freedom tv

ರಾಜ್ಯ

ತಿಂಗಳ ಹಿಂದೆ ನಾಪತ್ತೆಯಾಗಿದ್ದ ರೈತ  ಅಸ್ಥಿಪಂಜರವಾಗಿ ಪತ್ತೆ..!

ಚಿತ್ರದುರ್ಗ; ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ರೈತ ನ ಬಸವರಾಜ್ ಶವವಾಗಿ ಜಮೀನೊಂದರಲ್ಲಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ತುರುವನೂರಿನಲ್ಲಿ‌ ನಡೆದಿದೆ.ರೈತ ಬಸವರಾಜ್ ಕಳೆದ ಒಂದು ತಿಂಗಳ ಹಿಂದೆ…

Read More »
ರಾಜ್ಯ

ಕಿರುಕುಳ, ಲಂಚಕ್ಕೆ ಬೇಡಿಕೆ ಆರೋಪ KSRTC ನಿಲ್ದಾಣಾಧಿಕಾರಿ ಸಸ್ಪೆಂಡ್..!

ತುಮಕೂರು: ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣಾಧಿಕಾರಿ ಶಿವಕುಮಾರ್ .ಕೆ ಅವರನ್ನು ಅಮಾನತುಗೊಳಿಸಿ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ಆದೇಶಿಸಿದ್ದಾರೆ.…

Read More »
ರಾಜ್ಯ

ರೌಡಿ ಶೀಟರ್ ಬರ್ಬರ ಕೊಲೆ ಹೆಣ ಇಟ್ಟವರು ಯಾರು ಗೊತ್ತಾ?

ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್‌ ತಾಲೂಕಿನ ಹುಲಿಯೂರುದುರ್ಗ ಬಳಿಯ ಕುಣಿಗಲ್‌- ಮದ್ದೂರು ಬೈ ಪಾಸ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.…

Read More »
ರಾಜಕೀಯ

ಮೊದಲ ಬಾರಿಗೆ ಸರ್ಕಾರದ ಮಹತ್ವದ ಆದೇಶ: ಪ್ರತಿ ತಾಲೂಕಿಗೆ ಉಸ್ತುವಾರಿ ಅಧಿಕಾರಿ ನೇಮಕ!

ರಾಜ್ಯದ ಅಭಿವೃದ್ಧಿ ಕಾರ್ಯಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಪ್ರತಿ ತಾಲೂಕಿಗೂ ಉಸ್ತುವಾರಿ ಅಧಿಕಾರಿಗಳನ್ನ ನೇಮಿಸಿ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ…

Read More »
#Exclusive News

ಭೋವಿ ನಿಗಮದಲ್ಲಿ ಬಹುಕೋಟಿ ಹಗರಣ : ಕಾಂಗ್ರೆಸ್‌ ಕೈಯಲ್ಲಿ ಇಬ್ಬರು ಕೇಸರಿ ಪ್ರಭಾವಿಗಳ ಜಾತಕ..!

ಬೆಂಗಳೂರು : ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರನ್ನೇ ಕಟ್ಟಿಹಾಕಬಹುದಾದ ಮಹತ್ವದ ಅಸ್ತ್ರವೊಂದು ಕಾಂಗ್ರೆಸ್‌ ಸರ್ಕಾರದ ಬತ್ತಳಿಕೆ ಸೇರಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ಆಳ…

Read More »
ರಾಜಕೀಯ

ಹೊಸ ವರ್ಷಾಚರಣೆ, ಕಮಿಷನರೇಟ್​ ವ್ಯಾಪ್ತಿ ಪೊಲೀಸ್ ಕಣ್ಗಾವಲು: ಅಗರ್​ವಾಲ್

ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಚರ್ಚ್, ಹೊಟೇಲ್, ರೆಸ್ಟೊರೆಂಟ್,…

Read More »
ಜಿಲ್ಲೆ

ಮಡಗಾಂವ್ ನಡುವೆ ವಂದೇ ಭಾರತ್ ಚುಕ್ ಬುಕ್ ಸದ್ದು

ಮಂಗಳೂರು: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್ ಗೆ ಶನಿವಾರ 12.12 ಕ್ಕೆ ಮೊದಲ ಸಂಚಾರ ಶುರು ಮಾಡಿತು.ಪ್ರಧಾನಿ ನರೇಂದ್ರ ಮೋದಿ…

Read More »
ಜಿಲ್ಲೆ

ಕೋಟ್ಯಾಂತರ ಮೌಲ್ಯದ ಮರಕಡಿದ ಆರೋಪ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ವಶಕ್ಕೆ

ಮೈಸೂರು : ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ…

Read More »
ಜಿಲ್ಲೆ

ದಿ.ಅಂದಾನೆಪ್ಪ ದೊಡ್ಡಮೇಟಿ ಸಮಾಧಿ ಸ್ಮಾರಕವಾಗಲಿ

ಗದಗ: ಕರ್ನಾಟಕದ ಏಕೀಕರಣದ ರೂವಾರಿ ಸ್ವಾತಂತ್ರ್ಯ ಹೋರಾಟಗಾರ ದಿ.ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅವೀಸ್ಮರಣಿಯ ಸ್ಮಾರಕ ನಿರ್ಮಾಣ ಮಾಡೋಣ ಎಂದು ರಾಜ್ಯ ಕಾನೂನು,…

Read More »
ಜಿಲ್ಲೆ

ಹುಬ್ಬಳ್ಳಿಯಲ್ಲಿ ಕಾರಜೋಳ ಮಾತಿಗೆ ಕಾಂಗ್ರೆಸಿಗರ ಕೆಂಡ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಮಾತಿಗೆ ಕಾಂಗ್ರೆಸ್ ಬೆಂಬಲಿತರು ಕೆರಳಿ ಕೆಂಡವಾದ ಘಟನೆ ನಡೆದಿದೆ. ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ…

Read More »
ಜಿಲ್ಲೆ

ನರಗುಂದ ಸ್ಟೆಷನ್ ನಲ್ಲಿ ಲಾ ಅಂಡ್ ಆರ್ಡರ್ ಹಾಳು : ಸಿ ಸಿ ಪಾಟೀಲ್

ಗದಗ : ಜಿಲ್ಲೆಯ ನರಗುಂದ ಸಿಪಿಐ ಪೊಲೀಸ್ ಸ್ಟೇಷನ್ ಗೆ ಬಂದ ಸಾರ್ವಜನಿಕರ ಜೊತೆ ಬೀಗರ ಜೊತೆ ಮಾತನಾಡಿದಂಗೆ ಮಾತನಾಡ್ತಾರಂತೆ ಇದರಿಂದ ಲಾ ಅಂಡ್ ಆರ್ಡರ್ ಸಂಪೂರ್ಣ…

Read More »
ಕ್ರೈಂ ಸ್ಟೋರಿ

ಗಾಂಜಾ ಮಾರುತ್ತಿದ್ದ ಯುವಕನ ಬಂಧಿಸಿದ ಆನೇಕಲ್ ಪೊಲೀಸರು.

ಆನೇಕಲ್ : ದ್ವಿಚಕ್ರದಲ್ಲಿ ರೈಲ್ವೇ ಸೇತುವೆ ಕೆಳಗಡೆ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆನೇಕಲ್ ಪಟ್ಟಣದ ಪಂಪ್ಹೌಸ್…

Read More »
ಧರ್ಮ

ಸಮುದ್ರದಲ್ಲಿ ಮುಳುಗಿದೆ ಕೃಷ್ಣನ ದ್ವಾರಕೆ ವೀಕ್ಷಣೆಗೆ ಸಿದ್ಧವಾಗ್ತಿದೆ ಸಬ್ ಮೆರಿನ್ ನೌಕೆ..!

ದ್ವಾರಕೆ..ಶ್ರೀ ಕೃಷ್ಣನ ನಗರ..ಮಹಾಭಾರತ ಮುಗಿದ ಮೇಲೆ ಕಂಸನನ್ನ ಕೊಂದಿದ್ದ ಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳೋಕೆ ಜರಾಸಂಧ ಹವಣಿಸುತ್ತಿದ್ದ. ಅದ್ರಂತೆ ತನ್ನ ಜನರಿಗೆ ಕೇಡಾಗಬಾರದು ಅಂತೇಳಿ ಶ್ರೀ ಕೃಷ್ಣ…

Read More »
ರಾಜ್ಯ

ಧಾರವಾಡದಲ್ಲಿಯೂ ಆರಂಭವಾದ ಕನ್ನಡ ನಾಮ ಫಲಕ ಕಡ್ಡಾಯ ಹೋರಾಟ

ಧಾರವಾಡ; ಕನ್ನಡ ನಾಮ ಫಲಕ ಕಡ್ಡಾಯ ಹೋರಾಟ. ರಾಜ್ಯ ರಾಜ್ಯಧಾನಿಯಲ್ಲಿ ಸದ್ದು ಮಾಡಿದ ವಾಣಿಜ್ಯ ಮಳಿಗೆಗೆ ಕನ್ನಡ ನಾಮ ಫಲಕ ಕಡ್ಡಾಯ ವಿಚಾರ, ಈಗ ಧಾರವಾಡದಲ್ಲಿಯೂ ಹೋರಾಟ…

Read More »
ಶಿಕ್ಷಣ

ಆ್ಯಪ್ ನಲ್ಲಿ ಲೋನ್ ಪಡೆದರೆ ನೇಣೇ ಗತಿ!ಹೇಗೆ ಕಾಡ್ತಾರೆ ಗೊತ್ತಾ ಕಾಸಿನ ಖದೀಮರು?

Loan On The Apploan On The App; ಮೈ ತುಂಬಾ ಸಾಲ ಇದೆ..ಸಂಸಾರ ನಡೆಸೋದು ಕೂಡ ಕಷ್ಟ ಆಗ್ತಾ ಇದೆ.. ಸಾಲಗಾರರು ನೆತ್ತಿ ಮೇಲೆ ಕುಟ್ಟ…

Read More »
ಮನರಂಜನೆ

ಹೊಸ ವರ್ಷಕ್ಕೆ ನಂದಿಬೆಟ್ಟಕ್ಕೆ ಹರಿದು ಬರುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಶಾಕ್‌ ನೀಡಿದೆ.

ಚಿಕ್ಕಬಳ್ಳಾಪುರ :ಮೋಜು ಮಸ್ತಿಗೆಂದು ನಂದಿ ಗಿರಿಧಾಮನಕ್ಕೆ ಆಗಮಿಸಿಸುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರಾಸೆ ಮೂಡಿಸಿದೆ. ಡಿಸೆಂಬರ್ 31 ರಿಂದ ಜನವರಿ 1 ರ ಸಂಜೆವರೆಗೂ ಜಿಲ್ಲಾಧಿಕಾರಿ ಪಿ.ಎನ್…

Read More »
ಕ್ರೈಂ ಸ್ಟೋರಿ

ಮೂಳೆ ದಂಧೆಯಲ್ಲಿ ಪಿಡಿಓಗಳು : ತಲೆ ಎತ್ತಿ ನಿಂತಿವೆ ಕಾರ್ಖಾನೆಗಳು!

ನಕಲಿ ಡಾಲ್ಡಾ, ಗ್ರೀಸ್, ಶುಗರ್, ವೈಟ್ನರ್, ಸೋಪು ಸೇರಿದಂತೆ ಮತ್ತಿತ್ತರೆ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾಗೋದು ದನದ ಮೂಳೆಗಳು..ಭಾರತ ಒಂದರಿಂದಲೇ ಸುಮಾರು 21 ಲಕ್ಷ ಟನ್ ದನದ ಮೂಳೆ…

Read More »
ರಾಜಕೀಯ

ಕೊಪ್ಪಳ ಟಿಕೆಟ್ ಯಾರಿಗೆ.? ಸಂಗಣ್ಣ ಕರಡಿಗೆ ಮಿಸ್..?

ಬಿಜೆಪಿಯಲ್ಲಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್.? ಕೊಪ್ಪಳದ ಸಂಗಣ್ಣ ಕರಡಿಗೂ ಟಿಕೆಟ್ ಗೆ ಕೊಕ್ ಸಾಧ್ಯತೆ ಇಡೀ ದೇಶದಲ್ಲೀಗ ಲೋಕಸಭಾ ಎಲೆಕ್ಷನ್ ಫೀವರ್ ಜೋರಾಗ್ತಿದೆ. ರಾಜ್ಯದಲ್ಲಿ…

Read More »
Top News

ಅಯೋಧ್ಯೆ ರಾಮೋತ್ಸವ; ಮೋದಿಯಿಂದ ರೋಡ್ ಶೋ

Ayodhya Airport inauguration: ರಾಮನಗರಿ ಅಯೋಧ್ಯೆ ರಾಮ ಘೋಷಣೆಯಿಂದ ರಾರಾಜಿಸುತ್ತಿದೆ.ಅಯೋಧ್ಯಾ ರಾಮಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮೋದಿಯಿಂದ ಹೊಸ ಅಂತರಾಷ್ಟ್ರೀಯ…

Read More »
ಜಿಲ್ಲೆ

ಡಾ.ವಿಷ್ಣು..14ನೇ ವರ್ಷದ ಪುಣ್ಯಸ್ಮರಣೆ ಯಾವಾಗ ಆಗುತ್ತೆ ಆಪ್ತಮಿತ್ರನ ಸ್ಮಾರಕ ?

ಮೈಸೂರು : ಕನ್ನಡ ಚಿತ್ರರಂಗದ ಸಾಹಸಸಿಂಹ ರಾಮಾಚಾರಿಯಾಗಿ ಕನ್ನಡಿಗರ ಮನಗೆದ್ದು ಯಜಮಾನನಾಗಿ ಅಭಿಮಾನಿಗಳ ಮನ ಮಂದಿರದಲ್ಲಿ ಮನೆಮಾತಾಗಿದ್ದ ಡಾಕ್ಟರ್ ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 14 ವರ್ಷಗಳು ಕಳೆದಿದೆ…

Read More »
ಮನರಂಜನೆ

ಕಾಟೇರದಲ್ಲೂ ಅಸ್ಥಿ ಪಂಜರ ರಾಜ್ಯದಲ್ಲೂ ಅಸ್ಥಿ ಪಂಜರದ ಸದ್ದು!

ಬೆಂಗಳೂರು : ನಿಥಾರಿ ಹತ್ಯಾಕಾಂಡ ನಿಮಗೆ ನೆನಪಿದೆಯಾ..? ನೋಯ್ಡಾದ ಸೆಕ್ಟರಿನ ಚರಂಡಿಯೊಳಗೆ ಸಿಕ್ಕಿದ್ದು ರಾಶಿ ರಾಶಿ ಮಕ್ಕಳ ತಲೆ ಬುರುಡೆ ಮತ್ತು ಮೂಳೆಗಳು. ಆ ಕೇಸು ಬೆನ್ನತ್ತಿದ…

Read More »
ಜಿಲ್ಲೆ

ರಾಮ ಮಂದಿರ ಉದ್ಘಾಟನೆ ದಿನಹೇಗಿರಲಿವೆ ಪೂಜಾ ವಿಧಿ ವಿಧಾನಗಳು?

Ayodhya : ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಟಾಪನೆ ಜನವರಿ 22 ರಂದು ನಡೆಯಲಿದೆ. ಆ ದಿನ ಗರ್ಭಗುಡಿಯಲ್ಲಿ ಸಾಕಷ್ಟು ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಆ ದಿನ…

Read More »
ಜಿಲ್ಲೆ

ಬೋನಿಗೆ ಬೀಳದ ಚಾಲಾಕಿ ಚಿರತೆ ಆನೇಕಲ್ ಸುತ್ತಲಿನ ಜನರೇ ಹುಷಾರ್!

ಅನೇಕಲ್ : ಕಾಡು ನಶಿಸುತ್ತಿದೆ. ಪದೇ ಪದೇ ಕ್ರೂರ ಪ್ರಾಣಿಗಳು ನಾಡಿಗೆ ಎಂಟ್ರಿ ಕೊಡುತ್ತಿವೆ. ಅದರಲ್ಲೂ ಚಿರತೆಗಳು ಪದೇ ಪದೇ ಪ್ರತ್ಯಕ್ಷವಾಗುತ್ತಿರೋದು ಕಾಡಂಚಿನ ಗ್ರಾಮಗಳ ಜನರಲ್ಲಿ ಆತಂಕ…

Read More »
ಮನರಂಜನೆ

ಕಾಟೇರ ಸಿನಿಮಾ, ದಾಖಲೆ ಕಲೆಕ್ಷನ್!

Kaatera (ಕಾಟೇರ); ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ತೆರೆ ಕಂಡ ಒಂದೇ ದಿನದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಕೂಡ…

Read More »
ಜಿಲ್ಲೆ

ಹೊಸ ವರ್ಷಕ್ಕೆ ಇಸ್ರೋ ಹೊಸ ಸಾಧನೆ ಕಪ್ಪು ಕುಳಿಗಳ ಅಧ್ಯಯನಕ್ಕೆ ಉಪಗ್ರಹ..!

ಇಸ್ರೋ ವಿಶೇಷ ಉಪಗ್ರಹವನ್ನು ಹೊತ್ತ ‘ಪಿಎಸ್‌ಎಲ್‌ವಿ’ ರಾಕೆಟ್‌ ಜ. 1ರ ಬೆಳಗ್ಗೆ 9:10ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾಯನವಾಗಲಿದೆ. ಚಂದ್ರಯಾನ- 3,…

Read More »
ರಾಜಕೀಯ

ಅತಿಥಿ ಉಪನ್ಯಾಸಕರ ಜತೆ ಸಂಧಾನ ವಿಫಲ; ಮುಂದುವರೆದ ಧರಣಿ

ಬೆಂಗಳೂರು; ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಈಡೇರಿಸವಂತೆ 37 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನದಲ್ಲಿ 5 ಸಾವಿರ ಹೆಚ್ಚಳ…

Read More »
ರಾಜ್ಯ

9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಅಸ್ಥಪಂಜರದಲ್ಲಿ ಪತ್ತೆ

ತುಮಕೂರು; ಕುಣಿಗಲ್ ತಾಲೂಕಿನ ಕಿತ್ತಾನಮಂಗಲ ಕೆರೆಯಲ್ಲಿ ಮಹಿಳೆಯೊಬ್ಬರ ಅಸ್ಥಪಂಜರ ಪತ್ತೆಯಾಗಿದೆ. ವಿಚಾರಣೆ ಬಳಿಕ ಕೆಲವು ದಿನಗಳಿಂದ ಕಾಣೆಯಾಗಿದ್ದ ಕಲ್ಲಿಪಾಳ್ಯ ಗ್ರಾಮದ ರಂಜಿತಾ ಎಂಬ ಮಹಿಳೆಯ ಅಸ್ಥಿಪಂಜರ ಎನ್ನಲಾಗಿದೆ.…

Read More »
ರಾಜಕೀಯ

ರೆಬೆಲ್​​ ಶಾಸಕರಿಗೆ ಮಣೆ ಹಾಕಿದ ಕಾಂಗ್ರೆಸ್…!​

ಬೆಂಗಳೂರು – ಸರ್ಕಾರದ ರಚನೆಯಾದ ಆರಂಭದಿಂದಲೂ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಮಾಡಲಾಗಿದೆ. ಸಚಿವ ಸ್ಥಾನ ಸಿಗಲಿಲ್ಲ…

Read More »
ರಾಜಕೀಯ

ಕಾಂಗ್ರೆಸ್​​ಗೆ ಕುಮಾರ್ ಬಂಗಾರಪ್ಪ..? ಮಧು ನಿಲುವೇನು..?

ಅಸೆಂಬ್ಲಿ ಎಲೆಕ್ಷನ್ ಸೋಲಿನ ಬಳಿಕ ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಬಿಜೆಪಿಯಲ್ಲಿ ಅಷ್ಟೇನೂ ಆಕ್ಟೀವ್ ಆಗಿಲ್ಲ. ಆಗಾಗ ಕಾಂಗ್ರೆಸ್ ಸೇರ್ತಾರಂತೆ ಅನ್ನೋ ಗುಸುಗುಸು ಬರ್ತಿದ್ರೂ, ಇನ್ನೂ ನಿಗೂಢವಾಗಿಯೇ…

Read More »
ಜಿಲ್ಲೆ

ಕಾಂಗ್ರೆಸ್ಗೆ ಶಕ್ತಿ ಯೋಜನೆ ಪ್ರಚಾರ ಇತ್ತ ಶಾಲಾ ಮಕ್ಕಳಿಗೆ ಸಂಚಕಾರ!

ಧಾರವಾಡ : ಶಕ್ರಿ ಯೋಜನೆ ಜಾರಿಗೆ ಬಂದಾಗಿನಿಂದ ಅದರ ಎಫೆಕ್ಟ್ ಪಾಸಿಟೀವ್ ಗಿಂತಲೂ ನೆಗಟೀವ್ ಆಗಿ ಹೆಚ್ಚು ಪ್ರಚಾರ ಪಡೆದಿದೆ. ಒಂದು ಕಡೆ ಮಹಿಳೆಯರು ಪುಕ್ಸಟ್ಟೆ ಸೀಟಿಗಾಗಿ…

Read More »
ರಾಜ್ಯ

ಅವಳಿ ನಗರಕ್ಕೆ ನೀರಿನ ಬರ ಭಗೀರಥನಾದ ಹೆಚ್.ಕೆ ಪಾಟೀಲ್!

ಗದಗ: ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಗುರುವಾರ ಸಾಯಂಕಾಲ ಪಾಪನಾಶಿ ಹತ್ತಿರದ…

Read More »
ರಾಜಕೀಯ

ಮಾರ್ಚ್​​ ಅಂತ್ಯಕ್ಕೆ 1.6 ಲಕ್ಷ ಮನೆಗಳು ಪೂರ್ಣಗೊಳಿಸಲು ಸಿಎಂ ಸೂಚನೆ

ಬೆಂಗಳೂರು – ವಿವಿಧ ವಸತಿ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿಗೆದುರಾಗಿ ಈ ವರೆಗೆ 1.31 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಮುಕ್ತಾಯದ…

Read More »
ರಾಜಕೀಯ

ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲು ಮುಖ್ಯಮಂತ್ರಿ ಸೂಚನೆ

ಬೆಂಗಳೂರು- ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಗಳ ಕ್ರಿಯಾ ಯೋಜನೆ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.ಇಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಇಲಾಖೆಗಳ…

Read More »
ವಾಣಿಜ್ಯ

BDA ನಿವೇಶನದಲ್ಲಿ ಕಸದ ರಾಶಿ : ತನಿಖೆಗೆ ಐಪಿಎಸ್ ತಂಡ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಗರದ ನಾನಾ ಕಡೆಗಳಲ್ಲಿ ಹಂಚಿಕೆಯಾದ ಬಡಾವಣೆಗಳಲ್ಲಿ ಖಾಲಿ ನಿವೇಶನ ಕಸದ ರಾಶಿ, ಭಗ್ನಾವಶೇಷ ಹಾಗೂ ಇತರೆ ಪ್ರದೇಶಗಳಲ್ಲಿ ಆಗುತ್ತಿರುವ…

Read More »
ಜಿಲ್ಲೆ

ಗುಡುಗುತ್ತಿದ್ದ ಗುತ್ತೇದಾರ್ ಫ್ಯಾಮಿಲಿ ಸಡನ್ನಾಗಿ ಸೈಲೆಂಟಾಗಿದ್ದು ಯಾಕೆ..?

ಕಲಬುರ್ಗಿ : ಗುತ್ತೇದಾರ್ ಫ್ಯಾಮಿಲಿ.. ಅದೊಂದು ದೊಡ್ಡ ಮನೆತನ.. ಕಲಬುರ್ಗಿಯಲ್ಲಿ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿದ ಕುಟುಂಬವದು. ಸದಾ ವೈಟ್ ಅಂಡ್ ವೈಟ್ ನಲ್ಲೇ ಮಿಂಚುತ್ತಿದ್ದ ಈ…

Read More »
ಕ್ರೈಂ ಸ್ಟೋರಿ

ಚಿತ್ರದುರ್ಗದ ಪಾಳು ಮನೆಯಲ್ಲಿ ಐದು ಅಸ್ತಿಪಂಜರ!

ಚಿತ್ರದುರ್ಗ: ಚಿತ್ರದುರ್ಗದ ಕಾರಾಗೃಹ ರಸ್ತೆಯ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದ್ದು, ಹಿಂದೆ ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಸೇರಿದಂತೆ ಐವರು ವಾಸವಿದ್ದರು ಎನ್ನಲಾಗಿದೆ. ನಿವತ್ತ…

Read More »
ಕ್ರೈಂ ಸ್ಟೋರಿ

ನಿಮ್ಮ ಮಕ್ಕಳೇಕೆ ಇಷ್ಟು ಸೂಕ್ಷ್ಮ? ಕಾಲೇಜಿನಿಂದ ಹೊರ ಹಾಕಿದ್ದಕ್ಕೆ ಸೂಸೈಡ್.!

ಬೆಂಗಳೂರು : ಪೋಷಕರೇ ಹುಷಾರ್‌… ನಿಮ್ಮ ಮಕ್ಕಳನ್ನ ಕಾಲೇಜಿಗೆ ಕಳುಹಿಸ್ತೀರಾ ಆಗಾದ್ರೆ ಈ ಸುದ್ದಿ ಒಮ್ಮೆ ನೋಡಿ.ತನ್ನ ತಪ್ಪಿಲ್ಲದಿದ್ದರೂ ಕಾಲೇಜಿಂದ ಸಸ್ಪೆಂಡ್ ಮಾಡಿದ್ದಕ್ಕೆ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ…

Read More »
ಕ್ರೈಂ ಸ್ಟೋರಿ

ಸಾಂಸ್ಕೃತಿಕ ನಗರಿಯಲ್ಲಿ ಇದೆಂಥಾ ಅಸಹ್ಯಸುಂದರಿ ಸಿಕ್ಕಳು ಅಂತ ಹೋದ್ರೆ.. ಹುಷಾರ್..!

