Tuesday, June 24, 2025
25.9 C
Bengaluru
Google search engine
LIVE
ಮನೆರಾಜ್ಯಕಣ್ಣಿಗೆ ಮುದ...ಆಕ್ಸಿಜನ್ ಸದಾ...ಪ್ರಯಾಣಿಕರು ಫಿದಾ..!

ಕಣ್ಣಿಗೆ ಮುದ…ಆಕ್ಸಿಜನ್ ಸದಾ…ಪ್ರಯಾಣಿಕರು ಫಿದಾ..!

ದೇವನಹಳ್ಳಿ : ಬೇಸಿಗೆಯ ರಣ ಬಿಸಿಲಿಗೆ ರಾಜ್ಯ ತತ್ತರಿಸಿ ಹೋಗ್ತಾ ಇದೆ. ಬಿಸಿಲಿನ ಧಗೆಗೆ ಬೆಂಡಾಗಿರುವ ಜನರು ಪ್ರಯಾಣ ಮಾಡೋದಂದ್ರೆ ಹಿಂದೇಟು ಹಾಕ್ತಾರೆ. ಆದ್ರೇ ಈ ಬಸ್​ನಲ್ಲಿ ಪ್ರಯಾಣ ಮಾಡಿದ್ರೆ ಸ್ವಲ್ಪ ರಿಲ್ಯಾಕ್ಸ್ ಆಗೋದು ಗ್ಯಾರಂಟಿ.

ಹೌದು ದೇವನಹಳ್ಳಿಯಿಂದ ಹೊಸಕೋಟೆಗೆ ಸಂಚರಿಸುವ ಈ ಬಸ್ಸ್ ನಲ್ಲಿ 13 ಬಗೆ ಬಗೆಯ ಗಿಡಗಳು, ಕಲರ್ ಕಲರ್ ಹೂಗಳು ಇದ್ದು ಬಸ್​ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಫಿದಾ ಆಗಿದ್ದಾರೆ. ಬಸ್ಸ್ ಕಂಡಕ್ಟರ್ ಮತ್ತು ಡ್ರೈವರ್ ಬಸ್​ನಲ್ಲಿರುವ ಸಸ್ಯಗಳನ್ನು ತಮ್ಮ ಮಕ್ಕಳಂತೆ ಫೋಷಿಸುತ್ತಿದ್ದಾರೆ.

ಇನ್ನೂ ಬಸ್ಸಿನಲ್ಲಿ ಪ್ರಯಾಣಿಕರಿಗೆ ಬಿಸಿಲಿನಲ್ಲಿ ಕುಡಿಯಲು ನೀರು ಒದಗಿಸುತ್ತಿರುವ ಕಾರ್ಯನಿರ್ವಾಹಕರಿಗೆ ಪ್ರಯಾಣಿಕರು ಶುಭ ಹಾರೈಸುತ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments