ಕೋಲಾರ : ಮುಂದಿನ ಬಜೆಟ್ ನಲ್ಲಿ ಉಳಿದ ಹೋಬಳಿಗಳಿಗೆ ಮೊರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗುವುದು ಹಾಗೂ ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಹಾಸ್ಟೆಲ್ ಗಳ…
Read More »freedomtvlive
ಬೆಂಗಳೂರು : ಕೃಷ್ಣಾ ಜಲಭಾಗ್ಯ ನಿಗಮಕ್ಕೆ ನೂತನ ಎಂ.ಡಿ ಆಗಿ ಐಎಎಸ್ ಅಧಿಕಾರಿ ಕೆ.ಪಿ. ಮೋಹನ್ ರಾಜ್ ಅವರನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಐಎಎಸ್…
Read More »ಬೆಂಗಳೂರು : ಹಲವು ಅಕ್ರಮಗಳ ಮೂಲಕ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸಿದ್ದ ಕೃಷ್ಣ ಜಲಭಾಗ್ಯ ನಿಗಮ(KBJNL)ದ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೆ ಸಿಟ್ಟು ಹೊರಹಾಕಿದ್ದಾರೆ. ಡಿಸೆಂಬರ್ 26 ರಂದು…
Read More »ಸಿನಿಮಾ : ಕಾಟೇರ ಬಹು ನಿರೀಕ್ಷಿತ ಸಿನಿಮಾ..ಡಿ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಇದೀಗ ಬಂದೇ ಬಿಟ್ಟಿದ್ದ.. ಕಾಟೇರ ಸಿನಿಮಾ ಮೂಲಕ ಮತ್ತೊಂದು ಹೈಪ್ ಕ್ರಿಯೇಟ್…
Read More »ಬೆಂಗಳೂರು: ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ಮತ್ತು ಡಿವಿಎಸ್ ಹೇಳಿಕೆಯ ವಿಚಾರಗಳೇ ಸಾಕಷ್ಟು ಸದ್ದು ಮಾಡಿವೆ. ಇನ್ನು ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳೆಲ್ಲವೂ ಬೋಗಸ್..ವೋಟ್ ಪಾಲಿಟಿಕ್ಸ್…
Read More »ಚಿತ್ರದುರ್ಗ; ಸಿರಿಗೆರೆ ಮತ್ತು ಸಾಣೆಹಳ್ಳಿ ನಂಬಿಕೆಯ ಜಗತ್ತಿನ ಎರಡು ಕಣ್ಣುಗಳಿದ್ದಂತೆ ಅದ್ರೆ ಇಂದು ಒಂದು ಕಣ್ಣು ಉತ್ತರಕ್ಕೆ ನೋಡಿದರೆ ಮತ್ತೊಂದು ಕಣ್ಣು ದಕ್ಷಿಣಕ್ಕೆ ನೋಡುತ್ತಿದೆ. ಇದು ಚಿತ್ರದುರ್ಗ…
Read More »ಕಲಬುರ್ಗಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಜಾಬ್ ವಿಚಾರವಾಗಿ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ವಿನಃ ಅದು ಅವರೇ ನೀಡಿದ ಹೇಳಿಕೆಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಜಿ…
Read More »ಅದೊಂದು ವಿಶೇಷ ಕಾಣಿಕೆ..ಭಕ್ತನೊಬ್ಬ ನೀಡಿದ ಆ ಕಾಣಿಕೆ ಇವತ್ತು ಇಡೀ ದೇಶದ ತುಂಬಾ ಸುದ್ದಿಯಾಗಿದೆ. ಇಷ್ಟಕ್ಕೂ ಆ ಭಕ್ತ ಕಾಣಿಕೆ ಕೊಟ್ಟಿರೋದು ಯಾರಿಗೆ ಗೊತ್ತಾ..ಆಯೋಧ್ಯೆಯಲ್ಲಿ ಜನವರಿ ೨೨ರಂದು…
Read More »ತುಮಕೂರು: ಸ್ವಲ್ಪ ಯಾಮಾರಿದ್ರು ಆ ಕುಟುಂಬದವರ ಕಥೆ ಮುಗಿದು ಹೋಗ್ತಿತ್ತು. ಗ್ರಾಮೀಣ ಭಾಗ ಅಂದ ಮೇಲೆ ರಸ್ತೆಗಳಲ್ಲಿ ಹೊಲ ಗದ್ದೆಗಳಲ್ಲಿ ಹಾವು ಚೇಳು ಕಣ್ಣಿಗೆ ಕಾಣೋದು ಕಾಮನ್..ಕೆಲವೊಮ್ಮೆ…
Read More »KL Rahul : ಕೆಎಲ್ ರಾಹುಲ್ ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 245 ರನ್ ಕಲೆಹಾಕಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಇನಿಂಗ್ಸ್…
Read More »ಬೆಂಗಳೂರು; ಬಿಜೆಪಿ ಕಾರ್ಯವೈಖರಿ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಡಿ ವಿ ಸದಾನಂದಗೌಡ, ತುಂಬಾ ಬೇಸರದಿಂದ ಸುದ್ದಿ ಗೋಷ್ಠಿ ಮಾಡ್ತಿದ್ದೇನೆ ಬಿಜೆಪಿಗೆ ಯಶಸ್ಸು ಸಿಗಲಿ ಎಂದು ಮಾತನಾಡ್ತಿದ್ದೇನೆ.…
Read More »ಬೆಂಗಳೂರು : ದರ್ಶನ್ ನಟನೆಯ ಕಾಟೇರ ಸಿನಿಮಾ 29ರಂದು ರಾಜ್ಯಾದ್ಯಾಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ. ದರ್ಶನ್ ನಟನೆಯ…
Read More »ಮೈಸೂರು : ಮೈಸೂರಿನ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ. ರಾಮಲಲ್ಲಾ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳಿಗೆ…
Read More »ಬೀದರ್; ಎರಡು ವರ್ಷದ ಮಗುವಿನ ಮೇಲೆ ಹರಿದ ಇನ್ನೋವಾ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬೀದರ್ನಲ್ಲಿ ನಡೆದಿದೆ. ನಗರದ ಹಾರೋಗೇರಿ ಬಡಾವಣೆಯಲ್ಲಿರುವ ಗುರುಪಾದಪ್ಪಾ…
Read More »ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಎಂಬ ಗ್ರಾಮದ ಬಳಿ ಲಾರಿಯೊಂದು ಅಗ್ನಿಗಾಹುತಿಯಾಗಿದೆ. ಗುತ್ತಿಗೆನೂರಿನಿಂದ ಬಾಗಲಕೋಟೆಗೆ ತೆರಳುತ್ತಿದ್ದ ಲಾರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ…
Read More »ನವದೆಹಲಿ; ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆ ವಿರೋಧಿಸಿ ಈಗಾಗಲೇ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕ್ರೀಡೆಗೆ ವಿದಾಯ ಘೋಷಣೆ ಮಾಡಿದ್ದರು ಹಾಗೂ ಭಜರಂಗ್ ಪುನಿಯಾ ಅವರ…
Read More »ಶಿವಮೊಗ್ಗ : ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಆಡಳಿತ ಎಂದಿಗೂ ಜೀವಂತ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್…
Read More »ರಾಮನಗರ: ಆತ ಮುಂಗಡವಾಗಿ ಸಾಲ ಪಡೆದಿದ್ದೇ ತಪ್ಪಾಗಿತ್ತು. ಅದೊಂದು ತಪ್ಪಿಗೆ ಆತ ಅನುಭವಿಸಿದ್ದು ಅಕ್ಷರಶಃ ನರಕ ಯಾತನೆ. ಇಂತಹದ್ದೊಂದು ಅಮಾನವೀಯ ಕೃತ್ಯ ರೇಷ್ಮೆ ನಗರದಲ್ಲಿ ನಡೆದಿದೆ. ಹೌದು…