ಮೈಸೂರು: ಸುಂದರ ಪ್ರವಾಸಿ ತಾಣ..ಆದ್ರೆ ಅದೆಷ್ಟು ಸುಂದರವೋ ಅಷ್ಟೇ ಡೇಂಜರ್.. ಸಾಂಸ್ಕೃತಿಕ ನಗರಿಯಲ್ಲೀಗ ಎತ್ತ ತಿರುಗಿದ್ರು ಗಲ್ ಗಲ್ ಸದ್ದು…ಚೆಂದದ ಹುಡುಗಿಯರನ್ನ ಇಟ್ಕೊಂಡು ವ್ಯವಹಾರ ಮಾಡೋ ಅಡ್ಡೆಗಳ…

Read More »
ಧರ್ಮ

ಅಯೋಧ್ಯೆಯ ರಾಮಮೂರ್ತಿಗೆ ಮೈಸೂರಿನ ಹೆಚ್,ಡಿ,ಕೋಟೆಯ ಕೃಷ್ಣ ಶಿಲೆ

ಮೈಸೂರು : ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲ ರಾಮನ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದಾರೆ ಎಂಬುವುದು ಒಂದು ವಿಶೇಷವಾದರೆ, ಮೂರ್ತಿಗೆ ಬಳಸಲಾದ…

Read More »
ಕ್ರಿಕೆಟ್

ಭಾರತ – ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ ..?

South Africa vs India 2nd Test : ಸೆಂಚುರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ್ ಮೊದಲ ಡೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡು ಭಾರತ ಇದೀಗ…

Read More »
ಜಿಲ್ಲೆ

ಇವಿಎಂ ದೋಷ ಸರಿ ಹೋಗದಿದ್ರೆ ಬಿಜೆಪಿ 400 ಸೀಟು ಗೆಲ್ಲೋದು ಖಚಿತ!

ಇವಿಎಂ ಸಮಸ್ಯೆ ಪರಿಹರಿಸದಿದ್ದರೆ 2024ರ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆಲ್ಲಬಹುದು ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಟೆಲಿ…

Read More »
ಜಿಲ್ಲೆ

ಕನ್ನಡಕ್ಕಾಗಿ ಕರವೇ ಕಾಳಗ10 ಎಫ್ ಐ ಆರ್.. 53 ಅರೆಸ್ಟ್..!!

ಬೆಂಗಳೂರು : ಕನ್ನಡ ನಾಮಫಲಕ್ಕಾಗಿ ಕರುನಾಡಲ್ಲಿ ಕಹಳೆ ಮೊಳಗಿದೆ. ನಿರಂತರ ಹೋರಾಟ ಮಾಡುತ್ತಿರುವ ಕನ್ನಡ ಪರ ಸಂಘಟನೆ ಮುಖಂಡರ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. ಈಗಾಗಲೇ…

Read More »
ಜಿಲ್ಲೆ

ಪಿಎಚ್​ಡಿಯ ಮೌಖಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಟಿ ರವಿ

ಮೈಸೂರು : ಮಾಜಿ ಸಚಿವ ಸಿಟಿ ರವಿ ಅವರು ತಮ್ಮ ಪಿಎಚ್​ಡಿ ಮಹಾ ಪ್ರಬಂಧ ಸಲ್ಲಿಸಿದ್ದು, ಇದೀಗ “ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು…

Read More »
ಕ್ರೈಂ ಸ್ಟೋರಿ

ಆಕಸ್ಮಿಕ ಬೆಂಕಿಹೊತ್ತಿ ಉರಿದ ಮನೆ!

ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದ ನಿವಾಸಿ ಯಶೋಧಾ ಎಂಬುವವರ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಮನೆಗೆ ಬೆಂಕಿ ಬಿದ್ದ ಹಿನ್ನೆಲೆ ಮನೆಯಲ್ಲಿದ್ದವರು ತಕ್ಷಣ ಮನೆಯಿಂದ ಹೊರ ಓಡಿ…

Read More »
ಜಿಲ್ಲೆ

ಹನಿ..ಹನಿ..ಬ್ಲ್ಯಾಕ್ ಮೇಲ್ ಕಹಾನಿ ಬೆತ್ತಲೇ ಫೋಟೋ..ಕೈ ತುಂಬ ಕಾಸು!

ಮೈಸೂರು: ಹನಿಟ್ರ್ಯಾಪ್ ಮೂಲಕ ಅಮಾಯಕರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಗ್ಯಾಂಗ್ ಅನ್ನು ಮೈಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಓರ್ವ ಮಹಿಳೆ‌ ಸೇರಿದಂತೆ ಮೂವರು ಬಂಧಿತರಾಗಿದ್ದು, ಫಜಲುಲ್ಲಾ ರೆಹಮಾನ್,…

Read More »
ಟೆಕ್ ಲೈಫ್

ಡೇಂಜರ್ ಅಪಾರ್ಟ್ ಮೆಂಟ್..! ನೀವೂ ವಾಸ ಮಾಡ್ತಿದ್ದೀರಾ..ಹುಷಾರ್!!

ಬೆಂಗಳೂರು : ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಆರೋಪಿಸಲಾಗಿದ್ದ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು ಶುಕ್ರವಾರ ಬೆಳಗ್ಗೆ ಬಾಲಕಿ ಅಪಾರ್ಟ್ ಮೆಂಟಿನ…

Read More »
ಜಿಲ್ಲೆ

ಪೆಟ್ರೋಲ್, ಡೀಸೆಲ್ ಶೀಘ್ರ ಇಳಿಕೆ10 ರೂಪಾಯಿ ಕಡಿಮೆ ಸಾಧ್ಯತೆ..!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ದೇಶದ ಜನರಿಗೆ ಸಿಹಿ ಸುದ್ದಿ ಸಿಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ.ಕೇಂದ್ರ ಸರ್ಕಾರವು ಪೆಟ್ರೋಲ್…

Read More »
ಮನರಂಜನೆ

‘ಅಡವಿ’ ಕಾಡಿನ ಸಂರಕ್ಷಣೆ

ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ತೆರೆದಿಡುವ ಚಿತ್ರ ಅಡವಿ. ಈ ‌ಚಿತ್ರದ ಸಿಂಗಾರ ಸಿಂಗಾರ ತ್ವಾಟ ಹಾಡಿನಲಿರಿಕಲ್ ವೀಡಿಯೋವನ್ನು ಕೆಜಿಎಫ್ ಮುನಿಸಿಪಲ್ ಗ್ರೌಂಡ್…

Read More »
ರಾಜಕೀಯ

ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಬಿಬಿಎಂಪಿ ಮಾದರಿಯಲ್ಲಿ ಏಕರೂಪ ತೆರಿಗೆ – ಸಚಿವ ಈಶ್ವರ್​​ ಖಂಡ್ರೆ

ಬೆಂಗಳೂರು – ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿ ಇಲ್ಲದೆ ನಿಯಮ ಉಲ್ಲಂಘಿಸಿ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಬಿಬಿಎಂಪಿ ರೀತಿಯಲ್ಲೇ ರಾಜ್ಯದ್ಯಂತ ಏಕರೂಪವಾಗಿ ತೆರಿಗೆ ವಿಧಿಸುವುದು ಸೂಕ್ತ…

Read More »
ಜಿಲ್ಲೆ

ಪಂಚಾಯಿತಿ ಫೈಟ್ ಫಿಕ್ಸ್.! ಹಳ್ಳಿ ಎಲೆಕ್ಷನ್ ಯಾವಾಗ.?

ಪಂಚಾಯ್ತಿ ಎಲೆಕ್ಷನ್, ಪಕ್ಷಗಳ ಚಿಹ್ನೆ ಮೇಲೆ ನಡೆಯದೇ ಹೋದರೂ, ಆಡಳಿತ ಪಕ್ಷ, ವಿರೋಧ ಪಕ್ಷಗಳಿಗೂ ಪ್ರತಿಷ್ಠೆ. ಹಳ್ಳಿ ಗೆದ್ರೆನೇ ದಿಲ್ಲಿ ಗೆಲ್ಲೋಕೆ ಸಾಧ್ಯ. ಸೋ, ಪಂಚಾಯ್ತಿ ಫೈಟ್,…

Read More »
ಜಿಲ್ಲೆ

ಕನ್ನಡ ನಾಮಫಲಕ್ಕಾಗಿಕರವೇ ಕಾಳಗ..!

ಬೆಂಗಳೂರು : ರಾಜ್ಯದಲ್ಲಿ ಪರ ಭಾಷೆ ನಾಮಫಲಕ ರಾರಾಜಿಸುತ್ತಿದೆ..ಸಂಪೂರ್ಣ ಆಂಗ್ಲ ಮಯವಾಗಿರೋ ಕರ್ನಾಟಕವನ್ನ ಕನ್ನಡಮಯಗೊಳಿಸೋ ಧ್ಯೇಯ ವಾಕ್ಯದೊಂದಿಗೆ ಕರವೇ ಕಾರ್ಯಾಚರಣೆ ಪ್ರಾರಂಭ ಮಾಡಿದೆ. ಕರುನಾಡ ಮಣ್ಣಲ್ಲಿ ಕನ್ನಡಿಗರೇ…

Read More »
ಆರೋಗ್ಯ

ಮೆಂತ್ಯ ರೈಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು… . ಹೆಚ್ಚಿದ ಮೆಂತ್ಯೆ ಸೊಪ್ಪು – 1 ಬಟ್ಟಲು . ಈರುಳ್ಳಿ – 1 ದೊಡ್ಡದು . ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1…

Read More »
ವೈರಲ್ ನ್ಯೂಸ್

ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಅಸಭ್ಯ ವರ್ತನೆ; ಕಿಸ್‌ ಕೊಟ್ಟ ಫೋಟೋ ವೈರಲ್..!

ಚಿಕ್ಕಬಳ್ಳಾಪುರ: ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತನ್ನ ಮಗ ವಯಸ್ಸಿನ ಅಪ್ರಾಪ್ತ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿರುವುದಲ್ಲದೇ ಆತನೊಂದಿಗೆ ರೊಮ್ಯಾಟಿಕ್…

Read More »
Freedom TV

ಮೈಸೂರಿನಲ್ಲಿ ಡಿಸೆಂಬರ್.31ರ ಸಂಜೆ ಬಳಿಕ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

ಮೈಸೂರು; ಹೊಸ ವರ್ಷ ಸಮೀಪಿಸುತ್ತಿದೆ. 2023ಕ್ಕೆ ಗುಡ್​ಬೈ ಹೇಳಿ 2024ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ…

Read More »
ವಿಶೇಷ

ಯಾರಿವನು ಶಶಿ ಕಿರಣ್ ರೆಡ್ಡಿ?ಮಾನವ ಕಳ್ಳ ಸಾಗಣೆ ಮಾಸ್ಟರ್ ಮೈಂಡ್!

276 ಪ್ರಯಾಣಿಕರನ್ನು ಹೊತ್ತ ಚಾರ್ಟರ್ ವಿಮಾನವೊಂದು ಮಂಗಳವಾರ ಮುಂಜಾನೆ ಮುಂಬೈಗೆ ಆಗಮಿಸಿತು.. ಬಹುತೇಕ ಭಾರತೀಯರು ಆ ವಿಮಾನದಲ್ಲಿದ್ರು. ಮಾನವ ಕಳ್ಳಸಾಗಣೆ ಶಂಕಿತ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ…

Read More »
ಜಿಲ್ಲೆ

ಮುಖ್ಯ ಸಚೇತಕರಾಗಿ ದೊಡ್ಡನಗೌಡ ಪಾಟೀಲ್ : ಅಭಿಮಾನಿಗಳಲ್ಲಿ ಹರ್ಷ.!

ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್ ರನ್ನ ಬಿಜೆಪಿ ಪಕ್ಷದಿಂದ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಜಕೀಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೂಚನೆ…

Read More »
ರಾಜ್ಯ

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ; ಕಿಂಟಲ್‌ಗೆ ಎಷ್ಟಿದೆ ಗೊತ್ತಾ..?

ನವದೆಹಲಿ; ಕೆಲ ದಿನಗಳಿಂದ ಕೊಬ್ಬರಿ ಬೆಲೆ ಸಂಪೂರ್ಣ ನೆಲಕಚ್ಚಿತ್ತು. ಆದರೆ ಇದರ ಪರಿಹಾರಕ್ಕಾಗಿ ಕೇಂದ್ರ ಮಧ್ಯೆ ಬಂದು ಕೊಬ್ಬರಿಗೆ ನಿಗಧಿತ ಬೆಲೆ ನೀಡಿದೆ. ದೇಶದಾದ್ಯಂತ ಅನೇಕರು ಕೊಬ್ಬರಿ…

Read More »
ಜಿಲ್ಲೆ

ಅಕ್ರಮ ಮರಳು ಮಾಫಿಯಾದಂಧೆ ಹಿಂದೆ ಯಾರ ಕೈವಾಡ..?!

ರಾಯಚೂರು: ತುಂಗೆಯ ಒಡಲು ಬಗೆಯುತ್ತಿದ್ದಾರೆ.. ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾದ ಕಮಟು ಅವಶ್ಯಕತೆಗಿಂತಲೂ ಹೆಚ್ಚಾಗಿಯೇ ರಾಚುತ್ತಿದೆ. ಜಿಲ್ಲೆಯ ನದಿಗಳ ಒಡಲುಗಳನ್ನ ಮರಳು ದಂಧೆಕೋರರು ಎಗ್ಗಿಲ್ಲದೆ ಬಗೆಯುತ್ತಿದ್ದಾರೆ ಅಕ್ಷನ್…

Read More »
ಮನರಂಜನೆ

ದರ್ಶನ್ ಗೆ ಅಚ್ಚಾ ದಿನ್ ಶುರು ಹೋಗಯಾ!

ಡಿ ಬಾಸ್ ದರ್ಶನ್: ಕಾಟೇರಾ ಸಿನಿಮಾ ಮೂಲಕ ತನ್ನ ಮತ್ತೊಂದು ಸುತ್ತಿನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದ್ರೆ ಇದೀಗ ಕಾಟೇರಾ ಸಿನಿಮಾ ಟಿಕೇಟ್ ಗಳೂ ಸೋಲ್ಡ್ ಔಟ್…

Read More »
ರಾಜಕೀಯ

ಕ್ಯಾಪ್ಟನ್ ವಿಜಯಕಾಂತ್ ವಿಧಿವಶಬದುಕಿದ್ದಾಗ ಅನುಭವಿಸಿದ ಯಾತನೆಗಳೆಷ್ಟು..?

ತಮಿಳು ಚಿತ್ರರಂಗದ ಕ್ಯಾಪ್ಟನ್ ವಿಜಯಕಾಂತ್ ಇನ್ನಿಲ್ಲ ,ಕೋವಿಡ್ ೧೯ ಪಾಸಿಟಿವ್ ಖಾತ್ರಿ ಬೆನ್ನಲ್ಲೇ ನಿಗಾ ಘಟಕದಲ್ಲಿ ದಾಖಲಾಗಿದ್ದ ವಿಜಯಕಾಂತ್ ವಿಧಿಯಾಟಕ್ಕೆ ಸೋತು ಶರಣಾಗಿದ್ದಾರೆ. ದ್ರಾವಿಡ ಸಮುದಾಯದ ಅಪ್ರತಿಮ…

Read More »
ರಾಜಕೀಯ

ಅಕ್ರಮ ಹಣ ವರ್ಗಾವಣೆ ಕೇಸ್ ಇಡಿ ಚಾರ್ಜ್ ಶೀಟ್ ನಲ್ಲಿ ಪ್ರಿಯಾಂಕ ಹೆಸರು!

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಗಾಂಧಿ ಹೆಸರು ಅಕ್ರಮ ಹಣ ವರ್ಗಾವಣೆ ಕೇಸಿನಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಆರೋಪಿಯಾಗಿ ಅಲ್ಲದಿದ್ದರು ಶಸ್ತ್ರಾಸ್ತ್ರ…

Read More »
Top News

ರಾಹುಲ್ ಭಾರತ್ ನ್ಯಾಯ್ ಯಾತ್ರೆಲೋಕಸಭೆ ಗೆಲ್ಲಲು ಕಾಂಗ್ರೆಸ್ ಸ್ಟ್ರಾಟರ್ಜಿ..!

6200 ಕಿಲೋ ಮೀಟರ್ ಗಳು…3 ತಿಂಗಳ ಅವಧಿ.. 14 ರಾಜ್ಯಗಳು..85 ಜಿಲ್ಲೆಗಳು..ಜಿಗ್ ಜಿಗ್ ರೂಟ್ ಮ್ಯಾಪ್..ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಂದು ಸುತ್ತಿಗೆ ನಡೆಸುತ್ತಿರುವ ಯಾತ್ರೆಯ…

Read More »
ಜಿಲ್ಲೆ

ಹೊಸ ವರ್ಷಾಚರಣೆಯಂದು ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ

ಮೈಸೂರು : ಹೊಸ ವರ್ಷಾಚರಣೆಗೆ ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ ಮಾಡುತ್ತಿದ್ದಾರೆ.ದೇವಸ್ಥಾನದ ಅಧಿಕಾರಿಗಳು ತಲಾ 150 ಗ್ರಾಂ ತೂಕದ ಎರಡು…

Read More »
ಆರೋಗ್ಯ

ಕೋವಿಡ್, JN.1 ಬಳಿಕ ಬರ್ತಿದೆ ಡೆಡ್ಲಿ ZOMBIE ವೈರಸ್..!

ಕೊರೊನಾ ವೈರಸ್.. ಈಗಾಗಲೇ ಇದಕ್ಕೆ ಜನ ತತ್ತರಿಸಿಹೋಗಿದ್ದಾರೆ.. ಕೋವಿಡ್ ಅನ್ನೋ ಮಹಾಮಾರಿ ವಕ್ಕರಿಸಿದಾಗಲೇ ಅದೆಷ್ಟು ಕುಟುಂಬಗಳು ಬೀದಿ ಪಾಲಾದವು..ಫೈನಾನಶಿಯಲ್ ಕ್ರೈಸಿಸ್ ಎದುರಾಗಿ ಅದೆಷ್ಟು ಜನ ಕೆಲಸ ಕಳೆದುಕೊಂಡ್ರು..ವ್ಯಾಪಾರವಿಲ್ಲದೇ…

Read More »
ಮನರಂಜನೆ

7 ದಿನಕ್ಕೆ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಡಂಕಿ ಸಿನಿಮಾ

ಸಿನಿಮಾ : `ಡಂಕಿ`ಸಿನಿಮಾದಲ್ಲಿ ಶಾರುಖ್ ಖಾನ್ , ತಾಪ್ಸಿಪನ್ನು , ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ನಟಿಸಿದ್ದಾರೆ. ರಾಜ್​ಕುಮಾರ್ ಹಿರಾನಿ ಅವರು…

Read More »
Top News

ಎಂ.ಫಿಲ್ ಆದವರು, ಮಾಡಲು ಹೊರಟವರಿಗೆ ಯುಜಿಸಿ ಶಾಕಿಂಗ್.!

ನವದೆಹಲಿ; ಎಂಫಿಲ್‌ಗೆ (ಮಾಸ್ಟರ್ ಆಫ್ ಫಿಲಾಸಫಿ ) ಪದವಿ ಯುಜಿಸಿ ವಿವಿ, ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಮಾನ್ಯತೆ ಕಳೆದುಕೊಂಡಿದೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಥಗಿತದ ಬಗ್ಗೆ ಮಾಹಿತಿ…

Read More »
ಮನರಂಜನೆ

ಬಿಗ್ ಬಾಸ್ ಬಾಗಿಲು ತೆಗೆಯಿರಿ ತಂದೆ ತಾಯಿ ನೋಡಿ ಗಳಗಳನೆ ಅತ್ತ ಪ್ರತಾಪ್

Big Boss : ಬಿಗ್ ಬಾಸ್​ನಲ್ಲಿ ಈ ವಾರ ಫ್ಯಾಮಿಲಿ ವೀಕ್ ಇತ್ತು. ಈ ವೇಳೆ ಕುಟುಂಬದವರು ಬಂದಿದ್ದಾರೆ. ಪ್ರತಾಪ್ ಅವರ ಅಪ್ಪ ಹಾಗೂ ಅಮ್ಮ ಬಂದಿದ್ದಾರೆ.…

Read More »
ರಾಜ್ಯ

ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಸಿದ್ದತೆ ರೆಸಾರ್ಟ್‌, ಹೋಟೆಲ್‌ಗಳು ಸಂಪೂರ್ಣ ಭರ್ತಿ

ಮೈಸೂರು ; ಹೊಸ ವರ್ಷ ಸಮೀಪಿಸುತ್ತಿದ್ದು ಸಾಂಸ್ಕೃತಿಕ ನಗರಿ ಮೈಸೂರು 2024 ರ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸಲು ಸಜ್ಜಾಗಿದೆ. ಕೋವಿಡ್‌ ಮುಂಜಾಗ್ರತೆಯೊಂದಿಗೆ ಯಾವುದೇ ಅಹಿತಕರ…

Read More »
ಜಿಲ್ಲೆ

Vijatakanth Death :  ಕೊವಿಡ್​ಗೆ ನಟ, ರಾಜಕಾರಣಿ ವಿಜಯ್​ಕಾಂತ್ ನಿಧನ

ವಿಜಯಕಾಂತ್​ ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದರು. ಈಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ನಟ ಹಾಗೂ ಡಿಎಂಕೆ…

Read More »
ರಾಜಕೀಯ

ಭಾರತ ಸಂವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ

ಕೋಲಾರ; ನಮ್ಮ ಸಂವಿಧಾನ ಅಪಾಯದಲ್ಲಿದೆ ಪ್ರಜಾಪ್ರಭುತ್ವ ಶಿಥಿಲವಾಗುತ್ತಿದೆ , ಮನುಷ್ಯ ಸೃಷ್ಟಿ ಮಾಡಿದ ಅಸಮಾನತೆ ಎಂಬುದು ಬಹುಜನರನ್ನು ಅವಕಾಶ ವಂಚಿರನ್ನಾಗಿ ಮಾಡಿದೆ ಸ್ವಾರ್ಥರು , ಅಧಿಕಾರಕ್ಕೆ ಅಂಟಿಕೊಳ್ಳುವವರು…

Read More »
Top News

ಸಚಿವ ಮಧು ಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿ

ತುಮಕೂರು : ಸಚಿವ ಮಧು ಬಂಗಾರಪ್ಪ ಇದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ನಂದಿಹಳ್ಳಿ ಬಳಿ ತಡರಾತ್ರಿ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್,…

Read More »
ರಾಜ್ಯ

ಮುಂದಿನ ಬಜೆಟ್​ನಲ್ಲಿ ಉಳಿದ ಹೋಬಳಿಗಳಿಗೆ ಮೊರಾರ್ಜಿ ವಸತಿ ಶಾಲೆ ಮಂಜೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಕೋಲಾರ : ಮುಂದಿನ ಬಜೆಟ್ ನಲ್ಲಿ ಉಳಿದ ಹೋಬಳಿಗಳಿಗೆ ಮೊರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗುವುದು ಹಾಗೂ ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಹಾಸ್ಟೆಲ್ ಗಳ…

Read More »
#Exclusive News

KBJNLಗೆ ಕೊನೆಗೂ ಹೊಸ MD

ಬೆಂಗಳೂರು : ಕೃಷ್ಣಾ ಜಲಭಾಗ್ಯ ನಿಗಮಕ್ಕೆ ನೂತನ ಎಂ.ಡಿ ಆಗಿ ಐಎಎಸ್ ಅಧಿಕಾರಿ ಕೆ.ಪಿ. ಮೋಹನ್ ರಾಜ್ ಅವರನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಐಎಎಸ್…

Read More »
Top News

ನಿಯಮ ಮೀರಿ ಕಾಮಗಾರಿ-KBJNL ಟೆಂಡರ್ ಓಟಕ್ಕೆ ಸಿಎಂ ಬ್ರೇಕ್..!

ಬೆಂಗಳೂರು : ಹಲವು ಅಕ್ರಮಗಳ ಮೂಲಕ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸಿದ್ದ ಕೃಷ್ಣ ಜಲಭಾಗ್ಯ ನಿಗಮ(KBJNL)ದ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೆ ಸಿಟ್ಟು ಹೊರಹಾಕಿದ್ದಾರೆ. ಡಿಸೆಂಬರ್ 26 ರಂದು…

Read More »
ಮನರಂಜನೆ

ಕಾಟೇರ ಟಿಕೆಟ್ ಸೋಲ್ಡ್ ಔಟ್ ಥಿಯೇಟರ್ ಗಳು ಹೌಸ್ ಫುಲ್..!

ಸಿನಿಮಾ : ಕಾಟೇರ ಬಹು ನಿರೀಕ್ಷಿತ ಸಿನಿಮಾ..ಡಿ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಇದೀಗ ಬಂದೇ ಬಿಟ್ಟಿದ್ದ.. ಕಾಟೇರ ಸಿನಿಮಾ ಮೂಲಕ ಮತ್ತೊಂದು ಹೈಪ್ ಕ್ರಿಯೇಟ್…

Read More »
ರಾಜಕೀಯ

ಕಾಂಗ್ರೆಸ್ ‘ಗ್ಯಾರಂಟಿ’ಗಳಿಗೆ ಕೋಟ ಶ್ರೀನಿವಾಸ್ ಪುಜಾರಿ ಟೀಕೆ

ಬೆಂಗಳೂರು: ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ಮತ್ತು ಡಿವಿಎಸ್ ಹೇಳಿಕೆಯ ವಿಚಾರಗಳೇ ಸಾಕಷ್ಟು ಸದ್ದು ಮಾಡಿವೆ. ಇನ್ನು ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳೆಲ್ಲವೂ ಬೋಗಸ್..ವೋಟ್ ಪಾಲಿಟಿಕ್ಸ್…

Read More »
ಜಿಲ್ಲೆ

ಸ್ವಾಮಿಗಳ ನಡುವಿನ ತಿಕ್ಕಾಟ,ಭಕ್ತರಿಗೆ ಸಂಕಟ..!

