Wednesday, June 25, 2025
26.4 C
Bengaluru
Google search engine
LIVE

ರಾಜಕೀಯ

ಎಲಾನ್ ಮಸ್ಕ್ ಕಂಪ್ಯೂಟರ್ ಬಳಸೋದೇ ಇಲ್ವಂತೆ..!

ವಿಶ್ವ ದಿಗ್ಗಜ ಉದ್ಯಮಿ, ಟೆಸ್ಲಾ, ಸ್ಟಾರ್ ಶಿಪ್ ಸೇರಿದಂತೆ ಏನೇನೆಲ್ಲ ಆವಿಷ್ಕರಿಸಿರುವ ಎಲಾನ್ ಮಸ್ಕ್ ಕಂಪ್ಯೂಟರ್ ಅನ್ನೇ ಬಳಸಲ್ವಂತೆ.. ಹೀಗೊಂದು ಹೊಸ ಸುದ್ದಿ ಬಯಲಿಗೆ ಬಂದಿದೆ. ಎಲಾನ್ ಮಸ್ಕ್ ಮತ್ತು ಓಪನ್‌ ಎಐ ನಡುವೆ...

ಸಿನಿಮಾ

ಯಡವಟ್ ರಾಣಿ ಪವಿತ್ರಾ ಗೌಡ – ಮೊದಲು ಉಬ್ಬಿ, ಬಳಿಕ ಕುಗ್ಗಿದ ಪವಿತ್ರಾ..!

ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಹಿರಿಯ ಸಾಹಿತಿಯೊಬ್ಬರ ಹೇಳಿಕೆಯೊಂದನ್ನ ಅಪಾರ್ಥ ಮಾಡಿಕೊಂಡು ಇದೀಗ ಪೇಚಿಗೆ ಸಿಲುಕಿದ್ದಾರೆ.ಹಿರಿಯ ಸಾಹಿತಿ, ವಿಮರ್ಶಕರಾದ ಡಾ.ಎಂ.ಎಸ್. ಆಶಾದೇವಿ ಅವರ ಭಾಷಣದ ತುಣುಕೊಂದು ತನಗೆ ಸಂಬಂಧಿಸಿದ್ದು ಅವರು ನನ್ನನ್ನು ಸಪೋರ್ಟ್...

Operation Sindoor : ಅಂಬಾನಿ ಪಾಲಾಗುತ್ತಾ ಟ್ರೇಡ್ ಮಾರ್ಕ್ ಹಕ್ಕು..!?

ಪಾಕಿಸ್ತಾನದ ಉಗ್ರಗಾಮಿಗಳ ನೆಲೆ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನ ಸರ್ವನಾಶ ಮಾಡಿ ಬಂದಿದೆ. ಈ ಕಾರ್ಯಾಚರಣೆಗೆ ಭಾರತೀಯ ಸೇನೆ ಇಟ್ಟ ಹೆಸರು ‘ಆಪರೇಷನ್ ಸಿಂಧೂರ’.. ಇದೇ ಹೆಸರು ಈಗ ಹೊಸದೊಂದು ರೆಕಾರ್ಡ್...

ಕ್ರೀಡೆ

-Advertisement-

SHORTS

ವಾಣಿಜ್ಯ

ದೇಶದಲ್ಲಿ ಮಿಲಿಯನೇರ್​​ಗಳ ಸಂಖ್ಯೆಯೇ 1 ಲಕ್ಷ- ಭಾರತಕ್ಕಿಂತ ಮುಂದಿವೆ ಕೇವಲ 3 ದೇಶ!

ಹಿಂದೊಮ್ಮೆ ಭಾರತ ಅಂದ್ರೆ ಕಡು ಬಡವರ ದೇಶ, ಅಭಿವೃದ್ಧಿ ಹೊಂದದ ದೇಶ ಅಂತೆಲ್ಲಾ ಇಡೀ ವಿಶ್ವ ನಮ್ಮನ್ನ ತಾತ್ಸಾರದಿಂದ ನೋಡುತ್ತಿತ್ತು.. ಆದ್ರೀಗ ಟೈಂ ಬದಲಾಗಿದೆ. ಕಾಲ ಚಕ್ರ ಉರುಳಿದೆ.. ಇಡೀ ಪ್ರಪಂಚದಲ್ಲಿ ಈಗ...

WEATHER

Bengaluru
overcast clouds
26.4 ° C
26.4 °
26.4 °
70 %
8.2kmh
99 %
Tue
26 °
Wed
29 °
Thu
24 °
Fri
26 °
Sat
28 °
- Advertisement -

ರಾಜಕೀಯ

ಆಟೋ ಎಕ್ಸ್‌ಪೋ

ಯಲಹಂಕದಲ್ಲಿ ಫ್ರೀಡಂಟಿವಿ ಮೆಗಾ ಎಕ್ಸ್ ಪೋ ಶುರು.. ಬನ್ನಿ ಜೊತೆಯಾಗಿ

ನಿಮ್ಮ ನೆಚ್ಚಿನ ಫ್ರೀಡಂ ಟಿವಿಯು ಬೆಂಗಳೂರಿನಲ್ಲಿ ವೀರ ವನಿತೆ ಅವಾರ್ಡ್ಸ್ 2025 ಆಯೋಜಿಸಿದೆ. ಯಲಹಂಕ ನ್ಯೂಟೌನ್​​ನಲ್ಲಿರುವ ವಿವೇಕಾನಂದ ಪ್ಲೇ ಗ್ರೌಂಡ್​​ನಲ್ಲಿ ಇಂದಿನಿಂದ 3 ದಿನಗಳ ಕಾಲ ಈ ಮೆಗಾ ಎಕ್ಸ್​​ಪೋ ನಡೀತಿದೆ.ಯಲಹಂಕ ಕ್ಷೇತ್ರದ...

