ಜಿಲ್ಲೆರಾಜಕೀಯರಾಜ್ಯ

ಸಿಎಂ ಸಿದ್ದರಾಮಯ್ಯ 2.0 ಬಜೆಟ್ ಹೈಲೆಟ್ಸ್

ಉಚಿತ ಗ್ಯಾರೆಂಟಿಗಳಿಂದ ದೇಶ ದಿವಾಳಿ ಎಂದಿದ್ರು

ಬೊಕ್ಕಸದಲ್ಲಿ ಹಣ ಇಲ್ಲ ಎಂದು ಸುಳ್ಳು ಪ್ರಚಾರ ಮಾಡಿದ್ರು

ನಮ್ಮ ಮನಸ್ಥಿತಿ ಕುಗ್ಗಿಸೋ ಪ್ರಯತ್ನ ಮಾಡಿದ್ರು

ಆದ್ರೆ ನಾವು 5 ಗ್ಯಾರೆಂಟಿಗಳನ್ನ ಯಶಸ್ವಿಯಾಗಿ ಜಾರಿ ಮಾಡಿದ್ದೀವಿ

ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂ ಅನುದಾನ

ಬೆಂಗಳೂರಿನಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ ಆಧ್ಯತೆ

ಪ್ರಸಕ್ತ ಸಾಲಿನ ಬಜೆಟ್ ಗಾತ್ರ 3,71, 383 ಕೋಟಿ

ನಮ್ಮ ಮಿಲ್ಲೆಟ್ ಹೊಸ ಯೋಜನೆ ಜಾರಿ

ನಮ್ಮ ಮಿಲೆಟ್ ಯೋಜನೆಗೆ 200 ಕೋಟಿ ಹಣ ಮೀಸಲು

ಏರ್ ಪೋರ್ಟ್ ಗಳ ಸಮೀಪದಲ್ಲಿ ಆಹಾರ ಪಾರ್ಕ್ ಗಳ ಸ್ಥಾಪನೆ

ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ

ರೋಬೋಟಿಕ್ಸ್ ಸೆಮಿ ಕಂಡಕ್ಟರ್ ಉದ್ಯಮಗಳಿಗೆ ಉತ್ತೇಜನ

Comments (0)

Your email address will not be published. Required fields are marked *

Back to top button