ಚಿತ್ರದುರ್ಗ; ಸಿರಿಗೆರೆ ಮತ್ತು ಸಾಣೆಹಳ್ಳಿ ನಂಬಿಕೆಯ ಜಗತ್ತಿನ ಎರಡು ಕಣ್ಣುಗಳಿದ್ದಂತೆ ಅದ್ರೆ ಇಂದು ಒಂದು ಕಣ್ಣು ಉತ್ತರಕ್ಕೆ ನೋಡಿದರೆ ಮತ್ತೊಂದು ಕಣ್ಣು ದಕ್ಷಿಣಕ್ಕೆ ನೋಡುತ್ತಿದೆ. ಇದು ಚಿತ್ರದುರ್ಗ…

Read More »
ರಾಜಕೀಯ

ಹಿಜಾಬ್ ವಿಚಾರದಲ್ಲಿ ಸಿಎಂ ಅವರೇ ನೀಡಿದ ಹೇಳಿಕೆಯಲ್ಲ : ಡಾ.ಜಿ ಪರಮೇಶ್ವರ್

ಕಲಬುರ್ಗಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಜಾಬ್ ವಿಚಾರವಾಗಿ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ವಿನಃ ಅದು ಅವರೇ ನೀಡಿದ ಹೇಳಿಕೆಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಜಿ…

Read More »
Top News

ಅಯೋಧ್ಯೆ ರಾಮನಿಗಾಗಿ ಸ್ಪೆಷಲ್ ಅಗರಬತ್ತಿ..! ಊದುಬತ್ತಿಯ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ..!!

ಅದೊಂದು ವಿಶೇಷ ಕಾಣಿಕೆ..ಭಕ್ತನೊಬ್ಬ ನೀಡಿದ ಆ ಕಾಣಿಕೆ ಇವತ್ತು ಇಡೀ ದೇಶದ ತುಂಬಾ ಸುದ್ದಿಯಾಗಿದೆ. ಇಷ್ಟಕ್ಕೂ ಆ ಭಕ್ತ ಕಾಣಿಕೆ ಕೊಟ್ಟಿರೋದು ಯಾರಿಗೆ ಗೊತ್ತಾ..ಆಯೋಧ್ಯೆಯಲ್ಲಿ ಜನವರಿ ೨೨ರಂದು…

Read More »
ಆರೋಗ್ಯ

ಮಂಚದ ಮೇಲಿತ್ತು ನಾಗರಹಾವು ಯಾಮಾರಿದ್ರೆ ಗೋವಿಂದ..ಗೋವಿಂದ..!

ತುಮಕೂರು: ಸ್ವಲ್ಪ ಯಾಮಾರಿದ್ರು ಆ ಕುಟುಂಬದವರ ಕಥೆ ಮುಗಿದು ಹೋಗ್ತಿತ್ತು. ಗ್ರಾಮೀಣ ಭಾಗ ಅಂದ ಮೇಲೆ ರಸ್ತೆಗಳಲ್ಲಿ ಹೊಲ ಗದ್ದೆಗಳಲ್ಲಿ ಹಾವು ಚೇಳು ಕಣ್ಣಿಗೆ ಕಾಣೋದು ಕಾಮನ್..ಕೆಲವೊಮ್ಮೆ…

Read More »
ಕ್ರಿಕೆಟ್

ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

KL Rahul : ಕೆಎಲ್ ರಾಹುಲ್ ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 245 ರನ್ ಕಲೆಹಾಕಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಇನಿಂಗ್ಸ್…

Read More »
Top News

ಯತ್ನಾಳ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ಸದಾನಂದ ಗೌಡ ಒತ್ತಾಯ

ಬೆಂಗಳೂರು; ಬಿಜೆಪಿ ಕಾರ್ಯವೈಖರಿ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಡಿ ವಿ ಸದಾನಂದಗೌಡ, ತುಂಬಾ ಬೇಸರದಿಂದ ಸುದ್ದಿ ಗೋಷ್ಠಿ ಮಾಡ್ತಿದ್ದೇನೆ ಬಿಜೆಪಿಗೆ ಯಶಸ್ಸು ಸಿಗಲಿ ಎಂದು ಮಾತನಾಡ್ತಿದ್ದೇನೆ.…

Read More »
ಮನರಂಜನೆ

ಅಡ್ವಾನ್ಸ್ ಬುಕ್ಕಿಂಗ್​ನಲ್ಲೇ ಕೋಟಿ ಕೋಟಿ ಬಾಚಿತು ದರ್ಶನ್ ನಟನೆಯ ಕಾಟೇರ !

ಬೆಂಗಳೂರು : ದರ್ಶನ್ ನಟನೆಯ ಕಾಟೇರ ಸಿನಿಮಾ 29ರಂದು ರಾಜ್ಯಾದ್ಯಾಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ. ದರ್ಶನ್ ನಟನೆಯ…

Read More »
ಜಿಲ್ಲೆ

ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕಾರ್ಯ ಪೂರ್ಣಗೊಳಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್

ಮೈಸೂರು : ಮೈಸೂರಿನ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ. ರಾಮಲಲ್ಲಾ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳಿಗೆ…

Read More »
ಜಿಲ್ಲೆ

ಮಗು ಮೇಲೆ ಹರಿದ ಇನ್ನೋವಾ ಕಾರು, ಕಂದಮ್ಮ ಸ್ಥಳದಲ್ಲೆ ಸಾವು

ಬೀದರ್; ಎರಡು ವರ್ಷದ ಮಗುವಿನ ಮೇಲೆ ಹರಿದ ಇನ್ನೋವಾ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬೀದರ್‌ನಲ್ಲಿ‌ ನಡೆದಿದೆ. ನಗರದ ಹಾರೋಗೇರಿ ಬಡಾವಣೆಯಲ್ಲಿರುವ ಗುರುಪಾದಪ್ಪಾ…

Read More »
ಜಿಲ್ಲೆ

ಧಗಧಗನೇ ಹೊತ್ತಿ ಉರಿದ ಮೇವು ತುಂಬಿದ ಲಾರಿ!

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಎಂಬ ಗ್ರಾಮದ ಬಳಿ ಲಾರಿಯೊಂದು ಅಗ್ನಿಗಾಹುತಿಯಾಗಿದೆ. ಗುತ್ತಿಗೆನೂರಿನಿಂದ ಬಾಗಲಕೋಟೆಗೆ ತೆರಳುತ್ತಿದ್ದ ಲಾರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ…

Read More »
ಕ್ರಿಕೆಟ್

ಸಂಜಯ್ ಸಿಂಗ್ ಆಯ್ಕೆ; ಖೇಲ್ ರತ್ನ ಪ್ರಶಸ್ತಿ ವಾಪಸ್..!

ನವದೆಹಲಿ; ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆ ವಿರೋಧಿಸಿ ಈಗಾಗಲೇ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕ್ರೀಡೆಗೆ ವಿದಾಯ ಘೋಷಣೆ ಮಾಡಿದ್ದರು ಹಾಗೂ ಭಜರಂಗ್ ಪುನಿಯಾ ಅವರ…

Read More »
ಜಿಲ್ಲೆ

ಮಾಜಿ ಮುಖ್ಯಮಂತ್ರಿ ಬಂಗಾರಪ್ಪನ ಬಗ್ಗೆ ಬಂಗಾರದ ಮಾತು

ಶಿವಮೊಗ್ಗ : ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಆಡಳಿತ ಎಂದಿಗೂ ಜೀವಂತ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್…

Read More »
ಜಿಲ್ಲೆ

ರೇಷ್ಮೆ ನಗರದಲ್ಲಿ ಅಮಾನವೀಯ ಕೃತ್ಯಸರಪಳಿ ಕಟ್ಟಿ ಕಾರ್ಮಿಕನಿಂದ ಕೆಲಸ..!

ರಾಮನಗರ: ಆತ ಮುಂಗಡವಾಗಿ ಸಾಲ ಪಡೆದಿದ್ದೇ ತಪ್ಪಾಗಿತ್ತು. ಅದೊಂದು ತಪ್ಪಿಗೆ ಆತ ಅನುಭವಿಸಿದ್ದು ಅಕ್ಷರಶಃ ನರಕ ಯಾತನೆ. ಇಂತಹದ್ದೊಂದು ಅಮಾನವೀಯ ಕೃತ್ಯ ರೇಷ್ಮೆ ನಗರದಲ್ಲಿ ನಡೆದಿದೆ. ಹೌದು…

Read More »
ಜಿಲ್ಲೆ

ಜಿ.ಪಂ ಮತ್ತು ತಾ.ಪಂ ಚುನಾವಣೆ ಎರಡೂವರೆ ವರ್ಷದ ಬಳಿಕ ಹಾದಿ ಸುಗಮ..!

ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಅನ್ನೋದನ್ನೇ ಅದಾಗಲೇ ಮತದಾರರು ಮರೆತು ಹೋಗಿದ್ರು. ಕಾರಣ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಆಯೋಗದ ಮೊರೆ ಹೋಗಲಾಗಿತ್ತು. ಸುಮಾರು…

Read More »
ರಾಜಕೀಯ

ನಾವು ದುಷ್ಟರು..ಲೂಟಿಕೋರರು : ಸತ್ಯ ಒಪ್ಪಿಕೊಂಡ ಶಾಸಕ ಕಾಗೆ..!

ಬೆಳಗಾವಿ : ರಾಜಕಾರಣಿಯೊಬ್ಬ ರಾಜಕಾರಣಿಯನ್ನ ಬೈಯ್ಯೋದು ಕಾಮನ್..ಆದ್ರೆ ಬೆಳಗಾವಿ ಜಿಲ್ಲೆಯ ಕಾಗವಾಡ ಶಾಸಕ ರಾಜು ಕಾಗೆ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ತಮ್ಮನ್ನ ತಾವೇ ಬೈದುಕೊಂಡು ಆಶ್ಚರ್ಯ ಸೃಷ್ಟಿಸಿದ್ದಾರೆ.…

Read More »
ರಾಜಕೀಯ

ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ : ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ ಐ ಆರ್!

ಮೈಸೂರು : ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ಸಂಖ್ಯೆ 0119/2023ಯಡಿ ದೂರು ರಿಜಿಸ್ಟರ್ ಆಗಿದೆ. ಇಷ್ಟಕ್ಕೂ ಎಫ್…

Read More »
#Exclusive News

HD Kumaraswamy : ಕುಮಾರಣ್ಣ ಸೆಂಟ್ರಲ್ ಮಿನಿಸ್ಟರ್..!?ನಿಲ್ಲೋದು ಎಲ್ಲಿಂದ ಗೊತ್ತಾ.?

ಬೆಂಗಳೂರು : ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯ ರಾಜಕೀಯ ನಡೆ ಪ್ರತಿ ಹಂತದಲ್ಲೂ ಚರ್ಚೆ ಆಗುತ್ತೆ. ವಿಧಾನಸಭಾ ಚುನಾವಣೆಯನ್ನ ಹೀನಾಯವಾಗಿ ಸೋತ ಮೇಲಂತೂ, ಕುಮಾರಸ್ವಾಮಿ…

Read More »
ಜಿಲ್ಲೆ

ಪ್ರತಾಪ್​​ ಸಿಂಹ, ಮೋದಿ ಅಮಿತ್​​​ ಷಾರವರ ತಳಿ..!

