ಲೈಫ್ ಸ್ಟೈಲ್
-

ಹಳೆಯ ಮುತ್ತಿನ ಸರಕ್ಕೆ ನೀಡಿ ಹೊಸ ರೂಪ: ಕಡಿಮೆ ಖರ್ಚಿನಲ್ಲಿ ಸಿದ್ಧಪಡಿಸಿ 5 ಬಗೆಯ ಆಭರಣಗಳು!
ನಮ್ಮಲ್ಲಿ ಹೆಚ್ಚಿನವರ ಬಳಿ ಅಮ್ಮ ಅಥವಾ ಅಜ್ಜಿಯ ಕಾಲದ ಹಳೆಯ ಮುತ್ತಿನ ಸರಗಳು ಇದ್ದೇ ಇರುತ್ತವೆ. ಇವುಗಳನ್ನು ಧರಿಸಲು ಹಳೆಯ ಕಾಲದ ವಿನ್ಯಾಸ ಎನಿಸಬಹುದು ಅಥವಾ ದಾರ…
Read More » -

ಚಹಾ ಕುಡಿಯುವುದನ್ನು ನಿಲ್ಲಿಸಬೇಡಿ ಎಂದು ಯಾರಾದರೂ ಹೇಳಿದ್ದಾರಾ? ಕಾರಣ ಗೊತ್ತಾ?
ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ನೋಡಿ ನೀವು ಆಶ್ಚರ್ಯಚಕಿತರಾಗುವಿರಿ. ಬೆಳಿಗ್ಗೆ ಎದ್ದಾಗ ಒಂದು ಕಪ್ ಚಹಾ ಕುಡಿದರೆ ಮಾತ್ರ ಉಲ್ಲಾಸವಾಗುತ್ತದೆ.…
Read More » -

25 ರಿಂದ 45 ವರ್ಷದೊಳಗಿನವರಿಗೆ ಕಡ್ಡಾಯ ಆರೋಗ್ಯ ತಪಾಸಣೆ
ಪ್ರತಿಯೊಂದು ವಯಸ್ಸಿನಲ್ಲಿಯೂ ದೇಹದಲ್ಲಿ ವಿವಿಧ ಬದಲಾವಣೆಗಳು ಸಂಭವಿಸುತ್ತವೆ. ಆರಂಭಿಕ ತಪಾಸಣೆಯಿಂದ ರೋಗಗಳನ್ನು ತಡೆಗಟ್ಟಬಹುದು. ಆರೋಗ್ಯ ರಕ್ಷಣೆಗಾಗಿ ಅನೇಕ ಪರೀಕ್ಷೆಗಳನ್ನು ಮುಂಚಿತವಾಗಿಯೇ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು…
Read More » -

ನಿಮ್ಮ ಸ್ಟೈಲ್, ನಿಮ್ಮ ಗೆತ್ತು; ಡ್ರೆಸ್ಸಿಂಗ್ ಸೆನ್ಸ್ ಮಸ್ತ್ ಟಿಪ್ಸ್!
ನಾವು ಹಾಕೋ ಬಟ್ಟೆ ನಮ್ಮ ವ್ಯಕ್ತಿತ್ವದ ಕನ್ನಡಿ ಇದ್ದ ಹಾಗೆ, ಹಾಗಾಗಿ ಫ್ಯಾಷನ್ ಅಂದ್ರೆ ಬರಿ ಯಾವುದೋ ಹೊಸ ಟ್ರೆಂಡ್ ಫಾಲೋ ಮಾಡೋದಲ್ಲ, ನಮಗೆ ಯಾವುದು ಮಸ್ತ್…
Read More » -

ಕೈಗಳ ಅಂದ ಹೆಚ್ಚಿಸೋ ಕಲರ್ ಫುಲ್ ನೇಲ್ ಆರ್ಟ್; ಸ್ಟೈಲ್ ಜೊತೆ ಕೇರ್ ಕೂಡ ಇರಲಿ!
ಇಂದಿನ ಫ್ಯಾಷನ್ ಲೋಕದಲ್ಲಿ ಉಗುರುಗಳು ಕೇವಲ ದೇಹದ ಭಾಗವಲ್ಲ, ಅವು ನಮ್ಮ ಕ್ರಿಯೇಟಿವಿಟಿ ತೋರಿಸೋ ಒಂದು ಕ್ಯಾನ್ವಾಸ್ ಇದ್ದ ಹಾಗೆ. ಬರಿ ಒಂದು ಬಣ್ಣದ ನೇಲ್ ಪಾಲಿಷ್…
Read More » -

ಮುಟ್ಟಿನ ರಜೆ ಕಡ್ಡಾಯ ಮಾಡಿದರೆ ಮಹಿಳೆಯರಿಗೆ ಉದ್ಯೋಗ ಸಿಗುವುದು ಕಷ್ಟ: ಸುಪ್ರೀಂ ಕೋರ್ಟ್ ಎಚ್ಚರಿಕೆ
ದೇಶದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಅದು ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೇ ದೊಡ್ಡ ಹೊಡೆತ ಕೊಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನು ಬಂದರೆ,…
Read More » -

ಪಾದರಕ್ಷೆಗಳ ಪವರ್; ನಿಮ್ಮ ನಡಿಗೆಗೆ ಮಸ್ತ್ ಗೆತ್ತು ನೀಡುವ ಸ್ಯಾಂಡಲ್ಸ್!
ನಮ್ಮ ಇಡೀ ಬಾಡಿ ವೇಟ್ ಬ್ಯಾಲೆನ್ಸ್ ಮಾಡೋದು ನಮ್ಮ ಪಾದಗಳು, ಹಾಗಾಗಿ ನಾವು ಹಾಕೋ ಸ್ಯಾಂಡಲ್ಸ್ ಬರಿ ಸ್ಟೈಲ್ ಆಗಿದ್ರೆ ಸಾಲದು, ಪಕ್ಕಾ ಕಂಫರ್ಟ್ ಕೂಡ ಇರಬೇಕು.…
Read More » -

ಬೇಯಿಸಿದ ಕೋಳಿ ಮಾಂಸವನ್ನು ಎಷ್ಟು ದಿನ ಫ್ರಿಡ್ಜ್ ನಲ್ಲಿ ಕೆಡದಂತೆ ಇಡಬಹುದು?ಕೋಳಿ ಮಾಂಸ ಯಾವಾಗ ತಿನ್ನಲು ಅಪಾಯಕಾರಿ?
ಕೋಳಿ ಮಾಂಸವು ಅನೇಕ ಜನರ ನೆಚ್ಚಿನ ಖಾದ್ಯವಾಗಿದೆ. ಇದನ್ನು ಹೆಚ್ಚಾಗಿ ರೆಫ್ರಿಜರೇಟರ್ನಲ್ಲಿ ಬೇಯಿಸಿ ಅಥವಾ ಬೇಯಿಸದೆ ಸಂಗ್ರಹಿಸಲಾಗುತ್ತದೆ. ಆದರೆ ಬೇಯಿಸಿದ ಕೋಳಿ ಮಾಂಸವನ್ನು ರೆಫ್ರಿಜರೇಟರ್ನಲ್ಲಿ ಎಷ್ಟು ದಿನ…
Read More » -

ಕಾರ್ಪೊರೇಟ್ ಉದ್ಯೋಗವನ್ನು ತೊರೆದು ನಟನೆಗೆ ಸೇರಿದ ನಟಿ ರಕ್ಷಿತಾ..!
Adi Lakshmi Purana Kannada Serial Episode Update; ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ-ನಟಿಯರು ಧಾರಾವಾಹಿಗಳಿಂದ ಅರ್ಧಕ್ಕೆ ಹೊರಬರುವುದು ಸಾಮಾನ್ಯವಾಗಿದೆ. ಆದರೆ, ಭರವಸೆಯ ನಟಿಯೊಬ್ಬರು ಕೈಯಲ್ಲಿದ್ದ ನಾಲ್ಕು…
Read More » -

ಸೌಂದರ್ಯಕ್ಕಾಗಿ ಸರ್ಜರಿ ಮೊರೆ ಹೋದ ಶ್ರೀದೇವಿ ಪುತ್ರಿ!
ಬಾಲಿವುಡ್ನ ಗ್ಲಾಮರಸ್ ನಟಿ ಜಾನ್ಹವಿ ಕಪೂರ್ ತಮ್ಮ ಸೌಂದರ್ಯದ ರಹಸ್ಯದ ಬಗ್ಗೆ ನೀಡಿದ ಶಾಕಿಂಗ್ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶ್ರೀದೇವಿ ಮತ್ತು…
Read More » -

‘ಸಿಟಿಸ್ಕೇಪ್’ ಗೌನ್ನಲ್ಲಿ ಮಿಂಚಿದ ಆಲಿಯಾ ಭಟ್’; ಬೆಲೆ ಮತ್ತು ವಿಶೇಷತೆ ಏನು ಗೊತ್ತೇ?
ಬಾಲಿವುಡ್ ಸುಂದರಿ ಆಲಿಯಾ ಭಟ್ ಅವರು ತಮ್ಮ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಖ್ಯಾತ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ‘ಸಿಟಿಸ್ಕೇಪ್’ ಸಂಗ್ರಹದ…
Read More » -

ಸ್ಯಾಂಡಲ್ವುಡ್ ಸುಂದರಿಯರ ಫಿಟ್ನೆಸ್ ಗುಟ್ಟು..! ನಟಿಯರ ಡಯಟ್ ಡೈರಿ..!
ಸಿನಿಮಾ ಪರದೆಯ ಮೇಲೆ ನಾಯಕಿಯರು ಮಲ್ಲಿಗೆಯಂತೆ ಸುಂದರವಾಗಿ, ಮಿಂಚಿನಂತೆ ವೇಗವಾಗಿ ಕಾಣುವುದನ್ನು ನೋಡಿ ನಾವೆಲ್ಲರೂ ಬೆರಗಾಗುತ್ತೇವೆ. ಆದರೆ ಈ ಸೌಂದರ್ಯದ ಹಿಂದೆ ಕೇವಲ ಮೇಕಪ್ ಇಲ್ಲ, ಬದಲಾಗಿ…
Read More » -

ಲವ್ ಮ್ಯಾರೇಜ್ ಆದ್ರೂ ದ್ರೋಹ ನಿಲ್ಲಲ್ಲ! ಕಾರಣ ಪ್ರೀತಿ ಅಲ್ಲ… ಸಂವಹನದ ಕೊರತೆ!
ವಿವಾಹೇತರ ಸಂಬಂಧಗಳನ್ನು ಕೇವಲ ವ್ಯಕ್ತಿತ್ವದ ದೌರ್ಬಲ್ಯ ಅಥವಾ ನೈತಿಕ ಕುಸಿತವೆಂದು ನೋಡುವುದು ಮೇಲ್ನೋಟದ ವಿಶ್ಲೇಷಣೆ ಮಾತ್ರ. ವಾಸ್ತವದಲ್ಲಿ, ಇಂತಹ ಸಂಬಂಧಗಳ ಹಿಂದೆ ಆಳವಾದ ಮಾನಸಿಕ, ಭಾವನಾತ್ಮಕ ಹಾಗೂ…
Read More » -

ನಿಮಗೆ ಗೊತ್ತೇ?, ದೇಶದಲ್ಲೇ ಮೊದಲ ಬಾರಿಗೆ ‘ಹೆಲ್ಮೆಟ್ ಕಡ್ಡಾಯ’ ಮಾಡಿದ್ದು ನಮ್ಮ ಬೆಂಗಳೂರು!
ಇಂದು ಭಾರತದಾದ್ಯಂತ ಹೆಲ್ಮೆಟ್ ಧರಿಸುವುದು ಕಾನೂನುಬದ್ಧ ನಿಯಮವಾಗಿದೆ. ಆದರೆ, ಈ ಸುರಕ್ಷತಾ ಕ್ರಾಂತಿಗೆ ನಾಂದಿ ಹಾಡಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರು. ಹೌದು, ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು…
Read More » -

1 ಗಂಟೆ ನಡಿಗೆ, 20 ನಿಮಿಷ ಜಂಪಿಂಗ್ ಜಾಕ್ಸ್ ಅಥವಾ 30 ನಿಮಿಷ ಯೋಗ: ಇವುಗಳಲ್ಲಿ ಯಾವುದು ಶ್ರೇಷ್ಠ?
ಆಧುನಿಕ ಜೀವನಶೈಲಿಯಲ್ಲಿ ದೈಹಿಕ ವ್ಯಾಯಾಮ ಅನಿವಾರ್ಯ. ಆದರೆ ಹಲವರಲ್ಲಿ ಕಾಡುವ ಸಾಮಾನ್ಯ ಪ್ರಶ್ನೆಯೆಂದರೆ, “ಯಾವ ವ್ಯಾಯಾಮ ಮಾಡಿದರೆ ಅತಿ ಬೇಗ ಫಲಿತಾಂಶ ಸಿಗುತ್ತದೆ?”. ಕೆಲವರು ದೀರ್ಘ ನಡಿಗೆಯನ್ನು…
Read More » -

ನೀವು ಈಗ ಹಳೆಯ ವ್ಯಕ್ತಿಯಲ್ಲ..! 7 ವರ್ಷಕ್ಕೊಮ್ಮೆ ನಮ್ಮ ದೇಹ ಬದಲಾಗುತ್ತಾ?
ನಿಮ್ಮ ಹಳೆಯ ದೇಹ ಈಗ ನಿಮ್ಮ ಜೊತೆ ಇಲ್ಲ.. ಪ್ರತಿ 7 ವರ್ಷಕ್ಕೊಮ್ಮೆ ಏನಾಗುತ್ತೆ ಗೊತ್ತಾ?. ನಮ್ಮ ದೇಹ ಪ್ರತಿ 7 ವರ್ಷಕ್ಕೊಮ್ಮೆ ಹೊಸದಾಗುತ್ತದೆ. ಹೀಗೂ ಉಂಟಾ!…
Read More » -

ಬ್ರಿಟನ್ ಮಾಜಿ ಪ್ರಧಾನಿ ಚರ್ಚಿಲ್ & ಬೆಂಗಳೂರಿನ 13 ರೂಪಾಯಿ ಸಾಲ! ಇಂದಿಗೂ ಇದೆ ಆ ದಾಖಲೆ
ಬೆಂಗಳೂರಿನ ಇತಿಹಾಸ ಅಗೆದಷ್ಟೂ ವಿಚಿತ್ರ ಸಂಗತಿಗಳು ಹೊರಬರುತ್ತವೆ. ಅದರಲ್ಲಿ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ಅನ್ನು ಮುನ್ನಡೆಸಿದ ಖ್ಯಾತ ಪ್ರಧಾನಿ ವಿನ್ಸ್ಟನ್ ಚರ್ಚಿಲ್…
Read More » -

ಜಗತ್ತಿನಲ್ಲೇ ‘ಬೆಂಗಳೂರು’ ಹೆಸರಿನ ಊರು ಇದೊಂದೇ!; ನಿಮಗೆ ಗೊತ್ತಿರದ ಈ ಅನನ್ಯ ಸತ್ಯ
ನಮ್ಮ ಬೆಂಗಳೂರು ಎಂದರೆ ಕೇವಲ ಒಂದು ನಗರವಲ್ಲ, ಅದೊಂದು ಬ್ರ್ಯಾಂಡ್. ಸಾಮಾನ್ಯವಾಗಿ ಪ್ರಪಂಚದಾದ್ಯಂತ ಒಂದೇ ಹೆಸರಿನ ಹಲವಾರು ನಗರಗಳು ಅಥವಾ ಹಳ್ಳಿಗಳು ಇರುವುದನ್ನು ನಾವು ನೋಡಿರುತ್ತೇವೆ. ಆದರೆ…
Read More » -

ಏಷ್ಯಾದಲ್ಲೇ ಮೊದಲು: ಬೆಂಗಳೂರಿನ ಬೀದಿಗಳಲ್ಲಿ ವಿದ್ಯುತ್ ದೀಪ ಬೆಳಗಿದ ಆ ಐತಿಹಾಸಿಕ ಕ್ಷಣ!
ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ವ್ಯಾಲಿ’ ಎಂದು ಹೆಸರಾಗಿದೆ. ಆದರೆ, ತಂತ್ರಜ್ಞಾನದ ಈ ನಾಗಾಲೋಟ ಇಂದಿನದಲ್ಲ, ಇದು ಶತಮಾನದ ಹಿಂದೆಯೇ ಆರಂಭವಾಗಿತ್ತು. 1905ರ ಆಗಸ್ಟ್ 5ರಂದು…
Read More » -

ಅಗಸೆ ಬೀಜಗಳನ್ನು ಹೀಗೆ ತಿಂದರೆ ಮಾತ್ರ ಪ್ರಯೋಜನ: ಹತ್ತಾರು ಕಾಯಿಲೆಗಳಿಗೆ ರಾಮಬಾಣ ಈ ಬೀಜಗಳು!
ನಮ್ಮ ಅಡುಗೆ ಮನೆಯಲ್ಲಿರುವ ಸಾಂಪ್ರದಾಯಿಕ ಆಹಾರ ಪದಾರ್ಥಗಳಲ್ಲಿ ಅಗಸೆ ಬೀಜಗಳು (Flax Seeds) ಅತ್ಯಂತ ಶಕ್ತಿಶಾಲಿ ಪೋಷಕಾಂಶಗಳ ಗಣಿ. ಆದರೆ ಇವುಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಮಾತ್ರ…
Read More » -

Late Pregnancy: 40 ದಾಟಿದ ಮೇಲೆ ತಾಯಿಯಾಗುವುದು ಹೇಗೆ? ಇಲ್ಲಿದೆ ವೈದ್ಯರ ಕಂಪ್ಲೀಟ್ ಗೈಡ್!
ಒಂದು ಕಾಲವಿತ್ತು, 30 ವರ್ಷ ದಾಟಿದ ಮೇಲೆ ಮಹಿಳೆಯರು ತಾಯಿಯಾಗುವುದು ಕಷ್ಟ ಅಥವಾ ಅಪಾಯಕಾರಿ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅಮೆರಿಕದ ನಿಯೋಜಿತ…
Read More » -

ದಿನಕ್ಕೆ 10,000 ಹೆಜ್ಜೆ ನಡೆದರೆ ಏನಾಗುತ್ತದೆ? ಇಲ್ಲಿವೆ ಶಾಕಿಂಗ್ ರಿಸಲ್ಟ್ಸ್!
ಆರೋಗ್ಯವಾಗಿರಲು ಜಿಮ್ಗೆ ಹೋಗಬೇಕು, ಗಂಟೆಗಟ್ಟಲೆ ವರ್ಕೌಟ್ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಸ್ಟೋರಿ ನಿಮಗಾಗಿ. ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ, ನೀವು ಕೇವಲ ಒಂದು ತಿಂಗಳ ಕಾಲ…
Read More » -

ನಮ್ಮ ಹೊಟ್ಟೆಯಲ್ಲೂ ಒಂದು ಮೆದುಳು ಇದೆಯೇ?
ನಾವು ಯಾವುದನ್ನಾದರೂ ಯೋಚಿಸಬೇಕಾದರೆ ನಮ್ಮ ಮೆದುಳನ್ನು ಬಳಸುತ್ತೇವೆ ಅಂತ ನಮಗೆಲ್ಲಾ ಗೊತ್ತು. ಆದರೆ ನಿಮಗೆ ಗೊತ್ತಾ? ನಮ್ಮ ದೇಹದಲ್ಲಿ ತಲೆಯಲ್ಲಿರೋ ಮೆದುಳಲ್ಲದೆ, ಹೊಟ್ಟೆಯೊಳಗೂ ಒಂದು ಮೆದುಳು ಇದೆ.…
Read More » -

ಚಳಿ ಬೆಳಗಿನ ತಂಪಿಗೆ ಸೂರ್ಯನ ಕಿರಣವೇ ಔಷಧಿ!
-ಭಾರತದಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಹವಾಮಾನದಲ್ಲಿ ತಂಪು ಹೆಚ್ಚುತ್ತದೆ ಮತ್ತು ದಿನಗಳು ಚಿಕ್ಕವಾಗುತ್ತವೆ. ಈ ಬದಲಾವಣೆಗಳ ಪರಿಣಾಮವಾಗಿ ನಮ್ಮ ದೇಹದಲ್ಲಿಯೂ ಹಲವು ರೀತಿಯ ಬದಲಾವಣೆಗಳು ಸಂಭವಿಸುತ್ತವೆ. ಚಳಿ ಹೆಚ್ಚಾದಾಗ…
Read More » -

Sweat. Smile. Shine. — ಚೈತ್ರಾ ಇನ್ ದಿ ಜೀಮ್ ಮೂಡ್!
-ನಟಿ ಚೈತ್ರಾ ಜೆ. ಆಚಾರ್ ಇತ್ತೀಚೆಗೆ ತಮ್ಮ ಬೋಲ್ಡ್ ಫೋಟೋಶೂಟ್ಗಳ ಮೂಲಕ ಅಭಿಮಾನಿಗಳಿಗೆ ಭಾರಿ ಶಾಕ್ ನೀಡಿದ್ದಾರೆ. ಸಾಂಪ್ರದಾಯಿಕ ಲುಕ್ನಿಂದ ವಿಭಿನ್ನವಾಗಿ, ಗ್ಲಾಮರ್ ಮತ್ತು ಕಾನ್ಫಿಡೆನ್ಸ್ನ ಹೊಸ…
Read More » -

ಟಾಪ್ ಸೀಕ್ರೆಟ್ ಅನ್ಲಾಕ್: ಯುವತಿಯರ ಅಂಕಲ್ ಫ್ಯಾನ್ಸಿ ಹ್ಯಾಕಿಂಗ್!
-ಸಾಮಾನ್ಯವಾಗಿ, ಟೀನ್ ಏಜ್ ಹುಡುಗಿಯರು ಅಥವಾ ಮದುವೆ ವಯಸ್ಸಿಗೆ ಬಂದ ಕೆಲವೊಂದು ಯುವತಿಯರು ಅಂಕಲ್ಗಳ ಪ್ರೇಮಪಾಶಕ್ಕೆ ಸಿಲುಕುವುದಕ್ಕೆ ಪ್ರಮುಖ ಕಾರಣವೆಂದರೆ ಮನಸ್ಸಿನಲ್ಲಿ ಮೂಡುವ ಒಂದು ಭಾವನೆ. ಅದು…
Read More » -

