸೆಂಬರ್ 26 ರಂದು…
Read More » -

ಸ್ವಾಮಿಗಳ ನಡುವಿನ ತಿಕ್ಕಾಟ,ಭಕ್ತರಿಗೆ ಸಂಕಟ..!
ಚಿತ್ರದುರ್ಗ; ಸಿರಿಗೆರೆ ಮತ್ತು ಸಾಣೆಹಳ್ಳಿ ನಂಬಿಕೆಯ ಜಗತ್ತಿನ ಎರಡು ಕಣ್ಣುಗಳಿದ್ದಂತೆ ಅದ್ರೆ ಇಂದು ಒಂದು ಕಣ್ಣು ಉತ್ತರಕ್ಕೆ ನೋಡಿದರೆ ಮತ್ತೊಂದು ಕಣ್ಣು ದಕ್ಷಿಣಕ್ಕೆ ನೋಡುತ್ತಿದೆ. ಇದು ಚಿತ್ರದುರ್ಗ…
Read More »


















































































































































