freedom tv

ದೇಶ/ವಿದೇಶ

ಪ್ರಧಾನಿ ಕಚೇರಿಗೆ ನವದೆಹಲಿಯಲ್ಲಿನೂತನ ನಾಮಕರಣ

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಧಾನಮಂತ್ರಿ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಿ, ಅದಕ್ಕೆ ‘ಸೇವಾ ತೀರ್ಥ’ ಎಂದು ನಾಮಕರಣ ಮಾಡಿದರು.…

Read More »
ಜಿಲ್ಲೆ

ಗದಗದ ಕಪ್ಪತ್ತಗುಡ್ಡದಲ್ಲಿ ಕುಬೇರನನ್ನೂ ಮೀರಿಸುವ ಸಂಪತ್ತು? ಸಂಜೀವಿನಿ ಬೆಟ್ಟದ ನಿಗೂಢ ಗುಹೆ

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯ ಬೆನ್ನಲ್ಲೇ, ಜಿಲ್ಲೆಯ ಮತ್ತೊಂದು ರಹಸ್ಯಮಯ ತಾಣವಾದ ಕಪ್ಪತ್ತಗುಡ್ಡದ ‘ಸಂಜೀವಿನಿ ಬೆಟ್ಟ’ದೊಳಗಿನ ಅಪಾರ ಸಂಪತ್ತಿನ ಕಥೆಗಳು ಈಗ ಜನರಲ್ಲಿ…

Read More »
ಸಿನಿಮಾ

ಬಾಲಿವುಡ್‌ನ ‘ಧುರಂಧರ್ 2’ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ‘ಟಾಕ್ಸಿಕ್’!’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾದ ಇತರೆ ರಾಜ್ಯಗಳ ಬಿಡುಗಡೆ ಹಕ್ಕುಗಳು ದಾಖಲೆ ಮೊತ್ತಕ್ಕೆ…

Read More »
ರಾಜಕೀಯ

ವಿಚಾರಣಾಧೀನ ಕೈದಿಗಳಿಗೂ ಬೇಕು ಮತದಾನದ ಹಕ್ಕು; ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಗ್ರಹ

ಜೈಲಿನ ಒಳಗಿನಿಂದಲೇ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿರುವಾಗ, ವಿಚಾರಣಾಧೀನ ಕೈದಿಗಳಿಗೆ ಮಾತ್ರ ಮತದಾನದ ಹಕ್ಕು ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಸಂಸದ ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದಾರೆ. 1951ರ…

Read More »
ಜಿಲ್ಲೆ

7.11 ಕೋಟಿ ದರೋಡೆ ಕೇಸ್; ದೋಚಿದ ಹಣದಲ್ಲಿ ಗೋವಾ ಕ್ಯಾಸಿನೋ ಪ್ಲಾನ್

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಪುರ ಪೊಲೀಸರು ನ್ಯಾಯಾಲಯಕ್ಕೆ 1,328 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿ ಸಲ್ಲಿಸಿದ್ದು,…

Read More »
ಸಿನಿಮಾ

ಬೆಳ್ಳಿಪರದೆಗೆ ‘ವೀರ ಕಂಬಳ’; ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ ಇದೇ ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ…

Read More »
ಜಿಲ್ಲೆ

40 ಲಕ್ಷ ಹಣದ ಆಸೆ ಮತ್ತು ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು!

ತುಮಕೂರು: ಶ್ರೀನಗರದಲ್ಲಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 55 ವರ್ಷದ ಪುಷ್ಪಲತಾ ಮೃತ ದುರ್ದೈವಿಯಾಗಿದ್ದು, ಇವರನ್ನು ಸ್ವಂತ…

Read More »
ರಾಜಕೀಯ

ದಳಪತಿ ವಿಜಯ್ ಭರ್ಜರಿ ಎಂಟ್ರಿ; ಯಾವುದೇ ಮೈತ್ರಿ ಇಲ್ಲದೆ ಏಕಾಂಗಿ ಸ್ಪರ್ಧೆ ಘೋಷಿಸಿದ TVK ನಾಯಕ!

ಸೇಲಂ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ತಮ್ಮ…

Read More »
interesting facts

ಡಿಜಿಟಲ್ ಕಳ್ಳರ ಬಗ್ಗೆ ಎಚ್ಚರ; ಸೈಬರ್ ವಂಚನೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್!

ಇಂದಿನ ಡಿಜಿಟಲ್ ಯುಗದಲ್ಲಿ ಮನೆಗೆ ಕನ್ನ ಹಾಕುವ ಕಳ್ಳರಿಗಿಂತ, ನಿಮ್ಮ ಮೊಬೈಲ್ ಮೂಲಕವೇ ಬ್ಯಾಂಕ್ ಖಾತೆ ಖಾಲಿ ಮಾಡುವ ಸೈಬರ್ ವಂಚಕರ ಕಾಟ ಹೆಚ್ಚಾಗಿದೆ. ಈ “ಆನ್‌ಲೈನ್…

Read More »
interesting facts

OMAD ಡಯಟ್ ಕ್ರೇಜ್; ದಿನಕ್ಕೆ ಒಂದೇ ಹೊತ್ತು ಊಟ ಮಾಡೋ ಪ್ಲಾನ್ ಇದೆಯಾ?

ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಲ್ಲಿ ‘ಒನ್ ಮೀಲ್ ಎ ಡೇ’ ಅಥವಾ OMAD ಎಂಬ ದಿನಕ್ಕೆ ಒಂದೇ ಬಾರಿ ಊಟ ಮಾಡುವ ಪದ್ಧತಿ ವಿಪರೀತ…

Read More »
ವೈರಲ್ ನ್ಯೂಸ್

ಕುಂಭಮೇಳದ ‘ಮುತ್ತಿನ ಸುಂದರಿ’ ಮೊನಾಲಿಸಾ; ಹೆಣ್ಣುಮಕ್ಕಳಿಗಾಗಿ ಶಾಲೆ ನಿರ್ಮಾಣ!

ಮಹಾ ಕುಂಭಮೇಳದ ಗದ್ದಲದಲ್ಲಿ ಮುತ್ತಿನ ಹಾರಗಳನ್ನು ಮಾರುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಪ್ರಸಿದ್ಧರಾದ ಮೊನಾಲಿಸಾ, ಈಗ ಬೆಳ್ಳಿಪರದೆಯ ನಟಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ. ಶೂಟಿಂಗ್‌ ಮತ್ತು ಜಾಹೀರಾತುಗಳಲ್ಲಿ…

Read More »
interesting facts

ವಿಶ್ವ ರೇಡಿಯೋ ದಿನ 2026; ಡಿಜಿಟಲ್ ಯುಗದಲ್ಲೂ ಮಾಸದ ರೇಡಿಯೋ ಮ್ಯಾಜಿಕ್

ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್ ಯುಗದಲ್ಲಿ ಕ್ಷಣಾರ್ಧದಲ್ಲಿ ಮಾಹಿತಿ ಕೈಸೇರುತ್ತದೆಯಾದರೂ, ವಿಶ್ವಾಸಾರ್ಹ ಸಂವಹನ ಮಾಧ್ಯಮವಾಗಿ ರೇಡಿಯೋ ಇಂದಿಗೂ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಜ್ಞಾನ, ಸುದ್ದಿ ಮತ್ತು ಮನರಂಜನೆಯನ್ನು…

Read More »
ಜಿಲ್ಲೆ

ಹೊಸಕೋಟೆ ಸರಣಿ ಅಪಘಾತ;ವಿದ್ಯಾರ್ಥಿಗಳ ಅತಿವೇಗದ ‘ಜಾಲಿ ರೈಡ್’ಗೆ ಏಳು ಬಲಿ!

ಹೊಸಕೋಟೆ: ಎಂ. ಸತ್ಯವರ ಗ್ರಾಮದ ಬಳಿ ನಡೆದ ಭೀಕರ ಸರಣಿ ಅಪಘಾತದ ಹಿಂದೆ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಅತಿವೇಗದ ಚಾಲನೆಯೇ ಕಾರಣ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ…

Read More »
interesting facts

ಸೂಪರ್ ಫುಡ್ ಸಿರಿಧಾನ್ಯಗಳ ಹಿಂದಿನ ಅಸಲಿ ಸತ್ಯ..!

ಆರೋಗ್ಯವಾಗಿರಬೇಕು ಅಂತ ಸಿರಿಧಾನ್ಯ ತಿನ್ನೋ ಪ್ಲಾನ್ ಇದೆಯಾ? ನಮ್ಮ ಪೂರ್ವಜರು ಯಾಕೆ ಅಷ್ಟು ಗಟ್ಟಿಯಾಗಿದ್ರು ಗೊತ್ತಾ? ಅವರು ತಿನ್ನುತ್ತಿದ್ದ ಫುಡ್ ಹಾಗಿತ್ತು! ಆದ್ರೆ ನಾವು ಇವತ್ತು ಬರೀ…

Read More »
ಜಿಲ್ಲೆ

ಲಸ್ಸಿ ಕುಡಿದು ಕಿಡ್ನಾಪ್ ನಾಟಕವಾಡಿದ ಬಾಲಕಿಯರು! ಪೊಲೀಸರನ್ನೇ ಸುಸ್ತು ಮಾಡಿದ ಕಥೆ

ಶಾಲೆಗೆ ಹೋಗಲು ಮನಸ್ಸಿಲ್ಲದ ಇಬ್ಬರು ಬಾಲಕಿಯರು ಸಿನಿಮಾ ಸ್ಟೈಲ್‌ನಲ್ಲಿ ಅಪಹರಣದ ನಾಟಕವಾಡಿ ಪೊಲೀಸರನ್ನೇ ದಿಕ್ಕು ತಪ್ಪಿಸಿರುವ ಅಚ್ಚರಿಯ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. 14 ಮತ್ತು 8…

Read More »
ಜಿಲ್ಲೆ

ಹಂಪಿಯಲ್ಲಿ ಕಾಶಿ ವೈಭವ; ಮಂತ್ರಘೋಷಗಳ ನಡುವೆ ಭವ್ಯ ‘ತುಂಗಭದ್ರಾ ಆರತಿ’

ವಿಶ್ವವಿಖ್ಯಾತ ಹಂಪಿ ಉತ್ಸವ ಹಿನ್ನೆಲೆಯಲ್ಲಿ ಹಂಪಿಯ ಪವಿತ್ರ ತುಂಗಭದ್ರಾ ನದಿಯ ದಡದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ‘ತುಂಗಭದ್ರಾ ಆರತಿ’ಯನ್ನು ನೆರವೇರಿಸಲಾಯಿತು. ಹಂಪಿ ಉತ್ಸವದ ಸಡಗರಕ್ಕೆ ಸಾಂಪ್ರದಾಯಿಕ ಮೆರುಗು ನೀಡುವ…

Read More »
ಜಿಲ್ಲೆ

ರೈಲಿನಲ್ಲಿ ತಲ್ವಾರ್ ತೋರಿಸಿ ಮೊಬೈಲ್, ಹಣ ದೋಚಿದ ದರೋಡೆಕೋರ!

ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ದರೋಡೆ ಯತ್ನ ನಡೆದಿದೆ. ಶಿವಮೊಗ್ಗ ಟೌನ್ ರೈಲು ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ವಿದ್ಯಾನಗರದ ಬಳಿ ಈ…

Read More »
ರಾಜಕೀಯ

ಸಿಎಂ ಕುರ್ಚಿ ಬಗ್ಗೆ ಜಮೀರ್ ಅಹ್ಮದ್ ಸ್ಫೋಟಕ ಹೇಳಿಕೆ..!

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಆಪ್ತ ಸಚಿವ ಜಮೀರ್ ಅಹ್ಮದ್ ಖಾನ್ ಬ್ಯಾಟಿಂಗ್…

Read More »
Freedom TV

ಭಾರತೀಯ ವಿದ್ಯಾರ್ಥಿನಿ ಸಾವಿಗೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ!