ಕಾಂಜೀವರಂ ಸೀರೆ ಲೈಫ್ಲಾಂಗ್ ಹಾಳಾಗದಂತೆ ಈ ಟ್ರಿಕ್ ಅನುಸರಿಸಿ..!
ಕಾಂಜೀವರಂ ಸೀರೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅದ್ಭುತ ಪ್ರತಿರೂಪಗಳಾಗಿವೆ. ಅತಿ ಉನ್ನತ ಗುಣಮಟ್ಟದ ರೇಷ್ಮೆ ಮತ್ತು ಜರಿದ ನೂಲುಗಳಿಂದ ನೆಯ್ದ ಈ ಸೀರೆಗಳು ಕೇವಲ ಉಡುಪುಗಳಲ್ಲ,…
Read More » -

ಆಫೀಸ್ಗಳಲ್ಲಿ ”ಲಿವ್ ಇನ್ ರಿಲೇಷನ್ affairs” ಹೆಚ್ಚು ಇದಕ್ಕೆ ಕಾರಣ ಏನು..?
ಆಫೀಸ್ಗಳಲ್ಲಿ ಅನೈತಿಕ ಸಂಬಂಧಗಳು ಭಾರಿ ಹೆಚ್ಚಾಗುತ್ತಿವೆ ಎಂದರೆ, ಕೆಲಸದ ಸ್ಥಳಗಳಲ್ಲಿ ಮಾತ್ರವಲ್ಲದೆ ಅದು ವೈಯಕ್ತಿಕ ಜೀವನಕ್ಕೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬರ್ಥ. ಏಕೆಂದರೆ ಆಫೀಸ್ಗಳು ನಮ್ಮ ಸಮಾಜದ…
Read More » -

ಭಾರತದಲ್ಲಿ ಟ್ರೆಕ್ಕಿಂಗ್ ಮಾಡಲು ಇರುವ ಅದ್ಭುತ ಸ್ಥಳಗಳು..!
ಭಾರತದಲ್ಲಿ ಟ್ರೆಕ್ಕಿಂಗ್ ಪ್ರಿಯರಿಗಾಗಿ ಅನೇಕ ವೈವಿಧ್ಯಮಯ ಹಾಗೂ ಅದ್ಭುತ ಸ್ಥಳಗಳಿವೆ, ಇವು ಪ್ರಕೃತಿಯ ಸೌಂದರ್ಯ, ಸಾಹಸ, ಮತ್ತು ಆತ್ಮಶುದ್ಧಿಕರಣದ ಅನುಭವವನ್ನು ಒದಗಿಸುತ್ತವೆ. ಹಿಮಾಚಲ ಪ್ರದೇಶದ ಹಾಮ್ತಾ ಪಾಸ್…
Read More » -

ಬ್ಯೂಟಿ ಸ್ಲೀಪ್ ಎಂದರೇನು..? ಅದು ಮುಖದ ಉಜ್ವಲತೆಗೆ ಹೇಗೆ ಕಾರಣ..?
“ಬ್ಯೂಟಿ ಸ್ಲೀಪ್” ಎಂಬ ಪದ ಹೀಗೇ ಸುಮ್ಮನೆ ಬಂದಿಲ್ಲ. ನಮ್ಮ ದೇಹ, ತಲೆಮೇಲೆ ಮತ್ತು ಚರ್ಮದ ಪುನರುಜ್ಜೀವನಕ್ಕೆ ನಿದ್ರೆ ಅತೀ ಅವಶ್ಯಕ. ರಾತ್ರಿ ವೇಳೆ ನಾವು ನಿದ್ರೆಯಲ್ಲಿರುವಾಗ…
Read More » -

ದೀಪಾವಳಿಗೆ ಮಸ್ತ್ ಫೋಟೋ ಹಂಚಿಕೊಂಡ ಡೆವಿಲ್ ಬ್ಯೂಟಿ..!
ದೀಪಗಳ ಹಬ್ಬದ ಸಂಭ್ರಮಕ್ಕೆ ಹೊಸ ಲುಕ್ ಕೊಟ್ಟ ನಮ್ಮ ಡೆವಿಲ್ ಬೆಡಗಿ ರಚನಾ ರೈ.. ಇತ್ತೀಚೆಗೆ ದೀಪಾವಳಿ ಹಬ್ಬದ ವಿಶೇಷಕ್ಕೆ ಮಸ್ತ್ ಫೋಟೋಶೂಟ್ ಮಾಡಿಸಿ, ಟ್ರಡಿಷನಲ್ ಲುಕ್ನಲ್ಲಿ…
Read More » -

ಟ್ರಾಕ್ಟರ್ನಲ್ಲಿ ನಟಿ ಕಮ್ ಆ್ಯಂಕರ್ ಅನುಶ್ರೀ ದಂಪತಿ.. ಮಳೆಯಲ್ಲಿ ನವ ಜೋಡಿ ಸುತ್ತಾಟ..!
ಮದುವೆಯಾದ ಸ್ವಲ್ಪೇ ದಿನಕ್ಕೇ ಅನುಶ್ರೀ ಹಾಗೂ ಪತಿ ರೋಶನ್ ಇಬ್ಬರೂ ತಮ್ಮದೇ ಆದ ವರ್ಕ್ನಲ್ಲಿ ಬ್ಯೂಸಿ ಆಗಿದ್ದರು.. ಆದರೆ ಈಗ ನವಜೋಡಿಗಳು ಬೆಟ್ಟಗುಡ್ಡಗಳಲ್ಲಿ ಸುತ್ತಾಟ ಶುರು ಮಾಡಿದ್ದಾರೆ..…
Read More » -

ಗೆಳೆಯ-ಗೆಳತಿ ನಡುವಿನ ಬಾಂಧವ್ಯ ತಿಳಿಯುವುದು ಹೇಗೆ..?
ಸಂಗಾಂತಿ ಜೊತೆ ಪ್ರೀತಿಯ ಜೀವನ ಮುಂದುವರೆಯ ಬೇಕಂದ್ರೆ, ಪ್ರಣಯ ಯಶಸ್ವಿಯಾಗಬೇಕಾದ್ರೆ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಕಾಳಜಿ ತುಂಬಾ ಮುಖ್ಯ. ಆದರೆ ಕೆಲವು ಸಂದರ್ಭಗಳಲ್ಲಿ, ಹುಡುಗ ಅಥವಾ…
Read More » -

2 ಮೆದುಳು ತಿನ್ನುವ ಅಮೀಬಾಗೆ 3 ತಿಂಗಳ ಮಗು ಸೇರಿ ಮತ್ತೆ 2 ಬಲಿ
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಮುಂದುವರೆದಿದ್ದು, 3 ತಿಂಗಳ ಮಗು ಸೇರಿದಂತೆ ಮತ್ತೆ 2 ಸಾವು ಸಂಭವಿಸಿದೆ. ಈಮೂಲಕ ಕಳೆ ದೊಂದು ತಿಂಗಳಲ್ಲಿ ಮೆದುಳಿನ…
Read More » -

ಸ್ಟ್ರೀಟ್ನಲ್ಲಿ ಸಿಗುವ ಈ ಫುಡ್ಸ್ ಆರೋಗ್ಯಕ್ಕೆ ಆರೋಗ್ಯಾಕಾರಕ.!
ಸ್ಟ್ರೀಟ್ದ್ನಲ್ಲಿ ಸಿಗುವ ಫುಡ್ಸ್ ಆರೋಗ್ಯಕ್ಕೆ ಹಾನಿಕಾರಕ ತಿನ್ಬೇಡಿ ಅಂತ ದಿನಾ ಬೆಳಗಾದ್ರೆ ಸೋಶಿಯಲ್ ಮೀಡಿಯಾದಲ್ಲಿ ಡಾಕ್ಟರ್ಸ್, ಮನೆಯಲ್ಲಿ ಅಪ್ಪ ಅಮ್ಮ ಬಾಯ್ ಬಡ್ಕೋತನೆ ಇರ್ತಾರೆ. ಆದ್ರೆ ನಾಲಿಗೆ…
Read More » -

ಫೇಕ್ ಪ್ರೆಗ್ನೆನ್ಸಿ ಅಂದೋರಿಗೆ ಬೆತ್ತಲೆ ಹೊಟ್ಟೆಯ ಫೋಟೋ ಹೊಡೆದು ಉತ್ತರ ಕೊಟ್ರಾ ದೀಪಿಕಾ?
ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಫೋಟೋ ಶೂಟ್ ನೋಡಿ ಎಲ್ಲರೂ ಬೆಂಕಿ ಅಂತಿದ್ದಾರೆ. ಆ ಲೆವೆಲ್ಗಿದೆ ಈ ಫೋಟೋಶೂಟ್. ಇದರ ಹಿಂದಿರೋ ಸ್ಟೋರಿ ಏನ್ ಗೊತ್ತಾ? ದೀಪಿಕಾ ಪಡುಕೋಣೆ…
Read More » -

