ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ KRS ಬಳಿಯಿರುವ ಶನಿ ಮಠಕ್ಕೆ ಯಾರೋ ಬೆಂಕಿ ಹಚ್ಚಿದ್ದಾರೆ. ತಡರಾತ್ರಿ ಶನಿ ಮಠದ ದೇಗುಲಕ್ಕೆ ಕಿಡಿಗೇಡಿಗಳಿಂದ ಬೆಂಕಿ .ಈ ಬೆಂಕಿಯ ಅವಘಡದಿಂದ ದೇಗುಲ ಹಾಗು ಗೋಶಾಲೆಗಳಿಗೂ ಬೆಂಕಿ ಹತ್ತಿದೆ.ಸ್ಥಳೀಯ ಜನರಿಂದ ಗೋವುಗಳು ಮತ್ತು ವೃದ್ದಾಶ್ರಮದ ಜನರನ್ನು ರಕ್ಷಣೆ ಮಾಡಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿದೆ.ಶನಿಮಠದ ಸ್ವಾಮೀಜಿ ಹಾಗೂ ಧರ್ಮದರ್ಶಿಗಳಿಂದ KRS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಲಾಗಿದೆ.