ವಿಜಯನಗರ : ಲೋಕಸಭಾ ಚುನಾವಣೆ ಶುರುವಾಯ್ತು ಅಂದ್ರೆ ಸಾಕು ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡ್ಕೊಳ್ಳೋದು ಕಾಮನ್ ಆಗಿದೆ.
ಸಧ್ಯ ಲೋಕಾಸಭಾ ಚುನಾವಣಾ ಕಣ ರಂಗೇರಿದ್ದು ಬಳ್ಳಾರಿ-ವಿಜಯನಗರದ ಬಿಜೆಪಿ ಅಭ್ಯರ್ಥಿ ಬಳ್ಳಾರಿ ಬುಲ್ಲೋಡು ಶ್ರೀರಾಮುಲು , ಕೂಡ್ಲಿಗಿ ತಾಲೂಕಿನ ವೀರಶೈವ ಪರಂಪರೆಯೆ ಪಂಚಪೀಠಗಳಲ್ಲೋಂದಾದ ಉಜ್ಜೈಯಿನಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅರ್ಶಿವಾದ ಪಡೆದರು.
ಅಲ್ಲದೆ ಕೂಡ್ಲಿಗಿ ತಾಲೂಕಿನ ಬಿಜೆಪಿ ಮುಖುಂಡರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಲೋಕಾಸಭಾ ಚುನಾವಣೆ ವೇಳೆ ರಾಜಕಾರಣಿಗಳು ಟೆಂಪಲ್ ರನ್, ಮಠಮಾನ್ಯಗಳಿಗೆ ಭೇಟಿ ಮಾಡೊದುಸರ್ವೆ ಸಾಮಾನ್ಯವಾಗಿಬಿಟ್ಟಿದೆ.