ಬೆಂಗಳೂರು – ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಸಂಸತ್ ಮೇಲೆ ದಾಳಿ ಮಾಡಿದವರಿಗೂ ನಿಮಗೂ ಏನು ಸಂಬಂಧ ಎಂದರೆ ಅದರ…

Read More »
Top News

ಬಿ.ವೈ. ವಿಜಯೇಂದ್ರ ಗೋಲ್ಡ್ ಫಿಂಚ್​​ ಹೋಟೆಲ್​​​ನಲ್ಲಿ 16 ರೂಮ್​​​ ಇಟ್ಟುಕೊಂಡಿದ್ದರು – ಕಾಂಗ್ರೆಸ್​​​​​ ಆರೋಪ

ಬೆಂಗಳೂರು – ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಕಾಂಗ್ರೆಸ್​​ ಮುಗಿಬಿದಿದ್ದು, ಬಿ.ವೈ. ವಿಜಯೇಂದ್ರ ಮೇಲೆ ಬಹುದೊಡ್ಡ ಆರೋಪವೊಂದನ್ನ ಮಾಡಿದೆ. ಅದಲ್ಲದೇ ಕಾಂಗ್ರೆಸ್​​ ಬಿ ವೈ ವಿಜಯೇಂದ್ರ ಮೇಲೆ ಆರೋಪಗಳ…

Read More »
ಆರೋಗ್ಯ

ಕೊಬ್ಬರಿ ಲಡ್ಡು ಮಾಡುವ ವಿಧಾನ

ರುಚಿಕರವಾದ ಕೊಬ್ಬರಿ ಲಡ್ಡು ವಿಧಾನ ಬೇಕಾಗುವ ಪದಾರ್ಥಗಳು….. . ತುಪ್ಪ-1 ಚಮಚ . ತೆಂಗಿನಕಾಯಿ ತುರಿ – ಎರಡೂವರೆ . ಬೆಲ್ಲ – 1 ಬಟ್ಟಲು .…

Read More »
ಆರೋಗ್ಯ

ಸಣ್ಣ ಆಗ್ಬೇಕಾ..? ಮೊದಲು ಈ ಚಟ ಬಿಡಿ.!

ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣವೇನು ಎಂದು ನಾವು ಮೊದಲು ತಿಳಿದುಕೊಳ್ಳಬೇಕು. ಆ್ ಮಾತ್ರ ತೂಕವನ್ನು ಇಳಿಸಿಕೊಳ್ಳಲು ಸುಲಭವಾಗುತ್ತದೆ. ಅದರಲ್ಲಿಯೂ ಕೆಲ ಕೆಟ್ಟ ಅಭ್ಯಾಸಗಳು ನಮ್ಮ ದೇಹ ತೂಕ…

Read More »
ರಾಜ್ಯ

ಪ್ರೀತಿ..ಪ್ರೇಮ ನಂಬಿದ್ರೆ ಪಂಗನಾಮ; ಕ್ರಿಕೆಟರ್ ಕಾರ್ಯಪ್ಪನಿಗೆ ಅವಳೇ ಕಂಟಕ!

KC Cariappa; ಆತ ಕರ್ನಾಟಕದ ಖ್ಯಾತ ಲೆಗ್ ಸ್ಪಿನ್ನರ್..ಎಲ್ಲವೂ ಸರಿಯಾಗಿ ಇದ್ದಿದ್ರೆ, ಕ್ರಿಕೆಟ್ ಲೋಕದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದಿತ್ತು. ಆದ್ರೆ ಅವನ ಗ್ರಹಚಾರ ಸರಿ ಇದ್ದಂತೆ ಕಾಣುತ್ತಿಲ್ಲ..ಎಲ್ಲರಂತೆ ಆತ…

Read More »
ರಾಜಕೀಯ

ವೀರಶೈವ ಲಿಂಗಾಯತ ಮಹಾಸಭಾ ಕಾಂಗ್ರೆಸ್ಸಿನ ಕಂಪನಿ ; ಯತ್ನಾಳ್

ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ವಿಜಯಪುರಲ್ಲಿ ಮಾತಾನಾಡಿದ ಯತ್ನಾಳ್, ಪಂಚಮಸಾಲಿ ಮೀಸಲಾತಿ ಹೋರಾಟದಿಂದಲೇ ಎಲ್ಲಾ ಲಿಂಗಾಯತ ಸಮಾಜದವರಿಗೆ 2ಡಿ ಮೀಸಲಾತಿ ಸಿಕ್ಕಿದೆ. ಬೊಮ್ಮಾಯಿಯವರು ನಮ್ಮ ಒತ್ತಡದಿಂದ…

Read More »
ಜಿಲ್ಲೆ

ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ ಸಹಕಾರಿ : ಸಚಿವ ಎಸ್ ಮಧು ಬಂಗಾರಪ್ಪ

ಶಿವಮೊಗ್ಗ : ಪ್ರತಿ ತಾಲೂಕಿಗೆ 4-6ರಂತೆ ರಾಜ್ಯದ ಎಲ್ಲಾ ತಾಲೂಕುಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 3 ಸಾವಿರ ಕೆ.ಪಿ.ಎಸ್ ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶಾಲಾ…

Read More »
ಫ್ರೀಡಂ ಟಿವಿ ವಿಶೇಷ

ನೌಕಾಪಡೆಗೆ ಐಎನ್ಎಸ್ ಇಂಪಾಲ್ ಆನೆ ಬಲ, ಚಿರತೆಯ ವೇಗ, ಸಿಂಹದ ಶಕ್ತಿ..!

Freedom tv desk : ಜಲ ಮಾರ್ಗದಲ್ಲಿ ಘೀಳೀಡೋಕೆ ಸಜ್ಜಾಗಿ ನಿಂತಿದೆ ಆ ಯುದ್ದ ನೌಕೆ. ಶತ್ರುಗಳು ಸಮುದ್ರದ ಮೇಲೆ ಉಸಿರು ಬಿಡೋಕು ಯೋಚಿಸಬೇಕು..ಅಷ್ಟೊಂದು ತೀಕ್ಷ್ಣವಾಗಿ ಹದ್ದಿನ…

Read More »
ಜಿಲ್ಲೆ

ಗ್ರಾಮ ಲೆಕ್ಕಾಧಿಕಾರಿಗೇ ನೆಲೆಯಿಲ್ಲ; ಗ್ರಾಮಸ್ಥರ ಪರದಾಟ ತಪ್ಪಿಲ್ಲ..!

ಹುಬ್ಬಳ್ಳಿ: ಗ್ರಾಮಸ್ಥರಿಗೆ ಗ್ರಾಮಲೆಕ್ಕಾಧಿಕಾರಿ ತುಂಬಾನೇ ಮುಖ್ಯ..ಆದ್ರೆ ಇಲ್ಲೊಂದು ಊರಲ್ಲಿ ಆತನನ್ನ ಹುಡುಕೋದೇ ದೊಡ್ಡ ಪ್ರಯಾಸದ ಕೆಲಸವಾಗಿದೆ. ಇನ್ನು ಆ ಗ್ರಾಮಲೆಕ್ಕಾಧಿಕಾರಿಗೆ ಗ್ರಾಮದಲ್ಲಿದ್ದು ಕೆಲಸ ಮಾಡೋ ಇಚ್ಚೇ ಇದ್ರು…

Read More »
ಜಿಲ್ಲೆ

ಸ್ಮಶಾನವಿಲ್ಲದ ಕಾರಣ, ರಸ್ತೆಯಲ್ಲೇ ಹೂತ್ರು ಹೆಣ..!

ತುಮಕೂರು: ನಿಜಕ್ಕೂ ಇದೊಂದು ಮನಮಿಡಿಯುವ ಸುದ್ದಿ. ಆ ಊರ ಜನ ಅದ್ಯಾವ ಪಾಪ ಮಾಡಿದ್ರೋ ಗೊತ್ತಿಲ್ಲ..ಇರೋಕು ಸರಿಯಾದ ಸೂರುಗಳಿಲ್ಲ, ಇನ್ನು ಸತ್ತ ಮೇಲಾದ್ರೂ ನೆಮ್ಮದಿಯಾಗಿ ಮಣ್ಣಾಗೋಣ ಅಂದ್ರೆ…

Read More »
ಫ್ರೀಡಂ ಟಿವಿ ವಿಶೇಷ

ಭೂಮಿಯನ್ನ ಅಪ್ಪಳಿಸಲಿದೆಯಾ ಆ ಕ್ಷುದ್ರ ಗ್ರಹ..? ಎಚ್ಚರ.. ಕಾದಿದೆ ಅಪಾಯ..!

ಭೂಮಿಯನ್ನ ಅಪ್ಪಳಿಸಲಿದೆಯಾ ಆ ಕ್ಷುದ್ರ ಗ್ರಹ..? ಎಚ್ಚರ.. ಮತ್ತೊಂದು ಸುತ್ತಿಗೆ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಅಮೇರಿಕಾದ ನಾಸಾ, ಭಾರತದ ಇಸ್ರೋ,…

Read More »
ಕ್ರಿಕೆಟ್

KCC 4 : ಗಣೇಶ್​​ ಗಂಗಾ ವಾರಿಯರ್ಸ್ ಟೀಂಗೆ 3 ರನ್​ಗಳ ಜಯ

ಬೆಂಗಳೂರು : ಕನ್ನಡ ಚಲನಚಿತ್ರ ಕಪ್​ 4ನೇ ಅವೃತ್ತಿಯ ಕ್ರಿಕೆಟ್​ ಪಂದ್ಯಾವಳಿಗೆ ಸೋಮವಾರ ತೆರೆಬಿದ್ದಿದೆ. ಫೈನಲ್​ ಪಂದ್ಯದಲ್ಲಿ ಸ್ಯಾಂಡಲ್​ವುಡ್​ ನಟ ಗೋಲ್ಡನ್‌ ಸ್ಟಾರ್ ಗಣೇಶ್​ ನೇತೃತ್ವದ ಗಂಗಾ ವರಿಯರ್ಸ್​,…

Read More »
ಮನರಂಜನೆ

ಚಾಲೆಂಜಿಂಗ್ ಸ್ಟಾರ್ ಜೊತೆ ಕೈ ಜೋಡಿಸ್ತಾರಾ ಮೆಗಸ್ಟಾರ್..??

ಸಿನಿಮಾ : ಸ್ಯಾಂಡಲ್​ವುಡ್ ಸಿನಿಮಾ ಇಂಡಸ್ಟ್ರಿಯಲ್ಲೂ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ತಯಾರಾಗ್ತಿದೆ. 22 ವರ್ಷಗಳ ಬಳಿಕ ನಟ ಮೆಗಸ್ಟಾರ್ ಚಿರಂಜೀವಿ ಚಂದನವನಕ್ಕೆ ಎಂಟ್ರಿ ಕೊಡ್ತಿದ್ದಾರಂತೆ.…

Read More »
ಕ್ರೈಂ ಸ್ಟೋರಿ

ಕ್ರಿಸ್ಮಸ್ ಪಾರ್ಟಿಯಲ್ಲಿ ಜಮೀನು ಜಗಳ… ಮುಂದೇನಾಯ್ತು ಗೊತ್ತಾ..?

ತುಮಕೂರು; ನಿನ್ನೆ ತಡರಾತ್ರಿ ತುಮಕೂರಿನಲ್ಲಿ ಹೆಣವೊಂದು ಬಿದ್ದಿದೆ..ಬೀಸಿದ ಮಚ್ಚಿನೇಟಿಗೆ ನೆತ್ತಿ ಚಿಪ್ಪು ಕಲಸಿಹೋಗಿದೆ..ಬೆಳ್ಳಿಗ್ಗೆಯಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಏರಿಯಾದಲ್ಲೀಗ ನೀರವ ಮೌನ..ಇದಕ್ಕೆ ಕಾರಣ ಅದೊಂದು ಬರ್ಬರ ಕೊಲೆ…

Read More »
ರಾಜಕೀಯ

ಬಿಎಂಟಿಸಿ 100 ಎಲೆಕ್ರ್ಟಿಕಲ್ ಬಸ್ ಲೋಕಾರ್ಪಣೆ

ಬೆಂಗಳೂರು – ಸಿಲಿಕಾನ್ ಸಿಟಿಯ ‌ಜನರಿಗೆ ಸರ್ಕಾರದ ವತಿಯಿಂದ 100 ಬಿಎಂಟಿಸಿ ಎಲೆಕ್ರ್ಟಿಕಲ್ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.…

Read More »
ಕಂಪ್ಲೇಂಟ್ ಕಾರ್ನರ್

ಪತಿಯನ್ನು’ಸ್ರ್ತೀಲೋಲ’ ಎಂದು ಕರೆದರೇ ಅಪರಾಧ; ಹೈಕೋರ್ಟ್  

ನವದೆಹಲಿ; ದಂಪತಿಗಳು ವಿಚ್ಛೇದನ ಕೋರಿದ ಬಳಿಕ ಪತ್ನಿ, ಪತಿಯ ಬಗ್ಗೆ ಸಾರ್ವಜನಿಕವಾಗಿ ‘ಸ್ರ್ತೀಲೋಲ , ಪತ್ನಿಯ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ನಡೆದುಕೊಂಡರೇ ಅದು ಕೂಡ ಅಪರಾಧ ಎಂದು…

Read More »
ಕ್ರಿಕೆಟ್

ಟೀಮ್ ಇಂಡಿಯಾದ ಆರಂಭಿಕರು ಯಾರು..??

