ಜಿಲ್ಲೆರಾಜಕೀಯರಾಜ್ಯ

ಸಿಎಂ ಸಿದ್ದರಾಮಯ್ಯ ಬಜೆಟ್ 2.0 ಹೈಲೆಟ್ಸ್

28 ಜಂಕ್ಷನ್ ಗಳಲ್ಲಿ ಜಪಾನ್ ತಂತ್ರಜ್ಞಾನ ಅಳವಡಿಕೆ

ಹೈಟೆಕ್ ಸಿಗ್ನಲ್ ಅಳವಡಿಕೆ ಮೂಲಕ ಟ್ರಾಫಿಕ್ ನಿಯಂತ್ರಣ

5,550 ಕೋಟಿ ರೂ ವೆಚ್ಚದಲ್ಲಿ ಕಾವೇರಿ ನೀರಿಗೆ 5ನೇ ಹಂತದ ಯೋಜನೆ ಜಾರಿ

12 ಲಕ್ಷ ಜನರಿಗೆ 110 ಲೀಟರ್ ಶುದ್ದ ಕುಡಿಯುವ ನೀರು ಸೌಲಭ್ಯ

7 ತಾಜ್ಯಾ ನೀರು ಸಂಸ್ಕರಣಾ ಘಟಕಕ್ಕೆ 441 ವೆಚ್ಚದಲ್ಲಿ ಉನ್ನತಿಕರಣ

ಬೆಂಗಳೂರು ಸುತ್ತ ತ್ಯಾಜ್ಯಾ ಸಂಸ್ಕರಣ ಘಟಕಕ್ಕೆ ನೂರು ಎಕರೆ ಜಾಗ ಮೀಸಲು

ಬೆಂಗಳೂರು ಸೇರಿದಂತೆ 10 ಮಹಾನಗರಗಳಲ್ಲಿ ವ್ಯಾಪಾರಕ್ಕೆ ಸಮಯ ವಿಸ್ತರಣೆ

ಜನಸ್ಪಂದನ ಕಾರ್ಯಕ್ರಮದಲ್ಲಿ 18ಸಾವಿರ ಅರ್ಜಿ ಸ್ವೀಕಾರ

ಮೊದಲ ಹಂತದಲ್ಲಿ .94ರಷ್ಟು ಅರ್ಜಿ ವಿಲೇವಾರಿ ಮಾಡಲಾಗಿದೆ

ಎರಡನೇ ಹಂತದಲ್ಲಿ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ

ರಾಜ್ಯ ಸರ್ಕಾರ ವೇತನ ಪರಿಷ್ಟರಣೆಗೆ 7ನೇ ವೇತನ ಆಯೋಗ

ವರದಿ ಬಂದ ಕೂಡಲೇ ಪರಿಶೀಲಿಸಿ ಕ್ರಮ ಎಂದ ಸಿದ್ದರಾಮಯ್ಯ

ಆಡಳಿತ ಸುಧಾರಣೆಗೆ ಆಡಳಿತ ಸುಧಾರಣಾ ಆಯೋಗ ರಚನೆ

ಆಯೋಗ ಸುಧಾರಣಾ ಕ್ರಮಗಳ ಅನುಷ್ಟಾನಕ್ಕೆ ಮೇಲ್ವಿಚಾರಣೆ

Comments (0)

Your email address will not be published. Required fields are marked *

Back to top button