Tuesday, April 29, 2025
27.6 C
Bengaluru
LIVE

ರಾಜಕೀಯ

ಸಿನಿಮಾ

ಜೊತೆ ಜೊತೆಯಲಿ ಭರತನಾಟ್ಯ ನೋಡಿದ್ರು ನಟ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಹೊಸ ಚಿತ್ರ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಭಿಮಾನಿಗಳ ಪ್ರೀತಿಯ ಡಿಬಾಸ್, ದಾಸ...

ಹಿಮವದ್​ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಶೂಟಿಂಗ್; ಪರಿಸರ ಪ್ರೇಮಿಗಳಿಂದ ಆಕ್ಷೇಪ

ಚಾಮರಾಜನಗರ: ಹಿಮವದ್​ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಶೂಟಿಂಗ್​ ನಡೆಯುತ್ತಿದ್ದು, ಪರಿಸರ ಪ್ರೇಮಿಗಳು, ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಮಲಯಾಳಂ ಚಿತ್ರವೊಂದರ ಚಿತ್ರೀಕರಣ ದೇಗುಲದ ಆವರಣ ಮತ್ತು ಸುತ್ತಮುತ್ತ ನಡೆಯುತ್ತಿದೆ. 2016ರಿಂದಲೂ ಬೆಟ್ಟಕ್ಕೆ ಖಾಸಗಿ ವಾಹನಗಳ...

ಕ್ರೀಡೆ

-Advertisement-

SHORTS

ವಾಣಿಜ್ಯ

LPG ಸಿಲಿಂಡರ್​ ಬೆಲೆ 50 ರೂ. ಹೆಚ್ಚಳ

ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ ಬಳಿಕ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ. ಹೆಚ್ಚಿಸುವುದಾಗಿ  ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ...

WEATHER

Bengaluru
overcast clouds
27.6 ° C
27.6 °
27.6 °
44 %
2.1kmh
99 %
Tue
34 °
Wed
36 °
Thu
35 °
Fri
35 °
Sat
35 °
- Advertisement -

ರಾಜಕೀಯ

ಆಟೋ ಎಕ್ಸ್‌ಪೋ

ಹೊಸ ಕಾರಿನಲ್ಲಿ ಇರಲೇಬೇಕು ಈ ಸೇಫ್ಟಿ: ಇಲ್ಲದಿದ್ದರೆ, ಕಾರು ಖರೀದಿಸಬೇಡಿ!

ಪ್ರಯಾಣಿಕರ ಕಾರು ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕುವ ಮೂಲಕ ಸದ್ಯ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಮತ್ತು ಅಪಘಾತದ...

ಕ್ರೈಮ್ ಸ್ಟೋರಿ

ಎಟಿಎಂ ದರೋಡೆ ಗ್ಯಾಂಗ್ ಮೇಲೆ ಪೊಲೀಸರ ಫೈರಿಂಗ್..!

ಕಲಬುರಗಿ : ಎಟಿಎಂ ದರೋಡೆಕೋರರ ಮೇಲೆ ಬೆಳ್ಳಂ ಬೆಳಗ್ಗೆ ಕಲಬುರಗಿ ಪೊಲೀಸರಿಂದ ಗುಂಡಿನ ದಾಳಿ ಮಾಡಲಾಗಿದೆ. ಈ ಘಟನೆ ಕಲಬುರಗಿ ನಗರದ ಬೇಲೂರ ಕ್ರಾಸ್​ ಬಳಿ ನಡೆದಿದೆ.ಏ.9 ರಂದು ಕಲಬುರಗಿಯ ಪೂಜಾರಿ ಚೌಕ್...

ಪಹಲ್ಗಾಮ್ ಉಗ್ರರ ದಾಳಿ : ಶಿವಮೊಗ್ಗದ ಪ್ರವಾಸಿಗ ಬಲಿ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕ ಪ್ರವಾಸಿಗ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್‌ ಉದ್ಯಮಿ ಉಗ್ರರ ದಾಳಿಗೆ ಬಲಿಯಾಗಿದ್ದು, ಕನಿಷ್ಠ 12...

‘ಸಿಎಂ ಸಿದ್ದರಾಮಯ್ಯಗೆ ಕೊಲೆ ಬೆದರಿಕೆ – ಫ್ರೀಡಂ ಟಿವಿಗೆ ಇ-ಮೇಲ್

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.ಸಿದ್ದರಾಮಯ್ಯರನ್ನು ಕೊಲೆ ಮಾಡ್ತೀವಿ  ಎಂದು ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.. ಬೆದರಿಕೆ ಸಂದೇಶವನ್ನು​ ಫ್ರೀಡಂ ಟಿವಿ ಇಮೇಲ್ ಗೆ ಟ್ಯಾಗ್ ಮಾಡಿದ್ದಾರೆರಜಪೂತ್​ ಸಿಂಧಾರ್​​​  ಹೆಸರಿನ ವ್ಯಕ್ತಿ...

ಕನ್ನಡಿಗರ ಮೇಲೆ ರೌಡಿಸಂ : ಸುಳ್ಳು ಹೇಳಿ ಸಿಕ್ಕಿ ಬಿದ್ದ ರೌಡಿ ಸೇನಾಧಿಕಾರಿ..!

ಬೆಂಗಳೂರು : ಕನ್ನಡಿಗನ ಮೇಲೆ ಹಲ್ಲೆ ಮಾಡಿ ಕನ್ನಡ ಮಾತನಾಡಲಿಲ್ಲ ಅಂತ ಹೊಡೆದಿದ್ದಾರೆ ಅಂತ ಕಥೆ ಕಟ್ಟಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅಸಲಿ ಬಣ್ಣ ಹಾಗೂ ನೌಟಂಕಿ ಮುಖ ಬಟಾ...

DGP ಓಂ ಪ್ರಕಾಶ್​ರನ್ನ ಕೊಂದ ಪತ್ನಿ ಪಲ್ಲವಿ..!

ಕರ್ನಾಟಕ ಮಾಜಿ ಡಿಜಿ & ಐಜಿಪಿ ಓಂ ಪ್ರಕಾಶ್ ಅವರನ್ನು ಸ್ವತಃ ಅವರ ಹೆಂಡತಿಯೇ ಚಾಕು ಇರಿದು ಕೊಲೆ ಮಾಡಿದ್ದಾರೆ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಈ ಘಟನೆ ನಡೆದಿದೆ.ನಿವೃತ್ತ ಡಿಜಿ ಮತ್ತು...

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ..!​

ಬೆಂಗಳೂರು: ಮಾಜಿ ಡಾನ್​ ಮುತ್ತಪ್ಪ ರೈ ಪುತ್ರ  ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಕೂಗಳತೆಯಲ್ಲೇ ಅಪರಿಚಿತರು ಫೈರಿಂಗ್ ಮಾಡಿ ಓಡಿ ಹೋಗಿದ್ದಾರೆ. ರಿಕ್ಕಿ ರೈ ಮೂಗು...

ವೃದ್ಧರು ಶೀಮಂತರೇ ಟಾರ್ಗೆಟ್: ಸೆಕ್ಸ್ ವಿಡಿಯೋ…ಬ್ಲ್ಯಾಕ್ ಮೇಲ್ ಗ್ಯಾಂಗ್!

ವಂಚಕರು ಹುಡುಗಿಯರ ನಕಲಿ ಹೆಸರು ಬಳಸಿಕೊಂಡು ನಕಲಿ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ತೆರೆದು ಸೆಕ್ಸ್ ವಿಡಿಯೋ ಚಾಟ್ ಮಾಡಿ, ಆ ಬಳಿಕ ವಿಡಿಯೋ ಕಳುಹಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ ಸಿಕ್ಕಿದೆ....
- Advertisement -

ಆರೋಗ್ಯ ಜೀವನ

ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಫೋಟೋ ಶೂಟ್ ನೋಡಿ ಎಲ್ಲರೂ ಬೆಂಕಿ ಅಂತಿದ್ದಾರೆ. ಆ ಲೆವೆಲ್‌ಗಿದೆ ಈ ಫೋಟೋಶೂಟ್. ಇದರ ಹಿಂದಿರೋ ಸ್ಟೋರಿ ಏನ್ ಗೊತ್ತಾ?ದೀಪಿಕಾ ಪಡುಕೋಣೆ ಬಾಲಿವುಡ್‌ನ ಹಾಟ್ ಆಂಡ್ ಸಕ್ಸಸ್‌ಫುಲ್ ನಟಿ....
Advertisment

ಧರ್ಮ

ಜ್ಯೋತಿಷ್ಯಶಾಸ್ತ್ರ

ಶಿಕ್ಷಣ

Advertisment

ಇತ್ತೀಚಿನ ಲೇಖನಗಳು

ಉದ್ಯೋಗ

Recent Comments