Freedom tv desk : ಟೀಮ್ ಇಂಡಿಯಾದಲ್ಲಿ ಮೂವರು ಆರಂಭಿಕ ಆಟಗಾರರಿದ್ದಾರೆ. ಈ ಮೂವರು ಕೂಡ ಈಗಾಗಲೇ ಟೆಸ್ಟ್ ಕ್ರಿಕೆಟ್​ನಲ್ಲಿ ಓಪನರ್​ಗಳಾಗಿ ಇನ್ಸಿಂಗ್ಸ್ ಆರಂಭಿಸಿದ್ದಾರೆ. ಇವರಲ್ಲಿ ಇಬ್ಬರನ್ನು…

Read More »
ಜಿಲ್ಲೆ

Mysore Zoo: ರಜೆ ದಿನವೂ ಮೈಸೂರು ಮೃಗಾಲಯಕ್ಕೆ ಪ್ರವಾಸಿಗರ ದಂಡು

ಮೈಸೂರು ; ಕ್ರಿಸ್ಮಸ್ ರಜೆ ಸೇರಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಮೃಗಾಲಯ ಇಂದು ಸಹ…

Read More »
Freedom TV

ನೈಜೀರಿಯಾದಲ್ಲಿ ಭೀಕರ ಹಿಂಸಾಚಾರಕ್ಕೆ 100ಕ್ಕೂ ಹೆಚ್ಚು ಬಲಿ

ನವದೆಹಲಿ; ಧಾರ್ಮಿಕ ಮತ್ತು ಜನಾಂಗೀಯ ವಿಷಯವಾಗಿ ಎರಡು ಗುಂಪುಗಳ ನಡುವೆ ಭೀಕರ ಹಿಂಸಾಚಾರ ನಡೆದಿದೆ. ಇತ್ತೀಚೆಗಷ್ಟೇ ಮಣಿಪುರದಲ್ಲೂಇಂಥದ್ದೇ ಪ್ರಕರಣ ನಡೆದಿತ್ತು. ಅದೇ ರೀತಿಯಾಗಿ ನೈಜೀರಿಯಾದಾದ್ಯಂತ ರೈತರು ಮತ್ತು…

Read More »
#Exclusive News

BJP Karnataka : ‘ಲೋಕ’ ಚಕ್ರವ್ಯೂಹದಲ್ಲಿ ಬಿಎಸ್​ವೈ ಮಗ ವಿಜಯೇಂದ್ರ..?

ಬೆಂಗಳೂರು : ಬಿ.ಎಸ್​.ಯಡಿಯೂರಪ್ಪ ಎರಡು ಬಾರಿ ಸಿಎಂ ಆಗಿದ್ದರು. ಅಪ್ಪನ ಅಧಿಕಾರವನ್ನು ಮಗ ವಿಜಯೇಂದ್ರ ಚಲಾಯಿಸುತ್ತಿದ್ದಾರೆ ಎಂಬ ಟೀಕೆಯ ಮಳೆ. ನಂತರ ಬಿಎಸ್​ವೈ ಪದತ್ಯಾಗವಾಯಿತು. ಲಿಂಗಾಯತರ ರಾಜಾಹುಲಿ…

Read More »
Top News

ಮಹಿಳೆಯೊಂದಿಗೆ ಅಸಭ್ಯ ವರ್ತನೆ ಸಾಬೀತಾದರೇ ಸೇವೆಯಿಂದ ನಿವೃತ್ತಿ; ಸಂಕೇಶ್ವರ PSI

ಸಂಕೇಶ್ವರ; ಮಹಿಳೆಯೋರ್ವರಿಗೆ ಕಿರುಕುಳ ನೀಡಿದ ಆರೋಪದಡಿ ನೀಡಲಾದ ದೂರಿನ ಮೇರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡುವುದಾಗಿ…

Read More »
ಮನರಂಜನೆ

Mysore ಮೈಸೂರಿನಲ್ಲಿ ಕ್ರಿಸ್ಮಸ್ ಸಂಭ್ರಮ

Freedom tv desk : ಕ್ರಿಸ್ಮಸ್ ಸಂಭ್ರಮ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಆಚರಿಸಲಾಯಿತು. ದೀಪಾಲಂಕಾರಗಳಿಂದ ಸೆಂಟ್ ಫಿಲೋಮಿನಾ ಚರ್ಚ್ ಮಿನುಗಿತು. ನಗರದ…

Read More »
ಮನರಂಜನೆ

Salaar movie ಸಲಾರ್ ಸಿನಿಮಾದಲ್ಲಿ ಹೈಲೈಟ್ಸ್ ಆದ ಈ ಪಾತ್ರ ಮಾಡಿದವರು ಯಾರು..??

Freedom tv desk : Salaar movie : ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿ ಫರ್ಜಾನಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.…

Read More »
ಆರೋಗ್ಯ

Bangalore| ಪ್ರಸಾದ ಸೇವಿಸಿ ಆಸ್ಪತ್ರೆ ಪಾಲಾದ ಭಕ್ತರು

ಬೆಂಗಳೂರು : ನೆನ್ನೆ ಹನುಮ ಜಯಂತಿ ಎಲ್ಲಿ ನೋಡಿದರೂ ಸಹ ಹನುಮ ಜಯಂತಿ ಆಚರಣೆ ಇತ್ತು. ಇದೇ ರೀತಿ ಬೆಂಗಳೂರು ಹೊರಬಲಯದ ಹೊಸಕೋಟೆ ಪಟ್ಟಣದಲ್ಲೂ ಸಹ ಹನುಮ…

Read More »
Top News

ಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ

ಮೇಲ್ಮನೆಯ ಪ್ರತಿಪಕ್ಷದ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ಮರುಆಯ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರ ಸೂಚನೆ ಮೇರೆಗೆ ಆಯ್ಕೆ ಸುನೀಲ್ ವಲ್ಕಾಪುರೆ ವಿರೋಧ ಪಕ್ಷದ ಉಪನಾಯಕರಾಗಿ…

Read More »
ಆರೋಗ್ಯ

Milk peda : ಹಾಲು ಕೋವಾ ಮಾಡುವ ವಿಧಾನ

ಹಾಲಿಲ್ಲದೆ ರುಚಿಕರವಾದ ಹಾಲು ಕೋವಾ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು…. . ಮೈದಾ ಹಿಟ್ಟು – 2  ಚಿಕ್ಕ ಬಟ್ಟಲು . ತುಪ್ಪ – 1…

Read More »
Top News

ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ..!

KC Kariappa; ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್ ಸ್ಟೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಬಗ್ಗೆ ದೂರು ನೀಡಿರುವ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಪ್ರೇಯಸಿ,…

Read More »
ಕ್ರಿಕೆಟ್

ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!!

Freedom tv desk : IPL 2024 : ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ…

Read More »
ಕ್ರಿಕೆಟ್

RCB ಪಂದ್ಯ ಗೆಲ್ಲಿಸಿ ಕೊಡ್ತಾರೆ ಯಶ್ ದಯಾಳ್…!!

Freedom tv desk : ಈ ಬಾರಿಯು ಐಪಿಎಲ್ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 6 ಆಟಗಾರರನ್ನು ಖರೀದಿಸಿದೆ. ಅದರಂತೆ ಐಪಿಎಲ್ ಸೀಸನ್ -17…

Read More »
Top News

ಡಿಕೆಶಿ ಬಣದವರು ಶಿವಾನಂದ ಪಾಟೀಲ್ ನಂತೆ ಮಾತಾಡ್ತಾರೆ; ಯತ್ನಾಳ್

ವಿಜಯಪುರ; ರೈತರ ಕುರಿತಾದ ಸಚಿವ ಶಿವಾನಂದ ಪಾಟೀಲ್‌ ಹೇಳಿಕೆಗೆ ವಿಜಯಪುರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ , ಇದು ದುರ್ಧೈವ, ಯಾಕಂದ್ರೆ ಶಿವಾನಂದ…

Read More »
Top News

ಶಾಲಾ ಕಾಲೇಜುಗಳಲ್ಲಿ ಜಾತಿ ಧರ್ಮ ಒಯ್ಯಬಾರದು ಎಂ.ಬಿ.ಪಾಟೀಲ್

ವಿಜಯಪುರ; ಹಿಜಾಬ್ ವಿಚಾರ ಕೋರ್ಟ್ ನಲ್ಲಿದೆ ಹಿಜಾಬ್ ಬ್ಯಾನ್ ಆಗುವ ಮುಂಚೆ ಸೌಹಾರ್ದಯುತವಾಗಿ ಪರಸ್ಪರ ವಿಶ್ವಾಸ, ಹೊಂದಾಣಿಕೆ ಮೂಲಕ ಇತ್ತು. ಅದನ್ನು ಈಗ ಕದಡಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ…

Read More »
ಆರೋಗ್ಯ

ಈ ಹಣ್ಣಿನಿಂದ ಟೀ ಮಾಡಿ ಕುಡಿರಿ ; ಪಕ್ಕಾ ತಿಂಗಳೊಳಗೆ ಸಣ್ಣ ಆಗ್ತೀರಿ!

Freedom tv desk : ಆಪಲ್ ಟೀ ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ, ಇದರಿಂದ ಮಲಬದ್ದತೆ, ಅಸಿಡಿಟಿ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ದೂರವಾಗುತ್ತದೆ. ದಿನಕ್ಕೆ ಒಂದು…

Read More »
ಮನರಂಜನೆ

ಹೊಸ ವರ್ಷಕ್ಕೆ ಹೊಸ ಹಾಡಿನೊಂದಿಗೆ ಬಂದ ಚಂದನ್ ಶೆಟ್ಟಿ

Freedom tv desk : ಚಂದನ್ ಶೆಟ್ಟಿ  ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ರ್ಯಾಪ್ ಹಾಡೊಂದನ್ನು ಬಿಡುಗಡೆ ಮಾಡುವುದು ಚಂದನ್​ ಅವರಿಗೆ ವಾಡಿಕೆ .ಅದರಂತೆ ಇದೀಗ ಹೊಸ…

Read More »
ಲೈಫ್ ಸ್ಟೈಲ್

32ನೇ ವರ್ಷಕ್ಕೆ ಇಹಲೋಕ ತ್ಯಜಿಸುವ ಜನಪ್ರಿಯ ಕಾಮಿಡಿಯನ್ ನೀಲ್ ನಂದ..!!

Freedom tv Desk : ಲಾಸ್ ಏಂಜಲ್ಸ್ ಮೂಲದ ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್ ನೀಲ್ ನಂದಾ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್…

Read More »
Top News

ಸಾರಿಗೆ ಸಚಿವರ ಮನೆ ಹತ್ತಿರವೇ ರೌಡಿಶೀಟರ್ ಹತ್ಯೆ..!

ಬೆಂಗಳೂರು; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಗೆ ಸ್ವಲ್ಪ ದೂರದಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಹನುಮ ಜಯಂತಿ ಅಂಗವಾಗಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯನ್ನು ಎಲ್ಲರೆದುರೇ ಅಟ್ಟಾಡಿಸಿ…

Read More »
ಆರೋಗ್ಯ

chikki ಎಳ್ಳು ಚಿಕ್ಕಿ ಮಾಡುವ ವಿಧಾನ

ರುಚಿಕರವಾದ ಎಳ್ಳು ಚಿಕ್ಕಿ ಮಾಡುವ ವಿಧಾನ … ಬೇಕಾಗುವ ಪದಾರ್ಥಗಳು.. . ಬಿಳಿ ಎಳ್ಳು -1 ಬಟ್ಟಲು .ಪುಡಿ ಮಾಡಿದ ಬೆಲ್ಲ – 1 ಬಟ್ಟಲು .…

Read More »
ಫ್ರೀಡಂ ಟಿವಿ ವಿಶೇಷ

ಡಬಲ್ ಎಲಿಮಿನೇಷನ್ ಕಂಡು ಸ್ಪರ್ಧಿಗಳು ಶಾಕ್..!! ಬಿಗ್ ಬಾಸ್ ಮನೆಯಿಂದ ಮೈಕಲ್- ಅವಿನಾಶ್ ಔಟ್..??

Big Boss 10 Kannada elimination : ಬಿಗ್ ಬಾಸ್ ಮನೆಯಿಂದ ಮೈಕಲ್ ಮತ್ತು ಅವಿನಾಶ್ ಇಬ್ಬರು ಔಟ್ , ಈ ವಾರ ಕಿಚ್ಚ ಸುದೀಪ್ ಅವರು…

Read More »
#Exclusive News

ಮಹಿಳೆ ಜೊತೆ ಅಸಭ್ಯ ವರ್ತನೆ ಪಿಎಸ್ಐ ಅಮಾನತು..!

