freedom tv

ಜಿಲ್ಲೆ

ಬಿಜೆಪಿ ಮನೆಯೊಂದು‌ ಮೂರು ಬಾಗಿಲು

ಚಿತ್ರದುರ್ಗ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ‌ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಬಿಜೆಪಿ ಮನೆಯೊಂದು‌ ಮೂರು ಬಾಗಿಲು ಎನ್ನುವಂತಾಗಿದೆ. ರಾಜ್ಯದ ಬಿಜೆಪಿ ಚುಕ್ಕಾಣಿ…

Read More »
ಜಿಲ್ಲೆ

ವಿಜಯಪುರ ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ : ಲಿಂಬೆ ವ್ಯಾಪಾರದಲ್ಲಿ‌ ರೈತರಿಂದ 10% ಕಮಿಷನ್ ಆರೋಪ

ವಿಜಯಪುರ : ವಿಜಯಪುರ ಎಪಿಎಂಸಿಯಲ್ಲಿ ಹಲವಾರು ವರ್ಷಗಳಿಂದ ಲಿಂಬೆ ವ್ಯಾಪಾರದಲ್ಲಿ ದಲ್ಲಾಳಿಗಳು ಅಡ್ವಾನ್ಸ್ ಹೆಸರಿನಲ್ಲಿ ಪ್ರತಿ ರೈತರಿಂದ 10% ಕಮಿಷನ್‌ ಪಡೆಯುತ್ತಿದ್ದು, ಇದರಿಂದ ರೈತರು ತೀವ್ರ ಸಂಕಷ್ಟ…

Read More »
Freedom TV

ಪಾಕಿಸ್ತಾನದಲ್ಲಿ ಇಂದು ಮತದಾನ: ಇಡೀ ದೇಶದಲ್ಲಿ ಮೊಬೈಲ್ ಬಂದ್!

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಇಂದು ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮತದಾನ ಪ್ರಕ್ರಿಯೆಯು ಬೆಳಗ್ಗೆ 8 ರಿಂದ ಶುರುವಾಗಿದ್ದು ಸಂಜೆ 5 ರವರೆಗೆ…

Read More »
ಕ್ರಿಕೆಟ್

ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಡೌಟ್: ಕಾರಣ ಮಾತ್ರ ರಹಸ್ಯ!

ಇಂಗ್ಲೆಂಡ್‌ ವಿರುದ್ಧದ ಅಂತಿಮ ಮೂರು ಪಂದ್ಯಗಳಿಗೆ ಭಾರತ ತಂಡ ಇನ್ನೂ ಪ್ರಕಟಗೊಂಡಿಲ್ಲ. ಇಂದು ಅಥವಾ ನಾಳೆ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೆ, ವಿರಾಟ್ ಕೊಹ್ಲಿ 3ನೇ…

Read More »
Freedom TV

ಯಾರಾಗ್ತಾರೆ ಪಾಕಿಸ್ತಾನದ ಪ್ರಧಾನಿ? ನವಾಜ್ ಷರೀಫ್ ಅದೃಷ್ಟ ಪರೀಕ್ಷೆ!

ಬಹುನಿರೀಕ್ಷಿತ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಪಾಕಿಸ್ತಾನದ 266 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.…

Read More »
Freedom TV

ಸಿನಿಮಾ ಸ್ಟೈಲ್‍ನಲ್ಲಿ ಯುವಕನ ಮೇಲೆ ಫೈರಿಂಗ್ ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್..!

ಬೆಂಗಳೂರು: ಏಕಾ ಏಕಿ ಮನೆಗೆ ನುಗ್ಗಿ ಯುವಕನ ಮೇಲೆ ಫೈರಿಂಗ್ ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.. ಮಧ್ಯರಾತ್ರಿ 12ಗಂಟೆ ಸುಮಾರಿಗೆ ಬೆಂಗಳೂರಿನ ಗಂಗಮ್ಮನ ಗುಡಿ…

Read More »
Freedom TV

ಇಂದು ಕನ್ನಡಕ್ಕಾಗಿ ಬೆಂಗಳೂರಿನಲ್ಲಿ ಬೀದಿಗಿಳಿಯಲಿವೆ ಕನ್ನಡ ಪರ ಸಂಘಟನೆಗಳು..!

ಬೆಂಗಳೂರು : ಕನ್ನಡ ನಾಮಫಲಕ ಕಡ್ಡಾಯ ಸಂಬಂಧ ಇಂದು ಕನ್ನಡ ಪರ ಸಂಘಟನೆಗಳು ರಾಜಭವನ ಮುತ್ತಿಗೆ ಹಾಕಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜಭವನ ಮುತ್ತಿಗೆ…

Read More »
ಜಿಲ್ಲೆ

ಕೆರೆಗೋಡು ಹನುಮ ಧ್ವಜ ವಿವಾದ ಮಂಡ್ಯ ನಗರ ಬಂದ್ ವಾಪಸ್

ಮಂಡ್ಯ: ಲೋಕ ಸಭಾ ಚುನಾವಣೆ ಹೊತ್ತಿನಲ್ಲಿ ಹೊತ್ತಿಕೊಂಡ ಕೆರೆಗೋಡು ಹನುಮ ಧ್ವಜ ತೆರವು ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ನಿನ್ನೆ ಬಿಜೆಪಿ ಮನೆ ಮನೆಗೆ ಹನುಮ ಧ್ವಜ…

Read More »
ಕ್ರಿಕೆಟ್

2ನೇ ಟೆಸ್ಟ್ ಕ್ರಿಕೆಟ್ : ಗೆದ್ದ ಭಾರತ: ಸೋತು ಕಾಲ್ಕಿತ್ತ ಇಂಗ್ಲೆಂಡ್!

ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಅಬುಧಾಬಿಗೆ ತೆರಳಿದೆ. ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಇನ್ನೂ 10…

Read More »
ಜಿಲ್ಲೆ

ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಲ್ಲ: ಕೇಂದ್ರದ ವಿರುದ್ಧ ತೊಡೆ ತಟ್ಟಿದ ಲಕ್ಷ್ಮಣ ಸವದಿ

ಬೆಳಗಾವಿ : ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬಂದ ಮಾದರಿಯಲ್ಲೇ ಶಾಸಕ ಲಕ್ಷ್ಮಣ ಸವದಿ ಕೂಡ ಬಿಜೆಪಿ ಸೇರುತ್ತಾರೆಂಬ ವದಂತಿ…

Read More »
Freedom TV

ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಮಂಗನ ಕಾಯಿಲೆ…!

ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜನರನ್ನು ಪೀಡಿಸಿ ಮರೆಯಾಗಿದ್ದ ಮಂಗನ ಕಾಯಿಲೆ ಮತ್ತೆ ಮಲೆನಾಡು ಭಾಗದಲ್ಲಿ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ 37 ಕ್ಯಾಸನೂರು…

Read More »
ಜಿಲ್ಲೆ

ಎಲ್‌ಕೆ ಅಡ್ವಾಣಿಗೆ ಭಾರತ ರತ್ನ, ಪ್ರಧಾನಿ ಮೋದಿ ಘೋಷಣೆ!

ನವದೆಹಲಿ : ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಣೆ ಮಾಡಿದ್ದಾರೆ.…

Read More »
ಜಿಲ್ಲೆ

ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಲು ಹೋಗಿ ಶಾಶ್ವತವಾಗಿ ಕಣ್ಣು ಮುಚ್ಚಿದ ಯುವಕ

ಹುಬ್ಬಳ್ಳಿ : ಹೆಣ್ಣು, ಹೊನ್ನು, ಮಣ್ಣು ಈ ಮೂರರ ಹಿಂದೆ ಅತೀಯಾಗಿ ಬೀಳಬಾರದು ಎಂದು ನಮ್ಮ ಹಿರಿಕರು ಈ‌ ಹಿಂದೆಯೇ ಹೇಳಿದ್ದಾರೆ. ಆದರೆ ಇಲ್ಲೊಬ್ಬ ಈ ಮೂರರಲ್ಲಿ ಒಂದರ…

Read More »
ಜಿಲ್ಲೆ

ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಎಡಿಎಲ್​ ಆರ್​ ಚಾಲಕ

ಚಿತ್ರದುರ್ಗ : ಚಳ್ಳಕೆರೆ ಭೂಮಾಪನ ಇಲಾಖೆ ಅಧಿಕಾರಿ ಕಾರು ಚಾಲಕ ಲಂಚ ಸ್ವೀಕರಿಸುವಾಗ ಚಾಲಕನ್ನು ವಶಕ್ಕೆ ಪಡೆದ ಲೋಕಾಯುಕ್ತರು. ಎಡಿಎಲ್ ಆರ್ ಗಂಗಣ್ಣ ಲೋಕಾಯುಕ್ತರನ್ನು ನೋಡಿದ ಕೂಡಲೇ ಪರಾರಿಯಾದ…

Read More »
ಜಿಲ್ಲೆ

ದೇವಸ್ಥಾನಕ್ಕೆ ಸ್ವಾಮೀಜಿಗಳಿಗೆ ಪ್ರವೇಶ ನಿರಾಕರಣೆ ಶ್ರೀಗಳ ವಿಷಾದ

ಹೊಸದುರ್ಗ : ಹೊಸದುರ್ಗದ ಬಾಗೂರಿನ ಚನ್ನಕೇಶವ ದೇವಸ್ಥಾನದೊಳಗೆ ನಾನು ಹೋಗಿದ್ದಕ್ಕೆ ತೊಳೆದಿದ್ದರು ಎಂದು ಕನಕ ಧಾಮದ ಈಶ್ವರನಂದಪುರಿ ಸ್ವಾಮೀಜಿ ಹೇಳಿದರು.‌ಅವರು ಹೊಸದುರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತಾಡಿದರು. ಅಂದು…

Read More »
ಜಿಲ್ಲೆ

ಎಚ್‌ಡಿಕೆ ಕೇಸರಿ ಶಾಲು ಧರಿಸಿದ್ದಕ್ಕೆ ತಂದೆ ದೇವೇಗೌಡರಿಂದ್ಲೇ ವಿರೋಧ!

ಮಂಡ್ಯ:  ಇತ್ತೀಚಿಗೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಮಂಡ್ಯ ತಾಲೂಕಿನ ಕೆರಗೋಡ ಗ್ರಾಮದ ಹನುಮ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ,…

Read More »
Freedom TV

ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಜೆಇ ನಾಗರಾಜ್ ನರಸಿಂಹ ಲೋಕಾ ಬಲೆಗೆ..!

ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ₹4.50 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿ ಮುಂಗಡವಾಗಿ ₹ 50,000 ಪಡೆಯುತ್ತಿದ್ದ ಆರೋಪದಡಿ ಬೆಸ್ಕಾಂ ಕಿರಿಯ ಎಂಜಿನಿಯರ್ ನಾಗರಾಜ್ ನರಸಿಂಹ…

Read More »
Freedom TV

ದೇಶ ಒಡೆಯುವ ಹುನ್ನಾರ; ಡಿಕೆಸು ವಿರುದ್ಧ ಜೋಶಿ ಆಕ್ರೋಶ

ನವದೆಹಲಿ: ದೇಶ ಒಡೆಯುವ ಕೂಗೆಬ್ಬಿಸಿರುವ ಸಂಸದ ಡಿ.ಕೆ. ಸುರೇಶ್ ಅವರನ್ನು ಮೊದಲು ಕಾಂಗ್ರೆಸ್ ವಜಾಗೊಳಿಸಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ಆಗ್ರಹಿಸಿದ್ದಾರೆ.ಸಂಸದ ಸುರೇಶ್ ಪ್ರತ್ಯೇಕ…

Read More »
Freedom TV

ಸಿಎಂ ಡಿನ್ನರ್ ಮೀಟಿಂಗ್ ರಹಸ್ಯ ಏನು? ಡಿನ್ನರ್ ಮೀಟಿಂಗ್​ನಲ್ಲಿ ಸಿಎಂ ಕೊಟ್ಟ ಸೂಚನೆಗಳೇನು?

ಬೆಂಗಳೂರು: ಲೋಕಾ ಕದನಕ್ಕೆ ಕೆಲವೇ ತಿಂಗಳುಗಳು ಬಾಕಿ ಇದೆ. ರಾಜ್ಯದಲ್ಲಿ 3ಪಕ್ಷಗಳು ಭರ್ಜರಿ ಸಮರಾಭ್ಯಾಸ ಮಾಡ್ತಿವೇ..ಅದರಲ್ಲೂ ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಂಡಿರೋದು ಕಾಂಗ್ರೆಸ್​ಗೆ ಅಂಗಳದಲ್ಲಿ ಟೆನ್ಷನ್​ ಹೆಚ್ಚಿಸಿದೆ. ಹೀಗಾಗಿ…

Read More »
ಜಿಲ್ಲೆ

ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಸಂಸದ ಡಿಕೆ ಸುರೇಶ್‌

ನವದೆಹಲಿ: ಸಂಸದ ಡಿ.ಕೆ.ಸುರೇಶ್‌ ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸಿದ್ದಾರೆ. ಅನುದಾನ ತಾರತಮ್ಯ ಸರಿಹೋಗದಿದ್ದರೆ ಪ್ರತ್ಯೇಕ ರಾಷ್ಟ್ರ ಕೊಡಿ ಎಂದಿದ್ದಾರೆ. ಅನುದಾನ ತಾರತಮ್ಯ ಹೀಗೆ ಮುಂದುವರೆದ್ರೆ, ದಕ್ಷಿಣ ಭಾರತದವರು ಪ್ರತ್ಯೇಕ…

Read More »
ಜಿಲ್ಲೆ

ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹ ಬಂಧನದಲ್ಲಿರಿಸಿದ್ದ ಪತಿ ಬಂಧನ

ಮೈಸೂರು ; ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹಬಂಧನದಲ್ಲಿರಿಸಿದ್ದ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೆಚ್.ಡಿ‌.ಕೋಟೆ ತಾಲೂಕಿನ ಹೈರಿಗೆ…

Read More »
ಜಿಲ್ಲೆ

ಗ್ರಾಹಕರಿಗೆ ಶಾಕ್ ಕೊಟ್ಟ ತೈಲ ಕಂಪನಿಗಳು ; ಒಂದು ಸಿಲಿಂಡರ್ ಬೆಲೆ ಎಷ್ಟು ರೂ. ಏರಿಕೆ..?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಬಜೆಟ್ ಮಂಡಿಸಲಿದ್ದಾರೆ. ದೇಶದ ಜನರು ಸಾಕಷ್ಟು ಗುಡ್​ನ್ಯೂಸ್​​ಗಳ ನಿರೀಕ್ಷೆಯಲ್ಲಿದ್ರೆ, ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕಿಂಗ್ ನ್ಯೂಸ್​ ಸಿಕ್ಕಿದೆ. ಸಿಲಿಂಡರ್​ ಬೆಲೆಯನ್ನು…

Read More »
Freedom TV

ರಾಜ್ಯದಲ್ಲಿ ಮತ್ತೆ 30 ಇನ್ಸ್ಪೆಕ್ಟರ್ ಗಳ ವರ್ಗಾವಣೆ

ಬೆಂಗಳೂರು : ಮೊನ್ನೆಯಷ್ಟೇ 132 ಇನ್ಸ್ಪೆಕ್ಟರ್ ಗಳನ್ನ ವರ್ಗಾವಣೆ ಮಾಡಲಾಗಿತ್ತು. ಆದರೆ ಮತ್ತೆ ರಾಜ್ಯದಲ್ಲಿ ಮತ್ತೆ 30 ಇನ್ಸ್ ಪೆಕ್ಟರ್ಗಳನ್ನ ವರ್ಗಾವಣೆ ಮಾಡಲಾಗಿದೆ. ಶೇಖರ್ ಜಿ. – ಜಾಲಹಳ್ಳಿ…

Read More »
Freedom TV

ಮಧ್ಯಂತರ ಬಜೆಟ್‌ನಲ್ಲಿ ಸಿಗುತ್ತಾ ಕೊಡುಗೆಗಳ ಮಹಾಪೂರ? ರಾಯಚೂರು, ಹಾಸನಕ್ಕೆ ಸಿಗುತ್ತಾ ಬಂಪರ್ ಕೊಡುಗೆ..!

ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರದ ಬಜೆಟ್​ ಮೇಲೆ ಕರ್ನಾಟಕದ ಜನರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ…

Read More »
ಜಿಲ್ಲೆ

ಪಾರ್ಕ್​ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿದ್ದರಾಮಯ್ಯ, ಪರಮೇಶ್ವರ್​ಗೆ ಪ್ರತಾಪ್​ ಸಿಂಹ ಪ್ರಶ್ನೆ

ಮೈಸೂರು ; ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದ ಕೇಸ್ ಹಿನ್ನೆಲೆ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ಬಿಜೆಪಿ ಶಾಸಕ…

Read More »
ಜಿಲ್ಲೆ

ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌

ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದೆ. ಹಾಸನದಲ್ಲಿ ಆಹಾರ…

Read More »
ಜಿಲ್ಲೆ

ರಾಮುಲು ದಿಢೀರ್​ ದೆಹಲಿಗೆ.. ಯಾಕೆ..? ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ

ಬಳ್ಳಾರಿ : ಬಿಜೆಪಿ ತೊರೆದು ಹೋದವರು ಒಬ್ಬೊಬ್ಬರಾಗೇ ಮರಳಿ ಗೂಡು ಸೇರುತ್ತಿದ್ದಾರೆ. ಕಳೆದ ವಾರ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸೈಲೆಂಟ್​ ಆಗಿಯೇ ಕಾಂಗ್ರೆಸ್​ಗೆ ಕೈ ಕೊಟ್ಟು…

Read More »
Freedom TV

ಬೆಂಗಳೂರು ವಿವಿ ವಿದ್ಯಾರ್ಥಿಗಳ‌ ಊಟದಲ್ಲಿ ಹುಳು

ಬೆಂಗಳೂರು : ಜಸ್ಟ್ ಎರಡು ತಿಂಗಳ ಹಿಂದಷ್ಟೆ ಇದೇ ಹಾಸ್ಪೆಲ್ ನ ಊಟದ ತಟ್ಟೆಯಲ್ಲಿ ಹುಳ ಕಂಡಿತ್ತು.. ಅವತ್ತು ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸೋದಾಗಿ ಭರವಸೆ ಕೊಟ್ಟಿದ್ರು…ಆದ್ರೆ ಇದೀಗ…

Read More »
Freedom TV

ರಾಜ್ಯಸರ್ಕಾರದಿಂದ ಮೇಜರ್‌ ಸರ್ಜರಿ; 33 DySP, 132 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

ಬೆಂಗಳೂರು:ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, ಬರೋಬ್ಬರಿ 33 DySP, 132 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ… ಕೃಷ್ಣಕುಮಾರ್ ಯು.ಡಿ, –…

Read More »
ಜಿಲ್ಲೆ

ಮಂಡ್ಯದಲ್ಲಿ ಧ್ವಜ ದಂಗಲ್.. ಕೆರೆಗೋಡಿನ PDO ಅಮಾನತು

ಮಂಡ್ಯ : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಧ್ವಜಸ್ತಂಭ ವಿವಾದ ಬೂದಿ ಮುಚ್ಚಿದ ಕೆಂಡವಾಗಿದೆ. ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ರಾಜಕೀಯ ಕಿತ್ತಾಟ ತಾರಕಕ್ಕೇರಿದೆ. ಕೆರಗೋಡು ಹನುಮ…

Read More »
Freedom TV

56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ : ಕರ್ನಾಟಕದಲ್ಲಿ ಎಷ್ಟು ಸ್ಥಾನಕ್ಕೆ ಎಲೆಕ್ಷನ್..?

ಬೆಂಗಳೂರು: ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್​​ನ ಡಾ.ಎಲ್.ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಮತ್ತು ಸೈಯದ್…

Read More »
ಜಿಲ್ಲೆ

ಬಾರ್ ನಲ್ಲಿ ನಡೆದಿತ್ತು ಗಲಾಟೆ: ಮನೆ ಬಾಗಿಲಲ್ಲಿ ಬಿದ್ದಿತ್ತು ಹೆಣ!

ಬೆಂಗಳೂರು : ಸ್ನೇಹಿತರ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ. ದರ್ಶನ್ ಕೊಲೆಯಾದ ದುರ್ದೈವಿ. ಚಂದ್ರಶೇಖರ್ ಅಲಿಯಾಸ್​​ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಕೊಲೆ…

Read More »
Freedom TV

ಅಸಲಿ ಅಧಿಕಾರಿಗಳನ್ನೂ ಬೆಚ್ಚಿ ಬೀಳಿಸಿತ್ತು ನಕಲಿ ಅಧಿಕಾರಿಗಳ ರೇಡ್: ಚಿನ್ನದ ಅಂಗಡಿ ದೋಚಿದವರು ಅರೆಸ್ಟ್!

ಬೆಂಗಳೂರು : ಇತ್ತೀಚಿಗೆ ನಗರದಲ್ಲಿ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗಿದೆ. ಜನವರಿ 27 ರಂದು ಕೆಆರ್​ಪುರಂನಲ್ಲಿರುವ ಚಿನ್ನದ ಅಂಗಡಿ ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು…

Read More »
ಜಿಲ್ಲೆ

ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಆತಂಕದಲ್ಲಿ ಜನರು

ವಿಜಯಪುರ: ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಅನುಭವವಾಗುತ್ತಿದೆ. ಮಂಗಳವಾರ ಬೆಳಗ್ಗೆ ಮಣಿಪುರ ಸೇರಿದಂತೆ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಕರ್ನಾಟಕ…

Read More »
ಜಿಲ್ಲೆ

ಸಾಲಗಾರರ ಕಾಟಕ್ಕೆ ಹೆದರಿದ ಕುಟುಂಬ: ನಾಪತ್ತೆಯಾಗಿ 8 ದಿನ ಕಳೆದರೂ ಸುಳಿವೇ ಇಲ್ಲ!

ಮೈಸೂರು ; ಸಾಲಗಾರರ ಕಾಟಕ್ಕೆ ಹೆದರಿ ಕುಟುಂಬ ನಾಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್​ಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ಇಡೀ ಕುಟುಂಬ ನಾಪತ್ತೆಯಾಗಿದೆ. ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯ…

Read More »
ಜಿಲ್ಲೆ

ಶಾಲಾ ಬಸ್ ಅಪಘಾತ ; ನಾಲ್ವರು ವಿದ್ಯಾರ್ಥಿಗಳ ದುರ್ಮರಣ

ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ಯಾಕ್ಟರ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿರುವ ಘಟನೆ ಬಾಗಲಕೋಟೆಯ ಜಿಲ್ಲೆ ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದಲ್ಲಿ ನಡೆದಿದೆ.ತಡರಾತ್ರಿ…

Read More »
ಜಿಲ್ಲೆ

ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು

ಮಂಡ್ಯ:ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸಂಘರ್ಷ ತಾರಕಕ್ಕೇರಿದೆ. ಕೆರಗೋಡು ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ರಾಜ್ಯಾದ್ಯಂತ ಹೋರಾಟದ ಕಿಚ್ಚು ಹೆಚ್ಚಾಗಿದೆ.ಹನುಮಧ್ವಜ ತೆರವು ವಿರೋಧಿಸಿ ರಾಜ್ಯಾದ್ಯಂತ ಹೋರಾಟಕ್ಕೆ…

Read More »
ಜಿಲ್ಲೆ

ಇಂದು ಗಡಿ ಜಿಲ್ಲೆ ಬೀದರ್‌‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರವಾಸ.

ಬೀದರ್​ : ಇಂದು ಗಡಿ ಜಿಲ್ಲೆ ಬೀದರ್‌‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೀದರ್‌ಗೆ ಆಗಮಿಸುತ್ತಿರೊ ಬಿವೈ ವಿಜಯೇಂದ್ರ. ರಸ್ತೆ…

Read More »
Freedom TV

ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಲು ಕರೆ

ಶಿವಮೊಗ್ಗ : ಅಭಿವೃದ್ಧಿ ಕೆಲಸಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವುದನ್ನು ಗಮನಿಸಿ ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ, ಮುಂದೆಯೂ ಇವರನ್ನು ಆಯ್ಕೆ ಮಾಡಬೇಕಿರುವುದು ಸಾರ್ವಜನಿಕರ ಕರ್ತವ್ಯ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ…

Read More »
Freedom TV

ಬೆಂಕಿಯ ಕೆನ್ನಾಲೆಗೆ ಹೊತ್ತಿ ಉರಿದ ಕಟ್ಟಡ

ಬೆಂಗಳೂರು : ರಾಜಧಾನಿಯ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳೆಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಎರಡು ಅಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ. ಕಟ್ಟಡದಲ್ಲಿ ಸಿಲುಕಿದ್ದ ಓರ್ವ ಯುವಕನನ್ನು…

Read More »
ಜಿಲ್ಲೆ

ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ, ಹೈದರಾಬಾದ್ ಚೆನೈ ಗೆ ಮಾತ್ರ ಹಾರಾಟ

ಮೈಸೂರು ; ಮೈಸೂರಿನಲ್ಲಿ ವಿಮಾನ ಸೇವೆ ಆರಂಭವಾಗಿ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಕಾರಣದಿಂದಲೇ ಕೈಗಾರಿಕೆ ಅಭಿವೃದ್ಧಿಗೆ ವಿಮಾನಯಾನ ಸೇವೆ ಅನುಕೂಲವಾಗುತ್ತೆ ಅನ್ನೋ ಕಾರಣಕ್ಕೆ ವಿಮಾನ ನಿಲ್ದಾಣದ…

Read More »
ರಾಜ್ಯ

ಮೀನುಗಳಿಗೆ ವಿಷ ಹಾಕಿದ ದುಷ್ಕರ್ಮಿಗಳು

ಚಾಮರಾಜನಗರ : ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಪರಿಣಾಮ ಬಡ ರೈತ ಸಾಕಿದ್ದ ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ. ಚಾಮರಾಜನಗರದ ರಾಮಸಮುದ್ರದಲ್ಲಿ ಘಟನೆ ನಡೆದಿದ್ದು, ರಾಮಸಮುದ್ರದ ರೈತ…

Read More »
ಜಿಲ್ಲೆ

ಬಾಗಲಕೋಟೆಯಲ್ಲಿ ಭೀಕರ ಅಪಘಾತ: ಟ್ರ್ಯಾಕ್ಟ ರ್​​ಗೆ ಕಾರು ಡಿಕ್ಕಿ ನಾಲ್ವರು ಸ್ಥಳದಲ್ಲೇ ಸಾವು

ಬಾಗಲಕೋಟೆ: ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತುಂಬರಮಟ್ಟಿ ಕ್ರಾಸ್ ಬಳಿ ನಡೆದಿದೆ. ಹುಬ್ಬಳ್ಳಿ…

Read More »
Freedom TV

ಜಯದೇವ ಆಸ್ಪತ್ರೆ ಮತ್ತು ಡಾ. ಮಂಜುನಾಥ್

ಬೆಂಗಳೂರು : ಡಾ. ಚೋಳನಹಳ್ಳಿ ನಂಜಪ್ಪ ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆಯಿಂದ ಹೊರ ನಡೆಯಲಿದ್ದಾರೆ. ಈ ತಿಂಗಳ 30 ಅವರ ಸೇವಾವಧಿಯ ಕೊನೆಯ ದಿನ. ಅಂದೇ ಅವರ ನಿವೃತ್ತಿ.…

Read More »
Freedom TV

ನಮ್ಮ ಮೆಟ್ರೊ ಪ್ರಯಾಣಿಕರ ಗಮನಕ್ಕೆ: ಮೂರು ದಿನ ಮೆಟ್ರೋ ಸೇವೆ ತಾತ್ಕಲಿಕ ಸ್ಥಗಿತ

ಬೆಂಗಳೂರು : ಇಂದಿನಿಂದ ಮೂರು ದಿನ ಮೆಟ್ರೋ ಸೇವೆ ತಾತ್ಕಲಿಕ ಸ್ಥಗಿತ ಆಗಿಲಿದೆ.. ಜನವರಿ 26 ರಿಂದ ಜನವರಿ 28ರ ತನಕ ತಾತ್ಕಲಿಕ ಸ್ಥಗಿತ. ಪೀಣ್ಯದಿಂದ ನಾಗಸಂದ್ರವರೆಗಿನ ಮೆಟ್ರೋ…

Read More »
ಜಿಲ್ಲೆ

ಮೇಲುಕೊಟೆಯ ಶಿಕ್ಷಕಿ ಕೊಲೆ ಪ್ರಕರಣ‌ : ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಎಸ್ಪಿ.

ಮಂಡ್ಯ : ಎಸ್​​ಇಟಿ ಶಾಲೆಯ ಶಿಕ್ಷಕಿಯನ್ನು ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿ ತಲೆ ಮರೆಸಿಕೊಂಡಿದ್ದ ಆರೋಪಿ ನಿತೀಶ್​ನನ್ನು ಮಂಡ್ಯ ಜಿಲ್ಲಾ…

Read More »
ರಾಜ್ಯ

ರಾಮ ಲಲ್ಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ತವರಿಗೆ ; ಯೋಗಿರಾಜ್‌ಗೆ ಹೂವಿನ ಸುರಿಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತ

ದೇವನಹಳ್ಳಿ: ಅಯೋಧ್ಯೆಯ ರಾಮ ಮಂದಿರದ ರಾಮ ಲಲ್ಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ಇಂದು ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು…

Read More »
Freedom TV

ಮತ್ತೆ ಫೀಲ್ಡ್‌ಗಿಳಿದ ನಟ ದರ್ಶನ್‌ ಪತ್ನಿ : ಪವಿತ್ರಗೌಡ ವಿರುದ್ಧ ವಿಜಯಲಕ್ಷ್ಮೀ ಕೆಂಡಾಮಂಡಲ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಪವಿತ್ರಾ ಗೌಡ ವಿರುದ್ಧ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಸಿಡಿದೆದ್ದಿದ್ದಾರೆ. ತನ್ನ ಗಂಡ‌ನ ಫೋಟೋಗಳನ್ನ ಶೇರ್ ಮಾಡಿದ್ದಕ್ಕೆ ಕೆಂಡಾಮಂಡಲವಾಗಿದ್ದಾರೆ…ಹೌದು ನಟಿ ಪವಿತ್ರಾ…

Read More »
Freedom TV

ಬಿಟ್ ಕಾಯಿನ್ ಪ್ರಕರಣದಲ್ಲಿ ಮೊದಲ ಅರೆಸ್ಟ್ ..!

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷ ತನಿಖಾ ತಂಡವು ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಐವರನ್ನು ವಶಕ್ಕೆ ಪಡೆದುಕೊಂಡಿದೆ.2020ರಲ್ಲಿ…

Read More »
ಜಿಲ್ಲೆ

ಚಿತ್ರದುರ್ಗದಲ್ಲಿ ದಾರುಣ ಘಟನೆ; ಮೂವರು ಪುಟಾಣಿ ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಸಾ*ವು

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ನಡೆದಿದೆ.ಮೂರು ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ…

Read More »
ಜಿಲ್ಲೆ

ಗ್ರಾಮದೇವಿಯ ಜಾತ್ರೆಯಲ್ಲಿ ನಾಲ್ವರಿಗೆ ಚೂರಿ ಇರಿತ: ಕೋಟೆನಾಡು ಚಿತ್ರದುರ್ಗ ಆತಂಕದ ವಾತಾವರಣ..!

ಚಿತ್ರದುರ್ಗ: 5 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿಯ ಜಾತ್ರಾಹೋತ್ಸವದಲ್ಲಿ ಯುವಕನೊಬ್ಬ ಗಾಂಜಾದ ಮತ್ತಲ್ಲಿ ನಾಲ್ವರಿಗೆ ಗ್ರಾಮದ ಯುವಕನೇ ಚಾಕು ಇರಿದು ಪರಾರಿ ಘಟನೆ ಚಿತ್ರದುರ್ಗದ ಗೊಲ್ಲರಹಟ್ಟಿಯಲ್ಲಿ ನಡೆದಿದೆ.. ನಾಲ್ವರಿಗೆ…

Read More »
Freedom TV

Pink WhatsApp ಬಂದಿದೆ ಹುಷಾರ್‌..! ಇನ್​​ಸ್ಟಾಲ್ ಮಾಡಿದ್ರೆ ನಿಮ್ ಕತೆ ಅಷ್ಟೇ..!

ಬೆಂಗಳೂರು: Pink WhatsApp ಬಳಸೋಕು ಮುನ್ನ ಹುಷಾರ್. ಸೈಬರ್ ಖದೀಮರು ಪಿಂಕ್ ಕಲರ್​​​​ ವಾಟ್ಸ್​ಆ್ಯಪ್ ವಂಚನೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ನಗರದಲ್ಲಿ ಪೊಲೀಸರು ಕೂಡು ಅಲರ್ಟ್‌ ಆಗಿದ್ದಾರೆ……

Read More »
Freedom TV

ಬಿಯರ್ ಪ್ರಿಯರಿಗೆ ಶಾಕ್ ನೀಡಲು ಮುಂದಾದ ಸರ್ಕಾರ.!

ಬೆಂಗಳೂರು:ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಮುಂದಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10…

Read More »
Freedom TV

ಪ್ರಧಾನಿ ಮೋದಿಯಿಂದ ಬಿಗ್​ ಅನೌನ್ಸ್​​ಮೆಂಟ್!

ಅಯೋಧ್ಯ : ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪ್ರಧಾನಿ ಮೋದಿ ಬೆಳಕಿನ ಉಡುಗೊರೆ ನೀಡಿದ್ದಾರೆ.1 ಕೋಟಿ ಮನೆಗಳಿಗೆ ಸೌರಶಕ್ತಿಯನ್ನು ಒದಗಿಸಲು ನಮೋ ಮುಂದಾಗಿದ್ದಾರೆ. ‘ಸೂರ್ಯೋದಯ ಯೋಜನೆ’ಯಲ್ಲಿ 1ಕೋಟಿ…

Read More »
ಸುದ್ದಿ

48 ದಿನ ಅಯೋಧ್ಯೆಯಲ್ಲಿ ಬ್ರಹ್ಮಕಲಶಾಭಿಷೇಕೋತ್ಸವ

ಮಧ್ಯಪ್ರದೇಶ : ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದು ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ಇನ್ನು 48 ದಿನಗಳ ಪರ್ಯಂತ ನಡೆಯಲಿದೆ. ಇದರಲ್ಲಿ…

Read More »
Freedom TV

ರಾಮಜನ್ಮಭೂಮಿ ಹೋರಾಟದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಮಜನ್ಮ ಭೂಮಿ ಹೋರಾಟದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ. ರಾಮನಿಗೂ ಕರ್ನಾಟಕಕ್ಕೂ ದೊಡ್ಡ ನಂಟಿದೆ. ಆಂಜನೇಯ ಜನ್ಮಭೂಮಿ ಅಭಿವೃದ್ಧಿ ಪಡಿಸುವುದು ನಮ್ಮ ಮುಂದಿನ ಗುರಿ ಎಂದು ಮಾಜಿ…

Read More »
Freedom TV

ಡ್ರೋನ್ ಪ್ರತಾಪ್ಗೆ ಸಮನ್ಸ್,,!

ಬಿಗ್ ಬಾಸ್ ಸ್ಪರ್ಧಿಗಳು ಒಂದಲ್ಲ ಒಂದು ವಿವಾದಗಳಲ್ಲಿ ಸುದ್ದಿಯಲ್ಲಿರುತ್ತಾರೆ ಆ ಪೈಕಿ ಹೆಚ್ಚು ಸುದ್ದಿಮಾಡಿದ್ದ ಡ್ರೋನ್ ಪ್ರಾತಾಪ್ ಈಗ ಮತ್ತೆ ಚರ್ಚೆಯಲ್ಲಿದ್ದಾರೆ,ಕೊರೋನ ಲಾಕ್ ಡೌನ್ ಸಂದರ್ಭ ಕ್ವಾರಂಟೈನ್…

Read More »
Freedom TV

171 ಹಳ್ಳಿಗಳಿಗೆ ಕುಡಿಯುವ ನೀರು. 392 ಕೋಟಿ ಹಣ ಬಿಡುಗಡೆ

ಬೆಂಗಳೂರು: ರಾಜ್ಯದ 171 ಹಳ್ಳಿಗಳಿಗೆ ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಸುಮಾರು 392 ಕೋಟಿಗೂ ಹೆಚ್ಚು ಹಣ ಮಂಜೂರು…

Read More »
ಜಿಲ್ಲೆ

ಹದಿ ಹರೆಯದ ವಯಸ್ಸಿನಲ್ಲಿ ಗರ್ಭಿಣಿಯರಾಗ್ತಿರೋ ಬಾಲಕಿಯರು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. ಇದು ಯಾರೂ ಒಪ್ಪದ ವಿಚಾರವಾಗಿದ್ದು ಇವತ್ತು ಸಂಸದ ಬಿ.ಎನ್ ಬಚ್ಚೇಗೌಡರು ಕರೆದಿದ್ದ ದಿಶಾ ಸಭೆಯಲ್ಲಿ ಸ್ಪೋಟಗೊಂಡಿದೆ. ಇಡೀ ಜಿಲ್ಲೆಯ ಬೆಚ್ಚಿ…

Read More »
#Exclusive News

ಸಚಿವ ತಿಮ್ಮಾಪುರ ವಿರುದ್ಧ ರಾಜ್ಯಪಾಲರಿಗೆ ಲಂಚದ ದೂರು.! ಫ್ರೀಡಂ ಟಿವಿಯಲ್ಲಿ EXCLUSIVE ಡಿಟೇಲ್ಸ್..!

ಬೆಂಗಳೂರು : ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಅವರ ಕಚೇರಿಯಲ್ಲಿ ಎಲೆಕ್ಷನ್ ವರ್ಗಾವಣೆ ನೆಪದಲ್ಲಿ 18 ಕೋಟಿ ಕಲೆಕ್ಷನ್ ನಡೆದಿದೆ. ಅಕ್ರಮ ಮನಿ ಲಾಂಡ್ರಿಂಗ್ ಚಟುವಟಿಕೆ…

Read More »
Freedom TV

ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್‌ಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್‌ ಅವರಿಗೆ ಬಡ್ತಿ ಸಿಕ್ಕಿದೆ. ಐಜಿಪಿ ದರ್ಜೆಯಿಂದ ಎಡಿಜಿಪಿ ಶ್ರೇಣಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ…

Read More »
ರಾಜ್ಯ

ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಮಾಯವಾಗ್ತಿರೋ ಹೊತ್ತಲ್ಲೇ, ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್ ಬಳಸುವಂತೆ ನಿಯಮ ಹಿನ್ನೆಲೆ ಬಿಬಿಎಂಪಿ ಅಂಗಡಿಗಳ…

Read More »
ಜಿಲ್ಲೆ

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ

ಹಾಸನ: ಮುಂದಿನ ಐದು ವರ್ಷಗಳ ಕಾಲ.. ಇದೇ ಗ್ಯಾರಂಟಿ ಸ್ಕೀಮ್​ಗಳನ್ನು ಮುಂದುವರಿಸಿ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆ-ತಡೆ ಇಲ್ಲದೇ ಮುಂದುವರಿಯಲು ಸಾಧ್ಯವಾಗುತ್ತದೆ. ಅದಕ್ಕೆ ನಿಮ್ಮ ಬೆಂಬಲ ಮತ್ತು…

Read More »
ರಾಜ್ಯ

74 ಮಂದಿಯ ನಿಗಮ ಮಂಡಳಿ ಪಟ್ಟಿ ಫೈನಲ್ : ಇದು ಫ್ರೀಡಂ ಟಿವಿಯ ಎಕ್ಸ್‌ಕ್ಲ್ಯೂಸೀವ್‌ ಮಾಹಿತಿ

ಬೆಂಗಳೂರು : ಇದು ಫ್ರೀಡಂ ಟಿವಿಯ ಎಕ್ಸ್‌ಕ್ಲ್ಯೂಸೀವ್‌ ಮಾಹಿತಿ  ನಿರೀಕ್ಷೆಯಂತೆ ಮಕರ ಸಂಕ್ರಮಣದ ಬೆನ್ನಲ್ಲೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಕಾಂಗ್ರೆಸ್ ಹೈಕಮಾಂಡ್ ನಿಂದ ಹೊರಬಂದಿದೆ.. ಈಗ…

Read More »
Freedom TV

ರಾಜಾಜಿನಗರ ಮೆಟ್ರೋ ಸ್ಟೇಷನ್ ಬಳಿ ಅಗ್ನಿ ಅವಘಡ. ಸುಟ್ಟು ಕರಕಲಾದ 4 ಬೈಕ್​ಗಳು

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನಿಲ್ದಾಣ ಬಳಿ ಅಗ್ನಿ ಅವಘಡ ಸಂಭವಿಸಿದೆ . ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ನಿಂತಿದ್ದ 4 ಬೈಕ್​ಗಳಿಗೆ ಬೆಂಕಿ ತಗುಲಿದ್ದು ಬೈಕ್​ಗಳು…

Read More »
ಜಿಲ್ಲೆ

ಹುಟ್ಟು ಹಬ್ಬದಂದು ತಲ್ವಾರ್​ನಿಂದ ಕೇಕ್ ಕತ್ತರಿಸಿದ ಯುವಕ

ವಿಜಯಪುರ: ಹುಟ್ಟು ಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಘಟನೆ ವಿಜಯಪುರ ‌ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ. ಅಮನ್ ಲೋಣಿ ಎಂಬಾತ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದಾನೆ.…

Read More »
Freedom TV

ಬಂಟ್ವಾಳ ಬಿಜೆಪಿ ಶಾಸಕರಿಗೆ ಡಿಕ್ಕಿಯಾಗಿ ಪರಾರಿಯಾದ ಕಾರು

ಬಂಟ್ವಾಳ :  ಸಂಕ್ರಮಣ ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಗೆ ಬರುತ್ತಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಇಂದು ಮಧ್ಯಾಹ್ನ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಾರಿಯಾಗಿದ್ದು, ಅದೃಷ್ಟವಶಾತ್…

Read More »
#Exclusive News

MP ಎಲೆಕ್ಷನ್​​​ಗಾಗಿ ಅಬಕಾರಿ ಇಲಾಖೆಯಲ್ಲಿ ಹಣ ಸಂಗ್ರಹ..? | ಸಚಿವ ಆರ್​.ಬಿ ತಿಮ್ಮಾಪೂರ್ ಕಚೇರಿಯಲ್ಲಿ ಮನಿ ಲಾಂಡರಿಂಗ್-ಗವರ್ನರ್ ಗೆ ಸ್ಫೋಟಕ ಪತ್ರ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ  ಗುರುತಿಸಿಕೊಂಡಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಗವರ್ನರ್ ಗೆ ದೂರೊಂದು ಸಲ್ಲಿಕೆಯಾಗಿದೆ.  ಈ ದೂರನ್ನು ಖುದ್ದು ಸಚಿವ…

Read More »
#Exclusive News

ಎಸಿಪಿ ಕುಟುಂಬದಿಂದಲೇ ವೇಶ್ಯಾವಾಟಿಕೆ ದಂಧೆ? ಸಿಸಿಬಿ ರೇಡ್ ನಿಂದ ಬೆಚ್ಚಿಬಿದ್ದ ಬೆಂಗಳೂರು..!

Bangalore : ಡಕಾಯಿತಿ, ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ಶಾಮೀಲು,  ರಿಯಲ್ ಎಸ್ಟೇಟ್ ದಂಧೆಯಲ್ಲಿ ಪೊಲೀಸರ ಪಾತ್ರ.. ಇಂಥ ಸುದ್ದಿಗಳನ್ನು ಕೇಳಿದ್ದೇವೆ ಆದರೆ ವೇಶ್ಯಾವಾಟಿಕೆ ದಂಧೆಯಲ್ಲಿ ಪೊಲೀಸರು ಶಾಮಿಲಾಗಿದ್ದಾರೆ…

Read More »
ಟೆಕ್ ಲೈಫ್

Dr.ಬ್ರೋ ಸುತ್ತ ವಿವಾದದ ಹುತ್ತ..!

ನಮಸ್ಕಾರ ದೇವ್ರು ಎಂದು ಮಾತನ್ನು ಆರಂಭಿಸುವ Dr Bro ಗಗನ್‌ ಅಂದರೆ ಅದೆಷ್ಟೋ ಯುವಕರ ಯುವತಿಯರ ನೆಚ್ಚಿನ ಹುಡುಗ. ವಯಸ್ಸಿನಲ್ಲಿ ಕಿರಿಯವರಾದರೂ ತಮ್ಮ ಚಾತುರ್ಯತೆಯಿಂದ ಎಲ್ಲರ ಮನಗೆದ್ದಿರುವ…

Read More »
ಕ್ರಿಕೆಟ್

ಕ್ರಿಕೆಟ್​​ ಲೋಕದ ದಿಗ್ಗಜ ಸಚಿನ್​​​​​ ತೆಂಡಲ್ಕೂರ್​​​​ ಭೇಟಿಯಾದ ಸಿಎಂ ಸಿದ್ದರಾಮಯ್ಯ..!

ನವದೆಹಲಿ : ಚುನಾವಣೆ ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಾಸ್ಟರ್​​ ಬ್ಲಾಸ್ಟರ್ ಸಚಿನ್​ ತೆಂಡಲ್ಕೂರ್​​ ಆಕಸ್ಮಿಕವಾಗಿ ಭೇಟಿಯಾಗಿ…

Read More »
ಆರೋಗ್ಯ

ವಾಯುಭಾರ ಕುಸಿತ, ಐದು ದಿನ ಮಳೆ, ದ.ಕ ಜಿಲ್ಲೆಗೆ ಯೆಲ್ಲೋ ಅಲರ್ಟ್‌ ಘೋಷಣೆ

ಮಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನಲೆಯಲ್ಲಿ ಚಂಡಮಾರುತ ಮಾದರಿ ವಾತಾವರಣ ಉಂಟಾಗಿದ್ದು, ಪರಿಣಾಮ ಕರಾವಳಿ ಮತ್ತು ಮಲೆನಾಡಿನಲ್ಲಿ ಐದು ದಿನಗಳ ಕಾಲ ಮಳೆ…

Read More »
ಕ್ರೈಂ ಸ್ಟೋರಿ

ಹೆಣ್ಣಿಗೇಕೆ ಈ ನೋವು? ನಿಂತಿಲ್ಲ ಭ್ರೂಣ ಹತ್ಯೆ..!

ರಾಜ್ಯದಲ್ಲಿ ಇತ್ತೀಚೆಗೆ ಸಂಚಲನ ಸೃಷ್ಟಿಸಿದ್ದ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುತ್ತಿದ್ದವರ ಮತ್ತು…

Read More »
ರಾಜಕೀಯ

ಎಪಿಎಂಸಿ ಕಾಯ್ದೆ ಬಗ್ಗೆ ಸರ್ಕಾರಕ್ಕೆ ಕ್ರೋಡೀಕೃತ ವರದಿ ಸಲ್ಲಿಸಲಾಗುವುದು: ಶಿವಾನಂದ ಪಾಟೀಲ

ರಾಯಚೂರು: ನೂತನ ಎಪಿಎಂಸಿ ಕಾಯ್ದೆಯ ಬಗ್ಗೆ ವರ್ತಕರು ರೈತರ ಅಭಿಪ್ರಾಯ ಪಡೆಯಲು ಸಮಿತಿ ಹಲವೆಡೆ ಸಭೆ ನಡೆಸಿದೆ. ಕ್ರೋಡೀಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಮಿತಿಯ ಒಟ್ಟಾರೆ ಅಭಿಪ್ರಾಯದ…

Read More »
ಜಿಲ್ಲೆ

ರಸ್ತೆ ಕಣಗಳನ್ನು ತ್ಯಜಿಸಿ : ಕೃಷಿ ಕಣಗಳನ್ನು ಉಪಯೋಗಿಸಿ

ಮಂಡ್ಯ: ಯಾತ್ರೀಕತೆ ಕಾಲದಲ್ಲಿ ಕಣ ಸಂಸ್ಕೃತಿ ಕಾಣೆಯಾಗುತ್ತಿದೆ. ರೈತರು ಧಾನ್ಯ ಸಂಸ್ಕರಣೆ ಮಾಡಲು ತಮ್ಮ ಜಮೀನುಗಳಲ್ಲಿ ಕಣ ಮಾಡಿ, ಹಬ್ಬ ಆಚರಣೆ ಮಾಡುತ್ತಿದ್ದನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ.…

Read More »
ಜಿಲ್ಲೆ

ಸಿಎಂಗಿಲ್ಲ ಆಮಂತ್ರಣ : ಸಚಿವೆಗೆ ಕೊಟ್ಟಿದ್ಯಾಕೆ?

ರಾಮಮಂದಿರ : ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ ,ದೇಶದ ಹಿಂದೂಗಳ ಕನಸಿನ ರಾಮಮಂದಿರವೆಂದು ಬಿಂಬಿಸಿ ಬಿಜೆಪಿ ನಡೆಸಿದ ಸುದೀರ್ಘ ಪರಿಶ್ರಮಕ್ಕೆ ಫಲ ಸಿಕ್ಕಂತಾಗಿದೆ ,೨೦೨೫…

Read More »
ಜಿಲ್ಲೆ

ಕಂದಾಯವನ್ನೇ ಕಟ್ಟದ ಸೋಲಾರ್ ಕಂಪನಿ ಏಷ್ಯಾದ ದೊಡ್ಡ ಕೇಂದ್ರದಲ್ಲಿ ಇದೆಂಥಾ ಕಳ್ಳಾಟ!

ಹೌದು..ಏಷ್ಯಾದ ದೊಡ್ಡ ಸೋಲಾರ್ ಕಂಒನಿ ಇರೋದು ತುಮಕೂರು ಜಿಲ್ಲೆಯ ಪಾವಾಗಡ ತಾಲೂಕಿನಲ್ಲಿ. ಇಡೀ ಏಷ್ಯಾಗೆ ದೊಡ್ಡ ಸೋಲಾರ್ ಘಟಕ ಅಂತ ಕರೆಸಿಕೊಂಡಿರುವ ಇಲ್ಲೀಗ ಕಂದಾಯ ಕದಿಯುವ ಕಳ್ಳಾಟ…

Read More »
ಕ್ರೈಂ ಸ್ಟೋರಿ

ಅಪ್ಪನಿಗೆ ಕರೆ ಮಾಡಿ ತಪ್ಪು ಮಾಡಲ್ಲ ಎಂದ : ಮರುಕ್ಷಣವೇ ಎದೆಗೆ ಗುಂಡಿಟ್ಟುಕೊಂಡು ಸತ್ತ!

ಮಗ ಮಾಡಿದ ತಪ್ಪನ್ನ ಪ್ರಶ್ನೆ ಮಾಡಿದ ತಂದೆಗೆ ಮಗ ಕೊಟ್ಟ ಉತ್ತರ ನಿಜಕ್ಕೂ ಶಾಕಿಂಗ್. ಬೆಂಗಳೂರು ಉತ್ತರ ತಾಲೂಕಿನ ಭವಾನಿನಗರದಲ್ಲಿ ವಾಸವಿದ್ದ ,ಕೊಡಗು ಮೂಲದ ಬೆಂಗಳೂರು ನಿವಾಸಿ…

Read More »
ಜಿಲ್ಲೆ

ಚಿತ್ರದುರ್ಗದಲ್ಲಿ ನೆಡಿದಿದ್ದ ಕೊಲೆ ಆರೋಪಿಗಳಿಗೆ ಆರು ವರ್ಷ ಶಿಕ್ಷೆ!

ಚಿತ್ರದುರ್ಗ : ಮನೆಯ ಜಾಗದ ವಿಚಾರದಲ್ಲಿ ಕೋಪಗೊಂಡು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮತ್ತೊಬ್ಬ ವ್ಯಕ್ತಿ ತೀವ್ರ ಹಲ್ಲೆ ನಡೆಸಿದ್ದ ಇಬ್ಬರು ಅಪರಾಧಿಗಳಿಗೆ ಆರು ವರ್ಷ ಜೈಲು ಶಿಕ್ಷೆ…

Read More »
ರಾಜ್ಯ

ಬೆಳಗಾವಿ ಜಿಲ್ಲಾ ಪೊಲೀಸರಿಂದ ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ

ಬೆಳಗಾವಿ  :  ಬೆಳಗಾವಿ ಜಿಲ್ಲಾ ಪೊಲೀಸರಿಂದ ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ ನಡೆಸಲಾಯಿತು. ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಿಮಿತ್ತ ಬೈಕ್​ ಱಲಿ ನಡೆಸಿದರು. ಜಿಲ್ಲಾ ಹೆಚ್ಚುವರಿ…

Read More »
ಜಿಲ್ಲೆ

ಶಕ್ತಿ ಎಫೆಕ್ಟ್.. ಹೆಚ್ ಡಿ ಕೆ ಟ್ವೀಟ್ ಸಾರಿಗೆ ಸಚಿವ ರೆಡ್ಡಿ ಸೈಲೆಂಟ್..!

ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳು ಲಾಭವಾಗಿವೆಯೋ ಇಲ್ಲವೋ ಆದ್ರೆ ತಾಯಂದಿರಿಗೆ ಶಕ್ತಿ ತುಂಬಲು ಹೋಗಿ ಮಕ್ಕಳಿಗೆ ಸಂಕಷ್ಟ ತಂದಿಟ್ಟಿರೋದು ಶಕ್ತಿ ಯೋಜನೆ. ಹೌದು.. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ…

Read More »
ಕ್ರೈಂ ಸ್ಟೋರಿ

ಮಂಗಳೂರು: ಮಾದಕ ವಸ್ತು ಮಾರಾಟ, ಇಬ್ಬರ ಬಂಧನ, ಸ್ವತ್ತು ವಶಕ್ಕೆ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪಡೀಲ್ ಬಳಿ ಸ್ಕೂಟರ್‌ನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ. ಬಜಾಲ್‌…

Read More »
ರಾಜಕೀಯ

ಭಾರತವನ್ನು ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೇನೋ : ಪೇಜಾವರ ಶ್ರೀ

ವಿಜಯಪುರ : ವಿಜಯಪುರ ನಗರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಲಿಂಗೈಕ್ಯ  ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಮಾತನಾಡಿದ ಅವರು, ಗೋಧ್ರಾದಂಥ ಘಟನೆ…

Read More »
ಜಿಲ್ಲೆ

ಹುಬ್ಬಳ್ಳಿಯ ಟೌನ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್‌ಗೆ ಕಡ್ಡಾಯ ರಜೆ

ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಬಂಧನ ಬಳಿಕ ಹುಬ್ಬಳ್ಳಿಯಲ್ಲಿ ಇಂದು ಹೋರಾಟ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಹರ ಠಾಣೆಯ ಪೊಲೀಸರ‌ ಇನ್ಸ್ಪೆಕ್ಟರವರಿಗೆ ಕಡ್ಡಾಯ ರಜೆ…

Read More »
ಜಿಲ್ಲೆ

ಬಿಜೆಪಿ ನಾಯಕರ ಕೀಳುಮಟ್ಟದ ರಾಜಕಾರಣವನ್ನು ರಾಮನೂ ಸಹಿಸಲ್ಲ

ಮಂಗಳೂರು: ರಾಮ ಮಂದಿರವನ್ನು ಅನಾವರಣ ಮಾಡುತ್ತಿರುವುದು ಹೆಮ್ಮೆಯ ವಿಚಾರವೇ. ಎಲ್ಲರೂ ಕೂಡಿ ಆಚರಿಸಬೇಕಾದ ಸಂತಸ ಕ್ಷಣದ ಈ ವೇದಿಕೆಯನ್ನು ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಕಂದಕ ಸಷ್ಟಿ ಉಂಟು…

Read More »
ರಾಜ್ಯ

ಹುಬ್ಬಳ್ಳಿ ನಗರದ ಇನ್ಸ್​ಪೆಕ್ಟರ್​​ಗೆ ಕಡ್ಡಾಯ ರಜೆ; ಪ್ರಭಾರಿ ಇನ್ಸ್​ಪೆಕ್ಟರ್ ಆಗಿ ಬಿ ಎ ಜಾಧವ್‌ಗೆ ಅಧಿಕಾರ

ಹುಬ್ಬಳ್ಳಿ: ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಬಂಧನ ಬಳಿಕ ಹುಬ್ಬಳ್ಳಿಯಲ್ಲಿ ಇಂದು ಹೋರಾಟ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಹರ ಠಾಣೆಯ ಪೊಲೀಸರಿಗೆ ಕಡ್ಡಾಯ ರಜೆ ನೀಡಿ ಠಾಣೆಗೆ…

Read More »
ಕ್ರೈಂ ಸ್ಟೋರಿ

2023ರಲ್ಲಿ ದಾಖಲಾಗಿದ್ದು ಹೆಚ್ಚು ಕೇಸ್​​ ಭೇದಿಸಿದ್ದು ಮಾತ್ರ ಕಡಿಮೆ..!​

ಬೆಂಗಳೂರು – ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧಗಳು ಹೆಚ್ಚಾಗುತ್ತಿದ್ದು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ 12,627 ಪ್ರಕರಣ ದಾಖಲಾಗಿರುವ ಪೈಕಿ 3603 ಪ್ರಕರಣಗಳಷ್ಟೇ ಪೊಲೀಸರು ಬೇಧಿಸಿದ್ದಾರೆ.…

Read More »
#Exclusive News

ಅಯೋಧ್ಯೆ : ಇದು ರಾಜಕಾರಣವೋ.? ರಾಮಕಾರಣವೋ.?

ಜನವರಿ 22. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟೆ, ರಾಮಮಂದಿರದ ಉದ್ಘಾಟನೆ. ದೇಶದ ರಾಮಭಕ್ತರಿಗೆ ಅಪೂರ್ವ ಕ್ಷಣ. 500 ವರ್ಷಗಳ ಹೋರಾಟಕ್ಕೆ ಸಂದ ಜಯ. ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ವಿರಾಜಮಾನ.…

Read More »
ಕ್ರೈಂ ಸ್ಟೋರಿ

ಮೊಬೈಲ್ ಬ್ಲಾಸ್ಟ್ ​ಆಸ್ಪತ್ರೆಗೆ ದಾಖಲಾದ ಯುವಕ

ಬೆಂಗಳೂರು – ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಪರಿಣಾಮ ಯುವಕನ ತೊಡೆಗೆ ಗಾಯವಾಗಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ಅಕ್ಟೋಬರ್ ತಿಂಗಳಲ್ಲಿ ಮೊಬೈಲ್ ಖರೀದಿಸಿ ಬಳಸುತ್ತಿದ್ದರು.…

Read More »
ಜಿಲ್ಲೆ

ಬಿ.ಕೆ. ಹರಿಪ್ರಸಾದ್​ ಹೇಳಿಕೆಗೆ ಬೊಮ್ಮಾಯಿ ಗರಂ..!

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕರಸೇವಕರ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳುವ ಜನರಲ್ಲಿ ಭಯ…

Read More »
ಜಿಲ್ಲೆ

ಬಿಜೆಪಿ ಅಖಾಡದಲ್ಲಿ ಅಬ್ಬರಿಸಿದ ಟ್ರಬಲ್​ ಶೂಟರ್​​ ಡಿಕೆಶಿ

ಬೆಂಗಳೂರು – ಈ ವಿಧಾನಸಭೆ ಕ್ಷೇತ್ರದಲ್ಲಿ ನಾವು ಸೋತಿದ್ದರೂ ನಿಮ್ಮ ಮೇಲೆ ವಿಶ್ವಾಸ ಇಟ್ಟು ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಅಹವಾಲು ಸ್ವೀಕಾರ ಮಾಡುತ್ತಿದ್ದೇವೆ. ನಿಮ್ಮ…

Read More »
ಜಿಲ್ಲೆ

ಗ್ಯಾರಂಟಿ ಯೋಜನೆಗಳೇ ಮಂತ್ರಾಕ್ಷತೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : ಬೇರೆಯವರು ನಮ್ಮ ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ “ಮಂತ್ರಾಕ್ಷತೆ” ಮಾಡಿ ಹಂಚುತ್ತಿದ್ದಾರೆ. ಆದರೆ ಜನರ ಹಸಿವಿಗೆ “ಅನ್ನಭಾಗ್ಯ”ವೇ ಮಂತ್ರಾಕ್ಷತೆ, ನಿರುದ್ಯೋಗಕ್ಕೆ “ಯುವನಿಧಿ”ಯೇ ಮಂತ್ರಾಕ್ಷತೆ, ಮಹಿಳೆಯರ…

Read More »
ಜಿಲ್ಲೆ

ಆಂಧ್ರ ಪಾಲಿಟಿಕ್ಸ್ಗೆ ಶ್ರೀರಾಮುಲು ತಂಗಿಬಿಜೆಪಿಗೆ ಗುಡ್ ಬಾಯ್ ಹೇಳಿದ ಶಾಂತ!

ಕರ್ನಾಟಕ ಮಾಜಿ ಸಚಿವ ಶ್ರೀರಾಮುಲು ಸಹೋದರಿ, ಮಾಜಿ‌ ಸಂಸದೆ ಜೆ.ಶಾಂತಾ ಅವರು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ ಸಮ್ಮುಖದಲ್ಲಿ ವಿಜಯವಾಡದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು,…

Read More »
ಜಿಲ್ಲೆ

ಬಿಜೆಪಿ ಪ್ರತಿಭಟನೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಮಭಕ್ತ, ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ…

Read More »
ವೈರಲ್ ನ್ಯೂಸ್

ಮನಮಿಡಿಯುವ ದೃಶ್ಯ : ಅಮ್ಮನ ಮಡಿಲು ಸೇರಿದ ಕಂದಮ್ಮ..

‘ಪ್ರಾಣಿಗಳೇ ಗುಣದಲಿ ಮೇಲು… ಮಾನವನದಕಿಂತ ಕೀಳು…’ ಅಣ್ಣಾವ್ರ ಈ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೀರಿ.. ಈ ಮಾತು ಸತ್ಯವೂ ಹೌದು. ಪ್ರಾಣಿಗಳಿಗಿರುವ ಗುಣ, ಮುಗ್ಧತೆ, ಬುದ್ದಿವಂತಿಕೆ, ಮಾನವೀಯತೆ,…

Read More »
ಜಿಲ್ಲೆ

ಚಿಕ್ಕಬಳ್ಳಾಪುರ ಬಿಜೆಪಿ ಗಾದಿಗೆ ರಾಮಚಂದ್ರೇಗೌಡ ಹುರಿಯಾಳು!

ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಉಂಡಿರುವ ಬಿಜೆಪಿ ಪಕ್ಷ ಲೋಕಾ ಚುನಾವಣೆಗೆ ಮೈ ಕೊಡವಿ ಯುದ್ದ ಸಾರಲು ಆರಂಭಿಸಿದೆ. ಈಗಾಗಲೆ ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ…

Read More »
ಜಿಲ್ಲೆ

ತೀಸ್ರೀ ಬಾರ್ ಮೋದಿ ಸರ್ಕಾರ್ ಅಬ್ ಕೀ ಬಾರ್ ಚಾರ್ ಸೌ ಪಾರ್!

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿದೆ. ತೀಸ್ರೀ ಬಾರ್ ಮೋದಿ ಸರ್ಕಾರ್..!? ಅಬ್ ಕೀ ಬಾರ್ ಚಾರ್ ಸೌ ಪಾರ್..! ಈ ಘೋಷ ವಾಕ್ಯದೊಂದಿಗೆ ಎದುರಾಳಿ…

Read More »
ಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ಅಕ್ಕ ತಮ್ಮನ ನಡುವೆ ಅನುಮಾನ

Big Boss Kannada 10 : ಬಿಗ್ ಬಾಸ್ ಸೀಸನ್ 10 ಶುರುವಾಗಿನಿಂದಲೂ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಇಬ್ಬರು ಅಕ್ಕ ತಮ್ಮನಂತೆ ಇದ್ದರು. ಆದರೆ…

Read More »
ರಾಜಕೀಯ

ಶ್ರೀಕಾಂತ್​ ಪೂಜಾರಿಯನ್ನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ 48 ಗಂಟೆ ಗಡುವು : ಬಿ.ವೈ ವಿಜಯೇಂದ್ರ

ಬೆಂಗಳೂರು :ರಾಮ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳುರಿನ ಫ್ರೀಢಂ ಪಾರ್ಕಿನಲ್ಲಿ ಇಂದು ನಡೆದ ಬಿಜೆಪಿ ಪ್ರತಿಭಟನೆ ನಡೆಸಿದರು. ಶ್ರೀನಗರದ ಲಾಲ್​ಚೌಕದಲ್ಲಿ ಕಾರ್ಯಕರ್ತರು ಮುರಳಿ ಮನೋಹರ್​​ ಜೋಷಿಯವರು…

Read More »
#Exclusive News

ಅಗ್ನಿ ದಿವ್ಯದಿಂದ ಎದ್ದು ಬಂದ ಕಾಟೇರ.. ಗೆದ್ದು ನಿಲ್ಲುವ ಸಮಯ..!

‘ನನ್ನ ಪತಿಗೆ ಮೂರು ಸಿನಿಮಾಗಳಲ್ಲಿ ಚಾನ್ಸ್ ಕೊಟ್ಟಿರಲಿಲ್ಲ. ನನ್ನ ಗಂಡನಿಗೆ ಅವಕಾಶ ಕೊಡದಿದ್ದರೆ ನಿಮ್ಮ ಮನೆ ಮುಂದೆ ಮೂವರು ಮಕ್ಕಳೊಂದಿಗೆ ಪ್ರತಿಭಟನೆ ಮಾಡ್ತೇನೆ ಎಂದು ಪಾರ್ವತಮ್ಮ ರಾಜ್…

Read More »
Freedom TV

ವಿನಯ್ ವಿರುದ್ಧ ಸಿಡಿದೆದ್ದ ಸಂಗೀತಾ ಶೃಂಗೇರಿ

Big Boss Kannada 10 : ಮಹಿಳಾ ಸ್ಪರ್ಧಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಆದರೆ, ಇದನ್ನು ವಿನಯ್ ಒಪ್ಪಿಲ್ಲ. ಸಂಗೀತಾ ಜೊತೆಗೆ ವಿನಯ್…

Read More »
Freedom TV

ರಾಜ್ಯದಲ್ಲಿ ಗಲಭೆ ಸೃಷ್ಟಿ ಮಾಡಲು ಕಾಂಗ್ರೆಸ್ ಕಾರಣ: ಆರ್​ ಅಶೋಕ

ಹುಬ್ಬಳ್ಳಿ : ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್​​ ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿಯ ಶಹರ ಠಾಣೆಯ ಎದುರು ಪ್ರತಿಪಕ್ಷ ನಾಯಕ ಆರ್​ ಅಶೋಕ…

Read More »
ಮನರಂಜನೆ

ಧರ್ಮ ಕೀರ್ತಿರಾಜ್ ಅಭಿನಯದ “ಬುಲೆಟ್” ಚಿತ್ರ ತೆರೆಗೆ ಬರಲು ಸಿದ್ದ.

ಬೆಂಗಳೂರು : ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ನಟಿಸಿರುವ “ಬುಲೆಟ್” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ…

Read More »
ಜಿಲ್ಲೆ

ನಂಜನಗೂಡಿನ ನಂಜುಂಡನಿಗೆ ಎಂಜಲು ಸೇವೆ

ಮೈಸೂರು : ನಾಳೆ ನಂಜನಗೂಡು ಬಂದ್‌ಗೆ ಕರೆ ನೀಡಲಾಗಿದೆ. ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ…

Read More »
ಕ್ರೈಂ ಸ್ಟೋರಿ

ಅಂಗನವಾಡಿ ಶಿಕ್ಷಕಿಯ ಮೂಗು ಕಟ್ ಮಾಡಿದ ಕಿರಾತಕ

ಬೆಳಗಾವಿ : ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ‌ ಬೆಳಕಿಗೆ ಬಂದಿದ್ದುಅಂಗನವಾಡಿ ಸಹಾಯಕಿ ಮೇಲೆ ರಾಕ್ಷಸಿ ವರ್ತನೆ ತೋರಿದ ದುಷ್ಟ…

Read More »
ರಾಜ್ಯ

ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

ತುಮಕೂರು :  ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ತುಮಕೂರು ಜಿಲ್ಲಾ ಬಿಜೆಪಿ ಘಟಕದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ…

Read More »
ಮನರಂಜನೆ

ಹೊಸ ವರ್ಷದ ಪ್ರಯುಕ್ತ ಮೈಸೂರಿಗೆ ದಾಖಲೆ ಸಂಖ್ಯೆಯಲ್ಲಿ ಪ್ರವಾಸಿಗರ ಭೇಟಿ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಗೆ ಡಿಸೆಂಬರ್ 31ರಂದು ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯೊಂದಿಗೆ…

Read More »
ಜಿಲ್ಲೆ

K‌ S R T C ಸಿಬ್ಬಂದಿಗೆ ಸಾರಿಗೆ ಇಲಾಖೆಯಿಂದ ಗುಡ್‌ ನ್ಯೂಸ್..!

ಸಾರಿಗೆ ಇಲಾಖೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸಿಹಿಸುದ್ದಿ ನೀಡಿದೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನು ಮುಂದೆ ಯಾವುದೇ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ…

Read More »
ಜಿಲ್ಲೆ

ಕಿರಾತಕ ಸಿನಿಮಾ ಶೈಲಿಯಲ್ಲಿ ಮದುವೆ ಕಾರಿನಲ್ಲೇ ಹಾರ ಬದಲಿಸಿಕೊಂಡ ಪ್ರೇಮಿಗಳು

ಬಳ್ಳಾರಿ: ಸಿನಿಮಾ ಶೈಲಿಯಲ್ಲಿ ಪ್ರೇಮಿಗಳಿಬ್ಬರು ಮದುವೆಯಾಗಿರೋ ಸುದ್ದಿ ಇದೀಗ ರಾಜ್ಯದಲ್ಲಿ ಸಾಕಷ್ಟು ವೈರಲ್ ಆಗಿದೆ. ಯಶ್ ಅಭಿನಯದ ಕಿರಾತಕ ಸಿನಿಮಾ ನೋಡಿದ್ದೀರಿ ಅಲ್ವಾ..ಅದ್ರಲ್ಲಿ ಕಾರಿನಲ್ಲೇ ಹಾರ ಬದಲಿಸಿಕೊಳ್ಳೋ…

Read More »
ಕ್ರಿಕೆಟ್

ಮಂಗಳೂರು ರೋಹನ್ ಕಪ್ ಕ್ರಿಕೆಟ್‌ ಟೂರ್ನಿ ಟ್ರೋಪಿ ಅನಾವರಣ

ಮಂಗಳೂರು: ಬಂದರು, ವಿಮಾನಯಾನ, ರೈಲ್ವೆ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರೆದಿದ್ದು, ಈ ರೀತಿಯಾಗಿ…

Read More »
ರಾಜ್ಯ

ಡಿಗ್ರಿಗೆ ಮುಕ್ತ ಪರೀಕ್ಷೆ : ರಾಜ್ಯ ಸರ್ಕಾರಕ್ಕೆ ಪ್ರೊ.ಜಯಕರ ಸಮಿತಿ ಸಲಹೆ 

ಸ್ನಾತಕ ಪದವಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ನಿಯಂತ್ರಿಸಬೇಕಾದರೆ ಉನ್ನತ ಶಿಕ್ಷಣದಲ್ಲಿ ತೆರೆದ ಪುಸ್ತಕ ಓಪನ್​ ಬುಕ್​ ಪರೀಕ್ಷೆ ನಡೆಸಬೇಕು. ಜತೆಗೆ ಅಂಕಗಳ ಬದಲಾಗಿ ಗ್ರೇಡ್​​ ಪದ್ಧತಿ…

Read More »
ರಾಜಕೀಯ

ಶ್ರೀರಾಮುಲು ಸಹೋದರಿ ಮಾಜಿ‌ ಸಂಸದೆ ಜೆ.ಶಾಂತಾ ಬಿಜೆಪಿಗೆ ಗುಡ್ ಬೈ

ಬಳ್ಳಾರಿ : ಮಾಜಿ ಸಂಸದೆ ಜೆ.ಶಾಂತಾ ಬಿಜೆಪಿ ತೊರೆದಿದ್ದಾರೆ. ಇದು ಬಳ್ಳಾರಿ ರಾಜಕಾರಣದಲ್ಲಿ ಸಂಚಲನ ಸೃಷ್ಠಿಸಿದೆ. ಮಾಜಿ ಸಚಿವ ಶ್ರೀರಾಮುಲು ಸೋದರಿ ಜೆ.ಶಾಂತಾ ಕರ್ನಾಟಕ ರಾಜಕಾರಣ ಬಿಟ್ಟು…

Read More »
ಜಿಲ್ಲೆ

ರಾಮನ ಆದರ್ಶ, ಜನಾನುರಾಗ ಸಿದ್ದರಾಮಯ್ಯ ಪಡೆಯಲಿ

ರಾಮನ ಹೆಸರು ಇಟ್ಟಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ರಾಮನ ಆದರ್ಶ ಹಾಗೂ ಜನಾನುರಾಗ ಅವರೂ ಪಡೆಯಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ…

Read More »
ಮನರಂಜನೆ

ಅಣ್ಣಾವ್ರ ಕಾಲಿನ ದೂಳಿಗೂ ಸಮ ಇಲ್ಲ ಎಂದ ದರ್ಶನ್

Kateera : ಕಾಟೇರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಪಟ್ಟೆ ದೋಚುತ್ತಿದ್ದು , ಚಾಲೆಂಜಿಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನಾ ಎಂಬುದು ಸಾಬೀತಾಗಿದೆ. ಮೊದಲ ದಿನ ಕಾಟೇರ ಸಿನಿಮಾ…

Read More »
ಆರೋಗ್ಯ

ರುಚಿಕರವಾದ ಕೈಮಾ ವಡೆ ಮಾಡುವ ವಿಧಾನ ….

ಬೇಕಾಗುವ ಪದಾರ್ಥಗಳು…. . ಮಟನ್ ಕೈಮಾ – 500 ಗ್ರಾಂ .ಈರುಳ್ಳಿ -2 ಸಣ್ಣಗೆ ಕತ್ತರಿಸಿದ್ದು . ಹಸಿ ಮೆಣಸಿನಕಾಯಿ -2 . ಕೊತ್ತಂಬರಿ ಸೊಪ್ಪು –…

Read More »
ರಾಜಕೀಯ

ರಾಮ ಮಂದಿರ ಮುಂದಿಟ್ಟು ಬಿಜೆಪಿ ರಾಜಕಾರಣ ಮಾಡ್ತಿದೆ; ಶಾಸಕ ಅಬ್ಬಯ್ಯ ಕಿಡಿ

ಹುಬ್ಬಳ್ಳಿ : ರಾಮ ಜನ್ಮಭೂಮಿ ಹೋರಾಟಗಾರ ಅರೆಸ್ಟ್ ವಿಚಾರ, ಪೋಲಿಸರು ತಮ್ಮ ರೋಟಿನ್ ವರ್ಕ್ ಮಾಡಿದ್ದಾರೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಯಾವುದಾದರೂ ಒಂದು ವಿಷಯ ಬೇಕು, ರೋಟಿನ್…

Read More »
ಜಿಲ್ಲೆ

ನ್ಯಾಯಾಲಯಗಳ ವಿಶ್ವಾಸರ್ಹತೆ ಸಿಜೆಐ ಚಂದ್ರಚೂಡ್ ಕಿವಿಮಾತು..!

ಸುಪ್ರೀಂ ಕೋರ್ಟಿನ ಮೇಲೆ ರಾಜಕೀಯವಾಗಿ ಸೂಕ್ಷ್ಮವಾಗಿರುವ ಕೆಲವು ಪ್ರಕರಣಗಳನ್ನ ಸುಪ್ರೀಂಕೋರ್ಟಿನ ಕೆಲವು ನ್ಯಾಯಮೂರ್ತಿಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಇದೀಗ…

Read More »
ಜಿಲ್ಲೆ

ಅಯೋಧ್ಯೆ ರಾಮನ ವಿಗ್ರಹ‌ ಕೆತ್ತಿದ ಶಿಲ್ಪಿಹಿನ್ನೆಲೆ ಗೊತ್ತಾದ್ರೆ ನೀವೂ ಶಾಕ್ ಆಗ್ತೀರಾ..!

ಮೈಸೂರು: ಇದೇ ತಿಂಗಳ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ ನಿರ್ಮಿಸಿರುವ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಕೇಂದ್ರ…

Read More »
ರಾಜಕೀಯ

ಹೋರಾಟಗಾರರ ಬಿಡುಗಡೆಗೆ ಚಾಲುಕ್ಯ ಡಾ.ರಾಜ್ ಟ್ರಸ್ಟ್​​ ಆಗ್ರಹ

ಬೆಂಗಳೂರು : ಕರವೇ ರಾಜ್ಯಾಧ್ಯಕ್ಷ ನಅರಾಯಣಗೌಡ ಸೇರಿ 29 ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಬಂಧನ ಖಂಡಿಸಿ ಕರವೇ ಕಾರ್ಯಕರ್ತರು ಹಾಗೂ ಡಾ. ರಾಜ್​ಕುಮಾರ್ ಪ್ರತಿಮೆ ಪ್ರತಿಷ್ಠಾಪನಾ ಟ್ರಸ್ಟ್…

Read More »
ರಾಜ್ಯ

ಬಡವರ ಫೇವರಿಟ್ ಬ್ರ್ಯಾಂಡ್​ ದರ ಹೆಚ್ಚಳ; ಮದ್ಯ ಪ್ರಿಯರಿಗೆ ಶಾಕ್ ..!

ಬೆಂಗಳೂರು; ಹೊಸ ವರ್ಷದಲ್ಲಿ ಮದ್ಯ ಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಕೆಲ ದಿನಗಳ ಹಿಂದೆ 17 % ರಷ್ಟು ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಕೆಲ ಮದ್ಯಗಳ…

Read More »
ಜಿಲ್ಲೆ

ರಾಮನ ಕೇಸ್ ರೀ ಓಪನ್ ಅಸಲಿಯತ್ತೇನು ಗೊತ್ತಾ..?

ಹುಬ್ಬಳ್ಳಿ: ಅದು ಮೂರು ದಶಕದ ಹಿಂದೆ ನಡೆದಿದ್ದ ಪ್ರಕರಣ..1992ನೇ ಇಸವಿಯಲ್ಲಿ ರಾಮ ಜನ್ಮ ಭೂಮಿಗಾಗಿ ಇಡೀ ದೇಶದ ಹಿಂದೂ ಕರ ಸೇವಕರು ಟೊಂಕ ಕಟ್ಟಿ ನಿಂತಿದ್ರು. ಮೂವತ್ತು…

Read More »
ಮನರಂಜನೆ

ಕಾರ್ತಿಕ್​ಗೆ ಸ್ವಲ್ಪ ಆತುರ ಜಾಸ್ತಿ : ತನೀಷಾ ಹೀಗೆ ಹೇಳಿದ್ದು ಯಾಕೆ.?

ಬಿಗ್ ಬಾಸ್ : ಕಾರ್ತಿಕ್​ ಅವರಿಗೆ ಸ್ವಲ್ಪ ಆತುರ ಜಾಸ್ತಿ . ತಾನೇ ಮಾಡಿದ್ದು ಎಂಬ ಫೀಲಿಂಗ್ ಅವರಲ್ಲಿ ಇದೆ. ಅದು ಅವರಿಗೆ ಉಲ್ಟಾ ಆಗಿದ್ದೂ ಇದೆ,…

Read More »
ಮನರಂಜನೆ

ತಣ್ಣನೆಯ ice cream ಅದರೆ ಇಲ್ಲಿಬಿಸಿ-ಬಿಸಿ Ice-Cream’ ಕಥೆ

ಈ ಕಥೆ ಹೇಳೋದಕ್ಕೆ ಅರವಿಂದ್ ಶಾಸ್ತ್ತೀಯವರ ಸಿದ್ದವಾಗಿದ್ದಾರೆ, ಐಸ್ ಕ್ರೀಂ ಬಿಸಿ ಬಿಸಿಯಾಗಿರುತ್ತಾ..? ನೋ ಚಾನ್ಸ್..ಸಿನಿಮಾದ ಕಥೆಗೆ ಸೂಕ್ತ ಎನ್ನುವ ಕಾರಣಕ್ಕೆ ಅರವಿಂದ್ ಈ ಟೈಟಲ್ ಫಿಕ್ಸ್…

Read More »
ಮನರಂಜನೆ

ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ

ಬೆಂಗಳೂರು : ಸೀತಾರಾಮ್ ಬಿನೋಯ್ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಇದೀಗ ಮತ್ತೊಂದು ವಿಭಿನ್ನ ಕಥಾ…

Read More »
ವೈರಲ್ ನ್ಯೂಸ್

ಬೀದರ್ ಬ್ಯೂಟಿಗೆ ಸ್ಕೂಟಿ ಆಸೆ ಗಂಡನಿಗೇ ಇಟ್ಟಳು ಮಹೂರ್ತ!

ಬೀದರ್ : ಲವ್ ಮಾಡಿ ಮದುವೆ ಆಗಿದ್ದ ಜೋಡಿಗೆ ಕಂಟಕವಾದ ಕಾಮುಕನ ಚಿನ್ನ ಮತ್ತು ಸ್ಕೂಟಿ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿಕೊಂಡು ತನ್ನ ಗಂಡನ…

Read More »
ಮನರಂಜನೆ

60 ಕೋಟಿ ಬಾಚಿದ್ದ ಡಿ ಬಾಸ್ ನಟನೆಯ’ಕಾಟೇರ’

Kaatera Collections: ಹೊಸ ವರ್ಷದಲ್ಲಿ ಹೊಸ್ತಿಲಲ್ಲಿ ಹೊಸ ಹುರುಪು ಎಂದ ಹಾಗೆ, ಡಿ ಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾಮಂದಿರಲ್ಲಿ ಅಬ್ಬರಿಸುತ್ತಿದೆ. ಇನ್ನು ಸಿನಿ ಪ್ರೇಮಿಗಳಿಗೆ ಡಿ…

Read More »
ರಾಜ್ಯ

Ramanagara|ಡೈರಿ ಕಾರ್ಯದರ್ಶಿ ನೇಮಕ ವಿಚಾರಕ್ಕೆ ಕಾಂಗ್ರೆಸ್-ಜೆಡಿಎಸ್ ಜಟಾಪಟಿ

ರಾಮನಗರ : ಡೈರಿ ಕಾರ್ಯದರ್ಶಿ ನೇಮಕ ವಿಚಾರಕ್ಕೆ ಕಾಂಗ್ರೆಸ್-ಜೆಡಿಎಸ್ ನಡುವೆ ಜಟಾಪಟಿ ನಡೆಯುತ್ತಿದ್ದು, ಕಾಂಗ್ರೆಸ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾರ್ಯದರ್ಶಿ ನೇಮಕ ಮಾಡಿದೆ ಎಂದು ರಾಮನಗರದ ತಾಲೂಕಿನ…

Read More »
ಜಿಲ್ಲೆ

ಕಾನೂನು ಬಾಹಿರ ಕೃತ್ಯಗಳಿಗೆ ಮುಲಾಜಿಲ್ಲದೆ ಕ್ರಮ: ನೂತನ ಡಿಐಜಿ ಅಮಿತ್‌ ಸಿಂಗ್‌

ಮಂಗಳೂರು: ಪಶ್ಚಿಮ ವಲಯದ ಡಿಐಜಿ ಆಗಿದ್ದ ಡಾ. ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆ ಆಗಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ವರ್ಗಾವಣೆ ಆಗಿ ಬಂದಿರುವ ಅಮಿತ್ ಸಿಂಗ್ ಅವರು…

Read More »
ಧರ್ಮ

ಅಯೋಧ್ಯೆಗೆ ರಾಮಲಲ್ಲಾ ವಿಗ್ರಹ‌ ಕೆತ್ತಿದ ಅರುಣ್ ಯೋಗಿರಾಜ್ ಯಾರು? ಅವರ ಹಿನ್ನೆಲೆ ಏನು?

ಮೈಸೂರು : ಇದೇ ತಿಂಗಳ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ ನಿರ್ಮಿಸಿರುವ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ.…

Read More »
ರಾಜ್ಯ

ಶಕ್ತಿ ಯೋಜನೆ ಎಪೆಕ್ಟ್; ನಿಲ್ಲದ ವಿದ್ಯಾರ್ಥಿಗಳ ಪರದಾಟ

ಬೆಳಗಾವಿ; ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಡಿಪೋ ಮ್ಯಾನೇಜರ್…

Read More »
ಜಿಲ್ಲೆ

ಸಿಂಹ ಕಟ್ಟಿಹಾಕಲು ಬೋನಿಟ್ಟ ಕಾಂಗ್ರೆಸ್..! ಪ್ರತಾಪ್ ಸಿಂಹ ಕೋಟೆಗೆ ಯತೀಂದ್ರ ಸಾಮ್ರಾಟ?

ಲೋಕ ಯುದ್ಧ ಗೆಲ್ಲಲು ದೇಶದ ಎಲ್ಲ ಪಕ್ಷಗಳು ಸಮರಭ್ಯಾಸದಲ್ಲಿವೆ. ಅಸ್ತಿತ್ವಕ್ಕಾಗಿ ನಾನಾ ತಂತ್ರ ಪ್ರತಿತಂತ್ರಗಳ ಸೂತ್ರಗಳನ್ನ ಹೆಣೆದು ರಾಜ್ಯ ಕಾಂಗ್ರೆಸ್ ಸದ್ದಿಲ್ಲದೆ ಮೈಸೂರು ಕೊಡಗು ಲೋಕ ಸಭಾ…

Read More »
Freedom TV

ಪ್ರಜಾ ಪ್ರಭುತ್ವದ ದೊಡ್ಡ ಹಬ್ಬ ಲೋಕಸಭಾ ಚುನಾವಣೆ

ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇವೆ.. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಬೆಂಗಳೂರು ಉತ್ತರ ಕ್ಷೇತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.…

Read More »
ಜಿಲ್ಲೆ

’ಕಹಿ’ ಡೈರೆಕ್ಟರ್ ಹೊಸ ಸಿನಿಮಾ…‘ಬಿಸಿ-ಬಿಸಿ Ice-Cream’ನಲ್ಲಿ ಅರವಿಂದ್ ಐಯ್ಯರ್-ಸಿರಿ ಜೋಡಿ ಹಂಗಾಮ..

2023ಕ್ಕೆ ಗುಡ್ ಬಾಯ್ ಹೇಳಿ 2024ರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗ ಕೂಡ ಹೊಸ ಜೋಶ್ ನಿಂದ…

Read More »
ರಾಜ್ಯ

ಕೊರಟಗೆರೆ ತಾಲ್ಲೂಕಿನ ಶ್ರೀ ಗೋರವನಹಳ್ಳಿ ಮಹಾಲಕ್ಷ್ಮಿ ಪೂಜೆಗಾಗಿ ಜನಪ್ರವಾಹ..!

ತುಮಕೂರು ; ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಶ್ರೀ ಗೋರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಪೂಜೆಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬಂತು. ಹೊಸ ವರ್ಷದ…

Read More »
ಧರ್ಮ

2024-ಪ್ರಜಾ ಪ್ರಭುತ್ವದ ಮತ ಕಹಳೆ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಚುನಾವಣೆ!

ಹ್ಯಾಪಿ ನ್ಯೂ ಇಯರ್-2024..ನೂತನ ವರ್ಷಕ್ಕೆ ನಾವು ಕಾಲಿಟ್ಟಿದ್ದೀವಿ.. ಈ ವರ್ಷ ವಿಶೇಷಗಳಲ್ಲಿ ಪ್ರಮುಖ ಅಂದ್ರೆ ಅದು ಪ್ರಜಾಪ್ರಭುತ್ವದ ಮತ ಕಹಳೆ. ದೇಶದಲ್ಲಿ ಮತದಾರ ಪ್ರಭುವಿನ ಹಬ್ಬ. ಹೌದು…

Read More »
ಜಿಲ್ಲೆ

ಶ್ರೀ ರಾಮ ಮಂದಿರದ ಬೆನ್ನಲ್ಲೇ`ಶುಕ್ರಿಯಾ’ ಎಂದಿದ್ದೇಕೆ ಮೋದಿ?

ಒಂದು ಕಡೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಜನ್ಮ ಭೂಮಿ ಆಯೋಧ್ಯೆ ಇದೀಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜನವರಿ 22ರಂದು ರಾಮಮಂದಿರದಲ್ಲಿ…

Read More »
ಮನರಂಜನೆ

ಯೋಗ್ಯತೆ ಬಗ್ಗೆ ಮಾತನಾಡಿದರೆ ವಿನಯ್ ಫುಲ್ ಗರಂ

Big Boss :  ಯೋಗ್ಯತೆ ಇದ್ದರೆ ಎದೆಗೆ ಒದ್ದು ನೋಡು ಎಂದು ವಿನಯ್ ಜೋರಾಗಿ ತನೀಷಾಗೆ ಆವಾಜ್ ಹಾಕಿದ್ದಾರೆ.ಕಲರ್ಸ್ ಕನ್ನಡ ಹಾಗೂ ಜಿಯೊ ಸಿನಿಮಾದಲ್ಲಿ ಈ ಎಪಿಸೋಡ್​…

Read More »
ಮನರಂಜನೆ

 ಸಿಹಿ ಸುದ್ದಿ ನೀಡಿದ ನಟಿ ಅದಿತಿ ಪ್ರಭುದೇವ : 2024 ನಾನು ಅಮ್ಮನಾಗುವೆ

ಬೆಂಗಳೂರು : 2022ರ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು. ಈಗ ಅದಿತಿ ಕಡೆಯಿಂದ ಗುಡ್ ನ್ಯೂಸ್…

Read More »
ಜಿಲ್ಲೆ

ಮುಂಜೂರಾದ ಸೇತುವೆಯನ್ನು ಸ್ಥಳಾಂತರಿಸದಿರಲು ಒತ್ತಾಯ

ಶಿರಹಟ್ಟಿ : ತಾಲೂಕಿನ ಕಲ್ಲಾಗನೂರ ಗ್ರಾಮದ ಬಳಿ ತುಂಗಭದ್ರ ನದಿಗೆ ಅಡ್ಡಲಾಗಿ ಕಲ್ಲಾಗನೂರ ಗ್ರಾಮದಿಂದ ಹೂವಿನ ಹಡಗಲಿ ತಾಲೂಕಿನ ಮಾಗಳ ಗ್ರಾಮಕ್ಕೆ ಸಂಪರ್ಕಿಸಲು ಅಂದಾಜು ಸುಮಾರು 65-ಕೋಟಿ…

Read More »
ಜಿಲ್ಲೆ

ಹೊಸ ವರ್ಷದ ದಿನವೇ ಇಸ್ರೋ ಸಾಧನೆ ನಭಕ್ಕೆ ಜಿಗಿದ ಎಕ್ಸ್ ಪೋ ಸ್ಯಾಟ್ ಉಪಗ್ರಹ!

ಬೆಂಗಳೂರು : ಹೊಸ ವರ್ಷದ ದಿನವೇ ಭಾರತೀಯರ ಹೆಮ್ಮೆಯ ಸಂಸ್ಥೆ ಇಸ್ರೋ ಹೊಸ ಇತಿಹಾಸ ನಿರ್ಮಿಸಿದೆ. ಕಪ್ಪು ಕುಳಿಗಳ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಕ್ಸ್‌ಪೋಸ್ಯಾಟ್…

Read More »
ಕ್ರಿಕೆಟ್

ಹೊಸ ವರ್ಷದಂದು ಶಾಕ್ ನೀಡಿದ ಡೇವಿಡ್ ವಾರ್ನರ್ : ಏಕದಿನ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿ

ಕ್ರಿಕೆಟ್ : ಸಿಡ್ನಿಯಲ್ಲಿ ಪಾಕಿಸ್ತಾನ – ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ತನ್ನ ಕೊನೆಯ ಟೆಸ್ಟ್ ಆಡುವುದನ್ನು ನೋಡಲು ನಿರೀಕ್ಷಿಸುತ್ತಿದ್ದ ಅಭಿಮಾನಿಗಳು ಮತ್ತು ಕ್ರಿಕೆಟಿಗರಿಗೆ ಏಕದಿನಗಳಿಂದ…

Read More »
ಸಿನಿಮಾ

ಕಾಮಿಡಿಯಿಂದ ಥ್ರಿಲ್ಲರ್ ನತ್ತ ಸೀರುಂಡೆ ರಘು

ಈ‌ ಹಿಂದೆ ಮರೆಯದೆ ಕ್ಷಮಿಸು ಎಂಬ ಚಿತ್ರ ನಿರ್ದೇಶಿಸಿದ್ದ ಕೆ.ರಾಘವ ಅವರ ನಿರ್ದೇಶನದ ಮತ್ತೊಂದು ಚಿತ್ರ ರಣಾಕ್ಷ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್…

Read More »
ರಾಜ್ಯ

Hassan | ವಿಕ್ರಂ ಸಿಂಹನಿಗೆ ಜಾಮೀನು ಮಂಜೂರು: ಬೇಲೂರು ಸಿವಿಲ್​ ನ್ಯಾಯಧೀಶರಿಂದ ಆದೇಶ

ಕಾಡಿನಲ್ಲಿ ಮರ ಕಡಿದ ಆರೋಪ ಎದುರಿಸುತ್ತಿದ್ದ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ ಸಿಂಹಗೆ ಜಾಮೀನು ಮಂಜೂರಾಗಿದೆ. ಬೇಲೂರು ಸಿವಿಲ್ ನ್ಯಾಯಾಧೀಶರು ಜಾಮೀನು ಆದೇಶ ಹೊರಡಿಸಿದ್ದಾರೆ. ಮರ…

Read More »
ಮನರಂಜನೆ

ಹೊಸವರ್ಷಕ್ಕೆ ಕರುನಾಡ ಚಕ್ರವರ್ತಿ ಹೊಸಚಿತ್ರ ಶಿವಣ್ಣನ ಸಿನಿಮಾ ಟೈಟಲ್ ಬಿಡುಗಡೆ…!

Shiva Rajkumar; ಉತ್ಸಾಹದ ಚಿಲುಮೆಯಂತಿರುವ ಖ್ಯಾತ ನಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸ ವರ್ಷಕ್ಕೆ ಘೋಷಣೆಯಾಗಿದೆ. ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ…

Read More »
ರಾಜ್ಯ

ಐಪಿಎಸ್‌ ಅಧಿಕಾರಿಗಳ ಬಡ್ತಿ, ವರ್ಗಾವಣೆಹೊಸ ವರ್ಷಚಾರಣೆಗೆ ಸರ್ಕಾರದ ಸರ್ಜರಿ

ರಾಜ್ಯ ಸರ್ಕಾರವು ಹೊಸ ವರ್ಷಕ್ಕೆ ಹಲವು ಐಎಎಸ್ ಅಧಿಕಾರಿಗಳಿಗೆ ಸಿಹಿ ಸುದ್ದಿ ನೀಡಿದೆ. ಕಾರಣ ಅವರನ್ನು ವೇತನ ಶ್ರೇಣಿ ಸಹಿತಿ ಬಡ್ತಿ ನೀಡಿದೆ. ಇದೇ ವೇಳೆ ಕೆಲವು…

Read More »
ರಾಜ್ಯ

ಹೊಸ ವರ್ಷಾಚರಣೆ: ಎಷ್ಟು ಗಂಟೆಯವರೆಗೆ ಬಿಎಂಟಿಸಿ ಬಸ್‌..?

ಬೆಂಗಳೂರು, ಡಿ.31: ಹೊಸ ವರ್ಷಾಚರಣೆ ಸಿಲಿಕಾನ್ ಸಿಟಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ. ಅದರ ನಡುವೆ ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರವೂ ಮಧ್ಯ ರಾತ್ರಿವರೆಗೂ ಇರಲಿದೆ. ಹೊಸ ವರ್ಷಾಚರಣೆ…

Read More »
ರಾಜಕೀಯ

ವಿಜಯಪುರ ಲೋಕಸಭಾ ಕ್ಷೇತ್ರ; ಟಿಕೆಟ್ ಕೊಟ್ಟರೆ ಗೆದ್ದೇ ಗೆಲ್ತೀನಿ ಎಂದ ಡಾಕ್ಟರ್!

ಲೋಕಸಭೆ ಸಮರಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಸೀಟು ಗೆದ್ದು ದೆಹಲಿ ಗದ್ದುಗೆ ಮೇಲೆ ಕೂರಲು ಹವಣಿಸುತ್ತಿವೆ. ಇತ್ತ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್…

Read More »
ರಾಜಕೀಯ

ಸಹೋದರನ ಬಂಧನ ವಿಚಾರ ಸಿಎಂ ವಿರುದ್ಧ ಸಿಂಹ ಗುಡುಗು

ಮೈಸೂರು ; ಕೋಟ್ಯಾಂತರ ಮೌಲ್ಯದ ಮರಗಳನ್ನು ಕಡಿದ ಪ್ರಕರಣ ಸಂಭಂದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ನಿಮ್ಮ ಮಗನ…

Read More »
ಸುದ್ದಿ

ಶ್ರೀಗಂಧ ಚೋರ ಪೊಲೀಸರ ಅತಿಥಿ..!

ಆನೇಕಲ್ ಕಾಡಿನಲ್ಲಿ ಗಂಧದ ಮರ ಕಡಿಯಲು ಬಂದ ಗ್ಯಾಂಗ್ ಮೇಲೆ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಓರ್ವ ಸಿಕ್ಕಿಬಿದ್ದು ಇನ್ನುಳಿದ ಆರು ಮಂದಿ ಪರಾರಿಯಾಗಿದ್ದಾರೆ.…

Read More »
ಜಿಲ್ಲೆ

ಅಕ್ರಮ ಚಟುವಟಿಕೆಗಳ ತಾಣ ಐತಿಹಾಸಿಕ ದೇವ ದೇವ ವನ..!

ಬೀದರ್: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರ ತವರು ಜಿಲ್ಲೆ ಬೀದರ್ ನಲ್ಲಿ ಐತಿಹಾಸಿಕ ದೇವ ದೇವ ವನ ಪಾರ್ಕಿದೆ. ಆದ್ರೆ ಇವತ್ತು ಈ ಐತಿಹಾಸಿಕ…

Read More »
Back to top button