ಅಮೇರಿಕಾ: ಸಿಯಾಟಲ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕುಟುಂಬಕ್ಕೆ ಈಗ ನ್ಯಾಯ ಸಿಕ್ಕಂತಾಗಿದೆ. ಅಮೆರಿಕ ಇತಿಹಾಸದಲ್ಲೇ ಪೊಲೀಸರ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ…

Read More »
ಸಿನಿಮಾ

ಅಮ್ಮನ ಕನಸಿನಂತೆ ‘ಡಾಕ್ಟರ್’ ಪದವಿ ಪಡೆದ ಲಕ್ಕಿ ಬ್ಯೂಟಿ ಶ್ರೀಲೀಲಾ!

ಕನ್ನಡದ ‘ಕಿಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಂದು ಟಾಲಿವುಡ್ ಮತ್ತು ಬಾಲಿವುಡ್ ಮಟ್ಟಕ್ಕೆ ಬೆಳೆದಿರುವ ನಟಿ ಶ್ರೀಲೀಲಾ ಅಧಿಕೃತವಾಗಿ ‘ಡಾಕ್ಟರಮ್ಮ’ ಆಗಿದ್ದಾರೆ. ಬೆಳ್ಳಿತೆರೆಯ ಮೇಲೆ…

Read More »
ವೈರಲ್ ನ್ಯೂಸ್

ಬೋಲ್ಡ್ ಬೆಡಗಿ ರಾಗಿಣಿ ಲೈಫ್‌ಗೆ ಪಂಜಾಬಿ ಹುಡುಗನ ಎಂಟ್ರಿ? ಫೋಟೋ ನೋಡಿ ‘ಭಾವ’ ಅಂತಿದ್ದಾರೆ ಫ್ಯಾನ್ಸ್!

ಕನ್ನಡ ಚಿತ್ರರಂಗದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಕೆಲವು ಫೋಟೋಗಳು ಗಾಂಧಿನಗರದಿಂದ ಹಿಡಿದು ಇಡೀ…

Read More »
Top News

ದೆಹಲಿಯಲ್ಲಿ ಬೀಡುಬಿಟ್ಟ ಡಿಕೆಶಿ! ಸಹೋದರನ ಜೊತೆ ಸೋನಿಯಾ-ರಾಹುಲ್ ಭೇಟಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಠಾತ್ ದೆಹಲಿಗೆ…

Read More »
ಜಿಲ್ಲೆ

ಮನೆಯಲ್ಲಿ ಇನ್ಮುಂದೆ ನಾಯಿ ಸಾಕುವಂತಿಲ್ಲ! ಜಿಬಿಎ ‘ಡಾಗ್ ಲೈಸನ್ಸ್’ ರೂಲ್ಸ್

ಬೆಂಗಳೂರು : ಮನೆಯಲ್ಲಿ ಮಕ್ಕಳಂತೆ ಶ್ವಾನಗಳನ್ನು ಪ್ರೀತಿಯಿಂದ ಸಾಕುವವರ ಸಂಖ್ಯೆ ಸಾಕಷ್ಟಿದೆ. ಆದರೆ, ಇನ್ನು ಮುಂದೆ ನಗರದಲ್ಲಿ ಶ್ವಾನ ಸಾಕಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕಠಿಣ ನಿಯಮಗಳನ್ನು ಜಾರಿಗೆ…

Read More »
ವೆಬ್ ಸ್ಟೋರೀಸ್

‘ಮಿಲನ’ ಸುಂದರಿ ಪಾರ್ವತಿ ಮೆನನ್ ಸಡನ್ ಚೇಂಜ್ ಓವರ್; ಬೋಲ್ಡ್ ಫೋಟೋಶೂಟ್

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಿಟ್ ಸಿನಿಮಾ ‘ಮಿಲನ’ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ನಟಿ ಪಾರ್ವತಿ ಮೆನನ್ ಅವರ ಆ ಮುಗ್ಧ ಮುಖ ಮತ್ತು ನಟನೆ.…

Read More »
ಜಿಲ್ಲೆ

ಸಾವಿನೊಂದಿಗೆ ಸವಾರಿ; ಕಿ.ಮೀ ಗಟ್ಟಲೆ ಬಾನೆಟ್ ಮೇಲೆ ವ್ಯಕ್ತಿಯನ್ನು ಹೊತ್ತೊಯ್ದ ಕಾರು

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿಮೀರುತ್ತಿರುವ ರೋಡ್ ರೇಜ್ ಪ್ರಕರಣಗಳಿಗೆ ಸಾಕ್ಷಿಯೆಂಬಂತೆ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ…

Read More »
ಜಿಲ್ಲೆ

ಸಿಲಿಕಾನ್ ಸಿಟಿಯಲ್ಲಿಂದು ಪ್ರತಿಭಟನೆ ಬಿಸಿ; ಟ್ರಾಫಿಕ್ ಜಾಮ್ ಭೀತಿ..!

ಕೇಂದ್ರ ಸರ್ಕಾರದ ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. CITU, AITUC, INTUC…

Read More »
ಜಿಲ್ಲೆ

ಬೆಂಗಳೂರಿಗೆ ಹೊರಟಿದ್ದ ಬಸ್‌ಗೆ ಕಾರು ಡಿಕ್ಕಿ; ನಜ್ಜುಗುಜ್ಜಾದ ಕಾರಿನಲ್ಲಿ ಬೆಂಕಿ

ಕರ್ನೂಲ್ : ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ವೇಗವಾಗಿ ಬಂದ ಕಾರು, ಬೆಂಗಳೂರಿಗೆ ಹೊರಟಿದ್ದ ಗ್ರೀನ್ ಲೈನ್ ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ…

Read More »
ಜಿಲ್ಲೆ

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್; ಬೆಳ್ಳಂಬೆಳಗ್ಗೆ ದಾಳಿ

ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು, ಬೆಂಗಳೂರು, ಮೈಸೂರು ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆಯ…

Read More »
ರಾಜಕೀಯ

ಬಿ.ಡಿ.ಭೂಕಾಂತ್ ಸ್ಥಾನಮಾನ ಹಿಂಪಡೆದ ಸರ್ಕಾರ..!ಸರ್ಕಾರಕ್ಕೆ ಸ್ವಪಕ್ಷದವರಿಂದಲೇ ಶಾಕ್!

ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಅಧ್ಯಕ್ಷರಾಗಿದ್ದ ಬಿ.ಡಿ. ಭೂಕಾಂತ್ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸಂಪುಟದ ಸ್ಥಾನಮಾನವನ್ನು ಸರ್ಕಾರ ಈಗ ಅಧಿಕೃತವಾಗಿ ಹಿಂಪಡೆದಿದೆ.…

Read More »
ರಾಜಕೀಯ

ಫಾರಿನ್ ಟೂರ್‌ಗೆ ಕಾಂಗ್ರೆಸ್ ಶಾಸಕರ ಬ್ರೇಕ್! ವಿದೇಶಕ್ಕೆ ಹೋಗದೆ ಇರಲು ಕಾರಣ..?

ಕಾಂಗ್ರೆಸ್ ಶಾಸಕರಲ್ಲಿ ಸದ್ಯ ವಿದೇಶ ಪ್ರವಾಸದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹಲವು ಶಾಸಕರು ಸದ್ಯದ ಸನ್ನಿವೇಶದಲ್ಲಿ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ರಾಜಕಾರಣದ ಕಾದುನೋಡುವ…

Read More »
ಜಿಲ್ಲೆ

ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯ ದಂಡು; ಕಾವೇರಿ ನದಿ ದಾಟಿ ಭಕ್ತರ ಪಾದಯಾತ್ರೆ

ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರ ಪಾದಯಾತ್ರೆ ಭರದಿಂದ ಸಾಗುತ್ತಿದೆ. ಸಾವಿರಾರು ಭಕ್ತರು ಇಂದು ಎರಡನೇ ದಿನವೂ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ. ಬೆಂಗಳೂರು,…

Read More »
Top News

ದೆಹಲಿಗೆ ಶಿಫ್ಟ್ ಆಯ್ತು ಕುರ್ಚಿ ಕಾದಾಟ; ಸಿಎಂಗೆ ‘ಮಾತು’ ನೆನಪಿಸಿದ ಸುರೇಶ್!

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕಿಚ್ಚು ಮತ್ತೆ ಜೋರಾಗಿದ್ದು, ರಾಜಕೀಯ ಸಂಚಲನ ಮೂಡಿಸಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕತ್ವ ಬದಲಾವಣೆಯ…

Read More »
Sports

ಟೀಂ ಇಂಡಿಯಾಗೆ ಬಿಗ್ ಶಾಕ್; ಆಸ್ಪತ್ರೆಗೆ ದಾಖಲಾದ ಅಭಿಷೇಕ್ ಶರ್ಮಾ..!

ಟೀಂ ಇಂಡಿಯಾದ ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವುದು ಟಿ20 ವಿಶ್ವಕಪ್ 2026ರ ನಡುವೆ ಆತಂಕ ಮೂಡಿಸಿದೆ. ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ…

Read More »
Top News

ಸ್ಪೀಕರ್ ವಿರುದ್ಧ ತಿರುಗಿಬಿದ್ದ ‘ಇಂಡಿ’ ಕೂಟ; ಓಂ ಬಿರ್ಲಾ ಪದಚ್ಯುತಿಗೆ ಮಾಸ್ಟರ್ ಪ್ಲಾನ್!

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ನಿರ್ಧರಿಸಿದ್ದು, ಈ ಸಂಬಂಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಈ ಪ್ರಮುಖ…

Read More »
Top News

ರಣವೀರ್ ಸಿಂಗ್‌ಗೆ ಬಂತು ‘ವಾಟ್ಸಾಪ್’ ಬೆದರಿಕೆ; ಮುಂಬೈ ನಿವಾಸದಲ್ಲಿ ಪೊಲೀಸ್ ಕಣ್ಗಾವಲು

ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಮುಂಬೈನಲ್ಲಿರುವ ನಿವಾಸಕ್ಕೆ ಪೊಲೀಸರು ತಕ್ಷಣವೇ ಸಶಸ್ತ್ರ ಭದ್ರತೆಯನ್ನು ಒದಗಿಸಿದ್ದಾರೆ. ಮುಂಬರುವ ‘ಧುರಂಧರ್ 2’…

Read More »
Top News

ಕೆಎಸ್‌ಡಿಎಲ್ ರಾಯಭಾರಿಯಾಗಿ ಮಿನುಗಿದ ನಟಿ ತಮನ್ನಾ;ಮಿಲ್ಕಿ ಬ್ಯೂಟಿ ಹೊಸ ಅಧ್ಯಾಯ

ಬೆಂಗಳೂರು : ಮೈಸೂರಿನ ಹೆಮ್ಮೆಯ ಗುರುತು ಮೈಸೂರು ಸ್ಯಾಂಡಲ್ ಸೋಪ್‌ಗೆ ಈಗ ಗ್ಲಾಮರ್ ಮೆರುಗು ಸಿಕ್ಕಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ಐತಿಹಾಸಿಕ ಬ್ರಾಂಡ್‌ನ…

Read More »
Top News

ಬಿಲ್ ಬಿಡುಗಡೆಗೆ ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್; ಎಕ್ಸಿಕ್ಯೂಟಿವ್ ಎಂಜಿನಿಯರ್ ಅರೆಸ್ಟ್

ವಿಜಯನಗರ: ಹೊಸಪೇಟೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಲಸ ಮುಗಿಸಿದ ಗುತ್ತಿಗೆದಾರರಿಂದ ಬಿಲ್ ಬಿಡುಗಡೆ ಮಾಡಲು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ…

Read More »
Top News

ಪತ್ರಿಕೋದ್ಯಮದ ದ್ರೋಣಾಚಾರ್ಯ ನಿಧನ; ಹಿರಿಯ ಪತ್ರಕರ್ತನ ಪಯಣ ಅಂತ್ಯ

ಕರ್ನಾಟಕದ ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ. ರಾಮಯ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 93 ವರ್ಷ ವಯಸ್ಸಿನ ಅವರು ಕಳೆದ…

Read More »
ಸಿನಿಮಾ

ಟಾಕ್ಸಿಕ್’ ಚಿತ್ರಕ್ಕೆ ಬಿಡದ ಗ್ರಹಣ; ಕ್ರೈಸ್ತ ಒಕ್ಕೂಟದಿಂದ ದೂರು!

ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆಗೂ ಮುನ್ನವೇ ಸಾಲು ಸಾಲು ವಿವಾದಗಳ ಸುಳಿಗೆ ಸಿಲುಕಿದೆ. ಇತ್ತೀಚೆಗಷ್ಟೇ ಮಹಿಳಾ ಒಕ್ಕೂಟಗಳಿಂದ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ, ಈಗ ರಾಷ್ಟ್ರೀಯ…

Read More »
ಜಿಲ್ಲೆ

ಪುರಸಭೆ ಕಚೇರಿಯಲ್ಲಿ ಸಿಬ್ಬಂದಿ ಲಾಕ್; ಸಂವಹನದ ಕೊರತೆಯಿಂದ ಎಡವಟ್ಟು

ಉಡುಪಿ: ಕಾಪುವಿನಲ್ಲಿ ನಡೆದ ಈ ಅಚಾತುರ್ಯವು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ನಡುವಿನ ಸಂವಹನದ ಕೊರತೆಯಿಂದಾಗಿ ಸಿಬ್ಬಂದಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು.…

Read More »
ಜಿಲ್ಲೆ

ರೈತರೇ ಎಚ್ಚರ! ಮಾರುಕಟ್ಟೆಯಲ್ಲಿ ನಡೆಯುತ್ತಿದೆ ತೂಕದ ದಂಧೆ

ರೈತ ದೇಶದ ಬೆನ್ನೆಲುಬು ಎಂಬ ಮಾತು ಕೇವಲ ಘೋಷಣೆಗೆ ಸೀಮಿತವಾಗುತ್ತಿದೆಯೇ ಎಂಬ ಅನುಮಾನ ಮೂಡುವಂತೆ ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಘಟನೆಯೊಂದು ನಡೆದಿದೆ. ಮಾರುಕಟ್ಟೆಗೆ ಕಡಲೆ ಮಾರಾಟ ಮಾಡಲು…

Read More »
#Exclusive News

‘ವಂದೇ ಮಾತರಂ’ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ;ಹೊಸ ಮಾರ್ಗಸೂಚಿ

ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ಇತ್ತೀಚಿನ ಮಹತ್ವದ ಆದೇಶದ ಪ್ರಕಾರ, ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ಜನಗಣಮನ’ಕ್ಕೆ ನೀಡುವಷ್ಟೇ ಗೌರವ ಮತ್ತು ಪ್ರಾಮುಖ್ಯತೆಯನ್ನು ರಾಷ್ಟ್ರೀಯ ಗೀತೆ…

Read More »
ಕ್ರೈಂ ಸ್ಟೋರಿ

ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ; 36 ಲಕ್ಷದ ಚಿನ್ನದೊಂದಿಗೆ ಅಳಿಯ ಅರೆಸ್ಟ್!

ಬೆಂಗಳೂರು: ಉತ್ತರಹಳ್ಳಿಯ ನಿವಾಸಿ 31 ವರ್ಷದ ಶರತ್ ಕುಮಾರ್ ಎಂಬ ಯುವಕ ತನ್ನ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನ…

Read More »
ದೇಶ/ವಿದೇಶ

ಸಿದ್ದರಾಮಯ್ಯ ಮೊದಲು ಖಾಲಿ ಖಜಾನೆಗೆ ಉತ್ತರ ನೀಡಲಿ ಎಂದ ಪ್ರಹ್ಲಾದ್‌ ಜೋಶಿ!

ಸಂಸತ್ತಿನ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಸಂಸದರು ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಪ್ರದರ್ಶಿಸಿರುವುದನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಷ್ಟ್ರಪತಿಗಳ…

Read More »
ರಾಜ್ಯ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾವು; ಕೌಟುಂಬಿಕ ಕಲಹವೋ ಅಥವಾ ಸಂಚೋ?

ಕಾಸರಗೋಡು: ಪ್ರಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚಿನ್ನು ಪಪ್ಪು ಅವರ ನಿಗೂಢ ಸಾವು ಅಭಿಮಾನಿಗಳಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ನಿನ್ನೆ ಮಧ್ಯಾಹ್ನ ಕಾಸರಗೋಡಿನ ಚೂರಿ…

Read More »
ಕ್ರೈಂ ಸ್ಟೋರಿ

ಕುಡಿತ ಬಿಡು ಎಂದ ಮಗಳನ್ನೇ ಕೊಂದ ತಾಯಿ; 11 ವರ್ಷದ ಬಾಲಕಿಯ ಹತ್ಯೆ!

ಯಾದಗಿರಿ: ಮದ್ಯದ ವ್ಯಸನ ಮನುಷ್ಯನನ್ನು ಎಷ್ಟು ಕ್ರೂರವಾಗಿಸುತ್ತದೆ ಎಂಬುದಕ್ಕೆ ಯಾದಗಿರಿಯ ರಾಜೀವ್ ಗಾಂಧಿ ನಗರದಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ಕುಡಿತ ಬಿಡುವಂತೆ ಬುದ್ಧಿ ಹೇಳಿದ…

Read More »
Top News

ಪ್ರಧಾನಿ ಮೇಲೆ ಹಲ್ಲೆಗೆ ಸಂಚು? ಕಿರೆನ್ ರಿಜಿಜು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಏನಿದೆ?

ಲೋಕಸಭೆಯಲ್ಲಿ ಫೆಬ್ರವರಿ 4ರಂದು ನಡೆದ ಬೆಳವಣಿಗೆಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದೈಹಿಕ ಹಲ್ಲೆಗೆ ಸಂಚು ನಡೆಸಲಾಗಿತ್ತು ಎಂಬ ಗಂಭೀರ ಆರೋಪ ರಾಜಕೀಯ ವಲಯದಲ್ಲಿ…

Read More »
ಜಿಲ್ಲೆ

ರೈತರಿಗೆ ಹೆಣ್ಣು ಕೊಟ್ಟರೆ 2 ಲಕ್ಷ ಸಹಾಯಧನ; ಸರ್ಕಾರಕ್ಕೆ ವಿನೂತನ ಬೇಡಿಕೆ!

ಗದಗ: ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಕನ್ಯೆ ಸಿಗದ ಗಂಭೀರ ಸಮಸ್ಯೆಯ ಕುರಿತು ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ್ ಸ್ವಾಮೀಜಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.…

Read More »
ಸುದ್ದಿ

ಲೀಲಾ-ಮಂಜು ಸಂಸಾರಕ್ಕೆ ‘ಶಾಂತಂ ಪಾಪಂ’ ಸಂಕಷ್ಟ; ಕಲರ್ಸ್ ಗೆ ಕಾನೂನು ಸಂಕೋಲೆ?

ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದ ಲೀಲಾ ಹಾಗೂ ಮಂಜು ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ…

Read More »
ದೇಶ/ವಿದೇಶ

ಅಪ್ಪನನ್ನು ಬಿಡಲೊಪ್ಪದ ಪುಟ್ಟ ಕಂದ; ವಿಚ್ಛೇದನಕ್ಕೆ ಬಲಿಯಾದ ಮಗುವಿನ ಭವಿಷ್ಯ

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನ್ಯಾಯಾಲಯಗಳ ಮುಂದೆ ಪ್ರತಿದಿನ ಸಾವಿರಾರು ದಂಪತಿಗಳು ದೂರಾಗಲು ಅರ್ಜಿ ಸಲ್ಲಿಸುತ್ತಿದ್ದಾರೆ. ಹಿಂದೆ ಜಗತ್ತಿನಲ್ಲೇ ಅತಿ ಕಡಿಮೆ ವಿಚ್ಛೇದನ…

Read More »
ದೇಶ/ವಿದೇಶ

ಮಥುರಾದಲ್ಲಿ ಐವರ ಸಾವು, ಬಿಹಾರದಲ್ಲಿ ಕರ್ನಾಟಕದ ಕುಟುಂಬವೊಂದು ಬಲಿ!

ಉತ್ತರ ಪ್ರದೇಶ: ಮಥುರಾ ಮತ್ತು ಕರ್ನಾಟಕ ಮೂಲದ ಕುಟುಂಬವೊಂದು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಎರಡು ಪ್ರತ್ಯೇಕ ಘಟನೆಗಳು ದೇಶವನ್ನೇ ಬೆಚ್ಚಿಬೀಳಿಸಿವೆ. ಈ ಎರಡೂ ಪ್ರಕರಣಗಳಲ್ಲಿ ಒಂದೇ ಕುಟುಂಬದ…

Read More »
ಮನರಂಜನೆ

ಇಡಾ ಚಿನ್ನೇ… ರಂಗಣ್ಣ ಮತ್ತೆ ಬರ್ತಿದ್ದಾನೆ! ‘ಆವೇಶಂ 2’ ಸಿನಿಮಾ ಘೋಷಣೆ

ಮಲಯಾಳಂ ಚಿತ್ರರಂಗದ ‘ಫಾಫಾ’ ಎಂದೇ ಕರೆಯಲ್ಪಡುವ ಫಹಾದ್ ಫಾಸಿಲ್ ಅವರ ಕೆರಿಯರ್‌ನಲ್ಲಿ ‘ರಂಗ’ ಎಂಬ ಪಾತ್ರ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. 2024ರಲ್ಲಿ ತೆರೆಕಂಡ ‘ಆವೇಶಂ’ ಸಿನಿಮಾದಲ್ಲಿ ಬೆಂಗಳೂರಿನ…

Read More »
ವಿಶೇಷ

ಒಂದು ಮುಷ್ಟಿ ಕಾಳು, ಆರೋಗ್ಯದ ಪಾಲು; ವಿಶ್ವ ದ್ವಿದಳ ಧಾನ್ಯ ದಿನದ ಮಹತ್ವ

ಪ್ರತಿ ವರ್ಷ ಫೆಬ್ರವರಿ 10ರಂದು ಆಚರಿಸಲಾಗುವ ವಿಶ್ವ ದ್ವಿದಳ ಧಾನ್ಯ ದಿನವು ಕೇವಲ ಒಂದು ದಿನದ ಆಚರಣೆಯಲ್ಲ, ಇದು ನಮ್ಮ ಆರೋಗ್ಯ ಮತ್ತು ಭೂಮಿಯ ಆರೋಗ್ಯದ ನಡುವಿನ…

Read More »
ಜಿಲ್ಲೆ

ಗಂಡು ಮಗು ಅಸೆಗೆ ಜಾತ್ರೆಯಲ್ಲೇ ಕಿಡ್ನಾಪ್ ; ಶಿರಾ ಪೊಲೀಸರ ಸಿನಿಮೀಯ ಕಾರ್ಯಾಚರಣೆಗೆ

ತುಮಕೂರು: ಶಿರಾ ತಾಲೂಕಿನ ಮಾಗೋಡು ಗ್ರಾಮದ ಶ್ರೀರಂಗ ಜಾತ್ರೆಯಲ್ಲಿ ನಡೆದ ಎರಡೂವರೆ ವರ್ಷದ ಗಂಡು ಮಗುವಿನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ಮಗುವನ್ನು ಸಿನಿಮೀಯ ರೀತಿಯಲ್ಲಿ…

Read More »
Top News

ಕದ್ದುಮುಚ್ಚಿ ಮಾತನಾಡಿಲ್ಲ, ಗೊಂದಲ ನನಗಿಲ್ಲ; ಡಿಕೆ ಶಿವಕುಮಾರ್ ಮಾರ್ಮಿಕ ನುಡಿ!

ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ಚರ್ಚೆಯ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಿಎಂ…

Read More »
Top News

ಪುಸ್ತಕ ಸುಟ್ಟ ತಂದೆಗೆ ಬುದ್ಧಿ ಕಲಿಸಿದ ಮಗಳು; ವಿದ್ಯಾಭ್ಯಾಸಕ್ಕೆ ನೆರವಾದ 112 ಪೊಲೀಸ್

ದಾವಣಗೆರೆ:ಶಿಕ್ಷಣದ ಹಕ್ಕಿಗಾಗಿ ಸ್ವತಃ ತಂದೆಯ ವಿರುದ್ಧವೇ ಧೈರ್ಯದಿಂದ ದೂರು ನೀಡಿದ ವಿದ್ಯಾರ್ಥಿನಿಯ ಸಾಹಸ ಮತ್ತು ಆಕೆಗೆ ಬೆಂಬಲವಾಗಿ ನಿಂತ ಪೊಲೀಸರ ಮಾನವೀಯ ಕಾರ್ಯ ನ್ಯಾಮತಿ ತಾಲೂಕಿನ ಅರುಂಡಿ…

Read More »
Top News

ಜ್ಯೋತಿಷಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳಾ ಸುಚಿತ್ರಾ?

ಉತ್ತರ ಕನ್ನಡ: ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಸುಚಿತ್ರಾ ಈ ಕೃತ್ಯದ ಹಿಂದೆ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ತಂತ್ರ…

Read More »
Top News

ರಾಮ ಮಂದಿರ ದಾಳಿಯ ಸಂಚುಗಾರ ಅಬ್ದುಲ್ ರೆಹಮಾನ್ ಜೈಲಿನಲ್ಲೇ ಹತ್ಯೆ

ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ಸಂಘಟನೆಯ ಶಂಕಿತ ಭಯೋತ್ಪಾದಕ ಅಬ್ದುಲ್ ರೆಹಮಾನ್…

Read More »
Top News

ಬೀದರ್‌ ಭೂಗರ್ಭದಲ್ಲಿ ಚಾಲುಕ್ಯರ ವೈಭವ; 108 ದೇವಾಲಯಗಳ ರಹಸ್ಯ ಬಯಲಾಗುತ್ತಾ?

ಬೀದರ್ : ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪತ್ತೆಯಾಗಿರುವ ಪುರಾತನ ಅವಶೇಷಗಳು ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಭೂಪಟದಲ್ಲಿ ಹೊಸ ಕುತೂಹಲ ಮೂಡಿಸಿವೆ. ಲಕ್ಕುಂಡಿ ಮತ್ತು ಬಳ್ಳಾರಿಯ…

Read More »
Top News

ವಿಧಾನಸೌಧದ ಸಚಿವರ ಕಚೇರಿಯಲ್ಲೇ ಕಳವು; ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಯಿತೇ ಘಟನೆ?

ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಭದ್ರತಾ ಕೋಟೆಯೊಳಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲೇ ಕಳ್ಳತನ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದು ತಲ್ಲಣ ಸೃಷ್ಟಿಸಿದೆ.…

Read More »
ರಾಜಕೀಯ

ಹಾಸನದಲ್ಲಿ ಮೈತ್ರಿ ಸಂಘರ್ಷ; ಪ್ರೀತಂಗೌಡ ವಿರೋಧಕ್ಕೆ ನಿಖಿಲ್ ತಿರುಗೇಟು!

ಹಾಸನದ ಮಾಜಿ ಶಾಸಕ ಪ್ರೀತಂಗೌಡ ಅವರು ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಮೈತ್ರಿ ಪಕ್ಷಗಳ ನಡುವಿನ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ. ಈ…

Read More »
ರಾಜಕೀಯ

ಹಿರಿಯ ನಾಯಕ ಶರದ್ ಪವಾರ್ ಅಸ್ವಸ್ಥ; ಪುಣೆ ಆಸ್ಪತ್ರೆಗೆ ದಾಖಲು

ಎನ್‌ಸಿಪಿ ಮುಖ್ಯಸ್ಥ ಮತ್ತು ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ತೀವ್ರ ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಪುಣೆಯ ರೂಬಿ ಹಾಲ್ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.…

Read More »
ಜಿಲ್ಲೆ

ಯಲಹಂಕದಲ್ಲಿ ಸಿಕ್ಕಿತು 19 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್!

ಬೆಂಗಳೂರು: ಯಲಹಂಕ ರೈಲು ನಿಲ್ದಾಣದಲ್ಲಿ ಕಳೆದುಹೋಗಿದ್ದ ಬರೋಬ್ಬರಿ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್‌ ಅನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ…

Read More »
ದೇಶ/ವಿದೇಶ

ಕಾನೂನು ಕಾಲೇಜಿನಲ್ಲೇ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದ ಸಹಪಾಠಿ..!

ಪಂಜಾಬ್‌: ತರಣ್ ಜಿಲ್ಲೆಯ ಉಸ್ಮಾನ್ ಕಾನೂನು ಕಾಲೇಜಿನಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾನೂನು ಶಿಕ್ಷಣ ಪಡೆಯುತ್ತಿದ್ದ ಮೊದಲ ವರ್ಷದ ವಿದ್ಯಾರ್ಥಿ ಪ್ರಿನ್ಸ್ ರಾಜ್ ಎಂಬಾತ, ತನ್ನ…

Read More »
ಮನರಂಜನೆ

ಸ್ಯಾಂಡಲ್‌ವುಡ್ ಸುಂದರಿಯರ ಫಿಟ್‌ನೆಸ್ ಗುಟ್ಟು..! ನಟಿಯರ ಡಯಟ್ ಡೈರಿ..!

ಸಿನಿಮಾ ಪರದೆಯ ಮೇಲೆ ನಾಯಕಿಯರು ಮಲ್ಲಿಗೆಯಂತೆ ಸುಂದರವಾಗಿ, ಮಿಂಚಿನಂತೆ ವೇಗವಾಗಿ ಕಾಣುವುದನ್ನು ನೋಡಿ ನಾವೆಲ್ಲರೂ ಬೆರಗಾಗುತ್ತೇವೆ. ಆದರೆ ಈ ಸೌಂದರ್ಯದ ಹಿಂದೆ ಕೇವಲ ಮೇಕಪ್ ಇಲ್ಲ, ಬದಲಾಗಿ…

Read More »
ದೇಶ/ವಿದೇಶ

ಕೆನಡಾದಲ್ಲಿ ಕನ್ನಡಿಗನ ಮೇಲೆ ಗುಂಡಿನ ಸುರಿಮಳೆ; ನೆಲಮಂಗಲದ ಯುವಕನ ದುರ್ಮರಣ

ಕೆನಡಾದಲ್ಲಿ ನೆಲೆಸಿದ್ದ ನೆಲಮಂಗಲ ಮೂಲದ ಚಂದನ್ ಕುಮಾರ್ (37) ಅವರ ಮೇಲೆ ನಡೆದ ಕ್ರೂರ ಗುಂಡಿನ ದಾಳಿ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಎಲ್ ಅಂಡ್ ಟಿ ಕಂಪನಿಯಲ್ಲಿ…

Read More »
Top News

ಸಾಲಗಾರರಿಗೆ ಬಂಪರ್ ಆಫರ್ ನೀಡಿದ ಸರ್ಕಾರ; ಬಡ್ಡಿ ಮನ್ನಾ ಅಗಲಿದ್ಯಾ..?

ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ‘ಒನ್ ಟೈಮ್ ಸೆಟ್ಲ್‌ಮೆಂಟ್’ ಯೋಜನೆಗೆ ಅನುಮೋದನೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ…

Read More »
ದೇಶ/ವಿದೇಶ

ತಂಬಾಕು ಉದ್ಯಮಿ ಪುತ್ರನ ಅತಿವೇಗದ ಚಾಲನೆಗೆ 6 ಮಂದಿ ದಾರುಣ ಸಾವು?

ಉತ್ತರ ಪ್ರದೇಶ: ಕಾನ್ಪುರದಲ್ಲಿ ಪ್ರಸಿದ್ಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ, ಸುಮಾರು 10 ಕೋಟಿ ರೂ. ಬೆಲೆಯ ಲ್ಯಾಂಬೋರ್ಘಿನಿ ರೆವೆಲ್ಟೊ ಐಷಾರಾಮಿ…

Read More »
interesting facts

ಐಫೋನ್ ಕ್ಯಾಮೆರಾಗಿಂತಲೂ ಪವರ್‌ಫುಲ್ ನಿಮ್ಮ ಕಣ್ಣುಗಳು..! ಶಾಕ್ ಆಯ್ತಾ ..?

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಕೊಳ್ಳುವಾಗ ನಾವು ಮೊದಲು ಗಮನಿಸುವುದೇ ಅದರ ಕ್ಯಾಮೆರಾ ಮೆಗಾಪಿಕ್ಸೆಲ್. 108 MP ಅಥವಾ 200 MP ಕ್ಯಾಮೆರಾ ಇದ್ದರೆ ಅದೇ ದೊಡ್ಡದು ಎಂದು…

Read More »
Sports

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮ್ಯಾಚ್ ಡೌಟ್? ಗೃಹ ಸಚಿವ ಪರಂ ಹೇಳಿದ್ದೇನು ?

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಆರ್‌ಸಿಬಿ ಪಂದ್ಯಗಳು ನಡೆಯುವುದು ಗೃಹ ಇಲಾಖೆಯ ಅನುಮತಿಯ ಮೇಲೆ ನಿರ್ಧಾರವಾಗಲಿದೆ. ಐಪಿಎಲ್ ಹತ್ತಿರವಾಗುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ…

Read More »
ಸಿನಿಮಾ

ಪ್ರಭಾಸ್ ಚಿತ್ರದಿಂದ ಪ್ರಕಾಶ್ ರಾಜ್ ಔಟ್! ನಿರ್ದೇಶಕ ಸಂದೀಪ್ ವಂಗಾ ಜೊತೆ ಕಿರಿಕ್?

ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ನಿರಾಸೆಯ ಸುದ್ದಿಯೊಂದು ಕೇಳಿಬಂದಿದೆ. ‘ಅನಿಮಲ್’ ಖ್ಯಾತಿಯ ನಿರ್ದೇಶಕ…

Read More »
ದೇಶ/ವಿದೇಶ

ಪಬ್‌ಜಿ ಗೇಮ್‌ಗೆ ಮತ್ತೊಂದು ಬಲಿ; ಆಡುತ್ತಿರುವಾಗಲೇ 300ಕ್ಕೇರಿದ ಬಿಪಿ

ಉತ್ತರ ಪ್ರದೇಶ: ಆನ್‌ಲೈನ್ ಗೇಮಿಂಗ್ ವ್ಯಸನವು ಎಂತಹ ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಪಬ್‌ಜಿ ಗೇಮ್ ಆಡುತ್ತಿದ್ದ…

Read More »
ಜಿಲ್ಲೆ

ಮೈಸೂರಲ್ಲಿ ಭೀಕರ ಅಗ್ನಿ ಅವಘಡ; ಗೋದಾಮುಗಳು ಸುಟ್ಟು ಭಸ್ಮ!

ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿಯ ಸಮೀಪದಹಳೆ ಕೆಸರೆ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಹಳೆ ವಸ್ತುಗಳನ್ನು ಸಂಗ್ರಹಿಸಿಡುವ ಗುಜರಿ ಗೋದಾಮುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು,…

Read More »
Top News

ಮೆಟ್ರೋ ಪ್ರತಿಭಟನೆ ಕಿಚ್ಚು ; ಸಂಸದ ತೇಜಸ್ವಿ ಸೂರ್ಯ ಪೊಲೀಸರ ವಶಕ್ಕೆ!

ಬೆಂಗಳೂರು : ಮೆಟ್ರೋ ದರ ಏರಿಕೆ ಖಂಡಿಸಿ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ…

Read More »
Top News

ಗಂಟೆಗಟ್ಟಲೆ ಹರಟೆ ಹೊಡೆದರೆ ಬೀಳುತ್ತೆ ದಂಡ; ಹೋಟೆಲ್ ಮಾಲೀಕರ ಹೊಸ ಪ್ಲಾನ್!

