ಈ ಬಾರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಆಗುತ್ತಿದ್ದು, ಶೀಘ್ರದಲ್ಲೇ ಹಾಲಿ ಸಚಿವರುಗಳು ಮಾಜಿಗಳಾಗಲಿದ್ದಾರೆ. ಸಾಕಷ್ಟು ಶಾಸಕರುಗಳು ಸಚಿವರಾಗಲು ಕಾತರದಿಂದ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟಕ್ಕೆ ಹೊಸಬರು ಯಾರು ಸೇರಿಕೊಳ್ಳಬಹುದು ಎಂಬ ಲಿಸ್ಟ್ ಇಲ್ಲಿದೆ ನೋಡಿ
ಸಿದ್ದು ಸಂಪುಟ ಸೇರಲು ಯಾರೆಲ್ಲಾ ಲಾಬಿ?
– ನಾಗೇಂದ್ರ, ಬಳ್ಳಾರಿ ಶಾಸಕ (ನಾಯಕ)
– ಎನ್ ವೈ ಗೋಪಾಲಕೃಷ್ಣ, ಮೊಳಕಾಲ್ಮೂರು ಶಾಸಕ (ನಾಯಕ)
– ಅನಿಲ್ ಚಿಕ್ಕಮಾದು – ಎಚ್ಡಿ ಕೋಟೆ ( ಎಸ್ ಟಿ)
– ಬಿಕೆ ಹರಿಪ್ರಸಾದ್ – (ಬಿಲ್ಲವ) ವಿಧಾನಪರಿಷತ್ ಸದಸ್ಯ
– ವಿನಯ್ ಕುಲಕರ್ಣಿ – ಧಾರವಾಡ ( ಲಿಂಗಾಯತ)
– ವಿಜಯಾನಂದ ಕಾಶಪ್ಪನವರ್ – ಹುನಗುಂದ ಶಾಸಕ ( ಲಿಂಗಾಯತ)
– ಬಿ ಆರ್ ಪಾಟೀಲ – ಅಳಂದ ಶಾಸಕ ( ಲಿಂಗಾಯತ)
– ಟಿ ರಘುಮೂರ್ತಿ – ಚಳ್ಳಕೆರೆ ಶಾಸಕ
– ಬಿಕೆ ಸಂಗಮೇಶ್ – ಭದ್ರಾವತಿ ಶಾಸಕ) (ಲಿಂಗಾಯತ)
– ಅಜಯ್ ಸಿಂಗ್ – ಜೇವರ್ಗಿ ಶಾಸಕ (ರಜಪೂತ್)
– ತನ್ವೀರ್ ಸೇಠ್ – ನರಸಿಂಹರಾಜ ಶಾಸಕ ( ಮುಸ್ಲಿಂ)
– ಅಸೀಫ್ ಸೇಠ್ – ಬೆಳಗಾವಿ ನಗರ ಶಾಸಕ ( ಮುಸ್ಲಿಂ)