ವೈರಲ್ ನ್ಯೂಸ್
-

ರಿಲ್ಸ್ ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್ಫೈರ್..!
ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ ಹಂಬಲ ಹಾಗೂ ಅಪಾಯಕಾರಿ ರೀಲ್ಸ್ ಮಾಡುವ ಚಿಕ್ಕ ಹುಚ್ಚು, ದೆಹಲಿಯ ಯುವಕನೊಬ್ಬನ ಪ್ರಾಣವನ್ನು ಬಲಿಪಡಿಸಿದೆ. ಸಿನಿಮಾ ಶೈಲಿಯಲ್ಲಿ ರಿವಾಲ್ವರ್ ಹಿಡಿದು…
Read More » -

ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್; ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ!
ಮಾರ್ಚ್ 15ರ ವಾರಾಂತ್ಯದ ವೇಳೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ]ಸಿಹಿ ಸುದ್ದಿಯಾಗಿದೆ. ಇರಾನ್ ಯುದ್ಧದ ಜಾಗತಿಕ ವಿದ್ಯಮಾನಗಳ…
Read More » -

ಗ್ಯಾಸ್ ಕೊಟ್ಟರೆ ₹5,500 ಮೌಲ್ಯದ ಊಟ ಉಚಿತ: ಮಂಗಳೂರು ಹೋಟೆಲ್ ಆಫರ್!
ಮಂಗಳೂರು: ಜಾಗತಿಕ ಸಂಘರ್ಷದಿಂದಾಗಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ತೀವ್ರ ಕೊರತೆಯ ನಡುವೆ, ಕರ್ನಾಟಕದ ಆತಿಥ್ಯ ಉದ್ಯಮವು ಬದುಕುಳಿಯಲು ಹೆಣಗಾಡುತ್ತಿದೆ. ಅನೇಕ ರೆಸ್ಟೋರೆಂಟ್ಗಳು ಉರುವಲಿಗೆ ಬದಲಾಗುತ್ತಿವೆ ಅಥವಾ ಮುಚ್ಚುತ್ತಿವೆ,…
Read More » -

ವಿಮಾನ ಪ್ರಯಾಣಿಕರೇ ಎಚ್ಚರ: ತೆಂಗಿನಕಾಯಿ ಪ್ರಸಾದ ಲಗೇಜ್ನಲ್ಲಿದ್ದರೆ ಸಂಕಷ್ಟ ಗ್ಯಾರಂಟಿ!
ವಿಮಾನದಲ್ಲಿ ಪ್ರಯಾಣಿಸುವಾಗ ಸುರಕ್ಷತೆಯ ದೃಷ್ಟಿಯಿಂದ ಕೆಲವು ಸಾಮಾನ್ಯ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಇದರಲ್ಲಿ ನಾವು ದೇವಸ್ಥಾನದಿಂದ ತರುವ ತೆಂಗಿನಕಾಯಿ ಕೂಡ ಸೇರಿದೆ ಎಂಬುದು ಹಲವರಿಗೆ…
Read More » -

ಪತ್ನಿಯ ನಿಂದನೆ ಸಹಿಸದೆ ಮಹಿಳೆಗೆ ಕಪಾಳಮೋಕ್ಷ ಮಾಡಿದ ಯುವಕ!
Indian Railway Viral News: ರೈಲು ಪ್ರಯಾಣದಲ್ಲಿ ಸೀಟಿಗಾಗಿ ನಡೆಯುವ ಜಗಳಗಳು ಸಾಮಾನ್ಯ, ಆದರೆ ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ನಡೆದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ…
Read More » -

ಯುಗಾದಿ ಸಂಭ್ರಮಕ್ಕೆ ಎಣ್ಣೆ ಬೆಲೆ ಏರಿಕೆ ಬಿಸಿ; ಅಡುಗೆ ಮನೆಯ ಬಜೆಟ್ ಮೇಲೆ ಯುದ್ಧದ ಪ್ರಭಾವ!
ಯುಗಾದಿ ಹಬ್ಬದ ಸಡಗರದಲ್ಲಿರುವ ಕರ್ನಾಟಕದ ಜನತೆಗೆ ಅಡುಗೆ ಎಣ್ಣೆ ಬೆಲೆ ಏರಿಕೆ ದೊಡ್ಡ ಆಘಾತ ನೀಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ಬಿಸಿ ಈಗ ನೇರವಾಗಿ ಭಾರತದ…
Read More » -

66 ಪೈಸೆಗಾಗಿ ರೈತನ ಹೋರಾಟಕ್ಕೆ ಜಯ: ಬ್ಯಾಂಕಿಂಗ್ ವ್ಯವಸ್ಥೆಯ ಎಡವಟ್ಟಿಗೆ ಮುಕ್ತಿ!
ಸಕಲೇಶಪುರ: ಕೆನರಾ ಬ್ಯಾಂಕ್ ಶಾಖೆಯು ರೈತರೊಬ್ಬರ ಸಾಲದ ಖಾತೆಯಲ್ಲಿ ಬಾಕಿ ಉಳಿಸಿಕೊಂಡಿದ್ದ ಕೇವಲ 66 ಪೈಸೆಯನ್ನು ಕೊನೆಗೂ ಅವರ ಖಾತೆಗೆ ಜಮೆ ಮಾಡುವ ಮೂಲಕ ಅಪರೂಪ ಎನಿಸುವ…
Read More » -

ಅಡುಗೆಗೆ ಸೀಮೆಎಣ್ಣೆ ಬಳಸಲು ಕೇಂದ್ರದ ಅನುಮತಿ; ಸಿಲಿಂಡರ್ ಅಭಾವ ನೀಗಿಸಲು ಮಾಸ್ಟರ್ ಪ್ಲಾನ್!
ದೇಶಾದ್ಯಂತ ಎದುರಾಗಿರುವ ಅಡುಗೆ ಅನಿಲ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಬೃಹತ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ. ಸಿಲಿಂಡರ್ ಅಭಾವದ…
Read More » -

5 ವರ್ಷ ಸುರಂಗ ತೋಡಿದ್ದ ಕೈದಿ; ಹೊರಬಂದಾಗ ಕಾಯುತ್ತಿದ್ದರು ಭದ್ರತಾ ಸಿಬ್ಬಂದಿ!
ಬ್ರೆಜಿಲ್ : ಜೈಲೊಂದರಲ್ಲಿ ನಡೆದ ಈ ರೋಚಕ ಘಟನೆ ಸಿನಿಮಾದ ಕಥೆಯನ್ನೂ ಮೀರಿಸುವಂತಿದೆ. ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ ಐದು ವರ್ಷಗಳ ಕಾಲ ಅತ್ಯಂತ ತಾಳ್ಮೆಯಿಂದ ಸುರಂಗ…
Read More » -

ತುಂಬಿಸಿಕೊಳ್ರೋ ಮತ್ತೆ ಸಿಗುತ್ತೋ ಇಲ್ವೋ..?ಪೆಟ್ರೋಲ್ ಬಂಕ್ಗಳ ಮುಂದೆ ನೂಕುನುಗ್ಗಲು!
ಚೆನ್ನೈ: ಚುನಾವಣಾ ಕಾವು ಹೆಚ್ಚಿರುವ ತಮಿಳುನಾಡಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಉಂಟಾಗಬಹುದು ಎಂಬ ವದಂತಿ ಜನರಲ್ಲಿ ಆತಂಕ ಸೃಷ್ಟಿಸಿದೆ. ವಾಸ್ತವದಲ್ಲಿ ಯಾವುದೇ ಕೊರತೆ ಇಲ್ಲ ಎಂದು…
Read More » -

LPG ಕೊರತೆ;ಎಚ್ಸಿಎಲ್ಟೆಕ್ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ..!
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾದ ಬಿಕ್ಕಟ್ಟಿನ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ಅನಿಲದ ಅಭಾವ ಎದುರಾಗಿದ್ದು, ಇದರ ಪರಿಣಾಮ ಭಾರತದಲ್ಲಿಯೂ ಎಲ್ಪಿಜಿ ಸರಬರಾಜಿನಲ್ಲಿ ವ್ಯತ್ಯಯ…
Read More » -

ಜೀವನಾಂಶ ಬೇಡವೆಂದ ‘ಬಿಂದಾಸ್’ ಬೆಡಗಿ: ಹನ್ಸಿಕಾ ಮೋಟ್ವಾನಿ ವಿಚ್ಛೇದನದ ಅಚ್ಚರಿಯ ನಿರ್ಧಾರ
‘ಬಿಂದಾಸ್’ ಬೆಡಗಿ ಹನ್ಸಿಕಾ ಮೋಟ್ವಾನಿ ಅವರಿಗೆ ಬಾಂದ್ರಾದ ಗೌರವಾನ್ವಿತ ಕುಟುಂಬ ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ಎರಡೂ ಕಡೆಯವರು ಒಪ್ಪಿಕೊಂಡ ನಂತರ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು…
Read More » -

ಬೆಂಗಳೂರು ಪಿಜಿಗಳಲ್ಲಿ ಚಪಾತಿ-ದೋಸೆಗೆ ಬ್ರೇಕ್, ಇನ್ನು ದಿನಕ್ಕೆ ಎರಡು ಹೊತ್ತು ಊಟ!
ಬೆಂಗಳೂರು: ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಅಭಾವ ತಲೆದೂರಿರುವ ಹಿನ್ನೆಲೆ, ನಗರದ ಪಿಜಿ ಮಾಲೀಕರಿಗೆ ‘ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ’ ಮಹತ್ವದ ಸಲಹೆಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಅಂದಾಜು 15…
Read More » -

ಕೇರಳದ ದೇವಸ್ಥಾನದಲ್ಲಿ ಕುಂಭಮೇಳ ಸುಂದರಿ ಮೊನಾಲಿಸಾ ವಿವಾಹ!
ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ರಾತ್ರೋರಾತ್ರಿ ಸೆನ್ಸೇಷನ್ ಸೃಷ್ಟಿಸಿದ್ದ ಮೊನಾಲಿಸಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ದೀರ್ಘಕಾಲದ ಮುಸ್ಲಿಂ ಪ್ರೇಮಿ ಫರ್ಮನ್ ಖಾನ್ ಜೊತೆ ಕೇರಳದ…
Read More » -

ಮಕ್ಕಳಿಗಾಗಿ ವಾಟ್ಸಾಪ್ ಹೊಸ ಪ್ಲಾನ್; ಪೋಷಕರ ಕಂಟ್ರೋಲ್ನಲ್ಲೇ ಮೆಸೇಜಿಂಗ್ !
ಮೆಟಾ ಒಡೆತನದ ಪ್ರಖ್ಯಾತ ಸಂದೇಶ ರವಾನೆ ಅಪ್ಲಿಕೇಶನ್ ವಾಟ್ಸಾಪ್, 13 ವರ್ಷದೊಳಗಿನ ಮಕ್ಕಳಿಗಾಗಿ ಹೊಸ ಸುರಕ್ಷಿತ ಫೀಚರ್ ಪರಿಚಯಿಸುವುದಾಗಿ ಘೋಷಿಸಿದೆ. ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳು ಮಕ್ಕಳ ಮಾನಸಿಕ…
Read More » -

ನನ್ನ ಬ್ಯಾಂಕ್ ಬ್ಯಾಲೆನ್ಸ್ ನನಗೇ ಗೊತ್ತಿಲ್ಲ: ಪತ್ನಿ ಆರತಿ ಬಗ್ಗೆ ಶಿವಕಾರ್ತಿಕೇಯನ್ ಭಾವುಕ ನುಡಿ
ಮಿಳು ಚಿತ್ರರಂಗದ ‘ಪ್ರಿನ್ಸ್’ ಎಂದೇ ಖ್ಯಾತರಾದ ಶಿವಕಾರ್ತಿಕೇಯನ್, ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಮತ್ತು ಹಣಕಾಸಿನ ನಿರ್ವಹಣೆಯ ಬಗ್ಗೆ ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಶರತ್ಕುಮಾರ್ ಅಭಿನಯದ,…
Read More » -

ಕುಂಭಮೇಳದ ಸುಂದರಿ ಈಗ ಪೊಲೀಸ್ ಠಾಣೆಯಲ್ಲಿ!
ಪ್ರಯಾಗ್ರಾಜ್ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ, ತಮ್ಮ ಕಣ್ಣುಗಳಿಂದಲೇ ಇಡೀ ದೇಶದ ಗಮನ ಸೆಳೆದಿದ್ದ ಮಿಂಚಿನ ಕಣ್ಣಿನ ಹುಡುಗಿ ಮೋನಿ ಭೋಂಸ್ಲೆ ಈಗ ಪ್ರೀತಿಗಾಗಿ ಕೇರಳದ ಪೊಲೀಸ್ ಠಾಣೆ…
Read More » -

ಮದುವೆ ಮಂಟಪಗಳಿಗೆ ಗ್ಯಾಸ್ ಟ್ರಬಲ್; ಸಿಲಿಂಡರ್ ತರೋ ಜವಾಬ್ದಾರಿ ನಿಮ್ಮದೇ!
ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್ಗಳ ಅಭಾವ ತೀವ್ರಗೊಂಡಿದ್ದು, ಇದರ ನೇರ ಹೊಡೆತ ಈಗ ಮದುವೆ ಮಾರುಕಟ್ಟೆಗೆ ಬಿದ್ದಿದೆ. ಸಾಮಾನ್ಯವಾಗಿ ಕಲ್ಯಾಣ ಮಂಟಪಗಳೇ ಅಡುಗೆಗಾಗಿ ವಾಣಿಜ್ಯ…
Read More » -

ಅಮೆರಿಕದ ‘ಅನುಮತಿ’ ಹೇಳಿಕೆಗೆ ನಟ ಕಮಲ್ ಹಾಸನ್ ಖಡಕ್ ವಾರ್ನಿಂಗ್!
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ವಿನಾಯಿತಿ ಮತ್ತು ಅನುಮತಿ ನೀಡಿದ್ದೇವೆ ಎಂದು ಹೇಳಿರುವ ಹೇಳಿಕೆಗೆ ಬಹುಭಾಷಾ…
Read More » -

ತ್ರೀ ಸ್ಟಾರ್ ಹೋಟೆಲ್ನಲ್ಲೂ ಈಗ ಸೌದೆ ಒಲೆ; ಸಿಲಿಂಡರ್ ಇಲ್ಲದೆ ನಲುಗಿದ ಸಿಲಿಕಾನ್ ಸಿಟಿ
ಬೆಂಗಳೂರು: ಹೋಟೆಲ್ ಉದ್ಯಮಕ್ಕೆ ಈಗ ಎಲ್ಪಿಜಿ ಸಿಲಿಂಡರ್ ಕೊರತೆಯ ಬಿಸಿ ತಟ್ಟಿದ್ದು, ಇಡೀ ಉದ್ಯಮವೇ ಸಂಕಷ್ಟಕ್ಕೆ ಸಿಲುಕಿದೆ. ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್ಗಳ ಬೆಲೆ ಆಕಾಶಕ್ಕೆ ಏರಿರುವುದರ ಜೊತೆಗೆ…
Read More » -

ಸುಡು ಬೇಸಿಗೆಯಲ್ಲಿ ಕೂಲ್ ಆಗಿರಬೇಕೆ? ಹಾಗಿದ್ದರೆ ಬಟ್ಟೆಯ ಬಣ್ಣದ ಆಯ್ಕೆ ಹೀಗಿರಲಿ!
ಬೆಂಗಳೂರು: ರಾಜ್ಯಾದ್ಯಂತ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಸೂರ್ಯನ ಪ್ರಖರ ಬಿಸಿಲಿನಿಂದಾಗಿ ದೇಹದ ತಾಪಮಾನ ಹೆಚ್ಚಾಗುವುದು ಮಾತ್ರವಲ್ಲದೆ, ಅತಿಯಾದ ಬೆವರು, ನಿರ್ಜಲೀಕರಣ ಮತ್ತು ಚರ್ಮದ ಕಿರಿಕಿರಿ…
Read More » -

ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ‘ಮದುಮಗಳಾದ’ ಬಿಗ್ ಬಾಸ್ ಮಲ್ಲಮ್ಮ
ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಮಲ್ಲಮ್ಮ, ಇದೀಗ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡದ…
Read More » -

ಮಹಿಳೆಯ ವಿಚಿತ್ರ ‘ಟ್ರಿಕ್ಸ್’ ನೋಡಿ ಕಾಂಡೋಮ್ ತಯಾರಕ ಕಂಪೆನಿಗಳೇ ಶಾಕ್!
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಜನರನ್ನು ಅಚ್ಚರಿಯ ಮಡುವಿಗೆ ತಳ್ಳುವುದಲ್ಲದೆ, ನಗುವಿನ ಅಲೆ ಎಬ್ಬಿಸುತ್ತವೆ. ಸದ್ಯ ಇಂತಹದ್ದೇ…
Read More » -

ಮನೆ ಕೊಳ್ಳುವಷ್ಟು ದುಬಾರಿ ಸಾರಾ ತೆಂಡೂಲ್ಕರ್ ನೆಕ್ಲೇಸ್!
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಮಹೋತ್ಸವ ಮಾರ್ಚ್ 5, 2026 ರಂದು ಅತ್ಯಂತ ವೈಭವದಿಂದ…
Read More » -

ಕರ್ನಾಟಕ ಸಾರಿಗೆ ಸಂಸ್ಥೆಯಿಂದ ‘KEBP’ ಯೋಜನೆಗೆ ಚಾಲನೆ!
ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಸುಸ್ಥಿರ ಮತ್ತು ಆಧುನಿಕ ಸಾರಿಗೆ ಸೌಲಭ್ಯ ಒದಗಿಸಲು ಕೆಎಸ್ಆರ್ಟಿಸಿ (KSRTC) ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರದ ‘ಪಿಎಂ ಇ-ಬಸ್’ ಮಾದರಿಯಲ್ಲೇ…
Read More » -

ತಾಳಿ ಕಟ್ಟುವ ಮುನ್ನ ಪ್ರಿಯಕರನ ಜೊತೆ ವಧು ಪರಾರಿ!
ಆಂಧ್ರಪ್ರದೇಶ: ಸಿನಿಮಾಗಳಲ್ಲಿ ಮಾತ್ರ ನಡೆಯುತ್ತದೆ ಅಂದುಕೊಂಡಿದ್ದ ದೃಶ್ಯವೊಂದು ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ಮೈಲವರಂನಲ್ಲಿ ನಿಜವಾಗಿಯೂ ನಡೆದಿದೆ. ತಾಳಿ ಕಟ್ಟುವ ಶುಭ ಮುಹೂರ್ತದಲ್ಲಿ ಪ್ರಿಯಕರ ಎಂಟ್ರಿ ಕೊಟ್ಟ ಬೆನ್ನಲ್ಲೇ…
Read More » -

ಜಾಗ್ರತೆ! ನಿಮ್ಮ ಕನಸುಗಳಿಗೂ ಲಗ್ಗೆ ಇಟ್ಟಿದೆ ಮಾರ್ಕೆಟಿಂಗ್ ಮಾಫಿಯಾ
ಮಾನವನ ಅತ್ಯಂತ ವೈಯಕ್ತಿಕ ಕ್ಷಣಗಳಾದ ನಿದ್ರೆ ಮತ್ತು ಕನಸುಗಳ ಮೇಲೂ ಕಾರ್ಪೊರೇಟ್ ಜಗತ್ತು ಕಣ್ಣಿಟ್ಟಿದ್ದು, ಅಸಾಧಾರಣ ಹಾಗೂ ವಿವಾದಾತ್ಮಕ ಪ್ರಯತ್ನಗಳಿಗೆ ಕೈಹಾಕಿದೆ. ಮಾರುಕಟ್ಟೆ ಮಾಫಿಯಾ ಎಷ್ಟು ಪ್ರಬಲವಾಗಿದೆಯೆಂದರೆ,…
Read More » -

AI ಬಳಕೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಸಾಟಿ!
ಭಾರತೀಯ ವೃತ್ತಿಪರ ಮಹಿಳೆಯರು ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದ್ದು, ಕೃತಕ ಬುದ್ಧಿಮತ್ತೆ (AI) ಬಳಕೆಯಲ್ಲಿ ಪುರುಷರಿಗಿಂತಲೂ ಹೆಚ್ಚು ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಲಿಂಕ್ಡ್ಇನ್ ಬಿಡುಗಡೆ ಮಾಡಿರುವ ಇತ್ತೀಚಿನ…
Read More » -

ರಸ್ತೆ ಮೇಲೆ ಮಲಗಿದ್ದ ಹಸುವಿನ ಮೇಲೆ ಕಾರು ಹತ್ತಿಸಿದ ಚಾಲಕ, ವೀಡಿಯೋ ವೈರಲ್!
ರಾಜಸ್ಥಾನ: ಬುಂಡಿ ಜಿಲ್ಲೆಯಲ್ಲಿ ಮಾನವೀಯತೆ ಮರೆತ ಕಾರು ಚಾಲಕನೊಬ್ಬ ರಸ್ತೆ ಬದಿಯಲ್ಲಿ ಮಲಗಿದ್ದ ಹಸುವಿಗೆ ಉದ್ದೇಶಪೂರ್ವಕವಾಗಿ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಹಳ್ಳಿಗಳಲ್ಲಿ ರಸ್ತೆ ಮೇಲೆ…
Read More » -

ಸತ್ತಿದ್ದ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ;ಎಚ್ಚರಗೊಂಡ ‘ಮೃತ’ ವ್ಯಕ್ತಿ!
ಬಾಗಲಕೋಟೆ: ಜಮಖಂಡಿ ಪಟ್ಟಣದ ಮೋಮಿನ್ ಗಲ್ಲಿಯ ನಿವಾಸಿ 65 ವರ್ಷದ ಹಾಜಿ ಮುಬಾರಕ್ ಅವಟಿ ಎಂಬುವವರು ಕಿಡ್ನಿ ವೈಫಲ್ಯ ಮತ್ತು ಹೃದಯಾಘಾತದಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ವೆಂಟಿಲೇಟರ್…
Read More » -

ಕೊಚ್ಚೆ ನೀರು ಹರಿಸಿದ ಭೂಪರು: ಸಿಎಂ ವಿರುದ್ಧ ದೇವೇಗೌಡರ ಗುಡುಗು!
ಬೆಂಗಳೂರು: ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ ಪ್ರಬಲ ಮುಖಂಡ ಹೂಡಿ ವಿಜಯಕುಮಾರ್…
Read More » -

ಇರಾನ್-ಇಸ್ರೇಲ್ ಮಹಾಸಂಗ್ರಾಮ: ‘ಆಪರೇಷನ್ ಜಡ್ಜ್ಮೆಂಟ್ ಡೇ’ ಶುರು?
ಇಡೀ ಜಗತ್ತು ಈಗ ಉಸಿರು ಬಿಗಿಹಿಡಿದು ನೋಡುತ್ತಿದೆ. ಯಾಕೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಇರಾನ್ ಮತ್ತು ಇಸ್ರೇಲ್ ನೇರಾನೇರ ಯುದ್ಧಕ್ಕೆ ನಿಂತಿವೆ! ಇದು ಕೇವಲ ಎರಡು ದೇಶಗಳ…
Read More » -

ನಟಿಯರ ಅಸಭ್ಯ ಚಿತ್ರೀಕರಣಕ್ಕೆ ಶಿವಣ್ಣ ಗರಂ.!
ಸ್ಯಾಂಡಲ್ವುಡ್ನ ನಟಿಯರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಭ್ಯವಾಗಿ ಚಿತ್ರೀಕರಿಸುತ್ತಿರುವ ವಿರುದ್ಧ ಕನ್ನಡ ಚಿತ್ರರಂಗ ಒಗ್ಗೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವ್ಯೂಸ್ ಪಡೆಯುವ ಉದ್ದೇಶದಿಂದ ನಟಿಯರ ವಿಡಿಯೋಗಳನ್ನು ಅಸಭ್ಯವಾಗಿ ಜೂಮ್…
Read More » -

ಕೂಲ್ ಡ್ರಿಂಕ್ಸ್ ಹೆಸರಲ್ಲಿ ಮಕ್ಕಳಿಗೆ ವಿಷ ? ತಂಪು ಪಾನೀಯಗಳ ವಿರುದ್ಧ ಮಕ್ಕಳ ಆಯೋಗ ಗರಂ!
ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಮಕ್ಕಳಿಗೆ ನೀವು ಕುಡಿಸುತ್ತಿರುವ ಕೂಲ್ ಡ್ರಿಂಕ್ಸ್ಗಳು ವಾಸ್ತವವಾಗಿ ಅಮೃತವಲ್ಲ, ಬದಲಿಗೆ ಅಡಗಿರುವ ‘ವಿಷ’ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮಾರುಕಟ್ಟೆಯಲ್ಲಿ…
Read More » -

ರಾಜ್ಯ ಕಾಂಗ್ರೆಸ್ನಲ್ಲಿ ‘ಪರಮ’ ಸಂಚಲನ; ದೆಹಲಿಯಲ್ಲಿ ದಲಿತ ಸಿಎಂ ಸ್ಕ್ರಿಪ್ಟ್ ರೆಡಿ!
ರಾಜ್ಯ ರಾಜಕಾರಣದ ನಡುಮನೆಯಲ್ಲಿ ಈಗ ಅತ್ಯಂತ ಸ್ಫೋಟಕ ಸುದ್ದಿಯೊಂದು ಹರಿದಾಡುತ್ತಿದ್ದು, ದೆಹಲಿ ಮಟ್ಟದಲ್ಲಿ ನಡೆದ ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತುಕತೆ…
Read More » -

23ನೇ ವಯಸ್ಸಿಗೆ 922 ಕೋಟಿ ಆಸ್ತಿಯ ಒಡತಿ! ‘ಹೌಸ್ ಹೆಲ್ಪ್’ ಸ್ಟಾರ್ಟ್ಅಪ್ ಮೂಲಕ ಉದ್ಯಮ
ಕೇವಲ 23ನೇ ವಯಸ್ಸಿಗೆ 922 ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟುವ ಮೂಲಕ ಯುವ ಉದ್ಯಮಿ ಅಂಜಲಿ ಸರ್ದಾನಾ ಇಡೀ ಉದ್ಯಮ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.…
Read More » -

ಮೋದಿ ಫೋಟೋಗೆ ಸೀರೆ ಉಡಿಸಿ ಅವಮಾನ; ಎಫ್ಐಆರ್ ದಾಖಲು!
ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ವಿಕೃತವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಿಡಿಗೇಡಿಯೊಬ್ಬ ಪ್ರಧಾನಿಯವರ ಫೋಟೋಗೆ ಸೀರೆ…
Read More » -

SSLC ಪರೀಕ್ಷೆ ಬರೆದ ಬೆನ್ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!
ಹೈದರಾಬಾದ್ನಲ್ಲಿ ಮನಕಲಕುವ ಅಮಾನವೀಯ ಘಟನೆಯೊಂದು ನಡೆದಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಬಂದ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಆಘಾತಕಾರಿ ಘಟನೆಯು…
Read More » -

ಅಂದು ಗ್ಲಾಮರ್ ಅಂದವರು ಇಂದು ಪಾಪರಾಜಿ ವಿರೋಧಿಸುವುದೇಕೆ?
ಸ್ಯಾಂಡಲ್ವುಡ್ನಲ್ಲಿ ಸದ್ಯ ಆರಂಭವಾಗಿರುವ ‘ಪಾಪರಾಜಿಗಳ ವಿರುದ್ಧದ ಅಭಿಯಾನ’ ಗಾಂಧಿನಗರದ ಗಲ್ಲಿಗಳಲ್ಲಿ ಪರ-ವಿರೋಧದ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾಪರಾಜಿ ಎಂದರೆ ಪ್ರಸಿದ್ಧ ವ್ಯಕ್ತಿಗಳನ್ನು, ಅಂದರೆ ಸಿನಿಮಾ ತಾರೆಗಳು, ರಾಜಕಾರಣಿಗಳು…
Read More » -

ಜಪಾನ್ನ ಪಂಚ್ ಕೋತಿ ಮರಿಗೆ ಗೊಂಬೆಯೇ ತಾಯಿ! ಮರಿಯಿಂದ ಗೊಂಬೆ ಕಸಿದುಕೊಳ್ಳಲು ಸಿದ್ಧತೆ?
ಜಪಾನ್ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ‘ಪಂಚ್’ ಹೆಸರಿನ ಪುಟ್ಟ ಕೋತಿ ಮರಿ ಮತ್ತು ಅದರ ಗೊಂಬೆಯ ನಡುವಿನ ಬಾಂಧವ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.…
Read More » -

ಫೀಸ್ ಕಟ್ಟಿಲ್ಲವೆಂದು ಪರೀಕ್ಷೆಗೆ ತಡೆ; ದರ್ಪ ತೋರಿದ ಶಿಕ್ಷಕಿ ಸಸ್ಪೆಂಡ್!
ಹಾವೇರಿ: ರಾಣೇಬೆನ್ನೂರಿನಲ್ಲಿ ಪರೀಕ್ಷಾ ಶುಲ್ಕದ ನೆಪವೊಡ್ಡಿ ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಶಿಕ್ಷಕಿಯ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಜರುಗಿಸಿದೆ. ರಾಣೇಬೆನ್ನೂರಿನ ಬಿಎಜೆಎಸ್ಎಸ್ ಕಾಲೇಜಿನಲ್ಲಿ ದ್ವಿತೀಯ…
Read More » -

ಖಮೇನಿ ಅಂತ್ಯ ಮೊದಲೇ ಊಹಿಸಿದ್ದ ಭಾರತೀಯ ಜ್ಯೋತಿಷಿ
ಇರಾನ್ ದೇಶದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯ ಹಾಗೂ ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯ ಬಗ್ಗೆ ಭಾರತೀಯ ಮೂಲದ ಜ್ಯೋತಿಷಿಯೊಬ್ಬರು ನುಡಿದಿದ್ದ ಭವಿಷ್ಯ ಈಗ…
Read More » -

ಮದುವೆಯಾದ 15 ದಿನಕ್ಕೆ ನವದಂಪತಿ ದುರ್ಮರಣ;
ಹಾವೇರಿ; ಹೊಸ ಜೀವನದ ಕನಸು ಹೊತ್ತು ಸಪ್ತಪದಿ ತುಳಿದಿದ್ದ ಆ ಜೋಡಿಗೆ ವಿಧಿ ಆಟವಾಡಿದ್ದಾನೆ. ಮದುವೆಯಾಗಿ ಕೇವಲ 15 ದಿನಗಳ ಸಂಭ್ರಮದಲ್ಲಿದ್ದ ನವದಂಪತಿ, ದೇವರ ದರ್ಶನ ಪಡೆದು…
Read More » -

ಮೂರು ದಿನಗಳ ‘ಆಕಾಶ’ ಪುರಾಣಕ್ಕೆ ಅಂತ್ಯ: ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟ 180 ಪ್ರಯಾಣಿಕರು!
ದೇವನಹಳ್ಳಿ: ಕೇವಲ ಮೂರು ಗಂಟೆಗಳಲ್ಲಿ ಮುಗಿಯಬೇಕಿದ್ದ ವಿಮಾನ ಪ್ರಯಾಣ, ಬರೋಬ್ಬರಿ ಮೂರು ದಿನಗಳ ಕಾಲ ಪ್ರಯಾಣಿಕರನ್ನು ಹೈರಾಣಾಗಿಸಿತ್ತು. ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ತಾಂತ್ರಿಕ…
Read More » -

ನಟ ದರ್ಶನ್ ಕೇಸ್; ಎಸಿಪಿ ಚಂದನ್, ಇನ್ಸ್ಪೆಕ್ಟರ್ ಗಿರೀಶ್ ಅಮಾನತಿಗೆ ಆಗ್ರಹ
ನಟ ದರ್ಶನ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಅಮಾನತಿಗೆ ಆಗ್ರಹಿಸಿ…
Read More » -

ಪಶ್ಚಿಮ ಬಂಗಾಳದ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ! ಹಲವು ಕೋರ್ಟ್ಗಳಿಗೆ ಇಮೇಲ್
ಕರ್ನಾಟಕದ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ, ಇದೀಗ ಪಶ್ಚಿಮ ಬಂಗಾಳದ ನ್ಯಾಯಾಲಯಗಳಿಗೂ ಏಕಕಾಲಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ದೇಶಾದ್ಯಂತ ಭೀತಿ ಸೃಷ್ಟಿಸಿದೆ. ಪಶ್ಚಿಮ ಬಂಗಾಳದಾದ್ಯಂತ…
Read More » -

ಗರ್ಭಕಂಠ ಕ್ಯಾನ್ಸರ್ಗೆ ಬ್ರೇಕ್; ದೇಶಾದ್ಯಂತ 8 ಕೋಟಿ ಬಾಲಕಿಯರಿಗೆ HPV ಲಸಿಕೆ!
ಭಾರತದಲ್ಲಿ ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾರಣಾಂತಿಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತವನ್ನಾಗಿಸಲು ಬೃಹತ್ ಹೆಚ್ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ…
Read More » -

ನಿಮ್ಮ ನಾಯಿ ನಿಮ್ಮನ್ನು ನೆಕ್ಕುತ್ತಿದೆಯೇ? ನಾಯಿ ಪ್ರೀತಿಯಿಂದ ನೆಕ್ಕಿದ್ದಕ್ಕೆ ಕೈ-ಕಾಲು ಕಳೆದುಕೊಂಡ ಮಹಿಳೆ!
ನಿಮ್ಮ ಮನೆಯ ಮುದ್ದಿನ ನಾಯಿ ನಿಮ್ಮನ್ನು ಪ್ರೀತಿಯಿಂದ ನೆಕ್ಕುತ್ತಿದೆಯೇ? ಹಾಗಿದ್ದರೆ ಈ ಸ್ಟೋರಿ ಓದಲೇಬೇಕು. ನಾಯಿಯ ಮೇಲಿನ ಅತಿಯಾದ ಪ್ರೀತಿ ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು ಎಂಬ…
Read More » -

ಸೊಸೆ ರಶ್ಮಿಕಾ ಬಗ್ಗೆ ವಿಜಯ್ ತಾಯಿ ಹೇಳಿದ್ದೇನು ..?
ಸ್ಯಾಂಡಲ್ವುಡ್ ಮತ್ತು ಟಾಲಿವುಡ್ನ ಕಣ್ಮಣಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಈಗ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ‘ಜಸ್ಟ್…
Read More » -

ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್? ಬಿಎಂಆರ್ಸಿಎಲ್ ಆಡಿಟ್ ಪೂರ್ಣ
ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಗಳು ದಟ್ಟವಾಗಿವೆ. ಕಳೆದ ಬಾರಿ ಶೇ. 5ರಷ್ಟು ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ್ದ ಸರ್ಕಾರ, ಈಗ…
Read More » -

ಬೆಂಗಳೂರಿಗರ ತಟ್ಟೆಯಲ್ಲಿ ‘ಸ್ಲೋ ಪಾಯ್ಸನ್’; ಬದನೆಕಾಯಿಯಲ್ಲಿ 20 ಪಟ್ಟು ಹೆಚ್ಚು ಲೆಡ್ ಪತ್ತೆ!’
ಬೆಂಗಳೂರು:ತಾವು ಸೇವಿಸುತ್ತಿರುವ ಆಹಾರದ ಬಗ್ಗೆ ಬೆಚ್ಚಿಬೀಳುವಂತಹ ಮಾಹಿತಿಯೊಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಸಮಿತಿಯ ವರದಿಯಿಂದ ಬಹಿರಂಗವಾಗಿದೆ. ‘ಸಾವಯವ’ ಎಂಬ ಹಣೆಪಟ್ಟಿಯಡಿ ಮಾರಾಟವಾಗುತ್ತಿರುವ ತರಕಾರಿಗಳು ಸೇರಿದಂತೆ, ಮಾರುಕಟ್ಟೆಗೆ ಬರುತ್ತಿರುವ…
Read More » -

ಕಪಾಳಮೋಕ್ಷಕ್ಕೆ ಪ್ರತಿಯಾಗಿ 30 ಸೆಕೆಂಡ್ನಲ್ಲಿ 27 ಬಾರಿ ಚೂರಿ ಇರಿತ!
ಮಧ್ಯಪ್ರದೇಶ: ಭೋಪಾಲ್ನಲ್ಲಿ ನಡೆದಿರುವ ಈ ಘಟನೆಯು ಸಮಾಜದ ಕ್ರೌರ್ಯದ ಪರಾಕಾಷ್ಠೆಯನ್ನು ಮತ್ತು ಯುವ ಪೀಳಿಗೆಯ ಹಾದಿ ತಪ್ಪಿದ ಮನಸ್ಥಿತಿಯನ್ನು ತೋರಿಸುತ್ತಿದೆ. ಕೇವಲ ಒಂದು ಕಪಾಳಮೋಕ್ಷಕ್ಕೆ ಪ್ರತಿಯಾಗಿ 30…
Read More » -

ಮತ್ತೆ ಏರಿದ ಚಿನ್ನ-ಬೆಳ್ಳಿ ಬೆಲೆ; ಅಪರಂಜಿ ಚಿನ್ನ ₹1.61 ಲಕ್ಷ, ಬೆಳ್ಳಿ ₹300ರ ಗಡಿಗೆ!
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಬಿಸಿ ಮುಟ್ಟಿಸಿವೆ. ವಾರಾಂತ್ಯದ ಏರಿಕೆಯ ಬೆನ್ನಲ್ಲೇ ಸೋಮವಾರವೂ ಚಿನ್ನದ ಬೆಲೆ 190…
Read More » -

ಬಾಬಾ ವಂಗಾ ಸ್ಫೋಟಕ ಭವಿಷ್ಯ; 2026ರಲ್ಲಿ AI ಕ್ರಾಂತಿ ಮತ್ತು ಏಲಿಯನ್ಗಳ ಭೇಟಿ!
ಬಾಲ್ಕನ್ಸ್ನ ನಾಸ್ಟ್ರಾಡಾಮಸ್ ಎಂದೇ ಕರೆಯಲ್ಪಡುವ ಬಾಬಾ ವಂಗಾ ಭವಿಷ್ಯವಾಣಿಈಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಏಲಿಯನ್ಗಳ ಕುರಿತಾದ ಮುನ್ಸೂಚನೆಗಳು…
Read More » -

ಪಿಎಂ ರಾಹತ್’ ಯೋಜನೆ; ₹1.5 ಲಕ್ಷದವರೆಗೆ ಸಿಗಲಿದೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್
ಭಾರತ ಸರ್ಕಾರವು ರಸ್ತೆ ಅಪಘಾತದ ಸಂತ್ರಸ್ತರ ಜೀವ ಉಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಪಿಎಂ ರಾಹತ್ ಯೋಜನೆಯು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಅಪಘಾತ ಸಂಭವಿಸಿದ ತಕ್ಷಣದ “ಗೋಲ್ಡನ್ ಅವರ್”…
Read More » -

ಹೆತ್ತವರಿಗೆ ಅನ್ನ ನೀಡದ ಮಕ್ಕಳು; ವೃದ್ಧ ದಂಪತಿಯ ದಾರುಣ ಆತ್ಮಹತ್ಯೆ
ಕೊಡಗು: ಹೆತ್ತವರನ್ನು ದೇವರೆಂದು ಪೂಜಿಸುವ ಸಂಸ್ಕೃತಿಯಲ್ಲಿ, ಆಸ್ತಿ ಮಾಡಿ ಮಕ್ಕಳನ್ನು ನೆಲೆಗೊಳಿಸಿದ ತಂದೆ-ತಾಯಿಯೇ ತುತ್ತು ಅನ್ನಕ್ಕಾಗಿ ಪರದಾಡಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಡಗು…
Read More » -

ಬಾಗಲಕೋಟೆಯಲ್ಲಿ ಹೈಟೆನ್ಷನ್; ನಿಷೇಧಾಜ್ಞೆ ನಡುವೆಯೇ ಕಲ್ಲು ತೂರಾಟ
ಬಾಗಲಕೋಟೆ: ಕಿಲ್ಲಾ ಓಣಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಶಿವಾಜಿ ಜಯಂತಿ ಮೆರವಣಿಗೆಯ ವೇಳೆ…
Read More » -

ಶಿವನ ಅವತಾರದಲ್ಲಿ ಕಿಶನ್ ಬಿಳಗಲಿ;ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ
ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ‘ಲಕ್ಷ್ಮಿ ನಿವಾಸ’ ಧಾರವಾಹಿಯ ನಟಿ ದಿಶಾ ಮದನ್ ಅವರ ಶಿವರಾತ್ರಿ ವಿಶೇಷ ಡ್ಯಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.…
Read More » -

3 ವರ್ಷದ ಮಗುವಿನ ಮೇಲೆ ತಂದೆಯ ಸ್ನೇಹಿತನಿಂದಲೇ ದೌರ್ಜನ್ಯ!
ಆಂಧ್ರಪ್ರದೇಶ: ವಿಶಾಖಪಟ್ಟಣದಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಹೀನ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಮೂರು ವರ್ಷದ ಹಸುಗೂಸಿನ ಮೇಲೆ ತಂದೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಂದೆಯನ್ನು ಭೇಟಿಯಾಗುವ ನೆಪದಲ್ಲಿ…
Read More » -

ನಂದಿನಿ ಉತ್ಪನ್ನಗಳ ಬಗ್ಗೆ ಸುಳ್ಳು ಸುದ್ದಿ; ಕೆಎಂಎಫ್ ಖಡಕ್ ವಾರ್ನಿಂಗ್!
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್ , ನಂದಿನಿ ಉತ್ಪನ್ನಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕ್ಯಾನ್ಸರ್ ವದಂತಿಯು ಕೇವಲ ಒಂದು ಆಧಾರರಹಿತ ಸುಳ್ಳು…
Read More » -

ತಿರುಮಲ ಭಕ್ತರಿಗೆ ಗುಡ್ ನ್ಯೂಸ್; ಪಾದರಕ್ಷೆಗಳ ರಕ್ಷಣೆಗೆ ಬಂತು ಕ್ಯೂಆರ್ ಕೋಡ್ ವ್ಯವಸ್ಥೆ
ಆಂಧ್ರಪ್ರದೇಶ :ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತರ ಪಾದರಕ್ಷೆಗಳ ಸುರಕ್ಷತೆಗಾಗಿ ತಿರುಮಲ ತಿರುಪತಿ ದೇವಸ್ಥಾನಂ ವಿನೂತನವಾದ ಕ್ಯೂಆರ್-ಆಧಾರಿತ ಸ್ಮಾರ್ಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಯೋಜನೆಯು ಭಕ್ತರು ಎದುರಿಸುತ್ತಿದ್ದ ಪಾದರಕ್ಷೆ…
Read More » -

ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಗ್ರೀನ್ ಸಿಗ್ನಲ್? ಬಿಎಂಆರ್ಸಿಎಲ್ ಸಿದ್ಧತೆ!
ಬೆಂಗಳೂರು: ಮದ್ಯಪ್ರಿಯರಿಗೆ ಬಿಎಂಆರ್ಸಿಎಲ್ ಶೀಘ್ರದಲ್ಲೇ ಸಿಹಿಸುದ್ದಿ ನೀಡುವ ಸಾಧ್ಯತೆಯಿದ್ದು, ನಮ್ಮ ಮೆಟ್ರೋ ರೈಲುಗಳಲ್ಲಿ ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಅನುಮತಿ ನೀಡುವ ಕುರಿತು ಗಂಭೀರ ಚಿಂತನೆ…
Read More » -

ಕ್ಯಾಬ್ನಲ್ಲಿ ಮಗುವನ್ನು ಮರೆತು ಹೋದ ಪೋಷಕರು; ಪೊಲೀಸರ ಮಿಂಚಿನ ಕಾರ್ಯಾಚರಣೆ
ಬೆಂಗಳೂರು: ಹೆನ್ನೂರು ವ್ಯಾಪ್ತಿಯಲ್ಲಿ ಪೋಷಕರ ನಿರ್ಲಕ್ಷ್ಯದಿಂದ ನಡೆದಿದ್ದ ದೊಡ್ಡ ಅನಾಹುತವೊಂದು ಪೊಲೀಸರ ಚಾಣಾಕ್ಷತನದಿಂದ ತಪ್ಪಿದೆ. ಇಸ್ಕಾನ್ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ತೆರಳಿದ್ದ 4 ವರ್ಷದ ಬಾಲಕ ಜಿಯಾನ್ ಚುಂಗಿ,…
Read More » -

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ!
ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಮಾಧಾನಕರ ಸುದ್ದಿ ಹೊರಬಿದ್ದಿದ್ದು, ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ವರದಾನವೆಂಬಂತೆ ಪ್ರತಿ ಗ್ರಾಂ ಚಿನ್ನದ…
Read More » -

ಜವಾಬ್ದಾರಿ ನಡುವೆ ಕನಸಿನ ಪಯಣ; ಬಸ್ಸಿನಲ್ಲೇ ಓದುತ್ತಿರುವ ಮಹಿಳಾ ಕಂಡಕ್ಟರ್
ಮನಸ್ಸಿದ್ದರೆ ಮಾರ್ಗ ಮತ್ತು ಕಠಿಣ ಪರಿಶ್ರಮಕ್ಕೆ ಯಾವುದೂ ಅಡ್ಡಿಯಲ್ಲ ಎಂಬುದಕ್ಕೆ ಈ ಮಹಿಳಾ ಬಸ್ ಕಂಡಕ್ಟರ್ ಅವರ ಕಥೆ ಅತ್ಯುತ್ತಮ ಉದಾಹರಣೆಯಾಗಿದೆ. ಜೀವನದ ಜವಾಬ್ದಾರಿಗಳ ನಡುವೆಯೂ ತಮ್ಮ…
Read More » -

ರೀಲ್ಸ್ಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದ ಯುವಕ
ದೆಹಲಿ: ರೀಲ್ಸ್ ಹುಚ್ಚಿಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದು ಹುಚ್ಚಾಟ ಮೆರೆದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಖಜುರಿ ಖಾಸ್ ನಿವಾಸಿಯಾದ ತುಷಾರ್ ಪುನಿಯಾ ಎಂಬಾತನೇ ಈ ಕೃತ್ಯ…
Read More » -

ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿದರೆ ಬೀಳುತ್ತೆ ದಂಡ..!
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಸಾರ್ವಜನಿಕರ ನಡುವಿನ ಸಂಘರ್ಷಕ್ಕೆ ಮುಕ್ತಿ ಹಾಡಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಶ್ವಾನಪ್ರಿಯರು…
Read More » -

ರಚಿತಾ ರಾಮ್ ಸಡನ್ ಪ್ರಪೋಸ್! ಪ್ರೇಮಿಗಳ ದಿನ ‘ಐ ಲವ್ ಯೂ’ ಹೇಳಿದ್ದು ಯಾರಿಗೆ ?
ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ. “ಏನ್ ಗೊತ್ತಾ.. ಐ ಲವ್…
Read More » -

ಶಕ್ತಿ ಯೋಜನೆಗೆ ಹೈಟೆಕ್ ಸ್ಪರ್ಶ; ಆಧಾರ್ ತೋರಿಸಿದ್ರೆ ಉಚಿತ ಬಸ್ ಪ್ರಯಾಣ ಸಿಗಲ್ಲ
ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಸರ್ಕಾರ ಈಗ ಹೊಸ ನಿಯಮ ರೂಪಿಸಿದೆ.…
Read More » -

5 ಜೀವ ಉಳಿಸಿ ಅಮರಳಾದ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್!
ಕೇರಳ: ಅಂಬೆಗಾಲಿಡುತ್ತಿದ್ದ ಹತ್ತು ತಿಂಗಳ ಹಸುಗೂಸು ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯವಿದ್ರಾವಕ ಹಾಗೂ ಸ್ಫೂರ್ತಿದಾಯಕ ಘಟನೆ ಕೇರಳದಲ್ಲಿ ನಡೆದಿದೆ. ಅಪಘಾತದಲ್ಲಿ ತಮ್ಮ ಏಕೈಕ ಪುತ್ರಿ ಅಲಿನ್ ಶೆರಿನ್…
Read More » -

ಡಾ. ವಿಷ್ಣುವರ್ಧನ್ ಬ್ಯಾನರ್ಗೆ ಅವಮಾನ;ಸಂಸ್ಕಾರ ಮರೆತ ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ
ಕನ್ನಡ ಚಿತ್ರರಂಗದ ಧೀಮಂತ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬ್ಯಾನರ್ಗೆ ಅಪಮಾನ ಮಾಡುವ ಮೂಲಕ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಉದ್ಧಟತನ ಮೆರೆದಿದ್ದಾರೆ. ಈ ಅಚಾತುರ್ಯದ ವಿಡಿಯೋವನ್ನು…
Read More » -

ಬಿಗ್ಬಾಸ್ ಮನೆಯಾಚೆಗೂ ಮುಂದುವರಿದ ಅಶ್ವಿನಿ-ಚೈತ್ರಾ ಸಮರ
ಬಿಗ್ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡು ತಿಂಗಳಾಗುತ್ತಾ ಬಂದಿದ್ದರೂ, ಮನೆಯೊಳಗೆ ಶುರುವಾಗಿದ್ದ ಕಿಚ್ಚು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಕಳೆದ…
Read More » -

ಕುಂಭಮೇಳದ ‘ಮುತ್ತಿನ ಸುಂದರಿ’ ಮೊನಾಲಿಸಾ; ಹೆಣ್ಣುಮಕ್ಕಳಿಗಾಗಿ ಶಾಲೆ ನಿರ್ಮಾಣ!
ಮಹಾ ಕುಂಭಮೇಳದ ಗದ್ದಲದಲ್ಲಿ ಮುತ್ತಿನ ಹಾರಗಳನ್ನು ಮಾರುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಪ್ರಸಿದ್ಧರಾದ ಮೊನಾಲಿಸಾ, ಈಗ ಬೆಳ್ಳಿಪರದೆಯ ನಟಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ. ಶೂಟಿಂಗ್ ಮತ್ತು ಜಾಹೀರಾತುಗಳಲ್ಲಿ…
Read More » -

ಬೋಲ್ಡ್ ಬೆಡಗಿ ರಾಗಿಣಿ ಲೈಫ್ಗೆ ಪಂಜಾಬಿ ಹುಡುಗನ ಎಂಟ್ರಿ? ಫೋಟೋ ನೋಡಿ ‘ಭಾವ’ ಅಂತಿದ್ದಾರೆ ಫ್ಯಾನ್ಸ್!
ಕನ್ನಡ ಚಿತ್ರರಂಗದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಕೆಲವು ಫೋಟೋಗಳು ಗಾಂಧಿನಗರದಿಂದ ಹಿಡಿದು ಇಡೀ…
Read More » -

ಮನೆಯಲ್ಲಿ ಇನ್ಮುಂದೆ ನಾಯಿ ಸಾಕುವಂತಿಲ್ಲ! ಜಿಬಿಎ ‘ಡಾಗ್ ಲೈಸನ್ಸ್’ ರೂಲ್ಸ್
ಬೆಂಗಳೂರು : ಮನೆಯಲ್ಲಿ ಮಕ್ಕಳಂತೆ ಶ್ವಾನಗಳನ್ನು ಪ್ರೀತಿಯಿಂದ ಸಾಕುವವರ ಸಂಖ್ಯೆ ಸಾಕಷ್ಟಿದೆ. ಆದರೆ, ಇನ್ನು ಮುಂದೆ ನಗರದಲ್ಲಿ ಶ್ವಾನ ಸಾಕಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕಠಿಣ ನಿಯಮಗಳನ್ನು ಜಾರಿಗೆ…
Read More » -

ಬೀದರ್ ಭೂಗರ್ಭದಲ್ಲಿ ಚಾಲುಕ್ಯರ ವೈಭವ; 108 ದೇವಾಲಯಗಳ ರಹಸ್ಯ ಬಯಲಾಗುತ್ತಾ?
ಬೀದರ್ : ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪತ್ತೆಯಾಗಿರುವ ಪುರಾತನ ಅವಶೇಷಗಳು ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಭೂಪಟದಲ್ಲಿ ಹೊಸ ಕುತೂಹಲ ಮೂಡಿಸಿವೆ. ಲಕ್ಕುಂಡಿ ಮತ್ತು ಬಳ್ಳಾರಿಯ…
Read More » -

ರೇಸ್ ಮುಗಿಸದ ‘ಚಿನ್ನ’ಮ್ಮ! ಕಾದು ಸುಸ್ತಾದ ಜನ
ವಾರಾಂತ್ಯದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಸೋಮವಾರವೂ ತನ್ನ ಭೇಟೆ ಮುಂದುವರಿಸಿದ್ದು, ಆಭರಣ ಪ್ರಿಯರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ…
Read More » -

ಬಿಎಂಟಿಸಿ ಸಿಬ್ಬಂದಿ ಅಪ್ಪಟ ಚಿನ್ನ; ಬಸ್ನಲ್ಲಿ ಮರೆತಿದ್ದ ಒಡವೆ ಮಾಲೀಕರಿಗೆ ವಾಪಸ್
ಬೆಂಗಳೂರು : ಬಿಎಂಟಿಸಿ ಬಸ್ ಸಿಬ್ಬಂದಿಯೊಬ್ಬರು ಅಪ್ಪಟ ಪ್ರಾಮಾಣಿಕತೆ ಮೆರೆದಿದ್ದು, ಬಸ್ನಲ್ಲಿ ಕಳೆದುಹೋಗಿದ್ದ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.…
Read More » -

ರೀಲ್ಸ್ ಹುಚ್ಚಿಗೆ ಮಕ್ಕಳನ್ನೇ ಬಾವಿಯ ಅಂಚಿಗೆ ತಳ್ಳಿದ ಮಹಿಳೆ; ವೀಕ್ಷಕರು ಶಾಕ್
ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ಗಾಗಿ ಜನರು ಎಂತಹ ಅಪಾಯಕಾರಿ ಹಂತಕ್ಕೆ ತಲುಪುತ್ತಿದ್ದಾರೆ ಎನ್ನುವುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಒಂದು ಕರಾಳ ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ತನ್ನ…
Read More » -

ಗರ್ಭಿಣಿ ಬೆಕ್ಕಿನ ‘ಕಿಡ್ನ್ಯಾಪ್’ ಕೇಸ್;9 ಮಂದಿ ಮೇಲೆ ಎಫ್ಐಆರ್
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನನಿತ್ಯ ನೂರಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತವೆ, ಆದರೆ ಇತ್ತೀಚೆಗೆ ದಾಖಲಾದ ಈ ಒಂದು ಎಫ್ಐಆರ್ ಮಾತ್ರ ಇಡೀ ನಗರದ ಗಮನ ಸೆಳೆದಿದೆ.…
Read More » -

ಮಾರ್ಚ್ 03ರ ವರೆಗೂ ಚಿನ್ನಕ್ಕೆ ಕೈ ಹಾಕಬೇಡಿ! ಗ್ರಹಣದಲ್ಲಿ ಅಡಗಿದೆ ‘ಬಂಗಾರದ’ ರಹಸ್ಯ
ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ತಜ್ಞರಿಂದ ಒಂದು ಅಚ್ಚರಿಯ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಮಾರ್ಚ್ 03, 2026ರಂದು ಸಂಭವಿಸಲಿರುವ…
Read More » -

ಹನಿಮೂನ್ ಮರ್ಡರ್ ರಿಪೀಟ್; ರಾಜಸ್ಥಾನದಲ್ಲಿ ಗಂಡನನ್ನೇ ಮುಗಿಸಿದ ಕಿರಾತಕಿ
ರಾಜಸ್ಥಾನ: ಮೇಘಾಲಯದ ಹನಿಮೂನ್ ಮರ್ಡರ್ ಪ್ರಕರಣವನ್ನು ಮ್ಯಾಚ್ ಮಾಡುವ ಮತ್ತೊಂದು ಭೀಕರ ಹತ್ಯಾಕಾಂಡ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ ಮೂರೇ ತಿಂಗಳಿಗೆ ಅಂಜಲಿ ಎಂಬಾಕೆ ತನ್ನ…
Read More » -

89ರ ಇಳಿ ವಯಸ್ಸಲ್ಲೂ ರೈಲಿನಲ್ಲಿ ಬಳೆ ಮಾರುವ ಅಜ್ಜಿಯ ವಿಡಿಯೋ ವೈರಲ್!
ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿರುವ 89 ವರ್ಷದ ವೃದ್ಧೆಯೊಬ್ಬರ ಸ್ವಾಭಿಮಾನದ ಬದುಕಿನ ಕಥೆ ಈಗ ಇಡೀ ದೇಶದ ಗಮನ ಸೆಳೆದಿದೆ. ಮುಂಬೈನ ಲೋಕಲ್ ರೈಲಿನಲ್ಲಿ…
Read More » -

ನಿಮ್ಮ ಬಳಿ ಇನ್ನೂ ೨೦೦೦ ರೂಪಾಯಿ ನೋಟು ಇದೆಯೇ?ಮತ್ತೆ ಲಾಸ್ಟ್ ಚಾನ್ಸ್ ..?
೨೦೧೬ರ ನೋಟು ಅಮಾನ್ಯೀಕರಣದ ಸಮಯದಲ್ಲಿ ಜನರಿಗೆ ಆಸರೆಯಾಗಿ ಬಂದಿದ್ದ ಆ ಗುಲಾಬಿ ಬಣ್ಣದ ೨೦೦೦ ರೂಪಾಯಿ ನೋಟುಗಳು ಈಗ ಇತಿಹಾಸದ ಪುಟ ಸೇರುತ್ತಿವೆ. ಆರ್ಬಿಐ ಈ ನೋಟುಗಳ…
Read More » -

ಪ್ರೀತಿ ನಿರಾಕರಿಸಿದ ಶಿಕ್ಷಕಿಗೆ ಮಾಡಿದ್ದೇನು? ಗುರುವಿಗೇ ಮೃತ್ಯುಪಾಶವಾದ ಶಿಷ್ಯ
ಉತ್ತರ ಪ್ರದೇಶ: ಮೈನ್ಪುರಿಯಲ್ಲಿ ವಿದ್ಯಾರ್ಥಿಯೊಬ್ಬನ ವಿಕೃತ ವರ್ತನೆಗೆ ಶಿಕ್ಷಕಿಯೊಬ್ಬರು ಬಲಿಯಾಗಿರುವ ಭೀಕರ ಘಟನೆ ನಡೆದಿದೆ. 12ನೇ ತರಗತಿ ವಿದ್ಯಾರ್ಥಿ ಅಖಂಡ್ ಪ್ರತಾಪ್ ಸಿಂಗ್, ತನ್ನ ಪ್ರೀತಿಯ ಪ್ರಸ್ತಾಪವನ್ನು…
Read More » -

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿಯಿಂದಲೇ 23 ಲಕ್ಷ ಯುಪಿಐ ಸ್ಕ್ಯಾಮ್
ಬೆಂಗಳೂರು: ಪ್ರತಿಷ್ಠಿತ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಹಣಕ್ಕೆ ಕನ್ನ ಹಾಕಿರುವ ಬೃಹತ್ ಯುಪಿಐ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಕೆಲ ಭ್ರಷ್ಟ ಸಿಬ್ಬಂದಿಗಳು ಅಧಿಕೃತ…
Read More » -

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್? ಮೌನ ಮುರಿದ ಮಾಜಿ ನೀಲಿ ತಾರೆ!
ಮಾಜಿ ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಹಾಗೂ ವಿಶ್ವಪ್ರಸಿದ್ಧ ಹಾಸ್ಯ ನಟ ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್…
Read More » -

ಕುಂಭಮೇಳದ ಹುಡುಗಿ ಈಗ ಬಾಲಿವುಡ್ ಹೀರೋಯಿನ್;ದಿ ಡೈರಿ ಆಫ್ ಮಣಿಪುರ್
ಮಹಾಕುಂಭಮೇಳದ ಮಣಿ ಸರ ಮಾರುವ ಹುಡುಗಿಯಿಂದ – ಬಾಲಿವುಡ್ ಹೀರೋಯಿನ್ ವರೆಗೆ, ಮೊನಾಲಿಸಾ ಭೋಸ್ಲೆ ಅವರ ಅಚ್ಚರಿಯ ಯಾನವಿದು. ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ವೈರಲ್ ಆಗುವವರೆಲ್ಲ ಯಶಸ್ಸು…
Read More » -

ಚಂದಾಪುರದಲ್ಲಿ 20 ಅಡಿ ಕುಸಿದ ಹೆದ್ದಾರಿ;ಕಿ.ಮೀ ಟ್ರಾಫಿಕ್ ಜಾಮ್
ಬೆಂಗಳೂರು: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಹಳೇ ಚಂದಾಪುರದ ಬಳಿ ಸಂಭವಿಸಿದ ಭಾರೀ ರಸ್ತೆ ಕುಸಿತವು ವಾಹನ ಸವಾರರ ಪಾಲಿಗೆ ನರಕ ಪ್ರದರ್ಶನ ಮಾಡಿಸಿದೆ . ಅಂಡರ್ ಪಾಸ್…
Read More » -

ಸಿದ್ದಾಪುರ ಕೇಸ್; ಕೋರ್ಟ್ ಆವರಣದಲ್ಲೇ ಆರೋಪಿಗಳಿಗೆ ಜನರಿಂದ ಧರ್ಮದೇಟು
ಉತ್ತರ ಕನ್ನಡ:ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ್ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ಪೊಲೀಸರು ಆರೋಪಿಗಳನ್ನು ಜೀಪ್ನಲ್ಲಿ ಕರೆತರುತ್ತಿದ್ದಂತೆ ರೊಚ್ಚಿಗೆದ್ದ ಸ್ಥಳೀಯರು,…
Read More » -

ಹೆಚ್.ಡಿ.ಕೆ ದೆಹಲಿ ದೌಡು;ಕೇಂದ್ರ ಸಚಿವರ ಜೊತೆ ಮಾಸ್ಟರ್ ಪ್ಲಾನ್ ಚರ್ಚೆ!
ಕರ್ನಾಟಕದ ಮಲೆನಾಡು ಮತ್ತು ಅರೆಮಲೆನಾಡು ಭಾಗದ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿ ಹಾಗೂ ವನ್ಯಜೀವಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.…
Read More » -

ಕೊರಿಯನ್ ಗೇಮ್ ವ್ಯಸನಕ್ಕೆ ೩ ಬಲಿ; 9ನೇ ಮಹಡಿಯಿಂದ ಹಾರಿದ ಪ್ರಾಣಪಕ್ಷಿ
ಉತ್ತರ ಪ್ರದೇಶ: ಗಾಜಿಯಾಬಾದ್ನಲ್ಲಿ ಆನ್ಲೈನ್ ಗೇಮಿಂಗ್ ವ್ಯಸನದಿಂದ ಮೂರು ಅಪ್ರಾಪ್ತ ಸಹೋದರಿಯರ ಜೀವ ಬಲಿ ಪಡೆದ ಘಟನೆ ನಡೆದಿದೆ. ಭಾರತ್ ಸಿಟಿ ಸೊಸೈಟಿಯ ಒಂಬತ್ತನೇ ಮಹಡಿಯಿಂದ ಹದಿನಾರರ…
Read More » -

ರಶ್ಮಿಕಾ ಮಂದಣ್ಣ ಫುಲ್ ಬ್ಲಶಿಂಗ್! ‘ನ್ಯಾಷನಲ್ ಕ್ರಶ್’ನಗುವಿನ ಗುಟ್ಟೇನು?
ಸ್ಯಾಂಡಲ್ವುಡ್ನಿಂದ ಟಾಲಿವುಡ್ವರೆಗೆ ಸಂಚಲನ ಮೂಡಿಸಿರುವ ‘ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ’ ಮದುವೆಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇಂದು ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ…
Read More » -

6000 ಕೋಟಿ ಕಿಕ್ಬ್ಯಾಕ್ ಕಿಚ್ಚು;ರಾಜೀನಾಮೆ ಕೊಡಲ್ಲ,ತಾಕತ್ತಿದ್ದರೆ ಸಾಕ್ಷ್ಯ ತನ್ನಿ!
ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6,000 ಕೋಟಿ ರೂಪಾಯಿಗಳ ಕಿಕ್ ಬ್ಯಾಕ್ ನಡೆದಿದೆ ಎಂಬ ಗಂಭೀರ ಆರೋಪ ಕರ್ನಾಟಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಬಕಾರಿ ಸಚಿವ ಆರ್.ಬಿ.…
Read More » -

ನಮ್ಮ ಮೆಟ್ರೋ ಇನ್ನು ನಮ್ಮದಲ್ಲ?ಬೆಂಗಳೂರು ಜನರ ಮೇಲೆ ಬಜೆಟ್ ಬರೆ!
ಬೆಂಗಳೂರು: ಬೆಂಗಳೂರಿನ ಜೀವನಾಡಿ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಸದ್ಯ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊತ್ತಿದ್ದರೂ, ಮತ್ತೊಮ್ಮೆ ದರ ಏರಿಕೆಯ ಬಿಸಿ ಮುಟ್ಟಿಸಲು ಸಜ್ಜಾಗಿರುವುದು…
Read More » -

ಬೆಂಗಳೂರು ಟು ಭದ್ರಾವತಿ : ಪೋಷಕರ ಮೇಲಿನ ಮುನಿಸಿಗೆ ಮಕ್ಕಳ ಲಾಂಗ್ ಡ್ರೈವ್!
ಬೆಂಗಳೂರು :ಪೋಷಕರು ಟ್ಯೂಷನ್ಗೆ ಹೋಗುವಂತೆ ಬೈದಿದ್ದಕ್ಕೆ ಬೇಸತ್ತು ಬೆಂಗಳೂರಿನ ಹದಿಹರೆಯದ ಅಕ್ಕ ಮತ್ತು ತಮ್ಮ ಮನೆ ಬಿಟ್ಟು ಹೋಗಿ ರಾಜ್ಯದಾದ್ಯಂತ ಸುತ್ತಾಡಿದ ಆಘಾತಕಾರಿ ಘಟನೆ ಈಗ ಎಲ್ಲರ…
Read More » -

ಲಂಡನ್-ಬೆಂಗಳೂರು ವಿಮಾನದಲ್ಲಿ ತಾಂತ್ರಿಕ ದೋಷ; ತಪ್ಪಿದ ಭಾರಿ ಅನಾಹುತ
ಲಂಡನ್: ಲಂಡನ್ನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷವು ವಿಮಾನಯಾನ ಲೋಕದಲ್ಲಿ ಕ್ಷಣಕಾಲ ಆತಂಕ ಸೃಷ್ಟಿಸಿದೆ. ಹೀಥ್ರೋ ವಿಮಾನ ನಿಲ್ದಾಣದಿಂದ ಹೊರಟಿದ್ದ ಬೋಯಿಂಗ್…
Read More » -

ಸಮುದ್ರದ ಅಡಿಯಲ್ಲಿ ಅಡಗಿದೆ 2 ಕೋಟಿ ಟನ್ ಚಿನ್ನ..!ನಮಗೂ ಸಿಗುತ್ತಾ ‘ಬಂಗಾರದ’ ಪಾಲು?
ಸಮುದ್ರದ ಅಗಾಧ ನೀಲಿ ನೀರಿನ ಅಡಿಯಲ್ಲಿ ಕೇವಲ ಜಲಚರಗಳಷ್ಟೇ ಅಲ್ಲ, ಮನುಷ್ಯನ ಕಲ್ಪನೆಗೂ ಮೀರಿದ ಬೃಹತ್ ಪ್ರಮಾಣದ ಚಿನ್ನದ ನಿಧಿ ಅಡಗಿದೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ, ಜಗತ್ತಿನಾದ್ಯಂತ…
Read More » -

ಭಾರತದಲ್ಲಿ ವ್ಯಾಟ್ಸಾಪ್ ಬಂದ್ ಆಗುತ್ತಾ? ಮೆಟಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ವಾರ್ನಿಂಗ್
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವ್ಯಾಟ್ಸಾಪ್ಗೆ ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಎಚ್ಚರಿಕೆ ..! ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವ್ಯಾಟ್ಸಾಪ್ಗೆ ಸುಪ್ರೀಂ ಕೋರ್ಟ್…
Read More » -

ಹಾವೇರಿಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಮೊಬೈಲ್, ಟಿವಿ ಬಂದ್; ಡಂಗುರ ಸಾರಲು ಆದೇಶ
ಹಾವೇರಿ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಒಂದು ವಿಶಿಷ್ಟ ಕ್ರಮವನ್ನು ಕೈಗೊಳ್ಳಲಾಗಿದೆ. ತಾಲೂಕಿನಾದ್ಯಂತ ಮಕ್ಕಳ ಓದಿಗೆ ಪೂರಕವಾದ ವಾತಾವರಣ ನಿರ್ಮಿಸಲು ತಾಲೂಕು ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ…
Read More » -

ಆಭರಣ ಉದ್ಯಮಕ್ಕೆ ನಟಿ ತಮನ್ನಾ ಎಂಟ್ರಿ; ಮುಂಬೈನಲ್ಲಿ ಜ್ಯುವೆಲರಿ ಶಿಪ್ ಲಾಂಚ್!
ಖ್ಯಾತ ನಟಿ ತಮನ್ನಾ ಭಾಟಿಯಾ ಈಗ ಉದ್ಯಮ ಲೋಕಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ಮುಂಬೈನ ಜುಹುವಿನಲ್ಲಿ ತಮ್ಮದೇ ಆದ ‘ತಮನ್ನಾ ಫೈನ್ ಜ್ಯುವೆಲರಿ’ ಎಂಬ ನೂತನ ಆಭರಣ…
Read More » -

65ರ ಹರೆಯದಲ್ಲಿ 6ನೇ ರ್ಯಾಂಕ್! ನಿವೃತ್ತಿಯ ನಂತರ ಸಂಸ್ಕೃತದಲ್ಲಿ ಎಂ.ಎ ಪದವಿ
ಒಂದು ಬಾರಿ ಪರೀಕ್ಷೆಯಲ್ಲಿ ಫೇಲಾದರೆ ಓದನ್ನೇ ಕೈಬಿಡುವ ಯುವಕರಿರುವ ಈ ಕಾಲದಲ್ಲಿ, ಬೆಂಗಳೂರಿನ 65 ವರ್ಷದ ವ್ಯಕ್ತಿಯೊಬ್ಬರು ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ನಿವೃತ್ತಿಯ ನಂತರದ…
Read More » -

ಮನುಷ್ಯತ್ವ ಮರೆತ ಸೊಸೆ; ಮಾವನಿಗೇ ಪೆಟ್ರೋಲ್ ಸುರಿದು ಬೆಂಕಿ
ತಮಿಳುನಾಡು: ಕಡಲೂರಿನಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಮಾವನ ಮೇಲೆ ಸೊಸೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದಾರುಣ ಕೃತ್ಯ ಬೆಳಕಿಗೆ ಬಂದಿದೆ.…
Read More » -

ಸಿಲಿಕಾನ್ ಸಿಟಿ ಜನರೇ ಎಚ್ಚರ! ಗಾಳಿಪಟದ ದಾರಕ್ಕೆ ಬಲಿಯಾದ ಯುವಕನ ಕಾಲು
ಬೆಂಗಳೂರು : ಹೆಬ್ಬಾಳ ಸಮೀಪದ ಆರ್.ಟಿ. ನಗರದಲ್ಲಿ ಗಾಳಿಪಟದ ದಾರದಿಂದ ವ್ಯಕ್ತಿಯೊಬ್ಬ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ . ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಆಟೋ ಚಾಲಕನಾಗಿ ಕೆಲಸ…
Read More » -

ಸಿ.ಜೆ. ರಾಯ್ ಆತ್ಮಹತ್ಯೆ ಕೇಸ್ನಲ್ಲಿ ಡೆತ್ ನೋಟ್ ಪತ್ತೆ; ಪತ್ರದಲ್ಲಿ ಏನಿದೆ?
ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಅವರು ಸಾವಿಗೂ ಮುನ್ನ ವಿವರವಾದ ಡೆತ್ ನೋಟ್ ಬರೆದಿಟ್ಟಿರುವುದು…
Read More » -

ರೈಲ್ವೆ ವಲಯಕ್ಕೆ ನಿರ್ಮಲಾ ಸೀತಾರಾಮನ್ ಬಂಪರ್ ಗಿಫ್ಟ್;ವೇಗ ಪಡೆದ ಬೆಂಗಳೂರು ಟು ಚೆನ್ನೈ ಪ್ರಯಾಣ
ಕೇಂದ್ರ ಬಜೆಟ್ 2026ರಲ್ಲಿ ಭಾರತೀಯ ರೈಲ್ವೆ ವಲಯಕ್ಕೆ ಭಾರಿ ಕೊಡುಗೆ ನೀಡಲಾಗಿದ್ದು, ವಿಶೇಷವಾಗಿ ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಡುವೆ ಸಂಚಾರ ವ್ಯವಸ್ಥೆಯನ್ನು…
Read More » -

400 ಕೋಟಿ ದರೋಡೆ ಕೇಸ್ಗೆ ಬಿಗ್ ಟ್ವಿಸ್ಟ್; ತನಿಖಾ ತಂಡದ ವಿರುದ್ಧವೇ ತಿರುಗಿಬಿದ್ದ ದೂರುದಾರ!
ಬೆಳಗಾವಿಯ ಚೋರ್ಲಾ ಘಾಟ್ನಲ್ಲಿ ನಡೆದಿದೆ ಎನ್ನಲಾದ ದೇಶದ ಅತಿದೊಡ್ಡ 400 ಕೋಟಿ ರೂಪಾಯಿ ದರೋಡೆ ಪ್ರಕರಣವು ಈಗ ತನಿಖಾ ಸಂಸ್ಥೆ ಮತ್ತು ದೂರುದಾರರ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದೆ.…
Read More » -

ಚುನಾವಣೆಗಾಗಿ ಗೋವಾದಿಂದ ಮದ್ಯ ಸಾಗಾಟ; ಬೆಳಗಾವಿಯಲ್ಲಿ ಕಿರಾತಕ ಸಿಕ್ಕಿಬಿದ್ದಿದ್ದು ಹೀಗೆ…
ಗೋವಾದಿಂದ ಮಹಾರಾಷ್ಟ್ರಕ್ಕೆ ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಕರಣವನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡವು ಬೆಳಗಾವಿಯ ಶ್ರೀನಗರದ…
Read More » -

ಬಜೆಟ್ ಧಮಾಕಾ; ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಬರೋಬ್ಬರಿ 45 ಸಾವಿರ ರೂ. ಕುಸಿತ!
ಕೇಂದ್ರ ಬಜೆಟ್ ಮಂಡನೆ ಆರಂಭಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕಂಡುಬಂದಿದೆ. ಕಳೆದ ಹಲವು…
Read More » -

ಪಂಜಾಬ್ಗೆ ನಾಳೆ ಪ್ರಧಾನಿ ಮೋದಿ ಭೇಟಿ;ಅದಂಪುರ್ ವಿಮಾನ ನಿಲ್ದಾಣಕ್ಕೆ ‘ಗುರು ರವಿದಾಸ್’ ಹೆಸರು ನಾಮಕರಣ!
ಜಲಂಧರ್: ಸಂತ ಗುರು ರವಿದಾಸ್ ಅವರ 649ನೇ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಪಂಜಾಬ್ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3:45ಕ್ಕೆ ಪಂಜಾಬ್…
Read More » -

ಸಾವಿಗೆ ಕಾರಣರಾದವರು ಕರ್ಮ ಅನುಭವಿಸಲೇಬೇಕು; ಸಿ.ಜೆ. ರಾಯ್ ನಿಧನಕ್ಕೆ ನಟ ಭುವನ್ ಪೊನ್ನಣ್ಣ ಮಾರ್ಮಿಕ ನುಡಿ
ರಿಯಲ್ ಎಸ್ಟೇಟ್ ಲೋಕದ ಧ್ರುವತಾರೆ, ಸಾವಿರಾರು ಕೋಟಿ ರೂಪಾಯಿಗಳ ಉದ್ಯಮ ಸಾಮ್ರಾಜ್ಯದ ಅಧಿಪತಿ ಸಿ.ಜೆ. ರಾಯ್ ಅವರ ನಿಗೂಢ ಸಾವು ಈಗ ಕೇವಲ ಉದ್ಯಮ ರಂಗವನ್ನಷ್ಟೇ ಅಲ್ಲದೆ,…
Read More » -

ಸಿ.ಜೆ. ರಾಯ್ ಕೇಸ್ಗೆ ಎಸ್ಐಟಿ ಎಂಟ್ರಿ; ಸತ್ಯ ಬಯಲಾಗುತ್ತಾ? ವಂಶಿಕೃಷ್ಣ ಹೆಗಲಿಗೆ ತನಿಖೆಯ ಜವಾಬ್ದಾರಿ
ಬೆಂಗಳೂರು: ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಹೈ-ಪವರ್ ಟೀಮ್ ರಚನೆಯಾಗಿದ್ದು ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರ…
Read More » -

ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಐಶ್ವರ್ಯ ರಾಜೇಶ್; ಫೋಟೊಶೂಟ್ ಹೆಸರಲ್ಲಿ ಅಸಭ್ಯವಾಗಿ ವರ್ತಿಸಿದ್ನಾ ಆ ವ್ಯಕ್ತಿ ..?
ಸಿನಿಮಾ ರಂಗದ ಗ್ಲಾಮರ್ ಲೋಕದ ಹಿಂದೆ ಕರಾಳ ಮುಖವೊಂದು ಅಡಗಿದೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದೀಗ ಬಹುಭಾಷಾ ನಟಿ ಐಶ್ವರ್ಯ ರಾಜೇಶ್ ತಮಗಾದ ಕಹಿ ಅನುಭವವನ್ನು…
Read More » -

ಬೆಳ್ಳಿ ಬೇಟೆಗೆ ಬ್ರೇಕ್ – ಒಂದೇ ದಿನದಲ್ಲಿ ಬೆಲೆ ಏರುಪೇರು; ಸಾಲ ಮಾಡಿ ಲಕ್ಷ ಲಕ್ಷ ಸುರಿದವರ ಗತಿಯೇನು..?
ನಿನ್ನೆವರೆಗೂ ಯಾರ ಮುಖದಲ್ಲಿ ನಗು ಇತ್ತೋ, ಯಾರು ಬೆಳ್ಳಿಯನ್ನು ನಂಬಿ ಲಕ್ಷ ಲಕ್ಷ ಸುರಿದಿದ್ದರೋ, ಅವರ ಬದುಕು ಇಂದು ಅಕ್ಷರಶಃ ಬೀದಿಗೆ ಬಿದ್ದಿದೆ! ಹೌದು, ‘ಬಡವರ ಬಂಗಾರ’…
Read More » -

ಉದ್ಯಮಿ ಸಿ.ಜೆ ರಾಯ್ ಸಾವಿಗೆ ಐಟಿ ಒತ್ತಡವೇ ಕಾರಣ; ಸ್ನೇಹಿತ ಚಂದ್ರಚೂಡ್ ಆರೋಪ
ಉದ್ಯಮಿ ರಾಯ್ ಸಾವಿನ ಪ್ರಕರಣದ ಸುತ್ತ ಅನುಮಾನದ ಹುತ್ತಗಳಿದ್ದು ಕೇವಲ ಅನುಮಾನಾಸ್ಪದ ಸಾವಿನ ತನಿಖೆಯಲ್ಲದೆ, ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಿದೆ .…
Read More » -

ಹುಮ್ನಾಬಾದ್ ಅನುಮಾನಾಸ್ಪದ ಸ್ಫೋಟ;6 ಜನ ಗಂಭೀರ ಗಾಯ,ತನಿಖೆ ನಡೆಸಲು ಖಂಡ್ರೆ ಆದೇಶ
ಬೀದರ್ : ಹುಮ್ನಾಬಾದ್ ತಾಲ್ಲೂಕಿನ ಮೊಳಕೇರಾ ಗ್ರಾಮದಲ್ಲಿ ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಅನುಮಾನಾಸ್ಪದ…
Read More » -

ಲೋಕಾ ಬಲೆಗೆ ಬಿದ್ದ ತುಮಕೂರು PSI ಚೇತನ್ ಕುಮಾರ್; ಲಂಚ ಪಡೆಯುತ್ತಿದ್ದ ವೇಳೆ ಲಾಕ್
ತುಮಕೂರು : ರಾಜ್ಯದ ಪೊಲೀಸ್ ವಿಭಾಗದಲ್ಲಿ ಇತ್ತೀಚಿಗೆ ಅಧಿಕಾರ ದುರುಪಯೋಗ ಮತ್ತು ಲಂಚ ಪ್ರಕರಣಗಳು ಹೆಚ್ಚಾಗ್ತಾ ಇದ್ದು ಇಲಾಖೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುವಂತಾಗಿದೆ. PSI ಚೇತನ್…
Read More » -

ಸೋಲಾರ್ ಪ್ಲಾಂಟ್ ನಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವು; ಉರಗ ತಜ್ಞರಿಂದ ರಕ್ಷಣೆ
ತುಮಕೂರು: ತಾಲೂಕಿನ ಹಟ್ಟಿಹಳ್ಳಿಯ ಸೋಲಾರ್ ಪ್ಲಾಂಟ್ನಲ್ಲಿ ಕೆಲ ದಿನಗಳಿಂದ ಸಂಚರಿಸುತ್ತಿದ್ದ ಸುಮಾರು 6 ವರ್ಷದ, 42 ಕೆಜಿ ತೂಕದ ಹೆಣ್ಣು ಹೆಬ್ಬಾವನ್ನು ಉರಗ ತಜ್ಞ ಬಾಣಸಂದ್ರ ರವೀಶ್…
Read More » -

ಬಿಗ್ಬಾಸ್ ಬೆಡಗಿ ದಿವ್ಯಾ ಸುರೇಶ್ ಅರೆಸ್ಟ್ ಆಗ್ತಾರಾ..?
ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಅವರ ಮೇಲೆ ಹಿಟ್ ಅಂಡ್ ರನ್ ಆರೋಪ ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಬ್ಯಾಟರಾಯನಪುರದ ಎಂ.ಎಂ. ರಸ್ತೆಯಲ್ಲಿ…
Read More » -

Bigg Bossಗೆ ಎಂಟ್ರಿ ಕೊಡುತ್ತಲೇ.. ಶರ್ಟ್ ಬಿಚ್ಚಿ ಹೆಣ್ಮಕ್ಕಳ ಹಾರ್ಟ್ಬೀಟ್ ಹೆಚ್ಚಿಸಿರೋ ಸೂರಜ್ ಯಾರು..?
ಕೃಪೆ: ಕಲರ್ಸ್ ಕನ್ನಡ ಕನ್ನಡ ಬಿಗ್ ಬಾಸ್ ಸೀಸನ್ 12ನೇ ಆವೃತ್ತಿಗೆ, ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಸ್ಪರ್ಧಿಯಲ್ಲೊಬ್ಬರಾದ ಸೂರಜ್ ಸಿಂಗ್ ಈಗ ಬಿಗ್ ಬಾಸ್ ಮನೆ…
Read More » -

ಡಿ.ವಿ ಸದಾನಂದಗೌಡರಿಗೆ ಹ್ಯಾಕರ್ಸ್ ಶಾಕ್; 3 ಲಕ್ಷ ರೂ. ದೋಚಿದ ಕಳ್ಳರು
ಬೆಂಗಳೂರು: ಮಾಜಿ ಸಿಎಂ ಸದಾನಂದಗೌಡರಿಗೂ ಹ್ಯಾಕರ್ಸ್ ಕಾಟ ಶುರುವಾಗಿದೆ. ಮಾಜಿ ಸಿಎಂ ಸದಾನಂದಗೌಡ ಅಕೌಂಟ್ ಹ್ಯಾಕ್ ಮಾಡಿದ ಹ್ಯಾಕರ್ಸ್, ಅವರ ಬ್ಯಾಂಕ್ ಖಾತೆಗಳಿಂದ 3 ಲಕ್ಷ ರೂಪಾಯಿ…
Read More » -

ನೇಪಾಳದಲ್ಲಿ ಕೇಂದ್ರ ಹಣಕಾಸು ಮಂತ್ರಿಯನ್ನು ಅಟ್ಟಾಡಿಸಿ ಹೊಡೆದ ಉದ್ರಿಕ್ತರು
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಜನರಲ್ ಝಡ್ ಯುವಕರ ಆಕ್ರೋಶ ತಾರಕಕ್ಕೇರಿದೆ. ಸರ್ಕಾರದ ವಿವಾದಾತ್ಮಕ ನಿರ್ಧಾರವನ್ನು ರದ್ದುಗೊಳಿಸಿದರೂ, ಪ್ರತಿಭಟನೆಗಳು ತೀವ್ರಗೊಂಡು, ಹಿಂಸಾಚಾರಕ್ಕೆ ಕಾರಣವಾಗಿವೆ.…
Read More » -

ಶೂಟಿಂಗ್ ಸೆಟ್ ನಲ್ಲಿ ಫ್ಯಾನ್ಸ್ ಮೇಲೆ ಶಿವಣ್ಣ ಗರಂ.. ಪೋಟೋ ವೈರಲ್..!
ನಟ ಶಿವಣ್ಣ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಇದೀಗ ಸಿನಿಮಾಗಳಲ್ಲಿ ಮತ್ತೆ ಬ್ಯೂಸಿಯಾಗದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದ ಶಿವಣ್ಣ,ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದು ಸಂಪೂರ್ಣ ಗುಣಮುಖರಾಗಿದ್ದು,…
Read More » -

ಪ್ರೀತಿ ಕಳೆದುಕೊಳ್ಳುತ್ತಿರುವ ಹುಡುಗ-ಹುಡುಗಿಯರು ನೋಡ್ಲೇಬೇಕಾದ ಸ್ಟೋರಿ.!
ಸಂಬಂಧಗಳಲ್ಲಿ ಬಿರುಕು ಯಾಕ್ ಆಗುತ್ತೆ ಗೊತ್ತಾ..? ಯಾವ-ಯಾವ ಕಾರಣಕ್ಕಾಗಿ ಸಂಬಂಧದ ಮೇಲೆ ಆಳವಾದ ದುಷ್ಪರಿಣಾಮ ಬೀರುತ್ತವೆ ಎನ್ನುವುದನ್ನ ತಿಳಿಯಬೇಕೆ..? ಈ ಸ್ಟೋರಿ ನೋಡಿ.. ಈಗಿನ ಕಾಲದಲ್ಲಿ,…
Read More » -

ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ: ನಾಲ್ಕು ಜನ ಸಾವು
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಪೋಟದಿಂದಾಗಿ 10ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ.. ಜಿಲ್ಲೆಯ ಕಹಾರ್ ಗ್ರಾಮದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ 4 ಜನರು…
Read More » -

ಸ್ಲೀಪಿಂಗ್ ಪ್ರಿನ್ಸ್ – ಆದ್ರೆ ಈತ ಕುಂಭಕರ್ಣ ಅಲ್ಲ
ಆತ ರಾಜಕುಟುಂಬದಲ್ಲಿ ಹುಟ್ಟಿದ.. ಸಾವಿರಾರು ಕೋಟಿ ಒಡೆಯ.. ಆದ್ರೆ, ವಿಧಿಯಾಟವೇ ಬೇರೆ ಇತ್ತು.. ಅಪಘಾತದಲ್ಲಿ ಗಾಯಗೊಂಡು ಕೋಮಾಗೆ ಹೋದ.. ಇದಾಗಿ 20 ವರ್ಷ ಆಯ್ತು.. ಇನ್ನೂ ಕೋಮಾದಲ್ಲೇ…
Read More » -

ಆರ್ಸಿಬಿ ತರಬೇತಿ ಶಿಬಿರಕ್ಕೆ ಕೊಹ್ಲಿ ರಾಯಲ್ ಎಂಟ್ರಿ…!
ಐಪಿಎಲ್ 2025 ಟೂರ್ನಮೆಂಟ್ ಮಾರ್ಚ್ 22 ರಂದು ಆರಂಭವಾಗಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇತ್ತೀಚೆಗೆ ಆರ್ಸಿಬಿ ತರಬೇತಿ ಶಿಬಿರ ಸೇರಿಕೊಂಡಿದ್ದಾರೆ. ಕೊಹ್ಲಿಯ…
Read More » -

ಹೈ ಹೀಲ್ಸ್ ಚಪ್ಪಲಿ ಕೊಡಿಸದಿದ್ದಕ್ಕೆ ಪತಿಗೆ ಡಿವೋರ್ಸ್ ಕೊಟ್ಟ ಪತ್ನಿ?
ಗಂಡ ಹೈ ಹೀಲ್ಸ್ ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು ಹೈ ಹೀಲ್ಸ್…
Read More » -

ಗ್ರ್ಯಾಮಿ ರೆಡ್ ಕಾರ್ಪೆಟ್ನಲ್ಲಿ ಸಂಪೂರ್ಣ ಬೆತ್ತಲಾದ ಬಿಯಾಂಕಾ ಸೆನ್ಸೋರಿ : ವಿಡಿಯೋ ವೈರಲ್
ಅಮೆರಿಕದ ಜನಪ್ರಿಯ ರ್ಯಾಪ್ ಗಾಯಕ ಕಾನ್ಯೇ ವೆಸ್ಟ್ ಅವರು ಒಂದಷ್ಟು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಆ ವಿವಾದಗಳ ಸಾಲಿಗೆ ಈಗ ಹೊಸದೊಂದು ಸೇರಿಕೊಂಡಿದೆ. ಫೆಬ್ರವರಿ 2ರಂದು ನಡೆದ ಸಮಾರಂಭದಲ್ಲಿ…
Read More » -

ತರಗತಿಯಲ್ಲೇ ವಿದ್ಯಾರ್ಥಿಯನ್ನು ವರಿಸಿದ ಪ್ರಾಧ್ಯಾಪಕಿ! ತರಗತಿಯಲ್ಲಿ ನಡೆದ ಮದುವೆ ವಿಡಿಯೋ ವೈರಲ್.!
ಪಶ್ಚಿಮ ಬಂಗಾಳ: ತರಗತಿಯಲ್ಲಿ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಮದುವೆ ಆಗಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ ತರಗತಿಯೊಳಗೆ ಹೂಮಾಲೆಯನ್ನು…
Read More » -

ಕೋತಿಗಳೊಂದಿಗೆ ಮಗುವಿನ ಚೇಷ್ಟೆ….!
ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದದರೂ ಒಂದು ವಿಡಿಯೋ ಟ್ರೇಂಡ್ನಲ್ಲಿ ಇದ್ದೆ ಇರುತ್ತದೆ.ಕೆಲವೊಂದು ಮನಕಲಕುವ ದೃಶ್ಯಗಳಿದ್ದರೆ ಇನ್ನೊಂದು ಹಾಸ್ಯಮಯವಾಗಿರುತ್ತವೆ. ಆದರೆ,ಪ್ರಾಣಿಗಳ ಚೇಷ್ಟೆಗಳಂತು ತುಂಬಾ ಬೇಗ ವೈರಲ್ ಆಗಿ…
Read More » -

ಮದುವೆಯಾಗಲು ‘ವರ್ಜಿನ್ ಹುಡುಗಿ’ ಸಿಗೋದು ಕಷ್ಟ ಎಂದ ನೆಟ್ಟಿಗನಿಗೆ : ಗಾಯಕಿ ಚಿನ್ಮಯಿ ಕಿಡಿ
ಭಾರತೀಯ ಪುರುಷರಿಗೆ ಮದುವೆಯಾಗಲು ‘ವರ್ಜಿನ್ ಹುಡುಗಿಯರು’ ಸಿಗುವುದಿಲ್ಲ ಎಂದು ಹೇಳಿದ ಟ್ವಿಟರ್ ಬಳಕೆದಾರರೊಬ್ಬರನ್ನು ಗಾಯಕಿ ಚಿನ್ಮಯಿ ಶ್ರೀಪಾದ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಜಿನ್ ಎನ್ನುವುದು ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆಯೇ?…
Read More » -

ಮಳೆ ನೀರಿನಲ್ಲಿ ಕೊಚ್ಚಿ ಹೋದ 3 ವರ್ಷದ ಮಗು
ಮಳೆ ನೀರಿನಲ್ಲಿ ಆಟವಾಡುತ್ತಿರುವಾಗಲೇ ಚರಂಡಿಗೆ ಬಿದ್ದು 3 ವರ್ಷದ ಮಗು ಕೊಚ್ಚಿ ಹೋದ ಘಟನೆ ಇಂಡೋನೇಷ್ಯಾದ ಸುರಬಯಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,…
Read More » -

ಸ್ಟೇಜ್ ಮೇಲೆ ನವದಂಪತಿಗಳು ಏನ್ ಮಾಡಿದ್ರು ಗೋತ್ತಾ…ನೋಡಿದ್ರೆ ಶಾಕ್ ಆಗ್ತಿರಾ…..!
ಮದುವೆ ಅಂದ್ಮೇಲೆ ಡ್ಯಾನ್ಸ್, ಹಾಡು, ಮೋಜು-ಮಸ್ತಿ, ತಮಾಷೆಯಂತೂ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವಧು-ವರರ ನೃತ್ಯ ಮಾಡುವ ಮೂಲಕ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಈ…
Read More » -

ದರ್ಶನ್ಗೆ ಜಾಮೀನು ಮಂಜೂರು: ದೇವರ ಪ್ರಸಾದ ಹಂಚಿಕೊಂಡ ವಿಜಯಲಕ್ಷ್ಮಿ-ಫೋಟೋ ವೈರಲ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದೀಗ…
Read More » -

ಒಟಿಟಿಯಲ್ಲಿ ಕಂಗುವಾ ಸಿನಿಮಾ ದಾಖಲೆ ಮೊತ್ತ ಗಳಿಕೆ
ಕಾಲಿವುಡ್ ನಟ ಸೂರ್ಯ ಅಭಿನಯಸಿರುವ ಕಂಗುವಾ ಸಿನಿಮಾವು ಒಟಿಟಿಯಲ್ಲಿ ಹಲವಾರು ಕೋಟಿ ರೂಪಾಯಿಗಳಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ. ಥಿಯೇಟರ್ನಲ್ಲಿ ಕಂಗುವಾ ಸಿನಿಮಾ ಅಷ್ಟಾಗಿ ಹಿಟ್…
Read More » -

ಇದಪ್ಪಾ ನಿಷ್ಠೆ ಅಂದ್ರೆ… ಹೆಪ್ಪುಗಟ್ಟಿದ ನದಿಯಲ್ಲಿ ಮೃತಪಟ್ಟ ಮಾಲೀಕನಿಗಾಗಿ ಕಾದು ಕುಳಿತ ಶ್ವಾನ..!
ಮಾಸ್ಕೋ: ಶ್ವಾನ ಮತ್ತು ಮನುಷ್ಯ ನಡುವೆ ಸಂಬಂಧ ಎಷ್ಟು ಗಾಢವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ತನ್ನ ಮಾಲೀಕನ ಬಗ್ಗೆ ನಾಯಿಗಳು ತೋರುವ ಗೌರವ, ನಿಷ್ಠೆ. ಇದಕ್ಕೆ ಸಾಕಷ್ಟು…
Read More » -

ಸ್ನೇಹಿತೆ ಕೊಂದು ಎಸ್ಕೇಪ್ ಆಗಿದ್ದ ಹಂತಕ ಅರೆಸ್ಟ್.!
ಅಪಾರ್ಟ್ಮೆಂಟ್ನಲ್ಲಿ ಯುವತಿ ಕೊಲೆಗೈದು, ಮೃತ ದೇಹದ ಜೊತೆಯೇ ಕಾಲ ಕಳೆದು ಎಸ್ಕೇಪ್ ಆಗಿದ್ದ ಹಂತಕ ಕೊನೆಗೂ ಅಂದರ್.. ಕಳೆದ ಮೂರುದಿನಗಳಿಂದ ಮೂರು ರಾಜ್ಯಗಳಲ್ಲಿ ಮೂರು ಟೀಮ್ ಗಳಿಂದ…
Read More » -

16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್;ಆಸ್ಟ್ರೇಲಿಯಾ ಸರ್ಕಾರ
16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲಾತಾಣಗಳನ್ನು ಬಳಕೆ ಮಾಡುವುದನ್ನು ನಿಷೇಧ ಮಾಡಲಾಗುವುದು ಎಂದು ಆಸ್ಟ್ರೇಲಿಯಾ ಸರ್ಕಾರ ಈ ಮೊದಲು ಹೇಳಿತ್ತು. ಅದರಂತೆ ಇದೀಗ ಸಂಸತ್ತಿನ ಎರಡು…
Read More » -

ಹಾಟ್ ಅವತಾರದಲ್ಲಿ ‘ಸಪ್ತ ಸಾಗರದಾಚೆ’ ಸುಂದರಿ: ಫೋಟೋಗಳು ವೈರಲ್
ಸಪ್ತಸಾಗರದಾಚೆ ಎಲ್ಲೋ, ಟೋಬಿ ಬೆಡಗಿ ಚೈತ್ರಾ ಆಚಾರ್ (Chaithra Achar) ಇದೀಗ ಹಾಟ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಸಖತ್ ಬೋಲ್ಡ್ ಆಗಿ ಚೈತ್ರಾ ಆಚಾರ್ ಫೋಟೋ ಶೂಟ್…
Read More » -

ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಹಿಂದಿ ಖಾತೆ ಓಪನ್: ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ
ಬೆಂಗಳೂರು: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದೆಯಾದ ಕ್ರೇಜ್ ಹುಟ್ಟು ಹಾಕಿದೆ. ಐಪಿಎಲ್ನಲ್ಲಿ ಯಾವುದೇ ತಂಡಕ್ಕೆ ಅಭಿಮಾನಿಗಳಿಂದ ಸಿಗದ ಬೆಂಬಲವನ್ನು ಆರ್ಸಿಬಿ ಪಡೆದಿದೆ. ಇದೀಗ ಆರ್ಸಿಬಿ…
Read More » -

ರಷ್ಯಾದಿಂದ ಉಕ್ರೇನ್ ಮೇಲೆ ಖಂಡಾಂತರ ಕ್ಷಿಪಣಿಯಿಂದ ದಾಳಿ.. ಕಾದಿದ್ಯಾ ಮಹಾ ಗಂಡಾಂತರ..!?
ಉಕ್ರೇನ್: ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಜಗತ್ತಿನ ಕೆಲವು ದೇಶಗಳು ಪ್ರಯತ್ನಿಸುತ್ತಲೇ ಇವೆ. ಭಾರತ ಶಾಂತಿಯುತ ಮಾತುಕತೆಯ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲು ಹಲವು ಬಾರಿ ಮನವಿ…
Read More » -

ರಕ್ಷಿತಾ ಪ್ರೇಮ್ ಪ್ರೀತಿಯ ಸಹೋದರನ ಎಂಗೇಜ್ಮೆಂಟ್
ಬೆಂಗಳೂರು: ಏಕ್ ಲವ್ ಯಾ ಮೂವಿ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪರಿಚಿತರಾಗಿದ್ದ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ರಾಣಾ (ಅಭಿಷೇಕ್) ಅವರು…
Read More » -

Viral Video: 12 ದೈತ್ಯ ರೋಬೋಟ್ ಗಳನ್ನು ಅಪಹರಿಸಿದ ಖತರ್ನಾಕ್ ಪುಟಾಣಿ ರೋಬೋಟ್
ಬೀಜಿಂಗ್: ಸಾಮಾನ್ಯವಾಗಿ ಅಪಹರಣಕಾರರು ಮಕ್ಕಳು, ಮಹಿಳೆಯರು, ಪ್ರಾಣಿಗಳನ್ನು ಕಿಡ್ನಾಪ್ ಮಾಡುವ ಸುದ್ದಿಗಳನ್ನ ಕೇಳೇ ಇರುತ್ತೀರಿ. ಆದ್ರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಪುಟಾಣಿ ರೋಬೋಟ್ ಒಂದು 12…
Read More » -

ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಇಟ್ಟ ಯುವಕರ ಗುಂಪು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಜನರು
ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಪ್ರಾಣಿ ಪಕ್ಷಿಗಳು ಸಾಕಷ್ಟು ತೊಂದರೆ ಅನುಭವಿಸುತ್ತವೆ. ಅದರಲ್ಲೂ ಹೆಚ್ಚಿನ ಸಾಕು ಪ್ರಾಣಿಗಳು ಭಯಪಟ್ಟು ಮನೆ ಬಿಟ್ಟು ಓಡಿ ಹೋಗುವ ಪ್ರಸಂಗಗಳೂ ಇವೆ. ಆದರೆ…
Read More » -

ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷರಾದ ರತನ್ ಟಾಟಾ ನಿಧನ!
ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷರಾದ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಬುಧವಾರ ರಾತ್ರಿ 11:30 ಕ್ಕೆ ದಕ್ಷಿಣ ಮುಂಬೈನ ಬ್ರೀಚ್…
Read More » -

ಕೊಟ್ಟ ಮಾತಿನಂತೆ ಡಿ.ಕೆ.ಶಿವಕಮಾರ್ ಗೆ ಸಿಎಂ ಹುದ್ದೆ ಹಸ್ತಾಂತರಿಸಿ: ಸಿದ್ದರಾಮಯ್ಯಗೆ ಪಿಜಿಆರ್ ಸಿಂಧ್ಯಾ ಕಿವಿಮಾತು
ಕಳೆದ ವರ್ಷ ಹೈಕಮಾಂಡ್ ಮಟ್ಟದಲ್ಲಿ ನಡೆದ ಒಪ್ಪಂದದಂತೆ ಎರಡೂವರೆ ವರ್ಷಗಳ ನಂತರ ಸಿಎಂ ಸ್ಥಾನವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸುವಂತೆ ಹಿರಿಯ ಮುಖಂಡ, ಮಾಜಿ ಸಚಿವ…
Read More » -

ಹರಿಯಾಣ ಮತದಾನ; ಯಾರಿಗೆ ವರದಾನ..?
2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವುದರ ಜತೆಯಲ್ಲೇ ಹರ್ಯಾಣ ದಲ್ಲೂ ಮೋದಿ ಅಲೆ ಭಾರೀ ಪ್ರಭಾವ ಬೀರಿತ್ತು. ಪರಿಣಾಮ ರಾಜ್ಯದಲ್ಲೂ ಕಮಲ ಅರಳಿ, ಬರೋಬ್ಬರಿ…
Read More » -

ಅಧಿಕಾರಿಗಳಿಗೆ ಕೊಬ್ಬು ಮಾತೇ ಕೇಳುತ್ತಿಲ್ಲ:ಬಿ.ಆರ್.ಪಾಟೀಲ್
ಕಲಬುರಗಿ: ಜಿಲ್ಲೆಯ ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಕೊಬ್ಬು ಜಾಸ್ತಿಯಾಗಿದೆ, ಚಳಿ ಬಿಡಿಸಬೇಕಾಗಿದೆ. ಇಲ್ಲದೆ ಹೋದರೆ ನಮ್ಮ ಮಾತು ಕೇಳುವುದಿಲ್ಲ ಎಂದು ಆಳಂದ ಶಾಸಕ ಹಾಗೂ ಸಿಎಂ ಸಲಹೆಗಾರ…
Read More » -

ಸುತ್ತೂರು ಮಠಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೇಟಿ!
ಮೈಸೂರಿನ ಸುತ್ತೂರು ಮಠ ಹಾಗೂ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥ ದೇವಸ್ಥಾನಗಳಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು…
Read More »





















































































































