ಬೆಂಗಳೂರು : ಸಿಲಿಕಾನ್ ಸಿಟಿಯ ಕೆಫೆ ಸಂಸ್ಕೃತಿಯು ಕೇವಲ ಆಹಾರಕ್ಕೆ ಸೀಮಿತವಾಗದೆ, ವ್ಯವಹಾರಿಕ ಮಾತುಕತೆಗಳ ತಾಣವಾಗಿ ಬದಲಾಗುತ್ತಿದೆ. ಇದರಿಂದಾಗಿ ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಇದೀಗ…

Read More »
Top News

ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ; ಸದ್ಯಕ್ಕಿಲ್ಲ ಟಿಕೆಟ್ ದರ ಏರಿಕೆ!

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಕೊನೆಗೂ ದೊಡ್ಡ ಮಟ್ಟದ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಯಾಗಲಿದೆ ಎಂಬ ಆತಂಕದಲ್ಲಿದ್ದ ಸಾರ್ವಜನಿಕರು…

Read More »
ಸಿನಿಮಾ

ಅಭಿಷೇಕ್ 50ನೇ ಬರ್ತ್‌ಡೇಗೆ ಐಶ್ವರ್ಯಾ ಭಾವುಕ ಪೋಸ್ಟ್; ವಿಚ್ಛೇದನ ವದಂತಿಗೆ ಬ್ರೇಕ್!

ಬಾಲಿವುಡ್‌ನ ಜನಪ್ರಿಯ ನಟ ಅಭಿಷೇಕ್ ಬಚ್ಚನ್ ಇಂದು ತಮ್ಮ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಮೈಲಿಗಲ್ಲಿನ ಸಂದರ್ಭದಲ್ಲಿ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಂಚಿಕೊಂಡಿರುವ…

Read More »
ಜಿಲ್ಲೆ

ಲಕ್ಕುಂಡಿ ಕೋಡಿ ಬಸವಣ್ಣ ದೇವಸ್ಥಾನದಲ್ಲಿ ಸರ್ಪ ಕಾವಲಿನ ರಹಸ್ಯ ಬಯಲು!

ಗದಗ : ಕಲ್ಯಾಣಿ ಚಾಲುಕ್ಯರ ಗತವೈಭವದ ಸಾಕ್ಷಿಯಾದ ಲಕ್ಕುಂಡಿ ಗ್ರಾಮವು ಈಗ ಮತ್ತೊಂದು ರೋಚಕ ರಹಸ್ಯದಿಂದಾಗಿ ಸುದ್ದಿಯಲ್ಲಿದೆ. ಶಿಲ್ಪಕಲೆಗಳ ತೊಟ್ಟಿಲು ಮತ್ತು ಬಂಗಾರದ ನಾಣ್ಯಗಳ ಟಂಕಸಾಲೆ ಎಂದೇ…

Read More »
ಜಿಲ್ಲೆ

“ಕರೆಂಟ್ ಶಾಕ್” ನೀಡಲು ಎಸ್ಕಾಂ ಸಿದ್ಧತೆ; ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ.?

ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಬಿಸಿ ತಟ್ಟುವ ಕಾಲ ಹತ್ತಿರವಾಗುತ್ತಿದೆ. ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ನಷ್ಟವನ್ನು ಸರಿದೂಗಿಸಲು ವಿದ್ಯುತ್…

Read More »
ಕ್ರೈಂ ಸ್ಟೋರಿ

ಬಿಹಾರದಲ್ಲಿ ಕಾಮುಕರ ಅಟ್ಟಹಾಸ; 6 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ

ಬಿಹಾರ: ಆರು ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದರ್ಭಾಂಗಾ ಜಿಲ್ಲೆಯ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ…

Read More »
interesting facts

ನಿದ್ರೆಯಲ್ಲಿ ಕೆಳಗೆ ಬಿದ್ದಂತೆ ಆಗುತ್ತಾ ..? ಏನಿದು ‘ಹಿಪ್ನಿಕ್ ಜರ್ಕ್’.. ?

ನಾವೆಲ್ಲರೂ ಆರಾಮವಾಗಿ ನಿದ್ರೆಗೆ ಜಾರುತ್ತಿರುವಾಗ, ಇದ್ದಕ್ಕಿದ್ದಂತೆ ಎತ್ತರದಿಂದ ಕೆಳಗೆ ಬಿದ್ದಂತೆ ಅನಿಸಿ, ಮೈ ಕೊಡವಿ ಎಚ್ಚರವಾದ ಅನುಭವವನ್ನು ಒಂದಲ್ಲಾ ಒಂದು ಬಾರಿ ಪಡದೇ ಇರುತ್ತೇವೆ. ಆ ಕ್ಷಣದಲ್ಲಿ…

Read More »
interesting facts

ಹಾವಿನಂತೆ ಮನುಷ್ಯರೂ ಪೊರೆ ಬಿಡ್ತಾರಾ? ಪ್ರತಿ ತಿಂಗಳು ನಿಮ್ಮ ಮೈಮೇಲೆ ಹೊಸ ಚರ್ಮ..!?

ಹಾವು ತನ್ನ ಹಳೆಯ ಪೊರೆಯನ್ನು ಕಳಚಿ ಹೊಸ ರೂಪ ಪಡೆಯುವುದನ್ನು ನಾವೆಲ್ಲರೂ ಆಶ್ಚರ್ಯದಿಂದ ನೋಡುತ್ತೇವೆ. ಆದರೆ ನಂಬಲಾಗದ ಸತ್ಯವೆಂದರೆ ಮನುಷ್ಯರು ಕೂಡ ಹಾವಿನಂತೆಯೇ ನಿರಂತರವಾಗಿ ತಮ್ಮ ಚರ್ಮವನ್ನು…

Read More »
Top News

ದಾರಿ ತಪ್ಪಿದ ಮುಖ್ಯಮಂತ್ರಿಗಳ ಹೆಲಿಕಾಪ್ಟರ್? ಅಸಲಿ ನಡೆದಿದ್ದೇನು?

ರಾಯಚೂರು: ಲಿಂಗಸುಗೂರಿನಲ್ಲಿ ವಿವಿಐಪಿಗಳ ಆಗಮನದ ವೇಳೆ ಜಿಲ್ಲಾಡಳಿತದ ಅಧಿಕಾರಿಗಳ ಎಡವಟ್ಟಿನಿಂದಾಗಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಎಂಎಲ್‌ಸಿ ಶರಣಗೌಡ ಬಯ್ಯಾಪೂರ ಅವರ ಪುತ್ರನ ಮದುವೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ…

Read More »
ಸಿನಿಮಾ

ನಿರ್ಮಾಪಕರ ದೂರಿಗೆ ಬೆದರಿದ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ; ಚಂದ್ರಚೂಡ್‌ಗೆ ಸಂಕಷ್ಟ

ಖ್ಯಾತ ನಟ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರ ನಿರ್ಮಾಪಕರ ವಿರುದ್ಧ ಅಸಂವಿಧಾನಿಕ ಪದಬಳಕೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಉಪ್ಪಾರಪೇಟೆ…

Read More »
Top News

ಟಾಕ್ಸಿಕ್’ ಟ್ರೋಲ್‌ಗಳಿಗೆ ತಾರಾ ಸುತಾರಿಯಾ ಖಡಕ್ ಉತ್ತರ..!?

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್, ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಬಿಡುಗಡೆಯ ಹೊಸ್ತಿಲಲ್ಲಿದ್ದು, ಚಿತ್ರದ ತಾರಾಗಣದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ…

Read More »
Top News

ಜಿಟಿಡಿ ವಿರುದ್ಧ ಹೆಚ್‌ಡಿಕೆ ಕೆಂಡಾಮಂಡಲ;ನಿಷ್ಠೆ ಇಲ್ಲದವರು ನಮಗೆ ಬೇಡವೇ ಬೇಡ

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಜಿ.ಟಿ. ದೇವೇಗೌಡರು ಈಗ ನಮ್ಮ ಜೊತೆಯಲ್ಲಿಲ್ಲ,…

Read More »
Top News

ಮಂಡ್ಯಕ್ಕೆ ಹೆಚ್‌ಡಿಕೆ ಬಂಪರ್ ಕೊಡುಗೆ; 100 ಎಕರೆ ಜಾಗಕ್ಕೆ ಮನವಿ!

ಕೇಂದ್ರ ಬಜೆಟ್ ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 16 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ…

Read More »
ಸಿನಿಮಾ

ಚಂದನವನಕ್ಕೆ ‘ಯಾರೇ ನೀನು ಚೆಲುವೆ’ ಸಂಗೀತಾ ಕಂಬ್ಯಾಕ್..!

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸುಂದರಿ, ‘ಯಾರೇ ನೀನು ಚೆಲುವೆ’ ಖ್ಯಾತಿಯ ನಟಿ ಸಂಗೀತಾ ಮಾಧವನ್ ಬರೋಬ್ಬರಿ 25 ವರ್ಷಗಳ ನಂತರ ಮತ್ತೆ ಚಂದನವನಕ್ಕೆ ಮರಳಿ ಬಂದಿದ್ದಾರೆ. 1998ರಲ್ಲಿ…

Read More »
Freedom TV

ತಾಳಿ ಕಟ್ಟುವ ವೇಳೆ ಮೊದಲ ಪತ್ನಿ ಎಂಟ್ರಿ! ಮಧುಮಗನ ಪೀಕಲಾಟ;ಆಮೇಲ್ ಆಗಿದ್ದೇನು ?

ತುಮಕೂರು : ಕುಣಿಗಲ್ ತಾಲೂಕಿನ ಎಸ್.ಎಲ್.ಎನ್ ಕನ್ವೇಷನ್ ಹಾಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದು ತಾಳಿ ಕಟ್ಟುವ ಶುಭ ಮುಹೂರ್ತದಲ್ಲೇ ಅತ್ಯಂತ ಸಿನಿಮೀಯ ಮಾದರಿಯಲ್ಲಿ ನಿಂತು ಹೋಗಿದೆ .…

Read More »
Top News

ಬದುಕಿರುವಾಗಲೇ ಸ್ವಂತ ತಿಥಿಗೆ ಆಹ್ವಾನ; ಅಧಿಕಾರಿಗಳ ವಿರುದ್ಧ ರೈತನ ಆಕ್ರೋಶ!

ಚಿಕ್ಕಮಗಳೂರು: ತರೀಕೆರೆ ತಾಲೂಕಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ರೈತನೊಬ್ಬ ವ್ಯವಸ್ಥೆಯ ವಿರುದ್ಧ ಅತ್ಯಂತ ಆಕ್ರೋಶಭರಿತವಾಗಿ ಮತ್ತು ವಿಭಿನ್ನವಾಗಿ ಪ್ರತಿಭಟಿಸಲು ಮುಂದಾಗಿದ್ದಾರೆ. ಗಂಧದ ಬೆಳೆಗಾರರಾದ ವಿಶುಕುಮಾರ್…

Read More »
Top News

ವರ್ಗಾವಣೆ ಬಳಿಕವೂ ಐಪಿಎಸ್ ವರ್ತಿಕಾ ಕಟಿಯಾರ್ ಬೆದರಿಕೆ? ವಾಟ್ಸಾಪ್ ವಾಕ್ಸಮರ!

ಬಳ್ಳಾರಿ: ಡಿಐಜಿಪಿ ಹುದ್ದೆಯಿಂದ ವರ್ಗಾವಣೆಗೊಂಡಿರುವ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಮ್ಮ ಉತ್ತರಾಧಿಕಾರಿಗೆ ಕಡತಗಳನ್ನು ಹಸ್ತಾಂತರಿಸದಂತೆ ಕೆಳಹಂತದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.…

Read More »
ಜಿಲ್ಲೆ

ಮಲೆ ಮಾದಪ್ಪನ ಬೆಟ್ಟದಲ್ಲಿ ಚಿರತೆ ಆತಂಕ; ಪಾದಯಾತ್ರಿಗಳ ರಕ್ಷಣೆಗೆ ಹೈ-ಅಲರ್ಟ್!

ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಏಳು ಮಲೆಯ ಒಡೆಯ ಮಲೆ ಮಾದಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ ಕೈಗೊಂಡಿದ್ದು, ಚಿರತೆ ದಾಳಿಯ ಭೀತಿಯ ನಡುವೆಯೇ ಭಕ್ತರ ಸುರಕ್ಷತೆಗೆ…

Read More »
ಜಿಲ್ಲೆ

ಲವ್ ಎಫೆಕ್ಟ್ ; ಪ್ರೇಯಸಿಯ ಮದುವೆ ಕಾರ್ಡ್ ನೋಡಿ ಬಾಡಿ ಬಿಲ್ಡರ್ ಕಿರಣ್ ಆತ್ಮಹತ್ಯೆ!

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಕಿರಣ್ (26) ಎಂಬ ಯುವ ಬಾಡಿ ಬಿಲ್ಡರ್…

Read More »
Top News

ಮೆಟ್ರೋ ದರ ಗೊಂದಲ; ಕೇಂದ್ರದ ಸೂಚನೆ ಇದ್ದರೂ ಸಿಗದ ಅಧಿಕೃತ ಪತ್ರ!

ನಮ್ಮ ಮೆಟ್ರೋ ಪ್ರಯಾಣ ದರ ನಾಳೆಯಿಂದ ಏರಿಕೆಯಾಗಲಿದೆಯೇ ಅಥವಾ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆಯೇ ಎಂಬ ಕುರಿತು ಬೆಂಗಳೂರಿನ ಜನತೆಯಲ್ಲಿ ತೀವ್ರ ಕುತೂಹಲ ಮತ್ತು ಗೊಂದಲ ಮೂಡಿದೆ. ಈ ಬಗ್ಗೆ…

Read More »
ಜಿಲ್ಲೆ

ಬಳ್ಳಾರಿಯಲ್ಲಿ ಸಿಕ್ಕಿತು 5,000 ವರ್ಷ ಹಳೆಯ ಅಸ್ಥಿಪಂಜರ..!

ಬಳ್ಳಾರಿ: ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನವು ಐತಿಹಾಸಿಕ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದೆ. ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ…

Read More »
Top News

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪಾರು!

ಕೊಡಗು: ಕುಶಾಲನಗರ ತಾಲ್ಲೂಕಿನ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾನುವಾರ ಬೆಳಿಗ್ಗೆ ಭೀಕರ ಅವಘಡವೊಂದು ಸಂಭವಿಸಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಚಲಿಸುತ್ತಿರುವಾಗಲೇ…

Read More »
Top News

ಯತೀಂದ್ರ ಹಸ್ತಕ್ಷೇಪಕ್ಕೆ ತನ್ವೀರ್ ಸೇಠ್ ಅಸಮಾಧಾನ: ವೇದಿಕೆಯಲ್ಲೇ ಹೈಡ್ರಾಮಾ!

ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪದ ವಿಚಾರ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ತನ್ವೀರ್ ಸೇಠ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ…

Read More »
Top News

ಸಿಸಿಎಲ್ ಸಂಭ್ರಮದಲ್ಲಿ ಮೆಣಸಿನಕಾಯಿ ಯಾಕೆ?ಕಿಚ್ಚ ಸುದೀಪ್ ಮಾರ್ಮಿಕ ನುಡಿ

ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚಿತ್ರರಂಗದ ಪ್ರಮುಖರು ಹಾಗೂ ರಾಜಕೀಯ ಗಣ್ಯರ ವಿರುದ್ಧ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ.…

Read More »
ದೇಶ/ವಿದೇಶ

ಭಾರತೀಯ ಕ್ಯಾಥೋಲಿಕ್ ಚರ್ಚ್‌ಗೆ ನವ ನಾಯಕತ್ವ;ಕಾರ್ಡಿನಲ್ ಪೂಲಾ ಆಂಥೋನಿ ಅಧಿಕಾರ

ಹೈದರಾಬಾದ್‌ನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಆಗಿರುವ ಕಾರ್ಡಿನಲ್ ಪೂಲಾ ಆಂಥೋನಿ ಅವರು ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಭಾರತೀಯ ಕ್ಯಾಥೋಲಿಕ್ ಸಮುದಾಯದ ಅತ್ಯುನ್ನತ…

Read More »
Top News

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕ್..! ಇನ್ಮುಂದೆ ‘ಲೈಫ್ ಸರ್ಟಿಫಿಕೇಟ್’ ಕಡ್ಡಾಯ?

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸರ್ಕಾರದ ಹಣ ದುರುಪಯೋಗವಾಗುವುದನ್ನು ತಡೆಯಲು ಮತ್ತು ಮೃತ ಫಲಾನುಭವಿಗಳ ಖಾತೆಗೆ…

Read More »
interesting facts

ನಿಮ್ಮ ನಾಲಿಗೆಯೇ ಸ್ಪೆಷಲ್!ನಿಮ್ಮ ನಾಲಿಗೆಯಲ್ಲೂ ಇದೆ ಫಿಂಗರ್ ಪ್ರಿಂಟ್ ..!?

ಸಾಮಾನ್ಯವಾಗಿ ನಾವು ಸ್ಮಾರ್ಟ್‌ಫೋನ್ ಲಾಕ್ ತೆರೆಯಲು ಅಥವಾ ಅಧಿಕೃತ ದಾಖಲೆಗಳಿಗಾಗಿ ನಮ್ಮ ಬೆರಳಚ್ಚನ್ನು ಬಳಸುತ್ತೇವೆ. ಪ್ರಪಂಚದ ನೂರಾರು ಕೋಟಿ ಜನರಲ್ಲಿ ಒಬ್ಬರ ಬೆರಳಚ್ಚು ಮತ್ತೊಬ್ಬರಿಗೆ ಮ್ಯಾಚ್ ಆಗುವುದಿಲ್ಲ…

Read More »
Top News

ಸುಳ್ಳು ಹೇಳುವಲ್ಲಿ ಸಿದ್ದರಾಮಯ್ಯ ನಿಸ್ಸೀಮರು; ಸರ್ಕಾರದ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತಷ್ಟು ಆಕ್ರಮಣಕಾರಿಯಾಗಿದೆ. ಬಿಜೆಪಿ ನಾಯಕ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ…

Read More »
Top News

ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ ಎಂದ ಶಾಸಕ ಎಸ್.ಆರ್. ವಿಶ್ವನಾಥ್..!?

ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ…

Read More »
ಜಿಲ್ಲೆ

ಬಿಎಂಟಿಸಿ ಕಿಲ್ಲರ್ ಬಸ್ ಗೆ ಮಣಿಪುರ ಯುವತಿ ಬಲಿ; ತಲೆ ಮೇಲೆ ಹರಿದ ಬಸ್ ಚಕ್ರ

ಬೆಂಗಳೂರು : ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳ ಅತಿವೇಗ ಮತ್ತು ಅಜಾಗರೂಕ ಚಾಲನೆಯು ಸಾರ್ವಜನಿಕರ ಪಾಲಿಗೆ ಸಂಚಕಾರವಾಗಿ ಪರಿಣಮಿಸುತ್ತಿದ್ದು, ಈಗ ಮತ್ತೊಂದು ಭೀಕರ ಅಪಘಾತಕ್ಕೆ ಎಳೆಯ ಜೀವವೊಂದು ಬಲಿಯಾಗಿದೆ.…

Read More »
ಜಿಲ್ಲೆ

ಜನಾಕ್ರೋಶಕ್ಕೆ ಮಣಿದ ಸಾರಿಗೆ ಇಲಾಖೆ; ಕೋಟಿ ಆದಾಯ ಲೆಕ್ಕಿಸದೆ ಪೋಸ್ಟರ್ ತೆರವಿಗೆ ಆದೇಶ!

ಸರ್ಕಾರಿ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುತ್ತಿದ್ದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿರ್ಧಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿದ್ದ ತೀವ್ರ ಆಕ್ರೋಶಕ್ಕೆ ಕೊನೆಗೂ ಜಯ ಸಿಕ್ಕಿದೆ. ಸಾರಿಗೆ…

Read More »
ಜಿಲ್ಲೆ

ರೀಲ್ಸ್ ಹುಚ್ಚಿಗೆ ಮಕ್ಕಳನ್ನೇ ಬಾವಿಯ ಅಂಚಿಗೆ ತಳ್ಳಿದ ಮಹಿಳೆ; ವೀಕ್ಷಕರು ಶಾಕ್

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್‌ಗಾಗಿ ಜನರು ಎಂತಹ ಅಪಾಯಕಾರಿ ಹಂತಕ್ಕೆ ತಲುಪುತ್ತಿದ್ದಾರೆ ಎನ್ನುವುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಒಂದು ಕರಾಳ ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ತನ್ನ…

Read More »
ರಾಜಕೀಯ

ಮೆಟ್ರೋ ದರ ಸಮರ; ‘ಏನು ತಿಂತೀರಿ ನೀವು?’ ಎಂದು ಸಿಎಂ ವಿರುದ್ಧ ತೇಜಸ್ವಿ ಸೂರ್ಯ ಗರಂ

ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ…

Read More »
ಜಿಲ್ಲೆ

ಎಂಟನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರಿಂದ ‘ಗ್ಯಾಂಗ್ ಅಟ್ಯಾಕ್’..!?

ಗೌರಿಬಿದನೂರು : ಸಹಪಾಠಿಯ ಪುಸ್ತಕದ ಪುಟ ಹರಿದನೆಂಬ ಸಣ್ಣ ಕಾರಣಕ್ಕಾಗಿ ಎಂಟನೇ ತರಗತಿ ವಿದ್ಯಾರ್ಥಿಯ ಮೇಲೆ ನಾಲ್ವರು ಶಿಕ್ಷಕರು ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.…

Read More »
ಸಿನಿಮಾ

ಮಗಳ ಮದುವೆ ಬಗ್ಗೆ ಸುಂದರ್ ರಾಜ್ ಪ್ರತಿಕ್ರಿಯೆ; ಮೇಘನಾ ನಿರ್ಧಾರಕ್ಕೆ ತಂದೆಯ ಬೆಂಬಲ

ಕನ್ನಡ ಚಿತ್ರರಂಗದ ನಟಿ ಮೇಘನಾ ರಾಜ್ ಅವರ ಎರಡನೇ ಮದುವೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಅವರ ತಂದೆ, ಹಿರಿಯ ನಟ ಸುಂದರ್ ರಾಜ್ ಅವರು…

Read More »
Top News

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ರಕ್ತಪಾತ; ಹೈವೇಯಲ್ಲೇ ಬಸ್ ನಿಲ್ಲಿಸಿದ ಚಾಲಕ

ಮಥುರಾ : ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಅತಿವೇಗ ಮತ್ತು ಅಜಾಗರೂಕ ಚಾಲನೆಯ ಭೀಕರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಖಾಸಗಿ…

Read More »
ಜಿಲ್ಲೆ

RSS ಟೀಕಾಕಾರರಿಗೆ ಜಗ್ಗೇಶ್ ಸವಾಲ್; ಪ್ರಕಾಶ್ ರಾಜ್‌ಗೂ ಶಾಖೆಗೆ ಬರುವಂತೆ ಆಹ್ವಾನ!

ಅರಸೀಕೆರೆ: ಶಾಸಕ ಶಿವಲಿಂಗೇಗೌಡರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಕುರಿತು ನೀಡಿದ್ದ ಹೇಳಿಕೆಗೆ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಸಂಘದ ಬಗ್ಗೆ ಸರಿಯಾದ…

Read More »
Top News

ಓಲಾ-ಊಬರ್ ಆಲ್ ಇಂಡಿಯಾ ಬ್ರೇಕ್‌ಡೌನ್ ಮುಷ್ಕರ; ದರ ಸಮರಕ್ಕೆ ಬಿತ್ತು ಬ್ರೇಕ್

ಸರಕಾರವು ವ್ಯವಸ್ಥಿತ ದರ ನಿಗದಿ ಮಾಡದಿರುವುದು ಮತ್ತು ಖಾಸಗಿ ಕಂಪನಿಗಳ ಏಕಪಕ್ಷೀಯ ಧೋರಣೆಯನ್ನು ಪ್ರತಿಭಟಿಸಿ ಇಂದು ದೇಶಾದ್ಯಂತ ಓಲಾ, ಊಬರ್ ಮತ್ತು ರ‍್ಯಾಪಿಡೋ ಚಾಲಕರು “ಆಲ್ ಇಂಡಿಯಾ…

Read More »
Top News

ಬಳ್ಳಾರಿಯಲ್ಲಿ ಬಯಲಾಯ್ತು ಬೃಹತ್ ಗೊಬ್ಬರ ಮಾಫಿಯಾ; ಪೊಲೀಸರ ‘ಸರ್ಜಿಕಲ್ ಸ್ಟ್ರೈಕ್’!

ಬಳ್ಳಾರಿ : ಕೈಗಾರಿಕಾ ಪ್ರದೇಶದಲ್ಲಿ ರೈತರಿಗೆ ಸೇರಬೇಕಾದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಬೃಹತ್ ಗೋಡೌನ್ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ…

Read More »
ಜಿಲ್ಲೆ

ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್; ಆಯೋಗದಿಂದ ವರದಿ,ನಕಲಿ ಪತ್ರಕರ್ತರು ಅರೆಸ್ಟ್!

ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದ ಗಂಭೀರ ಪ್ರಕರಣವು ಈಗ ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದೆ. ಸರ್ಕಾರಿ ಅಧಿಕಾರಿಯ ಮನೆಯ ಕೊಠಡಿಯಲ್ಲೇ…

Read More »
ಜಿಲ್ಲೆ

ಗರ್ಭಿಣಿ ಬೆಕ್ಕಿನ ‘ಕಿಡ್ನ್ಯಾಪ್’ ಕೇಸ್;9 ಮಂದಿ ಮೇಲೆ ಎಫ್‌ಐಆರ್

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನನಿತ್ಯ ನೂರಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತವೆ, ಆದರೆ ಇತ್ತೀಚೆಗೆ ದಾಖಲಾದ ಈ ಒಂದು ಎಫ್‌ಐಆರ್ ಮಾತ್ರ ಇಡೀ ನಗರದ ಗಮನ ಸೆಳೆದಿದೆ.…

Read More »
ಜಿಲ್ಲೆ

ಕೋಲಾರದಲ್ಲಿ ಪ್ರೀತಿಯ ‘ಹಠ’; ಮಗಳ ಲವ್ವಿಗಾಗಿ ವಿಷ ಕುಡಿದ ತಾಯಿ

ಕೋಲಾರ: ಮಗಳ ಪ್ರೀತಿಯ ಹಠದಿಂದ ತಾಯಿ ಆತ್ಮಹತ್ಯೆಗೆ ಯತ್ನಿಸಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಯುವತಿಯೊಬ್ಬಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದು, ಇದಕ್ಕೆ ಪೋಷಕರು…

Read More »
#Exclusive News

ರಾಜ್ಯಸಭೆಯಲ್ಲಿ ಮೋದಿ ಭಾಷಣ: ವಿರೋಧ ಪಕ್ಷಗಳ ‘ಸಭಾತ್ಯಾಗ’

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ರಾಜ್ಯಸಭೆಯಲ್ಲಿ ತೀವ್ರ ರಾಜಕೀಯ ಹೈಡ್ರಾಮಾ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಲು ಆರಂಭಿಸುತ್ತಿದ್ದಂತೆ, ಕಾಂಗ್ರೆಸ್…

Read More »
Top News

ಮೈಸೂರಲ್ಲಿ ಲೋಕಾಯುಕ್ತ ಶಾಕ್; ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಪೊಲೀಸರು!

ಮೈಸೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಪ್ರಭಾವಿ ಅಧಿಕಾರಿಗಳಿಗೆ ಸೇರಿದ ಒಟ್ಟು ಏಳು ಸ್ಥಳಗಳ…

Read More »
Top News

ಜೈಲಲ್ಲೇ ದಾಸನ ಜನ್ಮದಿನ;ಆರ್​.ಆರ್ ನಗರದಲ್ಲಿಲ್ಲ ‘ಡಿ’ ಹವಾ..!

ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ 49ನೇ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್,…

Read More »
Top News

ಮೈಸೂರು ಡಿಸಿ ಆಫೀಸ್ ಮುಂದೆ ರಜತ್ ದರ್ಬಾರ್;ಕರ್ನಾಟಕ ಸೇನಾ ಪಡೆ ಗರಂ

ಬಿಗ್ ಬಾಸ್ ಖ್ಯಾತಿಯ ನಟ ರಜತ್ ಕಿಶನ್ ಅವರಿಗೆ ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಾಗಿದೆ. ಈ ಹಿಂದೆ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೀಡಾಗಿದ್ದ ರಜತ್, ಮೈಸೂರಿನ…

Read More »
ಉದ್ಯೋಗ

ಮಾರ್ಚ್ 03ರ ವರೆಗೂ ಚಿನ್ನಕ್ಕೆ ಕೈ ಹಾಕಬೇಡಿ! ಗ್ರಹಣದಲ್ಲಿ ಅಡಗಿದೆ ‘ಬಂಗಾರದ’ ರಹಸ್ಯ

ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ತಜ್ಞರಿಂದ ಒಂದು ಅಚ್ಚರಿಯ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಮಾರ್ಚ್ 03, 2026ರಂದು ಸಂಭವಿಸಲಿರುವ…

Read More »
ಕ್ರೈಂ ಸ್ಟೋರಿ

ಹನಿಮೂನ್ ಮರ್ಡರ್ ರಿಪೀಟ್; ರಾಜಸ್ಥಾನದಲ್ಲಿ ಗಂಡನನ್ನೇ ಮುಗಿಸಿದ ಕಿರಾತಕಿ

ರಾಜಸ್ಥಾನ: ಮೇಘಾಲಯದ ಹನಿಮೂನ್ ಮರ್ಡರ್ ಪ್ರಕರಣವನ್ನು ಮ್ಯಾಚ್ ಮಾಡುವ ಮತ್ತೊಂದು ಭೀಕರ ಹತ್ಯಾಕಾಂಡ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ ಮೂರೇ ತಿಂಗಳಿಗೆ ಅಂಜಲಿ ಎಂಬಾಕೆ ತನ್ನ…

Read More »
#Exclusive News

ಹೆಚ್‌ಡಿಕೆ-ಅಶ್ವಿನಿ ವೈಷ್ಣವ್ ರೈಲ್ವೆ ಮಿಷನ್; ರೈಲ್ವೆ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಬೆಂಗಳೂರು-ಮಂಡ್ಯ-ಮೈಸೂರು ಮಾರ್ಗದ ಹಲವು ದಶಕಗಳ ರೈಲ್ವೆ ಬೇಡಿಕೆಗಳ…

Read More »
#Exclusive News

ಮಾಲೂರು ರಿ-ಕೌಂಟಿಂಗ್ ಅಖಾಡದಲ್ಲಿ ನಂಜೇಗೌಡರೇ ಬಾಸ್;ಕಾಂಗ್ರೆಸ್‌ಗೆ ಬಿಗ್ ವಿಕ್ಟರಿ!

ಮಾಲೂರು: ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಕುರಿತಾದ ದೀರ್ಘಕಾಲದ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಶಾಸಕ ಸ್ಥಾನ ಭದ್ರವಾಗಿದೆ. ಸುಪ್ರೀಂ…

Read More »
Top News

ಶಾಸಕ ಸತೀಶ್ ಸೈಲ್‌ಗೆ ಮೆಡಿಕಲ್ ಬೇಲ್; ಲಿವರ್ ಕಸಿಗಾಗಿ ಕೋರ್ಟ್ ರಿಲೀಫ್!

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ವೈದ್ಯಕೀಯ ಜಾಮೀನು…

Read More »
ಜಿಲ್ಲೆ

ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ರಿಲೀಫ್, ಪೋಸ್ಟ್ ಹಾಕಿದರೆ ಕೇಸ್ ಫಿಕ್ಸ್!

ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಪ್ರಶ್ನಿಸಿದ ವಿಚಾರವಾಗಿ ಬೆಂಗಳೂರಿನ ಚನ್ನಮನಕೆರೆ ಅಚ್ಚುಕಟ್ಟು…

Read More »
ಜಿಲ್ಲೆ

ಮದುವೆ ಮನೆ ಸೇರಬೇಕಿದ್ದ ದೀಪ್ತಿ ಚಿತೆ ಸೇರಿದ್ದೇ ವಿಧಿಯ ಆಟ!

ಮಂಗಳೂರು : ನಂತೂರು ವೃತ್ತದ ಬಳಿ ಖಾಸಗಿ ಬಸ್‌ಗಳ ಅತಿವೇಗ ಮತ್ತು ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದ್ದು, ೨೬ ವರ್ಷದ ಯುವತಿಯೊಬ್ಬರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಳ್ಳಾಲ್‌ಬಾಗ್ ನಿವಾಸಿ…

Read More »
Top News

ನಮ್ಮ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ: ಫೆಬ್ರವರಿ 9 ರಿಂದ ಟಿಕೆಟ್ ದರ ಏರಿಕೆ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದರ ಏರಿಕೆಯ ಬಿಸಿ ಮುಟ್ಟಿಸಿದೆ. ಫೆಬ್ರವರಿ 9ರಿಂದ ಅನ್ವಯವಾಗುವಂತೆ ಮೆಟ್ರೋ ಪ್ರಯಾಣ ದರವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡಿ ಅಧಿಕೃತ ಆದೇಶ…

Read More »
Top News

ಶಿವಲಿಂಗೇಗೌಡರ ‘ಬೈಗುಳ’ ವಿವಾದ; ವಿಷಾದ ವ್ಯಕ್ತಪಡಿಸಿದ ಶಾಸಕ

ಅರಸೀಕೆರೆ: ಶಾಸಕ ಕೆ.ಎಂ. ಶಿವಲಿಂಗೇಗೌಡರು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶರಣು ಸಲಗರ ಅವರ ಪತ್ನಿಯ ಕುರಿತು ಆಡಿದ ಮಾತುಗಳು ಈಗ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿವೆ.…

Read More »
Top News

ಲಂಚ ಕೇಳಿದ ಅಧಿಕಾರಿಗಳಿಗೆ ‘ಮೂಲಂಗಿ’ ಗಿಫ್ಟ್! ಭ್ರಷ್ಟರಿಗೆ ರೈತನ ವಿಭಿನ್ನ ಶಾಕ್’

ತುಮಕೂರು: ಭ್ರಷ್ಟ ವ್ಯವಸ್ಥೆಯ ವಿರುದ್ಧ ರೈತರೊಬ್ಬರು ವಿಶಿಷ್ಟವಾಗಿ ಪ್ರತಿಭಟಿಸಿರುವ ಘಟನೆ ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಲೋಕಾಯುಕ್ತರ ಆದೇಶವನ್ನೇ ಗಾಳಿಗೆ ತೂರಿದ ಅಧಿಕಾರಿಗಳ ನಡೆಗೆ ಆಕ್ರೋಶಗೊಂಡ ರೈತ…

Read More »
Top News

ನಿಮ್ಮ ಬಳಿ ಇನ್ನೂ ೨೦೦೦ ರೂಪಾಯಿ ನೋಟು ಇದೆಯೇ?ಮತ್ತೆ ಲಾಸ್ಟ್ ಚಾನ್ಸ್ ..?

೨೦೧೬ರ ನೋಟು ಅಮಾನ್ಯೀಕರಣದ ಸಮಯದಲ್ಲಿ ಜನರಿಗೆ ಆಸರೆಯಾಗಿ ಬಂದಿದ್ದ ಆ ಗುಲಾಬಿ ಬಣ್ಣದ ೨೦೦೦ ರೂಪಾಯಿ ನೋಟುಗಳು ಈಗ ಇತಿಹಾಸದ ಪುಟ ಸೇರುತ್ತಿವೆ. ಆರ್‌ಬಿಐ ಈ ನೋಟುಗಳ…

Read More »
Top News

ಕಲ್ಲಂಗಡಿ ಅಡಿ ಬಚ್ಚಿಟ್ಟಿದ್ದ ನೂರಾರು ಜಿಲೆಟಿನ್ ಕಡ್ಡಿಗಳು ಪತ್ತೆ!ಬೆಚ್ಚಿಬಿದ್ದ ಸವಾರರು

ಕೇರಳ: ವಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು…

Read More »
Sports

ಆರ್‌ಸಿಬಿ ಮತ್ತು ಡೆಲ್ಲಿ ನಡುವೆ ಪ್ರಶಸ್ತಿ ಫೈಟ್! ‘ಈ ಸಲವೂ ಕಪ್ ನಮ್ದೇ’

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4ರ ಮೆಗಾ ಫೈನಲ್ ಪಂದ್ಯಕ್ಕೆ ಕೌಂಟ್-ಡೌನ್ ಆರಂಭವಾಗಿದ್ದು, ಕ್ರಿಕೆಟ್ ಲೋಕದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಬರೋಡಾದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್…

Read More »
ಸಿನಿಮಾ

ಜನ ನಾಯಗನ್’ ರಿಲೀಸ್ ಗೊಂದಲ; ರಿವ್ಯೂ ಕಮಿಟಿ ಮೊರೆ ಹೋದ ಚಿತ್ರತಂಡ?

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಯ ವಿಳಂಬ ಇದೀಗ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದ…

Read More »
#Exclusive News

ರೇವಣ್ಣಗೆ ತಪ್ಪದ ಸಂಕಷ್ಟ; ತನಿಖೆಗೆ ಗ್ರೀನ್ ಸಿಗ್ನಲ್ ತೋರಿಸಿದ ಹೈಕೋರ್ಟ್

ಮೈಸೂರು : ಕೆ.ಆರ್. ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಈ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ರೇವಣ್ಣ…

Read More »
Top News

ಪ್ರೀತಿ ನಿರಾಕರಿಸಿದ ಶಿಕ್ಷಕಿಗೆ ಮಾಡಿದ್ದೇನು? ಗುರುವಿಗೇ ಮೃತ್ಯುಪಾಶವಾದ ಶಿಷ್ಯ

ಉತ್ತರ ಪ್ರದೇಶ: ಮೈನ್‌ಪುರಿಯಲ್ಲಿ ವಿದ್ಯಾರ್ಥಿಯೊಬ್ಬನ ವಿಕೃತ ವರ್ತನೆಗೆ ಶಿಕ್ಷಕಿಯೊಬ್ಬರು ಬಲಿಯಾಗಿರುವ ಭೀಕರ ಘಟನೆ ನಡೆದಿದೆ. 12ನೇ ತರಗತಿ ವಿದ್ಯಾರ್ಥಿ ಅಖಂಡ್ ಪ್ರತಾಪ್ ಸಿಂಗ್, ತನ್ನ ಪ್ರೀತಿಯ ಪ್ರಸ್ತಾಪವನ್ನು…

Read More »
Top News

ಬೆಂಗಳೂರಿನ ರಾಯಭಾರಿ ಕಚೇರಿ ಉಡಾಯಿಸುವ ಬೆದರಿಕೆ ಹಾಕಿದವರು ಯಾರು?

ಬೆಂಗಳೂರು: ಹಲಸೂರು ಭಾಗದಲ್ಲಿರುವ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ನಗರದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜನವರಿ 30ರಂದು ಈ…

Read More »
#Exclusive News

ಜಾತಕ ಹೇಳೋ ಜ್ಯೋತಿಷಿ ಈಗ ಜೈಲಿನಲ್ಲಿ: ಸುಚಿತ್ರಾ-ಕಮಲಾಕರ್ ಆಡಿಯೋ ಲೀಕ್!

ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವಿನ ಆಡಿಯೋ ಸಂಭಾಷಣೆ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ…

Read More »
ಜಿಲ್ಲೆ

ಮುಗಿಯದ ನಾಯಕತ್ವ ಗೊಂದಲಕ್ಕೆ ಹೈಕಮಾಂಡ್ ಮೌನವೇ ಮದ್ದು?

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆ ಮತ್ತೆ ಕಾವೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಗೊಂದಲಗಳು ಶಾಸಕರನ್ನು ಇಕ್ಕಟ್ಟಿಗೆ…

Read More »
Top News

ಐಮ್ಯಾಕ್ಸ್ ಕಚೇರಿ ಮುಂದೆ ರಾಜಮೌಳಿ ಧರಣಿ? ಅಚ್ಚರಿಯ ನಿರ್ಧಾರ ಕೈಗೊಂಡ ಜಕ್ಕಣ್ಣ!

ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸಿನಿಮಾ ಪ್ರೇಕ್ಷಕರಿಗಾಗಿ ಹೊಸದೊಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ತಮ್ಮ ಸಿನಿಮಾಗಳಲ್ಲಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡುವ ಅವರು, ಇದೀಗ ಭಾರತದಲ್ಲಿ…

Read More »
#Exclusive News

ಖತರ್ನಾಕ್ ವಂಚಕ ಸುಜಯೇಂದ್ರ ಹಗರಣ; ಕೋಟಿ ಲೂಟಿ ಮಾಡಿದ್ದ ವಂಚಕ

ಕೇಂದ್ರ ಸಚಿವ ಅಮಿತ್ ಶಾ ಅವರ ಆಪ್ತನೆಂದು ಹೇಳಿಕೊಂಡು ಕೋಟಿಗಟ್ಟಲೆ ವಂಚಿಸುತ್ತಿದ್ದ ಸುಜಯೇಂದ್ರ ಎಂಬ ಖತರ್ನಾಕ್ ವಂಚಕನ ಹಗರಣಗಳು ಜೈಲಿನಿಂದ ಹೊರಬಂದ ಬೆನ್ನಲ್ಲೇ ಮತ್ತೆ ಬಯಲಿಗೆ ಬಂದಿವೆ.…

Read More »
Top News

ಫೈನಾನ್ಸ್ ಸಿಬ್ಬಂದಿ ಅಟ್ಟಹಾಸಕ್ಕೆ ಅನ್ನದಾತ ಬಲಿ;ಮಾನಕ್ಕೆ ಅಂಜಿ ಪ್ರಾಣ ಬಿಟ್ಟ ರೈತ

ಹಾಸನ: ಶ್ರವಣಬೆಳಗೊಳ ಸಮೀಪದ ಕೊತ್ತನಘಟ್ಟ ಗ್ರಾಮದಲ್ಲಿ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಜರುಗಿದೆ. ಮೃತರನ್ನು ಯೋಗೇಶ್ (50) ಎಂದು ಗುರುತಿಸಲಾಗಿದ್ದು,…

Read More »
Top News

ವಿಧಿ ಅಟ್ಟಹಾಸ; ಗದಗದಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ

ಗದಗ: ರೋಣ ತಾಲೂಕಿನ ಜಿಗಳೂರ ಕ್ರಾಸ್ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ಕ್ರೂಸರ್ ಮತ್ತು ಕ್ಯಾಂಟರ್ ವಾಹನಗಳ…

Read More »
ವಿಶೇಷ

ದ್ವಿಜಪ್ರಿಯ ಸಂಕಷ್ಟ ಚತುರ್ಥಿ; ವಿಘ್ನನಿವಾರಕನ ಆರಾಧನೆ & ವ್ರತದ ಮಹತ್ವ

2026ರ ಫೆಬ್ರವರಿ 5, ಗುರುವಾರ. ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಈ ಸಂಕಷ್ಟಹರ ಚತುರ್ಥಿಯನ್ನು ದ್ವಿಜಪ್ರಿಯ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಕಷ್ಟ ಎಂದರೆ ಕಷ್ಟಗಳನ್ನು…

Read More »
Top News

ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾನೆ ಹೊಸ ಸೈನಿಕ : ಸಿಪಿವೈ ಪುತ್ರ ಧ್ಯಾನ್ ಗ್ರ್ಯಾಂಡ್ ಎಂಟ್ರಿ..!

ಹೈಟೆಕ್ ‘ಸೈನಿಕ’ನ ಲಾಂಚಿಂಗ್‌ಗೆ ಕೌಂಟ್‌ಡೌನ್; ಅಪ್ಪನ ಹಾದಿಯಲ್ಲೇ ಧ್ಯಾನ್ ಯೋಗೀಶ್ವರ್ ಸವಾರಿ!ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ವಾರಸುದಾರನ ಅದ್ಧೂರಿ ಎಂಟ್ರಿಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ‘ಸೈನಿಕ’ ಎಂದೇ ಜನಪ್ರಿಯರಾಗಿರುವ ನಟ…

Read More »
ವೈರಲ್ ನ್ಯೂಸ್

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್? ಮೌನ ಮುರಿದ ಮಾಜಿ ನೀಲಿ ತಾರೆ!

ಮಾಜಿ ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಹಾಗೂ ವಿಶ್ವಪ್ರಸಿದ್ಧ ಹಾಸ್ಯ ನಟ ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್…

Read More »
Top News

ಕುಂಭಮೇಳದ ಹುಡುಗಿ ಈಗ ಬಾಲಿವುಡ್ ಹೀರೋಯಿನ್;ದಿ ಡೈರಿ ಆಫ್ ಮಣಿಪುರ್

ಮಹಾಕುಂಭಮೇಳದ ಮಣಿ ಸರ ಮಾರುವ ಹುಡುಗಿಯಿಂದ – ಬಾಲಿವುಡ್ ಹೀರೋಯಿನ್ ವರೆಗೆ, ಮೊನಾಲಿಸಾ ಭೋಸ್ಲೆ ಅವರ ಅಚ್ಚರಿಯ ಯಾನವಿದು. ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ವೈರಲ್ ಆಗುವವರೆಲ್ಲ ಯಶಸ್ಸು…

Read More »
Top News

ಹರಿಪ್ರಸಾದ್ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಫೋಟೋ ಅಸ್ತ್ರ..!?

ಕಾರವಾರ ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣವೊಂದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ನಡುವೆ ತೀವ್ರ ಸ್ವರೂಪದ ಫೇಸ್‌ಬುಕ್…

Read More »
Top News

ಚಂದಾಪುರದಲ್ಲಿ 20 ಅಡಿ ಕುಸಿದ ಹೆದ್ದಾರಿ;ಕಿ.ಮೀ ಟ್ರಾಫಿಕ್ ಜಾಮ್

ಬೆಂಗಳೂರು: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಹಳೇ ಚಂದಾಪುರದ ಬಳಿ ಸಂಭವಿಸಿದ ಭಾರೀ ರಸ್ತೆ ಕುಸಿತವು ವಾಹನ ಸವಾರರ ಪಾಲಿಗೆ ನರಕ ಪ್ರದರ್ಶನ ಮಾಡಿಸಿದೆ . ಅಂಡರ್ ಪಾಸ್…

Read More »
#Exclusive News

ಸಿಖ್ಖರ ಕೊಲೆಗಾರರೊಂದಿಗೆ ಕೈಕುಲುಕಲ್ಲ; ಪಾಪು ವಿರುದ್ಧ ಬಿಟ್ಟು ರೋಷಾವೇಶ!

ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರು ರವನೀತ್ ಸಿಂಗ್ ಬಿಟ್ಟು ಅವರನ್ನು ಕಂಡು “ದೇಶದ್ರೋಹಿ” ಎಂದು ಲೇವಡಿ ಮಾಡಿದ್ದಕ್ಕೆ ಸಚಿವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.…

Read More »
Back to top button