Read More »ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಅನ್ನೋದನ್ನೇ ಅದಾಗಲೇ ಮತದಾರರು ಮರೆತು ಹೋಗಿದ್ರು. ಕಾರಣ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಆಯೋಗದ ಮೊರೆ ಹೋಗಲಾಗಿತ್ತು. ಸುಮಾರು…
Read More »ಬೆಳಗಾವಿ : ರಾಜಕಾರಣಿಯೊಬ್ಬ ರಾಜಕಾರಣಿಯನ್ನ ಬೈಯ್ಯೋದು ಕಾಮನ್..ಆದ್ರೆ ಬೆಳಗಾವಿ ಜಿಲ್ಲೆಯ ಕಾಗವಾಡ ಶಾಸಕ ರಾಜು ಕಾಗೆ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ತಮ್ಮನ್ನ ತಾವೇ ಬೈದುಕೊಂಡು ಆಶ್ಚರ್ಯ ಸೃಷ್ಟಿಸಿದ್ದಾರೆ.…
Read More »ಮೈಸೂರು : ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ಸಂಖ್ಯೆ 0119/2023ಯಡಿ ದೂರು ರಿಜಿಸ್ಟರ್ ಆಗಿದೆ. ಇಷ್ಟಕ್ಕೂ ಎಫ್…
Read More »ಬೆಂಗಳೂರು : ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯ ರಾಜಕೀಯ ನಡೆ ಪ್ರತಿ ಹಂತದಲ್ಲೂ ಚರ್ಚೆ ಆಗುತ್ತೆ. ವಿಧಾನಸಭಾ ಚುನಾವಣೆಯನ್ನ ಹೀನಾಯವಾಗಿ ಸೋತ ಮೇಲಂತೂ, ಕುಮಾರಸ್ವಾಮಿ…
Read More »ಬೆಂಗಳೂರು – ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಸಂಸತ್ ಮೇಲೆ ದಾಳಿ ಮಾಡಿದವರಿಗೂ ನಿಮಗೂ ಏನು ಸಂಬಂಧ ಎಂದರೆ ಅದರ…
Read More »ಬೆಂಗಳೂರು – ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಕಾಂಗ್ರೆಸ್ ಮುಗಿಬಿದಿದ್ದು, ಬಿ.ವೈ. ವಿಜಯೇಂದ್ರ ಮೇಲೆ ಬಹುದೊಡ್ಡ ಆರೋಪವೊಂದನ್ನ ಮಾಡಿದೆ. ಅದಲ್ಲದೇ ಕಾಂಗ್ರೆಸ್ ಬಿ ವೈ ವಿಜಯೇಂದ್ರ ಮೇಲೆ ಆರೋಪಗಳ…
Read More »ರುಚಿಕರವಾದ ಕೊಬ್ಬರಿ ಲಡ್ಡು ವಿಧಾನ ಬೇಕಾಗುವ ಪದಾರ್ಥಗಳು….. . ತುಪ್ಪ-1 ಚಮಚ . ತೆಂಗಿನಕಾಯಿ ತುರಿ – ಎರಡೂವರೆ . ಬೆಲ್ಲ – 1 ಬಟ್ಟಲು .…
Read More »ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣವೇನು ಎಂದು ನಾವು ಮೊದಲು ತಿಳಿದುಕೊಳ್ಳಬೇಕು. ಆ್ ಮಾತ್ರ ತೂಕವನ್ನು ಇಳಿಸಿಕೊಳ್ಳಲು ಸುಲಭವಾಗುತ್ತದೆ. ಅದರಲ್ಲಿಯೂ ಕೆಲ ಕೆಟ್ಟ ಅಭ್ಯಾಸಗಳು ನಮ್ಮ ದೇಹ ತೂಕ…
Read More »KC Cariappa; ಆತ ಕರ್ನಾಟಕದ ಖ್ಯಾತ ಲೆಗ್ ಸ್ಪಿನ್ನರ್..ಎಲ್ಲವೂ ಸರಿಯಾಗಿ ಇದ್ದಿದ್ರೆ, ಕ್ರಿಕೆಟ್ ಲೋಕದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದಿತ್ತು. ಆದ್ರೆ ಅವನ ಗ್ರಹಚಾರ ಸರಿ ಇದ್ದಂತೆ ಕಾಣುತ್ತಿಲ್ಲ..ಎಲ್ಲರಂತೆ ಆತ…
Read More »ಕಿರುತೆರೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸ್ಯಾಂಡಲ್ವುಡ್ ನಟ ಅನಿರುದ್ದ್ ಜತಕರ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘Chef ಚಿದಂಬರ’. ಹಾಗೆಯೇ…
Read More »ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ವಿಜಯಪುರಲ್ಲಿ ಮಾತಾನಾಡಿದ ಯತ್ನಾಳ್, ಪಂಚಮಸಾಲಿ ಮೀಸಲಾತಿ ಹೋರಾಟದಿಂದಲೇ ಎಲ್ಲಾ ಲಿಂಗಾಯತ ಸಮಾಜದವರಿಗೆ 2ಡಿ ಮೀಸಲಾತಿ ಸಿಕ್ಕಿದೆ. ಬೊಮ್ಮಾಯಿಯವರು ನಮ್ಮ ಒತ್ತಡದಿಂದ…
Read More »ಶಿವಮೊಗ್ಗ : ಪ್ರತಿ ತಾಲೂಕಿಗೆ 4-6ರಂತೆ ರಾಜ್ಯದ ಎಲ್ಲಾ ತಾಲೂಕುಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 3 ಸಾವಿರ ಕೆ.ಪಿ.ಎಸ್ ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶಾಲಾ…
Read More »Freedom tv desk : ಜಲ ಮಾರ್ಗದಲ್ಲಿ ಘೀಳೀಡೋಕೆ ಸಜ್ಜಾಗಿ ನಿಂತಿದೆ ಆ ಯುದ್ದ ನೌಕೆ. ಶತ್ರುಗಳು ಸಮುದ್ರದ ಮೇಲೆ ಉಸಿರು ಬಿಡೋಕು ಯೋಚಿಸಬೇಕು..ಅಷ್ಟೊಂದು ತೀಕ್ಷ್ಣವಾಗಿ ಹದ್ದಿನ…
Read More »ಹುಬ್ಬಳ್ಳಿ: ಗ್ರಾಮಸ್ಥರಿಗೆ ಗ್ರಾಮಲೆಕ್ಕಾಧಿಕಾರಿ ತುಂಬಾನೇ ಮುಖ್ಯ..ಆದ್ರೆ ಇಲ್ಲೊಂದು ಊರಲ್ಲಿ ಆತನನ್ನ ಹುಡುಕೋದೇ ದೊಡ್ಡ ಪ್ರಯಾಸದ ಕೆಲಸವಾಗಿದೆ. ಇನ್ನು ಆ ಗ್ರಾಮಲೆಕ್ಕಾಧಿಕಾರಿಗೆ ಗ್ರಾಮದಲ್ಲಿದ್ದು ಕೆಲಸ ಮಾಡೋ ಇಚ್ಚೇ ಇದ್ರು…
Read More »ತುಮಕೂರು: ನಿಜಕ್ಕೂ ಇದೊಂದು ಮನಮಿಡಿಯುವ ಸುದ್ದಿ. ಆ ಊರ ಜನ ಅದ್ಯಾವ ಪಾಪ ಮಾಡಿದ್ರೋ ಗೊತ್ತಿಲ್ಲ..ಇರೋಕು ಸರಿಯಾದ ಸೂರುಗಳಿಲ್ಲ, ಇನ್ನು ಸತ್ತ ಮೇಲಾದ್ರೂ ನೆಮ್ಮದಿಯಾಗಿ ಮಣ್ಣಾಗೋಣ ಅಂದ್ರೆ…
Read More »ಭೂಮಿಯನ್ನ ಅಪ್ಪಳಿಸಲಿದೆಯಾ ಆ ಕ್ಷುದ್ರ ಗ್ರಹ..? ಎಚ್ಚರ.. ಮತ್ತೊಂದು ಸುತ್ತಿಗೆ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಅಮೇರಿಕಾದ ನಾಸಾ, ಭಾರತದ ಇಸ್ರೋ,…
Read More »ಸಿನಿಮಾ : ಸ್ಯಾಂಡಲ್ವುಡ್ ಸಿನಿಮಾ ಇಂಡಸ್ಟ್ರಿಯಲ್ಲೂ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ತಯಾರಾಗ್ತಿದೆ. 22 ವರ್ಷಗಳ ಬಳಿಕ ನಟ ಮೆಗಸ್ಟಾರ್ ಚಿರಂಜೀವಿ ಚಂದನವನಕ್ಕೆ ಎಂಟ್ರಿ ಕೊಡ್ತಿದ್ದಾರಂತೆ.…
Read More »ತುಮಕೂರು; ನಿನ್ನೆ ತಡರಾತ್ರಿ ತುಮಕೂರಿನಲ್ಲಿ ಹೆಣವೊಂದು ಬಿದ್ದಿದೆ..ಬೀಸಿದ ಮಚ್ಚಿನೇಟಿಗೆ ನೆತ್ತಿ ಚಿಪ್ಪು ಕಲಸಿಹೋಗಿದೆ..ಬೆಳ್ಳಿಗ್ಗೆಯಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಏರಿಯಾದಲ್ಲೀಗ ನೀರವ ಮೌನ..ಇದಕ್ಕೆ ಕಾರಣ ಅದೊಂದು ಬರ್ಬರ ಕೊಲೆ…
