Wednesday, April 30, 2025
24 C
Bengaluru
LIVE
ಮನೆರಾಜ್ಯಈಗ ಚುರುಕಾಯ್ತೇಕೆ ವಿಜಯನಗರ ಜಿಲ್ಲಾಡಳಿತ?

ಈಗ ಚುರುಕಾಯ್ತೇಕೆ ವಿಜಯನಗರ ಜಿಲ್ಲಾಡಳಿತ?

ವಿಜಯನಗರ: ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಆಡಳಿತ ಚುರುಕಾಗಿದೆ. ಸರ್ಕಾರಿ ಜಾಹಿರಾತಿನ ಬ್ಯಾನರ್ಗಳ ತೆರವು ಶುರು ಮಾಡಿದೆ. ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ ಕಚೇರಿ ಆವರಣ ಸೇರಿ ಹಲವೆಡೆ ಅಳವಡಿಸಿದ್ದ ಬ್ಯಾನರ್ ತೆರವು ಮಾಡಲಾಗಿದೆ.

ನಗರಸಭೆ ಸಿಬ್ಬಂಧಿ ಜಾಹಿರಾತ ಬೋರ್ಡ ತಯ್ಯಾರಿಯಲ್ಲಿ ನಿರತವಾಗಿದೆ. ಸಿಎಂ. ಡಿ.ಸಿಂ ಹಾಗೂ ಇಲಾಖೆಯ ಸಚಿವರುಗಳ ಫೋಟೋ ಇದ್ದ ಬ್ಯಾನರ್ಗಳ ತೆರವು ಮಾಡುತ್ತಿದೆ. ಇದರೊಂದಿಗೆ ಸರ್ಕಾರದಿಂದ ಜನಪ್ರತಿನಿಧಿಗಳಿಗೆ ನೀಡಲಾಗಿದ್ದ ಸರ್ಕಾರಿ ವಾಹನಗಳನ್ನು ಜಿಲ್ಲಾಡಳಿತ ಅಧಿಕಾರಿಗಳು ವಾಪಸ್ ಪಡೆದಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments