ರಾಮ ಮಂದಿರ : ರಾಮ ಮಂದಿರಕ್ಕೆ ಕಾಂಗ್ರೆಸ್ ವಿರೋಧ ವಿಚಾರ ಕಾಂಗ್ರೆಸ್ನವರದು ಇಟಾಲಿಯನರ ಮನಸ್ಥಿತಿ ಅವರದು ಇಟಲಿ ಮನಸ್ಥಿತಿ ಧಾರವಾಡದಲ್ಲಿ ಅರವಿಂದ ಬೆಲ್ಲದ್ ಆರೋಪ ಬೆಲ್ಲದ್, ವಿಧಾನಸಭೆ ವಿಪಕ್ಷ ಉಪನಾಯಕ ಇಟಲಿ ಕ್ಯಾಥೊಲಿಕ್ ರಿಗೆ ಹುಟ್ಟಿದ ಪ್ರೆಸೆಡೆಂಟ್ ಇಟ್ಟುಕೊಂಡವರು ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ.
ರಾಹುಲ್ ಮತ್ತು ಸೋನಿಯಾ ಗಾಂಧಿ ರೀತಿಯಲ್ಲೇ ಕಾಂಗ್ರೆಸ್ ಗರ ಮನಸ್ಥಿತಿ ಇದೆ ಅವರನ್ನು ಮೆಚ್ಚಿಸಲು ಅದೇ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ ಮೊದಲು ರಾಮ ಕಾಲ್ಪನಿಕ ಎಂದಿದ್ದರು ರಾಮಸೇತು ತೆಗೆಯಬೇಕು ಎಂದವರು ರಾಮ ಹುಟ್ಟಿದ ನೆಲದಲ್ಲಿ ರಾಮ ಯಾಕೆ ಬೇಕು ಎಂದಿದ್ದರು ಈಗ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಅವರ ಬಣ್ಣ ಈಗ ಬಯಲಾಗುತ್ತಿದೆ ಕಾಂಗ್ರೆಸ್ ಗರದ್ದು ಹಿಂದೂ ವಿರೋಧಿ ಅಜೆಂಡಾ ಸಿದ್ದರಾಮಯ್ಯ ವಿರುದ್ಧ ಅನಂತಕುಮಾರ ಹೆಗಡೆ ಏಕವಚನ ಪ್ರಯೋಗ ವಿಚಾರ ಹೆಗಡೆ ಹೇಳಿಕೆಯನ್ನು ಖಂಡಿಸಿದ ಅರವಿಂದ ಬೆಲ್ಲದ್.
ನಾನು ಹೆಗಡೆ ಹೇಳಿಕೆ ಒಪ್ಪುವುದಿಲ್ಲ ಸಿಎಂ ಆದವರು ವಯಸ್ಸು ಮತ್ತು ಅನುಭವದಲ್ಲಿ ದೊಡ್ಡವರು ಸಿಎಂ ರಂತಹ ಜವಾಬ್ದಾರಿ ಸ್ಥಾನದಲ್ಲಿದ್ದವರು ಅವರ ಬಗ್ಗೆ ಗೌರವದಿಂದ ಮಾತನಾಡಬೇಕಾಗುತ್ತದೆ. ಸಿದ್ದರಾಮಯ್ಯ ಮೋದಿ ಬಗ್ಗೆ ಏಕವಚನ ಪ್ರಯೋಗಿಸುತ್ತಾರೆಂಬ ವಿಚಾರ ಎರಡು ತಪ್ಪು ಸೇರಿ ಸರಿ ಆಗುವುದಿಲ್ಲ ಅವರು ಮಾತನಾಡಿದ್ದಾರೆಂದು ಇವರು ಮಾತನಾಡುವುದು ಸರಿಯಲ್ಲ ಸಿದ್ದರಾಮಯ್ಯ ಸಹ ಆ ರೀತಿ ಮಾತನಾಡಿದ್ದು ತಪ್ಪು ಅವರು ಮಾತನಾಡಿದ್ದರೇ ರಾಜ್ಯದ ಜನ ಅದನ್ನು ನೋಡುತ್ತಾರೆ .
ರಾಮ ಮಂದಿರ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರ ಅರವಿಂದ ಬೆಲ್ಲದ್ ಹೇಳಿಕೆ ಉದಯನಿಧಿ ಮೊದಲು ಅವರ ಮನೆಯವರನ್ನು ಕೇಳಿ ಮಾತನಾಡಲಿ ಅವರ ಮನೆಯವರು ದೇವಸ್ಥಾನಗಳಿಗೆ ಹೋಗ್ತಾರಲ್ಲ ನಮ್ಮ ಧರ್ಮ, ರಾಷ್ಟ್ರ, ನಮ್ಮ ಭಾವನೆ ಬಗ್ಗೆ ಅವರಿಗೆ ಚಿಂತನೆ ಇಲ್ಲ ಅವರು ಮೊದಲಿನಿಂದಲೂ ಎಡಪಂಥಿ ಅವರು ಚರ್ಚ್ಗಳ ಪರವಾಗಿಯೇ ಮಾತನಾಡುವವರು.