Read More »ಬೆಂಗಳೂರು – ಸಿಲಿಕಾನ್ ಸಿಟಿಯ ಜನರಿಗೆ ಸರ್ಕಾರದ ವತಿಯಿಂದ 100 ಬಿಎಂಟಿಸಿ ಎಲೆಕ್ರ್ಟಿಕಲ್ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.…
Read More »ನವದೆಹಲಿ; ದಂಪತಿಗಳು ವಿಚ್ಛೇದನ ಕೋರಿದ ಬಳಿಕ ಪತ್ನಿ, ಪತಿಯ ಬಗ್ಗೆ ಸಾರ್ವಜನಿಕವಾಗಿ ‘ಸ್ರ್ತೀಲೋಲ , ಪತ್ನಿಯ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ನಡೆದುಕೊಂಡರೇ ಅದು ಕೂಡ ಅಪರಾಧ ಎಂದು…
Read More »Freedom tv desk : ಟೀಮ್ ಇಂಡಿಯಾದಲ್ಲಿ ಮೂವರು ಆರಂಭಿಕ ಆಟಗಾರರಿದ್ದಾರೆ. ಈ ಮೂವರು ಕೂಡ ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಓಪನರ್ಗಳಾಗಿ ಇನ್ಸಿಂಗ್ಸ್ ಆರಂಭಿಸಿದ್ದಾರೆ. ಇವರಲ್ಲಿ ಇಬ್ಬರನ್ನು…
Read More »ಮೈಸೂರು ; ಕ್ರಿಸ್ಮಸ್ ರಜೆ ಸೇರಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಮೃಗಾಲಯ ಇಂದು ಸಹ…
Read More »ನವದೆಹಲಿ; ಧಾರ್ಮಿಕ ಮತ್ತು ಜನಾಂಗೀಯ ವಿಷಯವಾಗಿ ಎರಡು ಗುಂಪುಗಳ ನಡುವೆ ಭೀಕರ ಹಿಂಸಾಚಾರ ನಡೆದಿದೆ. ಇತ್ತೀಚೆಗಷ್ಟೇ ಮಣಿಪುರದಲ್ಲೂಇಂಥದ್ದೇ ಪ್ರಕರಣ ನಡೆದಿತ್ತು. ಅದೇ ರೀತಿಯಾಗಿ ನೈಜೀರಿಯಾದಾದ್ಯಂತ ರೈತರು ಮತ್ತು…
Read More »ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಎರಡು ಬಾರಿ ಸಿಎಂ ಆಗಿದ್ದರು. ಅಪ್ಪನ ಅಧಿಕಾರವನ್ನು ಮಗ ವಿಜಯೇಂದ್ರ ಚಲಾಯಿಸುತ್ತಿದ್ದಾರೆ ಎಂಬ ಟೀಕೆಯ ಮಳೆ. ನಂತರ ಬಿಎಸ್ವೈ ಪದತ್ಯಾಗವಾಯಿತು. ಲಿಂಗಾಯತರ ರಾಜಾಹುಲಿ…
Read More »ಸಂಕೇಶ್ವರ; ಮಹಿಳೆಯೋರ್ವರಿಗೆ ಕಿರುಕುಳ ನೀಡಿದ ಆರೋಪದಡಿ ನೀಡಲಾದ ದೂರಿನ ಮೇರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡುವುದಾಗಿ…
Read More »Freedom tv desk : ಕ್ರಿಸ್ಮಸ್ ಸಂಭ್ರಮ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಆಚರಿಸಲಾಯಿತು. ದೀಪಾಲಂಕಾರಗಳಿಂದ ಸೆಂಟ್ ಫಿಲೋಮಿನಾ ಚರ್ಚ್ ಮಿನುಗಿತು. ನಗರದ…
Read More »Freedom tv desk : Salaar movie : ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿ ಫರ್ಜಾನಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.…
Read More »ಬೆಂಗಳೂರು : ನೆನ್ನೆ ಹನುಮ ಜಯಂತಿ ಎಲ್ಲಿ ನೋಡಿದರೂ ಸಹ ಹನುಮ ಜಯಂತಿ ಆಚರಣೆ ಇತ್ತು. ಇದೇ ರೀತಿ ಬೆಂಗಳೂರು ಹೊರಬಲಯದ ಹೊಸಕೋಟೆ ಪಟ್ಟಣದಲ್ಲೂ ಸಹ ಹನುಮ…
Read More »ಮೇಲ್ಮನೆಯ ಪ್ರತಿಪಕ್ಷದ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ಮರುಆಯ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರ ಸೂಚನೆ ಮೇರೆಗೆ ಆಯ್ಕೆ ಸುನೀಲ್ ವಲ್ಕಾಪುರೆ ವಿರೋಧ ಪಕ್ಷದ ಉಪನಾಯಕರಾಗಿ…
Read More »ಹಾಲಿಲ್ಲದೆ ರುಚಿಕರವಾದ ಹಾಲು ಕೋವಾ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು…. . ಮೈದಾ ಹಿಟ್ಟು – 2 ಚಿಕ್ಕ ಬಟ್ಟಲು . ತುಪ್ಪ – 1…
Read More »KC Kariappa; ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್ ಸ್ಟೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಬಗ್ಗೆ ದೂರು ನೀಡಿರುವ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಪ್ರೇಯಸಿ,…
Read More »Freedom tv desk : IPL 2024 : ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ…
Read More »Freedom tv desk : ಈ ಬಾರಿಯು ಐಪಿಎಲ್ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 6 ಆಟಗಾರರನ್ನು ಖರೀದಿಸಿದೆ. ಅದರಂತೆ ಐಪಿಎಲ್ ಸೀಸನ್ -17…
Read More »ವಿಜಯಪುರ; ಹಿಜಾಬ್ ವಿಚಾರ ಕೋರ್ಟ್ ನಲ್ಲಿದೆ ಹಿಜಾಬ್ ಬ್ಯಾನ್ ಆಗುವ ಮುಂಚೆ ಸೌಹಾರ್ದಯುತವಾಗಿ ಪರಸ್ಪರ ವಿಶ್ವಾಸ, ಹೊಂದಾಣಿಕೆ ಮೂಲಕ ಇತ್ತು. ಅದನ್ನು ಈಗ ಕದಡಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ…
Read More »Freedom tv desk : ಆಪಲ್ ಟೀ ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ, ಇದರಿಂದ ಮಲಬದ್ದತೆ, ಅಸಿಡಿಟಿ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ದೂರವಾಗುತ್ತದೆ. ದಿನಕ್ಕೆ ಒಂದು…
Read More »Freedom tv desk : ಚಂದನ್ ಶೆಟ್ಟಿ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ರ್ಯಾಪ್ ಹಾಡೊಂದನ್ನು ಬಿಡುಗಡೆ ಮಾಡುವುದು ಚಂದನ್ ಅವರಿಗೆ ವಾಡಿಕೆ .ಅದರಂತೆ ಇದೀಗ ಹೊಸ…
Read More »Freedom tv Desk : ಲಾಸ್ ಏಂಜಲ್ಸ್ ಮೂಲದ ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್ ನೀಲ್ ನಂದಾ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್…