ಕ್ರೈಮ್ ಸ್ಟೋರಿ

ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಇಬ್ಬರು ಹಂತಕರ ಬಂಧನ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗುಡ್ಡಗಾಡು ಪ್ರದೇಶದಲ್ಲಿ, ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ಮೃತದೇಹ ಪ್ರಕರಣ ಭೇದಿಸುವಲ್ಲಿ ಕಲಬುರಗಿ ಜಿಲ್ಲಾ ಪೋಲಿಸರು ಯಶಸ್ವಿಯಾಗಿದ್ದಾರೆ.ವಿಜಯಪುರ ಜಿಲ್ಲೆಯ ಗಣಿಯಾರ ತಾಂಡಾ ಮೂಲದ ದೇವಿಬಾಯಿ ಕೊಲೆಯಾದ...

ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳು ಕಿರಿಕ್‌

ಬಳ್ಳಾರಿ: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ರಂಪಾಟ ಮಾಡಿದ್ದಾರೆ.ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ....

ಬೆಳಗಾವಿ : ಮಾಜಿ ಸಚಿವನ ಪುತ್ರ ಅರೆಸ್ಟ್​..!

ಕೊಲೆ ಹಾಗೂ ವರದಕ್ಷಿಣೆ ಕೇಸ್​ನಲ್ಲಿ ಮಾಜಿ ಸಚಿವನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.ಎಸ್​.ಎಂ.ಕೃಷ್ಣ ಅವಧಿಯಲ್ಲಿ ಸಚಿವರಾಗಿದ್ದ ವೀರಕುಮಾರ್ ಪಾಟೀಲ್ ಅವರ ಪುತ್ರನನ್ನು ಅರೆಸ್ಟ್​ ಮಾಡಲಾಗಿದೆ.ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ವೈಷ್ಣವಿ ಕೊಲೆ ಪ್ರಕರಣ ಭಾರೀ ಸಂಚಲನ...

ಸತತ ಆರು ಗಂಟೆಯ ಕಳ್ಳ-ಪೊಲೀಸ್ ಆಟ.. ಕಡೆಗೆ ಏನಾಯ್ತು?

ಬೆಂಗಳೂರು: ದೇಶದಲ್ಲಿಗ ಯುದ್ದದ ಕಾರ್ಮೋಡ ಕವಿದಿದೆ. ಆತಂಕದಲ್ಲೆ ಕಾಲ ದುಡುತ್ತಿರೋ ಸಮಯವಿದು. ಇಂತಹ ಹೊತ್ತಲ್ಲಿ ವೆಪನ್ ಹಿಡಿದು ರಾಜಾಜಿ ನಗರದ ಬಹುಮಹಡಿ ಕಟ್ಟಡದಲ್ಲಿರುವ ಜಿಯೋಮೆಟ್ರಿ ಪಬ್ ಒಳಗಡೆ ಹೋಗಿ ಅವಿತು ಕೊಂಡಿದ್ದಾನೆ ಎಂಬ...

ಪೋಕ್ಸೋ ಅಪರಾಧಿಗೆ 8 ವರ್ಷ ಜೈಲು

ಮಂಡ್ಯ -ಪ್ರಾಪ್ತ ಬಾಲಕಿ ಮೇಲೆ ತೀವ್ರತರ ಲೈಂಗಿಕ ದೌರ್ಜನ್ಯ ನಡೆಸಿದ್ದ ಪೋಕ್ಸೋ ಅಪರಾಧಿಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿ ಪೋಸ್ಕೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಕೆ ಆರ್ ಪೇಟೆ ತಾಲೂಕು...

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ..ಕೊಲೆಗೆ ನಡೆದಿತ್ತಾ ಮೊದಲೇ ಸಂಚು..?

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್​ ಶೆಟ್ಟಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಗರದ ಹೊರವಲಯದ ಕಿನ್ನಿಪದವು ಬಳಿ ನಿರ್ದಯವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.2 ವರ್ಷಗಳ ಹಿಂದೆ ಸುರತ್ಕಲ್​ನಲ್ಲಿ ನಡೆದಿದ್ದ ಫಾಜಿಲ್ ಎಂಬಾತನ ಹತ್ಯೆ...

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಯ ಬರ್ಬರ ಹತ್ಯೆ ; ಹರಿಯಾಣದ ಇಬ್ಬರ ಬಂಧನ

ನವದೆಹಲಿ : ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮೂಲದ ಕರ್ನಾಲ್‌ನ ಇಬ್ಬರು ಸಹೋದರರನ್ನು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ...
- Advertisement -

ಆರೋಗ್ಯ ಜೀವನ

72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆ ಭಾರತದಲ್ಲಿ ನಡೆಯುತ್ತಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮೇ 10ರಿಂದ 31ರವರೆಗೆ ನಡೆಯಲಿರುವ ಮಿಸ್ ವರ್ಲ್ಡ್​ ಸ್ಪರ್ಧೆಯಲ್ಲಿ, 120 ದೇಶಗಳ ಸುಂದರಿಯರು ಸ್ಪರ್ಧಿಸಲಿದ್ದಾರೆ. ಬರೋಬ್ಬರಿ...
Advertisment

ಧರ್ಮ

ಜ್ಯೋತಿಷ್ಯಶಾಸ್ತ್ರ

ಶಿಕ್ಷಣ

Advertisment

ಇತ್ತೀಚಿನ ಲೇಖನಗಳು

ಉದ್ಯೋಗ

Recent Comments