ಬೆಳಗಾವಿ: ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆರಕ್ಷಕರೇ ಭಕ್ಷಕರಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ…ಮಹಿಳೆಯೋರ್ವಳಿಗೆ ಕಿರುಕುಳ ಆರೋಪದಡಿ ಮಹಿಳೆಯ ದೂರಿನ…

Read More »
ಫ್ರೀಡಂ ಟಿವಿ ವಿಶೇಷ

ಮಾತಿನ ಮಲ್ಲರಿಗಾಗಿ “ದೇಸಾಯಿ” ಸಿನಿಮಾ

Desai Kannada movie; ಕನ್ನಡ ಚಿತ್ರರಂಗ ಸಾಲು ಸಾಲು ಚಿತ್ರಗಳನ್ನು ನೀಡುವುದರಲ್ಲಿ ಬ್ಯೂಸಿಯಾಗಿದೆ.ಅದೇ ಸಾಲಿನಲ್ಲಿ ಮಹಾಂತೇಶ ವಿ ಚೋಳದಗುಡ್ಡಅವರು ಬರೆದು, ನಾಗಿರೆಡ್ಡಿ ಭಡ ನಿರ್ದೇಶನದ ದೇಸಾಯಿ ಚಿತ್ರ…

Read More »
#Exclusive News

ಶಿವಾನಂದ್ ಪಾಟೀಲ್ ರಾಜೀನಾಮೆಗೆ ಬಿ ವೈ ವಿಜಯೇಂದ್ರ ಆಗ್ರಹ

ಬೆಂಗಳೂರು : ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ್ ಪಾಟೀಲ್ ರವರ ರಾಜೀನಾಮೆ ಪಡೆಯಬೇಕುಎಂದು ಸರ್ಕಾರಕ್ಕೆ ಬಿಜೆಪಿ‌‌ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆಗ್ರಹಿಸಿದರು. ನಿನ್ನೆ…

Read More »
#Exclusive News

ಬರಗಾಲಕ್ಕಾಗಿ ರೈತರು ಕಾಯುತ್ತಿರುತ್ತಾರೆ; ಶಿವಾನಂದ ಪಾಟೀಲ್

ಬೆಳಗಾವಿ; ಇತ್ತೀಚೆಗಷ್ಟೆ ರೈತರಿಗೆ ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್…

Read More »
ರಾಜಕೀಯ

ವಾಜಪೇಯಿ ಜನ್ಮದಿನ : ಪ್ರಧಾನಿ ಮೋದಿ, ಇತರರು ಸದೈವ್​​ ಆಟಲ್​ ಸ್ಮಾರಕಕ್ಕೆ ಪುಷ್ಪ ನಮನ

ನವದೆಹಲಿ  : ರಾಜಕಾರಣಿ, ಅಜಾತಶತ್ರು ಪ್ರಧಾನಿ ಎಂದೇ ಖ್ಯಾತರಾಗಿದ್ದ ದಿವಂಗತ ಅಟಲ್​ ಬಿಹಾರಿ ಅವರ 99ನೇ ಜನ್ಮದಿನದ ಅಂಗವಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು…

Read More »
#Exclusive News

ಸಚಿವರು, ಗನ್ ಮ್ಯಾನ್, ಡ್ರೈವರ್, ಪಿಎಗಳಿಗೆ 30 ಸಾವಿರ ಭತ್ಯೆ…! ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಭತ್ಯೆ ಹಬ್ಬ

ಬೆಂಗಳೂರು; ಬಿರ್ಸಾಮುಂಡಾ ಜಯಂತಿ ಆಚರಣೆಗೆ ಸಚಿವರ ಬಾಡಿ ಗಾರ್ಡ್ ಗಳು, ಡ್ರೈವರ್ ಗಳು, ಗನ್ ಮ್ಯಾನ್ ಹಾಗೂ ಪಿಎಗಳು ಸೇರಿ 30 ಸಾವಿರ ರೂ. ದಿನ ಭತ್ಯೆ…

Read More »
#Exclusive News

ಲೋಕ ಸಮರಕ್ಕೆ 9 ಸಚಿವರು ಅಖಾಡಕ್ಕೆ..? ಲೋಕ ಗೆಲ್ಲಲು ಕಾಂಗ್ರೆಸ್ ಮಾಸ್ಟರ್‌ ಪ್ಲ್ಯಾನ್​..!

ನವದೆಹಲಿ; ಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ಕಾಂಗ್ರೆಸ್‌ಗೆ ‘ಪಂಚ್’ ಕೊಟ್ಟಿದೆ. ಸಂಸದರನ್ನು ವಿಧಾನಸಭೆ ಕಣಕ್ಕಿಳಿಸಿ ಯಶಸ್ಸು ಕಂಡಿದೆ. ಈ ಗೆಲುವು ಕಾಂಗ್ರೆಸ್‌ ನಲ್ಲಿ ನಿದ್ದೆಗೆಡಿಸಿದೆ. ಬಿಜೆಪಿಯ…

Read More »
Top News

ಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ‘ಪಂಚ್’.!

ನವದೆಹಲಿ; ಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ಕಾಂಗ್ರೆಸ್‌ಗೆ ‘ಪಂಚ್’ ಕೊಟ್ಟಿದೆ. ಸಂಸದರನ್ನು ವಿಧಾನಸಭೆ ಕಣಕ್ಕಿಳಿಸಿ ಯಶಸ್ಸು ಕಂಡಿದೆ. ಈ ಗೆಲುವು ಕಾಂಗ್ರೆಸ್‌ ಮನೆಯಲ್ಲಿ ನಿದ್ದೆಗೆಡಿಸಿದೆ. ಬಿಜೆಪಿಯ…

Read More »
ಕ್ರೈಂ ಸ್ಟೋರಿ

Dharawada | ಹತ್ತಿ ಬೆಳೆಗೆ ಕಳ್ಳರ ಕನ್ನಾ….ಕಳ್ಳರ ಕೃತ್ಯಕ್ಕೆ ಬೆಚ್ಚಿಬಿದ್ದ ಅನ್ನದಾತ…..

ಧಾರವಾಡ : ಇಷ್ಟುದಿನ ಮನೆ ಮಠ, ಬ್ಯಾಂಕ ಎಟಿಎಂ ಸೇರಿದಂತೆ ದೇವಸ್ಥಾನಗಳ ಹಿಂಡಿಗಳಿಗೆ ಕನ್ನಾ ಹಾಕುತ್ತಿದ್ದ ಕಳ್ಳರು ಈಗ ರೈತರ ಹತ್ತಿ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ.…

Read More »
ಕ್ರಿಕೆಟ್

Vijayapura | ವೃಕ್ಷಥಾನ್ ಮ್ಯಾರಥಾನ್ ಗೆ M.B ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ ಅವರಿಂದ ಚಾಲನೆ

ವಿಜಯಪುರ :  ವಿಜಯಪುರ ನಗರದಲ್ಲಿ ಇಂದು ವೃಕ್ಷಥಾನ್ ಮ್ಯಾರಥಾನ್ 2023 ಆರಂಭವಾಗಿದೆ. ಸಚಿವ ಎಂ ಬಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಚಾಲನೆ ನೀಡಿದರು.…

Read More »
ಜಿಲ್ಲೆ

ಸುಸ್ಥಿರ ಅರೋಗ್ಯಕ್ಕಾಗಿ ಶ್ರೀಮಂತರೂ ಸಿರಿಧಾನ್ಯಗಳತ್ತ ಹೆಚ್ಚಿನ ಒಲವು ; ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ಆರೋಗ್ಯಕ್ಕೆ ಪೂರಕವಾಗಿರುವ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸುಸ್ಥಿರ ಆರೋಗ್ಯದ ದೃಷ್ಟಿಯಿಂದ ಇಂದು ಶ್ರೀಮಂತರೂ ಸಿರಿಧಾನ್ಯಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್…

Read More »
ಆರೋಗ್ಯ

ಗ್ರೀನ್ ಎಗ್ ಮಸಾಲ

ಗ್ರೀನ್ ಎಗ್ ಮಸಾಲಾ ಮಾಡುವ ವಿಧಾನ  ಬೇಕಾಗುವ ಪದಾರ್ತಗಳು… . ಮೊಟ್ಟೆ -4[ಬೇಯಿಸಿದ್ದು] .ಶುಂಠಿ – ಸ್ವಲ್ಪ . ಬೆಳ್ಳುಳ್ಳಿ-ಸ್ವಲ್ಪ .ಗೋಡಂಬಿ -10 .ಹಸಿಮೆಣಸಿನಕಾಯಿ -4 .…

Read More »
ಫ್ರೀಡಂ ಟಿವಿ ವಿಶೇಷ

ಶಾರುಖ್ ಖಾನ್ ಸಿನಿಮಾ ದಾಖಲೆಯನ್ನು ಮುರಿದ ಪ್ರಭಾಸ್, ಪ್ರಶಾಂತ್ ನೀಲ್ ಸಿನಿಮಾ

Freedom tv desk : ಹೈಲೈಟ್ಸ್ . ಪ್ರಭಾಸ್,ಶೃಉತಿ ಹಾಸನ್, ಮಧು ಗುರುಸ್ವಾಮಿ ನಟನೆಯ ಸಲಾರ್ ಸಿನಿಮಾ. ಸಲಾರ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ ನಿರ್ದೇಶನ. ಸಲಾರ್ ಸಿನಿಮಾ…

Read More »
ರಾಜಕೀಯ

Thawar Chand Gehlot |ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ವೈಕುಂಠ ಏಕಾದಶಿಯ ಪವಿತ್ರ ದಿನದಂದು ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರಸ್ವಾಮಿಯ ಸನ್ನಿಧಾನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು…

Read More »
#Exclusive News

EXCLUSIVE | ಆರ್​ಸಿ ಮತ್ತು ಪ್ರಧಾನ ಕಾರ್ಯದರ್ಶಿಯಿಂದ ಕಿರುಕುಳ : IASಗಳ ವಿರುದ್ಧ CMಗೆ KAS ಅಧಿಕಾರಿ ದೂರು

ಬೆಂಗಳೂರು : ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಅಮ್ಲಾನ್ ಬಿಸ್ವಾಸ್ ವಿರುದ್ಧ ಕೆಎಎಸ್ ಅಧಿಕಾರಿಯೊಬ್ಬರು…

Read More »
ಆರೋಗ್ಯ

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ ಎಳನೀರು:

Freedom tv desk : ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರಖಗಕ್ಕೂ ಮದ್ದಾಗಿದ್ದು , ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ,…

Read More »
Freedom TV

ಜಮ್ಮು ಕಾಶ್ಮೀರ : ಉಗ್ರರ ವಿರುದ್ಧ ಕಾರ್ಯಾಚರಣೆ

ಭಾರತೀಯ ಸೈನಿಕರ ಬಲಿ ತೆಗೆದುಕೊಂಡ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಕಾಶ್ಮೀರದ ರಜೋರಿ ಮತ್ತು ಪೂಂಚ್ ಪ್ರದೇಶದಲ್ಲಿ ಸುಮಾರು 30 ಉಗ್ರರು ಅಡಗಿರಬಹುದು ಎಂದು ಅಂದಾಜಿಸಲಾಗಿದೆ. ಇವರನ್ನು…

Read More »
ರಾಜಕೀಯ

ʼಹೊಗೆ ಬಾಂಬ್‌ʼ ಸುಳಿಯಲ್ಲಿ ಪ್ರತಾಪ್‌ ಸಿಂಹ..!

ʼಹೊಗೆ ಬಾಂಬ್‌ʼ ಸುಳಿಯಲ್ಲಿ ಪ್ರತಾಪ್‌ ಸಿಂಹ..!ಮೈಸೂರು ಕ್ಷೇತ್ರ ಗೆಲ್ಲಲು ಕಾಂಗ್ರೆಸ್‌-ಜೆಡಿಎಸ್‌ ರಣತಂತ್ರ..! ಮೈಸೂರು ; ಮೈಸೂರು ಸಂಸದ ಪ್ರತಾಪ್‌ ಸಿಂಹಗೆ ಹೊಗೆ ಬಾಂಬ್‌ ಶಾಕ್‌ ಎದುರಾಗಿದೆ. ಸಿಂಹ…

Read More »
Top News

ಭವ್ಯವಾದ ಕಟ್ಟಡನಿರ್ಮಾಣಕ್ಕಿರುವ 20 ಕೋಟಿ, ಶಾಲಾ ಕಟ್ಟಡಕ್ಕೆ ಯಾಕಿಲ್ಲ….?

ಹಾವೇರಿ; ಚಾಪೆ ಕುಳಿತು ಪಾಠ ಕೇಳುವ ಮಕ್ಕಳು, ಬೆಡ್ ಇಲ್ಲದೆ ನೆಲದ ಮೇಲೆ ಮಲಗುವ ಮಕ್ಕಳು ಗ್ಯಾರಂಟಿ ಯೋಜನೆಗಳಿಗೆ ಸರಕಾರ ಸಾವಿರಾರು ಕೋಟಿ ವೆಚ್ಚ ಮಾಡ್ತಿದೆ. ಆದ್ರೆ…

Read More »
ರಾಜಕೀಯ

ಬಿಜೆಪಿ ಜೆಡಿಎಸ್ ಮೈತ್ರಿ :ಜೆಡಿಎಸ್ ಗೆ ಎಷ್ಟು ಸ್ಥಾನ?

ಫ್ರೀಡಂ ಟಿವಿ ಡೆಸ್ಕ್ : ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮೂರು ಸ್ಥಾನಗಳನ್ನು ಬಿಟ್ಟುಕೊಡಲು ಮುಂದಾಗಿದೆ. ಆದರೆ ಜೆಡಿಎಸ್ ಕನಿಷ್ಠ 5 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.…

Read More »
Back to top button