Read More »ಬೆಂಗಳೂರು; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಗೆ ಸ್ವಲ್ಪ ದೂರದಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಹನುಮ ಜಯಂತಿ ಅಂಗವಾಗಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯನ್ನು ಎಲ್ಲರೆದುರೇ ಅಟ್ಟಾಡಿಸಿ…
Read More »ರುಚಿಕರವಾದ ಎಳ್ಳು ಚಿಕ್ಕಿ ಮಾಡುವ ವಿಧಾನ … ಬೇಕಾಗುವ ಪದಾರ್ಥಗಳು.. . ಬಿಳಿ ಎಳ್ಳು -1 ಬಟ್ಟಲು .ಪುಡಿ ಮಾಡಿದ ಬೆಲ್ಲ – 1 ಬಟ್ಟಲು .…
Read More »Big Boss 10 Kannada elimination : ಬಿಗ್ ಬಾಸ್ ಮನೆಯಿಂದ ಮೈಕಲ್ ಮತ್ತು ಅವಿನಾಶ್ ಇಬ್ಬರು ಔಟ್ , ಈ ವಾರ ಕಿಚ್ಚ ಸುದೀಪ್ ಅವರು…
Read More »ಬೆಳಗಾವಿ: ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆರಕ್ಷಕರೇ ಭಕ್ಷಕರಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ…ಮಹಿಳೆಯೋರ್ವಳಿಗೆ ಕಿರುಕುಳ ಆರೋಪದಡಿ ಮಹಿಳೆಯ ದೂರಿನ…
Read More »Desai Kannada movie; ಕನ್ನಡ ಚಿತ್ರರಂಗ ಸಾಲು ಸಾಲು ಚಿತ್ರಗಳನ್ನು ನೀಡುವುದರಲ್ಲಿ ಬ್ಯೂಸಿಯಾಗಿದೆ.ಅದೇ ಸಾಲಿನಲ್ಲಿ ಮಹಾಂತೇಶ ವಿ ಚೋಳದಗುಡ್ಡಅವರು ಬರೆದು, ನಾಗಿರೆಡ್ಡಿ ಭಡ ನಿರ್ದೇಶನದ ದೇಸಾಯಿ ಚಿತ್ರ…
Read More »ಬೆಂಗಳೂರು : ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ್ ಪಾಟೀಲ್ ರವರ ರಾಜೀನಾಮೆ ಪಡೆಯಬೇಕುಎಂದು ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆಗ್ರಹಿಸಿದರು. ನಿನ್ನೆ…
Read More »ಬೆಳಗಾವಿ; ಇತ್ತೀಚೆಗಷ್ಟೆ ರೈತರಿಗೆ ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್…
Read More »ನವದೆಹಲಿ : ರಾಜಕಾರಣಿ, ಅಜಾತಶತ್ರು ಪ್ರಧಾನಿ ಎಂದೇ ಖ್ಯಾತರಾಗಿದ್ದ ದಿವಂಗತ ಅಟಲ್ ಬಿಹಾರಿ ಅವರ 99ನೇ ಜನ್ಮದಿನದ ಅಂಗವಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು…
Read More »ಬೆಂಗಳೂರು; ಬಿರ್ಸಾಮುಂಡಾ ಜಯಂತಿ ಆಚರಣೆಗೆ ಸಚಿವರ ಬಾಡಿ ಗಾರ್ಡ್ ಗಳು, ಡ್ರೈವರ್ ಗಳು, ಗನ್ ಮ್ಯಾನ್ ಹಾಗೂ ಪಿಎಗಳು ಸೇರಿ 30 ಸಾವಿರ ರೂ. ದಿನ ಭತ್ಯೆ…
Read More »ನವದೆಹಲಿ; ಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ಕಾಂಗ್ರೆಸ್ಗೆ ‘ಪಂಚ್’ ಕೊಟ್ಟಿದೆ. ಸಂಸದರನ್ನು ವಿಧಾನಸಭೆ ಕಣಕ್ಕಿಳಿಸಿ ಯಶಸ್ಸು ಕಂಡಿದೆ. ಈ ಗೆಲುವು ಕಾಂಗ್ರೆಸ್ ಮನೆಯಲ್ಲಿ ನಿದ್ದೆಗೆಡಿಸಿದೆ. ಬಿಜೆಪಿಯ…
Read More »ಧಾರವಾಡ : ಇಷ್ಟುದಿನ ಮನೆ ಮಠ, ಬ್ಯಾಂಕ ಎಟಿಎಂ ಸೇರಿದಂತೆ ದೇವಸ್ಥಾನಗಳ ಹಿಂಡಿಗಳಿಗೆ ಕನ್ನಾ ಹಾಕುತ್ತಿದ್ದ ಕಳ್ಳರು ಈಗ ರೈತರ ಹತ್ತಿ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ.…
Read More »ವಿಜಯಪುರ : ವಿಜಯಪುರ ನಗರದಲ್ಲಿ ಇಂದು ವೃಕ್ಷಥಾನ್ ಮ್ಯಾರಥಾನ್ 2023 ಆರಂಭವಾಗಿದೆ. ಸಚಿವ ಎಂ ಬಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಚಾಲನೆ ನೀಡಿದರು.…
Read More »ಚಿಕ್ಕಬಳ್ಳಾಪುರ: ಆರೋಗ್ಯಕ್ಕೆ ಪೂರಕವಾಗಿರುವ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸುಸ್ಥಿರ ಆರೋಗ್ಯದ ದೃಷ್ಟಿಯಿಂದ ಇಂದು ಶ್ರೀಮಂತರೂ ಸಿರಿಧಾನ್ಯಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್…
Read More »ಗ್ರೀನ್ ಎಗ್ ಮಸಾಲಾ ಮಾಡುವ ವಿಧಾನ ಬೇಕಾಗುವ ಪದಾರ್ತಗಳು… . ಮೊಟ್ಟೆ -4[ಬೇಯಿಸಿದ್ದು] .ಶುಂಠಿ – ಸ್ವಲ್ಪ . ಬೆಳ್ಳುಳ್ಳಿ-ಸ್ವಲ್ಪ .ಗೋಡಂಬಿ -10 .ಹಸಿಮೆಣಸಿನಕಾಯಿ -4 .…
Read More »Freedom tv desk : ಹೈಲೈಟ್ಸ್ . ಪ್ರಭಾಸ್,ಶೃಉತಿ ಹಾಸನ್, ಮಧು ಗುರುಸ್ವಾಮಿ ನಟನೆಯ ಸಲಾರ್ ಸಿನಿಮಾ. ಸಲಾರ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ ನಿರ್ದೇಶನ. ಸಲಾರ್ ಸಿನಿಮಾ…
Read More »ವೈಕುಂಠ ಏಕಾದಶಿಯ ಪವಿತ್ರ ದಿನದಂದು ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರಸ್ವಾಮಿಯ ಸನ್ನಿಧಾನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು…
Read More »Freedom tv desk : ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರಖಗಕ್ಕೂ ಮದ್ದಾಗಿದ್ದು , ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ,…
Read More »ʼಹೊಗೆ ಬಾಂಬ್ʼ ಸುಳಿಯಲ್ಲಿ ಪ್ರತಾಪ್ ಸಿಂಹ..!ಮೈಸೂರು ಕ್ಷೇತ್ರ ಗೆಲ್ಲಲು ಕಾಂಗ್ರೆಸ್-ಜೆಡಿಎಸ್ ರಣತಂತ್ರ..! ಮೈಸೂರು ; ಮೈಸೂರು ಸಂಸದ ಪ್ರತಾಪ್ ಸಿಂಹಗೆ ಹೊಗೆ ಬಾಂಬ್ ಶಾಕ್ ಎದುರಾಗಿದೆ. ಸಿಂಹ…
Read More »ಹಾವೇರಿ; ಚಾಪೆ ಕುಳಿತು ಪಾಠ ಕೇಳುವ ಮಕ್ಕಳು, ಬೆಡ್ ಇಲ್ಲದೆ ನೆಲದ ಮೇಲೆ ಮಲಗುವ ಮಕ್ಕಳು ಗ್ಯಾರಂಟಿ ಯೋಜನೆಗಳಿಗೆ ಸರಕಾರ ಸಾವಿರಾರು ಕೋಟಿ ವೆಚ್ಚ ಮಾಡ್ತಿದೆ. ಆದ್ರೆ…
Read More »ಫ್ರೀಡಂ ಟಿವಿ ಡೆಸ್ಕ್ : ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮೂರು ಸ್ಥಾನಗಳನ್ನು ಬಿಟ್ಟುಕೊಡಲು ಮುಂದಾಗಿದೆ. ಆದರೆ ಜೆಡಿಎಸ್ ಕನಿಷ್ಠ 5 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.…
Read More »ರುಚಿಕರವಾದ ಪೆಪ್ಪರ್ ರೈಸ್ ಮಾಡುವ ವಿಧಾನ… ಬೇಕಾಗುವ ಪದಾರ್ಥಗಳು…. . ಕಾಳು ಮೆಣಸು-1ಚಮಚ . ಜೀರಿಗೆ-1ಚಮಚ . ಕರಿಬೇವು-ಅರ್ಧ ಚಮಚ . ತುಪ್ಪ-2 ಚಮಚ . ಸಾಸಿವೆ…
Read More »ಬಿಗ್ ಬಾಸ್ ವಿನ್ನರ್, ಖ್ಯಾತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಅದ್ಧೂರಿ ಟಪಂಗುಚಿ ಸಾಂಗ್ ಗೆ ಖ್ಯಾತ ಹಿರಿಯ ನಟ ರಂಗಾಯಣ ರಘು ಹಾಗೂ ‘ಗಿಚ್ಚಿ ಗಿಲಿಗಿಲಿ’ಯ…
Read More »Freedom tv desk : ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದ ಉಮೇಶ್ ಕೆ ಕೃಪಾ ಅವರ ಟಗರು ಪಲ್ಯ ಸಿನಿಮಾ ಇದೀಗ ಅಮೆಜಾನ್ ಪ್ರೈಮ್…
Read More »ಬೆಂಗಳೂರು : ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ನಾನಾ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ನಗರದ ನಾನಾ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.…
Read More »ಬೆಂಗಳೂರು; ಈ ಹಿಂದೆ ಬಿಜೆಪಿ ಸರ್ಕಾರದಿಂದ ಶಾಲಾ ಕಾಲೇಜ್ ಗಳಿಗೆ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಲಾಗಿತ್ತು. ಕೆಲ ಕಾಲ ಈ ನಿಯಮವೂ ರಾಜ್ಯದಲ್ಲಿ ಮುಂದುವರಿದಿತ್ತು. ಇದೀಗ ಸಿಎಂ…
Read More »ಬೇಕಾಗುವ ಸಾಮಗ್ರಿಗಳು… . ಹಾಲು-1 ಲೀಟರ್ . ತೊಳೆದು ನೆನೆಸಿದ ಅಕ್ಕಿ – ಅರ್ಧ ಬಟ್ಟಲು . ಸಕ್ಕರೆ- ಅರ್ಧ ಬಟ್ಟಲು . ಏಲಕ್ಕಿ ಪುಡಿ-ಅರ್ಧ ಚಮಚ…
Read More »Big boss 10 : ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ 11ನೇ ವಾರ ಕ್ಯಾಪ್ಟನ್ ಪಟ್ಟಕ್ಕೇರಿದ್ದಾರೆ ನಮ್ರತಾ. ಎರಡು ವಾರಗಳಿಂದ ಕ್ಯಾಪ್ಟನ್ ಕೋಣೆಗೆ ಬೀಗ ಜಡಿಯಲಾಗಿತ್ತು.…
Read More »ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಹಿಜಾಬ್ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮತ್ತೆ ಹಿಜಾಬ್ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ…
Read More »ಬೆಂಗಳೂರು; ಲೋಕಸಭಾ ಚುನಾವಣೆ ನಿಮಿತ್ತ-ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ರಚನೆಬೆಂಗಳೂರು – ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಜೋರಾಗಿದೆ. ಇನ್ನೂ ಇಂದು ಕಾಂಗ್ರೆಸ್ ಪಕ್ಚದ ಪ್ರಣಾಳಿಕೆ…
Read More »Freedom tv desk : ಗರ್ಭಿಣಿಯರು ತಾನು ಆರೋಗ್ಯವಾಗಿದ್ದರೆ, ಹುಟ್ಟುವಂತಹ ಮಗು ಕೂಡ ಆರೋಗ್ಯವಾಗಿರುವುದನ್ನು ಈ ಕಾರಣಕ್ಕಾಗಿ ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು…
Read More »ಬೆಂಗಳೂರು; ಡಿಸೆಂಬರ್ 22 ರಂದು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ರಾತ್ರಿ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕೇಸ್ ಒಟ್ಟು…
Read More »freedom tv desk : ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವುದು ಕೇವಲ ಮೂರನೇ ಚಿತ್ರ ಆದರೂ ಅವರು ದೇಶದ್ಯಾಂತ ಮನೆಮಾತಾಗಿರುವುದನ್ನು ನೋಡಿದ್ರೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಉಗ್ರಂ ,…
Read More »ಮೈಸೂರು ; ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿದ್ದ ಬಿಜೆಪಿ ಸರ್ಕಾರದ ಆದೇಶವನ್ನು ವಾಪಸ್ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.ಈ ಬಗ್ಗೆ ಮೈಸೂರಿನಲ್ಲಿ ಮಾತಾನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹಿಜಾಬ್ ನಿಷೇಧವನ್ನು…
Read More »ಸಿರಿಧಾನ್ಯಗಳು ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತವೆ. ಈ ಬಗ್ಗೆ ಆಯುರ್ವೇದ ವೈದ್ಯರು ನೀಡಿದ ಮಾಹಿತಿ ಪ್ರಕಾರ ಅನೇಕರು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಲಬೇಕು. ಕಾಯಿಲೆಗಳಿಂದ ದೂರವಾಗಿ ಸದೃಢರಾಗಿರಬೇಕೆಂದು ಸಿರಿಧಾನ್ಯದ ಬಳಕೆ…
Read More »ಕೂದಲು ಉದುರುವುದನ್ನು ತಪ್ಪಿಸಬೇಕಾದ್ರೆ ಈ ಬಯೋಟಿನ್ ಬಳಸುವುದು ಉತ್ತಮ. ಇದರಿಂದ ಕೂದಲು ದಪ್ಪಗಾಗಿ ಬೆಳೆಯುತ್ತದೆ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಆದರೆ ಪ್ರತಿಯೊಬ್ಬರಲ್ಲೂ ಅದಕ್ಕೆ ಕಾರಣಗಳು…
Read More »Tumakuru: ರಾಜ್ಯದಲ್ಲಿ ಈ ಬಾರಿ ಜನ ಮೆಚ್ಚಿದ ನಾಯಕರ ಸ್ಥಾನದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಮೊದಲ ಸ್ಥಾನ ನೀಡಲಾಗಿತ್ತು. ಅದಕ್ಕೆ ತಕ್ಕನಾಗಿ ಸಿಎಂ ಕೂಡ ರಾಜ್ಯದ ಜನರಿಗೆ ಸಹಾಯವಾಗುತ್ತವಂತೆ…
Read More »ರುಚಿಕರವಾದ ಹುಣಸೇ ಕ್ಯಾಂಡಿ ಮಾಡುವ ವಿಧಾನ… ಬೇಕಾಗುವ ಪದಾರ್ಥಗಳು…. ಹುಣಸೇ ಹಣ್ಣು – ಒಂದು ಹಿಡಿ. ಜೀರಿಗೆ ಪುಡಿ – ಒಂದು ಚಮಚ. ಖಾರದ ಪುಡಿ -ಅರ್ಧ…
Read More »ರುಚಿಕರವಾದ ಗ್ರೀನ್ ಚಿಕನ್ ಕರ್ರಿ ಮಾಡುವ ವಿಧಾನ … ಬೇಕಾಗುವ ಪದಾರ್ಥಗಳು….. . ಎಣ್ಣೆ – 3 ಚಮಚ . ಶುಂಟಿ -ಬೆಳ್ಳುಳ್ಳಿ ಪೇಸ್ಟ್ – 1…
Read More »Freedom tv desk : ಬಿಗ್ ಬಾಸ್ ಮನೆಯಲ್ಲಿ ಈ ತಿಂಗಳ ಅರಂಭದಲ್ಲಿಯೇ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್ನಲ್ಲಿ ಸ್ನೇಹಿತ್ಗೆ ಫೂಟೇಜ್, ಕಂಟೆಂಟ್ ಅಂತೆಲ್ಲ ಮಾತನಾಡಬೇಡಿ…
Read More »Dharwad; ಸರ್ಕಾರಿ ಕಚೇರಿ ಅಂದರೆ ಸ್ವಚ್ಚತೆಗೆ ಮಾದರಿಯಾಗಿರಬೇಕು. ಆದರೆ ಇಲ್ಲೊಂದು ಸರ್ಕಾರಿ ಹತ್ತಾರು ಕಚೇರಿಯನ್ನು ಒಂದೇ ಕಟ್ಟಡದಲ್ಲಿ ಹೊಂದಿರುವ ಮಿನಿ ವಿಧಾನ ಸೌಧ ದುರ್ವಾಸನೆಯ ಸೌಧವಾಗಿ ಬದಲಾಗಿದೆ.…
Read More »Freedom tv desk : ಶಾಲೆಗೆ ಹೋಗೋದಿಲ್ಲವೆಂದು ಮಕ್ಕಳ ಹಠ ಮಾಡುತ್ತಿದ್ದರೆ ನೀವು ಚಿಂತಿಸಬೇಕಾಗಿಲ್ಲ. ನಾವು ನಿಮ್ಮ ಮಗುವಿಗೆ ತನ್ನ ಶಾಲೆಯನ್ನು ಪ್ರೀತಿಸಲು ಕಲಿಸುವ ಕೆಲವು ವಿಧಾನಗಳ…
Read More »Zameer Ahmed; ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವ ಜಮೀರ್ ಅಹಮದ್ ಖಾನ್, ಸಂಕಷ್ಟಗಳ ಮೇಲೆ ಸಂಕಷ್ಟಗಳನ್ನ ತಂದಂತೆ ಕಾಣ್ತಿದೆ. ಇತ್ತೀಚೆಗೆ ಸ್ಪೀಕರ್ ವಿಚಾರವಾಗಿ ಮಾತಾಡಿ ವಿವಾದಕ್ಕೆ ಕಾರಣವಾಗಿದ್ದ…
Read More »Freedom tv desk : ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು…
Read More »ರುಚಿಕರವಾದ ಹಾಗೂ ದಿಡೀರ್ ಅಂತ ಲಂಚ್ ಬಾಕ್ಸ್ಗೆ ದೋಸೆ ಮಾಡಬೇಕಾ..? ಕಡ್ಲೆಪುರಿ ಪೇಪರ್ ದೋಸೆ ಬೇಕಾಗುವ ಪದಾರ್ಥಗಳು … . ಕಡ್ಲೆಪುರಿ – 2 ಬಟ್ಟಲು. ಚಿರೋಟಿ…
Read More »Salar Movie Part 1; ಹೊಂಬಾಳೆ ಫಿಲಂಸ್ ರವರ ‘ಸಲಾರ್ ಪಾರ್ಟ್ 1: ಸೀಸ್ಫೈರ್’, ಡಿ. 22ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ.ಈ ಮಧ್ಯೆ ಚಿತ್ರವನ್ನು ದಕ್ಷಿಣ ಭಾರತದ…
Read More »Freedom Tv desk : ರಸಭರಿತ ಹಣ್ಣು ಎಂದಾಕ್ಷಣ ನೆನಪಿಗೆ ಬರುವ ಮೊದಲ ಹಣ್ಣು ಎಂದರೆ, ಅದು ಕಲ್ಲಂಗಡಿ ಹಣ್ಣು. ಸಾಕಷ್ಟು ಮಂದಿ ಕಲ್ಲಂಗಡಿ ಹಣ್ಣು ಇಷ್ಟಪಟ್ಟು…
Read More »freedom Tv desk : ಬಹುಭಾಷಾ ನಟ ಜಗಪತಿ ಬಾಬು ಪ್ರಸ್ತುತ ವಿವಿಧ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಗಪತಿ ಬಾಬು ನಟನೆಯ ಸಲಾರ್ ಈ ವಾರ ಬಿಡುಗಡೆಯಾಗಲಿದೆ…
Read More »freedom tv desk : ಸಿಗರೇಟಿನಲ್ಲಿರುವ ನಿಕೋಟಿನ್ ಮತ್ತು ಇತರ ಹಾನಿಕರಕ ವಸ್ತುಗಳು ಅಂಡಾಶಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯಾಗಬಹುದು, ಇದು…
Read More »ರುಚಿಕರವಾದ ರವೆ ಇಡ್ಲಿ ಮಾಡುವ ವಿಧಾನ ಬೇಕಾಗುವ ಪದಾರ್ಥಗಳು….. ರವೆ – 1 ಬಟ್ಟಲು. ಮೊಸರು – 1 ಬಟ್ಟಲು. ಉಪ್ಪು – ರುಚಿಗೆ ತಕ್ಕಷ್ಟು. ಅಡುಗೆ…
Read More »Freedom TV desk ; BENGALURU: ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ದಾಖಲೆ ಪುಟ್ಟಕ್ಕೆ ಸೇರಿದ್ದಾರೆ. ದೆಹಲಿ ಹೈಕೋರ್ಟ್ನ ನ್ಯಾಯಾಧೀಶರು ಒಂದೇ ದಿನದಲ್ಲಿ 65 ತೀರ್ಪುಗಳನ್ನು…
Read More »ಭಚಕ್ರದ ಪ್ರಕಾರ 9ನೇ ಮನೆ ಧನಸ್ಸುರಾಶಿ ಆಗಿದ್ದು ಇದರ ಅಧಿಪತಿ ಗುರು. ಹತ್ತನೇ ಮನೆ ಮಕರ ರಾಶಿ ಆಗಿದ್ದು ಅದರ ಅಧಿಪತಿ ಶನಿ. ಒಂಬತ್ತನೇ ಮನೆಯನ್ನು ಧರ್ಮ…
Read More »Freedom Tv Desk : ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಪ್ರಯಾಣಿಕರಿಂದ 20 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ…
Read More »ಫ್ರೀಡಂ ಟಿವಿ ಡೆಸ್ಕ್ ನವದೆಹಲಿ; ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಭೇಟಿಯಾಗಲಿದ್ದಾರೆ. ಲೋಕಸಭಾ ಚುನಾವಣೆ ಸನಿಹ…
Read More »Freedom TV desk : ಚಳಿಗಾಲದಲ್ಲಿ ಹೆಚ್ಚಿನವರು ಆಲಸ್ಯದಿಂದಾಗಿ ವಾಕಿಂಗ್ ಮಾಡಲು ಹೋಗುವುದಿಲ್ಲ. ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಚಳಿ ಇದಕ್ಕೆ ಅಡ್ಡಿಯಾಗುತ್ತದೆ.ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ…
Read More »ಇಡೀ ದೇಶವೇ ಲೋಕಸಭೆ ಚುನಾವಣೆ ಸಜ್ಜಾಗಿದೆ. ಇದರ ನಡುವೆ ಕಾಂಗ್ರೆಸ್ ನಿಂದ ಸಂಭಾವ್ಯ ಪಟ್ಟಿ ಬಿಡುಗಡೆಯಾಗಿದೆ. ಚುನಾವಣೆಗೆ ಅಖಾಡಕ್ಕೆ ಯಾರ್ಯಾರು ಇಳಿಯಲಿದ್ದಾರೆ ನೋಡೋದಾದ್ರೆ, ಚಾಮರಾಜನಗರ – ಹೆಚ್…
Read More »ದೆಹಲಿ : ಉಪಮುಖ್ಯಮಂತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ, ಮೆಟ್ರೋ…
Read More »ಫ್ರೀಡಂ ಟಿವಿ ಡೆಸ್ಕ್ : ಕೆಲವು ಆಹಾರಗಳು ನಿಮ್ಮ ಯಕೃತ್ತಿನ ಆರೋಗ್ಯಕ್ಕೆ ಉತ್ತಮವಾಗಿದೆ. ಇವುಗಳನ್ನು ನಿಮ್ಮ ದಿನನಿತ್ಯದ ಡಯಟ್ನಲ್ಲಿ ಸೇರಿಸುವುದು ಮುಖ್ಯ . ಅರಿಶಿನವು ಬಲವಾದ ಉರಿಯೂತದ…
Read More »ನಾವು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಹಾಗೂ ಮಕ್ಕಳಿಗೆ ಎಂತಹ ಆಹಾರ ನೀಡಿದರೆ ಉಪಯುಕ್ತ ಎಂಬುವುದನ್ನು ತಿಳಿದುಕೊಳ್ಳಿ.. ಮಕ್ಕಳ ಆಹಾರದಲ್ಲಿ ನುಗ್ಗೆ ಸೊಪ್ಪಿನ ಪುಡಿಯನ್ನು ಸೇರಿಸಿದರೆ, ಹಲವಾರು…
Read More »Health Tipes: ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ಸುಲಭ ಮತ್ತು ಪರಿಣಾಮಕಾರಿಗಳುದೃಷ್ಟಿ ದೋಷ ಸರಿಪಡಿಸುವ ಮಸೂರಗಳು ಮತ್ತು ಶಸ್ತ್ರಚಿಕಿತ್ಸೆಗಳು ಲಭ್ಯನಿರುವ ಅಯ್ಕೆಗಳಿದ್ದರೂ , ಉತ್ತಮ ಆಯ್ಕೆ ಎಂದರೆ…
Read More »ಮೈಸೂರು : ಹೊಸ ವರ್ಷಾಚರಣೆಗೆ ಅರಮನೆ ನಗರಿ ಮೈಸೂರಿನಲ್ಲಿ ಅದ್ದೂರಿ ತಯಾರಿ ನಡೆಯುತ್ತಿದೆ. ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವಕ್ಕೆ ವೇದಿಕೆ ಸಿದ್ಧವಾಗಿದೆ. ಇದರ ನಡುವೆ ದಸರಾ ಸಂಭ್ರಮವನ್ನು…
Read More »ಬೆಂಗಳೂರು : ಕೋವಿಡ್ -19 ರೂಪಾಂತರಿ ತಳಿ ಜೆನ್ 1 ರಾಜ್ಯದಲ್ಲಿ ಹರಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ವೈರಸ್…
Read More »ಮೈಸೂರು : ಪ್ರಧಾನಮಂತ್ರಿಗೆ ಮಾಧ್ಯಮದ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನ,ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ…
Read More »ಚಳಿಗಾಲ ಶುರುವಾಗಿದ್ದು , ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಬೇಕು. ಚಳಿಗಾಲ ಶುರುವಾದಂತೆ ಮಕ್ಕಳನ್ನು ಒಂದಲ್ಲ ಒಂದು ಆರೋಗ್ಯ…
Read More »ಗದಗ : ಹಿಂದೂ ರಾಷ್ಟ್ರ ಮಾಡುವುದು ಬಿಜೆಪಿ ಅಜೆಂಡಾ ಅಲ್ಲಾ. ಹಿಂದೂ ರಾಷ್ಟ್ರ ಮಾಡುವುದು ದೇಶದ ಹಿಂದೂಗಳ ಅಜೆಂಡಾ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಕೆ.ಎಸ್…
Read More »ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ , ಇದರಲ್ಲಿ ಎರಡು ಮಾತಿಲ್ಲ . ಆದರೆ ಈ ಹಣ್ಣು ಸೇವನೆ ಮಾಡಿದ ಬಳಿಕ , ಕೆಲವೊಂದು ಆಹಾರಗಳಿಂದ ದೂರ ಇರಬೇಕು.…
Read More »ದೇಶದಲ್ಲಿ ಮತ್ತೆ ಕೋರೊನ ಮತ್ತೆ ಅಬ್ಬರಿಸಿದೆ. ಕೇರಳದಲ್ಲಿ ಕೋವಿಡ್ ಗೆ ಮೊದಲ ಬಲಿಯಾಗಿದೆ ಎನ್ನಲಾಗಿದೆ. ಈಗಾಗಲೇ ಕೋರೋನ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಂಡಿದೆ.…
Read More »ಬೆಂಗಳೂರು : ಕೇರಳ ರಾಜ್ಯದಲ್ಲಿ ಕೊವೀಡ್ ಪ್ರಮಾಣ ದಿನಂಪ್ರತಿ ಹೆಚ್ಚುತ್ತಲೇ ಇದೆ. ಕೊವೀಡ್ ಹೆಚ್ಚಾದ ಕಾರಣ ಕರ್ನಾಟಕದಲ್ಲಿ ಕಚ್ಚೆಚ್ಚರ ವಹಿಸಲಾಗಿದ್ದು, ಗಡಿಭಾಗದಲ್ಲಿ ಹೈ ಆಲರ್ಟ್ ಘೋಷಣೆ ಮಾಡಿದ್ದಾರೆ.…
Read More »ನವದೆಹಲಿ : ಇಂದು ಸಿಎಂ ಸಿದ್ದರಾಮಯ್ಯರವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಹಾರದ ಕುರಿತು ಚರ್ಚೆ ನಡೆಸಿದರು. ರಾಜ್ಯದ 236…
Read More »ತುಮಕೂರು : ಕರ್ತವ್ಯ ಲೋಪ ಹಿನ್ನಲೆ ಮೂವರು ಪಿಎಸ್ಐ ಸೇರಿ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ತುಮಕೂರು ಎಸ್ಪಿ ಕೆ.ವಿ.ಅಶೋಕ್ ಆದೇಶ ಹೊರಡಿಸಿದ್ದು, ತುರುವೇಕೆರೆ ಠಾಣಾ ಪಿಎಸ್ಐಗಳಾದ ಗಣೇಶ್…
Read More »ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ…
Read More »ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ದೇವನಿಗೆ ವಿಶೇಷ ಸ್ತಾನವಿದೆ. 2024 ರಲ್ಲಿ , ಸೂರ್ಯನು ತನ್ನ ರಾಶಿಯನ್ನು 12 ಬಾರಿ ಬದಲಾಯಿಸಲಿದ್ದಾನೆ. ಸೂರ್ಯ ದೇವನ ಈ ಸಂಚಾರದಿಂದಾಗಿ ಕೆಲವು…
Read More »ಅನೇಕ ಆಹಾರಗಳು ಮೂಳೆಯು ಬಲಕ್ಕೆ ಅವಶ್ಯಕವಾದರೆ ಕೆಲವೊಂದು ಆಹಾರಗಳು ಮೂಳೆಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಅವು ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಸೋಡಾಗಳು ಮತ್ತು ಕಾರ್ಬೊನೇಟಎರ್…
Read More »ನಮ್ಮ ತ್ವಚೆ ಆರೋಗ್ಯವಾಗಿ ಕಾಂತಿಯನ್ನು ಹೊಂದಿರಬೇಕಾದರೆ ಈ ಕೆಲವು ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸುವುದು ಮುಖ್ಯ ಒಳಗಿನಿಂದ ನಿಮ್ಮ ಚರ್ಮವನ್ನು ಪೋಷಿಸಲು ಅಗತ್ಯವಾದ ವಿಟಮಿನ್ ಇ…
Read More »ದಿನನಿತ್ಯ ಟೀ ಕುಡಿಯುವ ಅಭ್ಯಾಸವಿದ್ರೆ ಮೊದಲು ಗಮನದಲ್ಲಿಟ್ಟುಕೊಳ್ಳಿ… ಕಿಡ್ನಿ ಕಲ್ಲುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಅದರ ಸೂಚನೆಗಳನ್ನು ತಿಳಿದುಕೊಳ್ಳಿ. ಆಗಾಗ ಬರುವ ಹೊಟ್ಟೆ ನೋವು , ಪಕ್ಕೆ ನೋವು…
Read More »ಹುಬ್ಬಳ್ಳಿ : ನೀರಾವರಿಗೆ ಅನುದಾನ ಕೊರತೆ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರು, ಕೃಷ್ಣಾ ಮೇಲ್ದಂಡೆ ಹಂತ 3 ರ ಕಾಮಗಾರಿಗೆ 5000 ಕೋಟಿ…
Read More »ಹುಬ್ಬಳ್ಳಿ : ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಧಿಕಾರಿಗಳು ಯೋಜನೆಯಲ್ಲಿ ಕಮಿಷನ್ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ ಎಂದು…
Read More »ಹು-ಧಾ : ನಗರದ ಮುಖ್ಯ ರಸ್ತೆಯ ರಾಯಾಪುರದ ಬಳಿ ಇರೋ ಇಸ್ಕಾನ್’ನಲ್ಲಿ ಡಿಸೆಂಬರ್ 23 ರಂದು ವೈಕುಂಠ ಏಕಾದಶಿಯನ್ನು ವಿಶೇಷ ಆಚರಣೆ ಮಾಡಲಾಗುವುದು. ಅಂದು ಮಂದಿರದಲ್ಲಿ ದಿನವಿಡೀ…
Read More »ಚಿತ್ರದುರ್ಗ : ನಗರದ VS ಸಾಗರ IB ಯಲ್ಲಿ ಜೂಜಾಟ (ಇಸ್ಪೀಟ್) ಆಟವನ್ನು ಖಂಡಿಸಿ ಚಿತ್ರದುರ್ಗದಲ್ಲಿ ಕರುನಾಡ ವಿಜಯಸೇನೆ ಪ್ರತಿಭಟನೆ ನಡೆಸಲಾಯಿತು. ನಹರದ ಪ್ರವಾಸಿ ಮಂದಿರದಿಂದ ಡಿಸಿ…
Read More »ಚಿತ್ರದುರ್ಗ : ಬಂಗಾರದ ನಾಣ್ಯಗಳನ್ನು ಕೊಡುವುದಾಗಿ ವಂಚಿಸಿದ್ದ ಆರೋಪಿಯನ್ನು ಮೊಳಕಾಲ್ಮೂರಿನ ರಾಂಪುರ ಪೊಲೀಸರು ಬಂಧಿಸಿ ಅವನಿಂದ 7.70ಲಕ್ಷ ಹಣ ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಆಂಧ್ರದ ಮಿನಿಗಾ…
Read More »ಕೋಲಾರ : ಕೋಲಾರ ಹಾಲು ಒಕ್ಕೂಟದ 81 ಖಾಲಿ ಹುದ್ದೆಗಳಿಗೆ ನಡೆಯುತ್ತಿರುವ ನೇರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಸುದ್ದಿ ಹರಿದಾಡುತ್ತಿದೆ. ಹುದ್ದೆಗಳನ್ನು ಲಕ್ಷ ಲಕ್ಷ ಹಣಕ್ಕೆ ಮಾರಾಟ…
Read More »ಬೆಂಗಳೂರು : ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ನಡೆಸಿದ ಬಳಿಕ ಹೊಷ ವರ್ಷಾಚರಣೆ ಬಗ್ಗೆ ರೂಪುರೇಷೆ ಸಿದ್ಧ, ಕೇರಳದಲ್ಲಿ ಕೊರೊನಾ ಸೋಂಕು ವಕ್ಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ…
Read More »ಬೆಂಗಳೂರು : ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ತಾಂತ್ರಿಕ ಸಲಹಾ ಸಮಿತಿ ಸಲಹೆಗಳ ಮೇಲೆ ಚರ್ಚೆ…
Read More »ಹುಬ್ಬಳ್ಳಿ : ಭ್ರೂಣ ಹತ್ಯೆ ಇಂದಿಗೂ ನಿರಂತರವಾಗಿದೆ ಎಂದು ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. CID ಗೆ ಹಸ್ತಾರಂತ…
Read More »ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177.44…
Read More »ವಿಜಯಪುರ : ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂದು ಶ್ರೀರಾಮ ಸೇನೆ ಹಾಗೂ ಇತರೆ ಹಿಂದೂ ಪರ…
Read More »ಬೆಂಗಳೂರು : ಚಿತ್ರದುರ್ಗ ನಗರದ ತರಾಸು ರಂಗ ಮಂದಿರದಲ್ಲಿ ಗೋವಿಂದ ಕಾರಜೋಳ ಪತ್ರಿಕಾ ಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಮಾದಿಗ ಮಹಾ ಸಭಾದ ಮುಖಂಡರು ಗಲಾಟೆ…
Read More »ಮೈಸೂರು : ನೆರೆ ರಾಜ್ಯ ಕೇರಳದಲ್ಲಿ ಕೋವಿಡ್ ರೂಪಾಂತರಿ ವೈರಸ್ ಸೋಂಕಿನ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಭಾಗದ ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲೂ ಆರೋಗ್ಯ…
Read More »ನವದೆಹಲಿ : ಪಂಚರಾಜ್ಯ ಚುನಾವಣೆ ಬಳಿಕ I.N.D.I.A. ಮೈತ್ರಿಕೂಟವು ಮೊದಲ ಸಭೆಯನ್ನು ದೆಹಲಿಯಲ್ಲಿ ನಡೆಸುತ್ತಿದ್ದಾರೆ. ಇಂದು ದೆಹಲಿಯಲ್ಲಿ ನಡೆಯುತ್ತಿರೋ ಸಭೆಯು ಬಹಳ ಮಹತ್ವ ಪಡೆದುಕೊಂಡಿದ್ದು, ಸಭೆಯಲ್ಲಿ I.N.D.I.A.…
Read More »ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಸೋಮವಾರ ಭಕ್ತಸಾಗರದ ನಡುವೆ ವೈಭವದಿಂದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣದಲ್ಲಿ…
Read More »ಮಂಗಳೂರು: ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದು ಒಬ್ಬ ವ್ಯಕ್ತಿಯನ್ನು ಬಂಧನ ಮಾಡಿದ್ದಾರೆ. ಕಂಕನಾಡಿಯಲ್ಲಿ ಖೋಟಾ ನೋಟುಗಳ ಚಲಾವಣೆಗೆ ಪ್ರಯತ್ನಿಸುತ್ತಿದ್ದಾಗ…
Read More »ಈ ವರ್ಷ ತೆರೆಕಂಡ ಅನೇಕ ಸಿನೆಮಾಗಳಲ್ಲಿ ಪ್ರೇಕ್ಷಕರಿಂದ ಟೋಬಿ ಚಿತ್ರ ಪ್ರಶಂಸೆ ಹಾಗೂ ಚರ್ಚೆಗೂ ಒಳಗಾಗಿದೆ. ರಾಜ್ ಬಿ ಶೆಟ್ಟಿ ಬರೆದು ನಟಿಸಿದ ದೊಡ್ಡ ವೆಚ್ಚದ ಚಿತ್ರ…
Read More »ತಮಿಳುನಾಡು : ಚಂಡಮಾರುತದ ಕಾರಣದಿಂದಾಗಿ ತಮಿಳುನಾಡಿನ 4 ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ತಮಿಳುನಾಡಿನ ತೂತುಕುಡಿಯ ಆದಿಪರಾಶಕ್ತಿ ನಗರದಲ್ಲಿ ಮಳೆ ಆರ್ಭಟಕ್ಕೆ ಸಿಲುಕಿ ವೃದ್ದ ದಂಪತಿ ಪರದಾಡುತ್ತಿದ್ದಾರೆ.…
Read More »ತುಮಕೂರು: ತುಮಕೂರಿನ ಅಭಿವೃದ್ಧಿ ಕುರಿತು ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ತುಮಕೂರಿಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ಬಂದಿರುವ ಡಿಸಿಗೆ ಅನುಭವವಿದೆ. ಹಿಂದೆ ಜಿಲ್ಲಾ ಪಂಚಾಯ್ತಿ ಸಿಇಒ ಆಗಿದ್ದರು,…
Read More »ಕೋಲಾರ : ವಿಪಕ್ಷ ನಾಯಕ ಆರ್. ಅಶೋಕ್ ಇಂದು ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದ ಕೋಲಾರ ಜಿಲ್ಲೆಯ ಯಲುವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ…
Read More »ಬೆಂಗಳೂರು : ಕ್ರಿಕೆಟ್ ಹಾಗು ಸಿನಿಮಾ ನಮ್ಮಲ್ಲಿ ಅದೆಷ್ಟೋ ಜನರ ಜೀವನದ ಅತೀ ಮುಖ್ಯ ಭಾಗಗಳು ಎಂದರೆ ತಪ್ಪಾಗದು. ಅನುದಿನ ನಡೆವ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನ, ಪ್ರತೀ…
Read More »



















































































































