ನಿಮ್ಮ ತ್ವಚೆ ಹೊಳೆಯಬೇಕಾ..? ಈ ಮನೆ ಮದ್ದು ಟ್ರೈ ಮಾಡಿ ನೋಡಿ
ಉತ್ತಮ ಮತ್ತು ಆರೋಗ್ಯಕರ ಚರ್ಮವು ನಿಜಕ್ಕೂ ಆಶೀರ್ವಾದ. ಆದರೆ ಹೊಳೆಯುವ ಚರ್ಮವನ್ನು ಪಡೆಯುವುದು ಅಷ್ಟು ಸುಲಭವಲ್ಲ.ಕೆಲವರಿಗೆ ಅದು ವರ. ಆದ್ರೆ ಖಂಡಿತಾ ಕೆಲವರು ಸುಂದರ ಹೊಳೆಯುವ ತ್ವತೆಗೆ…
Read More » -

ಇಂದು ಆಸ್ಪತ್ರೆಗೆ ಹೋಗುವವರು ಈ ಸುದ್ದಿ ಒಮ್ಮೆ ನೋಡಿ
ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ರೇಪ್ ಅಂಡ್ ಮರ್ಡರ್ ಆಗಿತ್ತು, ಈ ದುರ್ಘಟನೆಯನ್ನು ಖಂಡಿಸಿ, ದೇಶ ವ್ಯಾಪ್ತಿಯಲ್ಲಿ ಇಂದು ವೈದ್ಯರು ಹಾಗೂ ವೈದ್ಯಕೀಯ…
Read More » -

ಗೋಬಿ, ಕಬಾಬ್, ಪಾನಿಪುರಿ ಬಳಿಕ ತರಕಾರಿ ಸರದಿ – ಬೆಂಗಳೂರಿನ 300ಕ್ಕೂ ಹೆಚ್ಚು ಕಡೆ ಕ್ವಾಲಿಟಿ ಟೆಸ್ಟ್
ಬೆಂಗಳೂರು: ಗೋಬಿ, ಕಬಾಬ್, ಪಾನಿಪುರಿಯಲ್ಲಿ ಹಾನಿಕಾರಕ ಅಂಶಗಳ ಪತ್ತೆ ಬಳಿಕ ಈಗ ತರಕಾರಿ ಸರದಿ ಎದುರಾಗಿದೆ. ಬೆಂಗಳೂರಿನ 300ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಆಹಾರ ಇಲಾಖೆ ವಿವಿಧ ತರಕಾರಿಗಳ…
Read More » -

ಮಕ್ಕಳಿಗೆ ತಂದೆ ಎಷ್ಟು ಮುಖ್ಯ ಗೊತ್ತಾ?
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಬಹಳ ಮುಖ್ಯ ಎಂಬುದು ನಿಮಗೆ ಗೊತ್ತಿದೆ. ತಾಯಿಯ ಪಾತ್ರ, ತಂದೆಯ ಪಾತ್ರ ಮಕ್ಕಳ ಮೇಲೆ ವಿಶೇಷವಾಗಿ ಪ್ರಭಾವ ಬೀರುತ್ತದೆ. ಅಮ್ಮ ಆಧಾರ ಸ್ತಂಭವಾಗಿದ್ದರೆ,…
Read More » -

ಮಗುವಿಗೆ ಚಪ್ಪಲಿ ಹಾಕಿಸಲು ಸರಿಯಾದ ವಯಸ್ಸು ಎಷ್ಟು ಗೊತ್ತಾ..?
ನೀವು ನಿಮ್ಮ ಮಗುವು ಚೆಂದಕಾಣಬೇಕೆಂದು ಶೂ ಧರಿಸುವವರಾಗಿದ್ದರೆ ಅವರು ಯಾವ ವಯಸ್ಸಿನಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಬೇಕು ಎನ್ನುವುದನ್ನು ತಿಳಿಯಬೇಕು. ಚಿಕ್ಕ ಮಕ್ಕಳು ತಮ್ಮ ಮೊಣಕಾಲುಗಳ ಮೇಲೆ…
Read More » -

ಬ್ಲಡ್ ಟೆಸ್ಟ್ ನಲ್ಲಿ ಕೊಲೆಸ್ಟ್ರಾಲ್ ಇದೆ ಎಂದು ಗೊತ್ತಾದ್ರೆ, ಡಾರ್ಕ್ ಚಾಕೋಲೆಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!
ಚಾಕಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ, ಸಣ್ಣ ಮಕ್ಕಳಿಗೆ ಇದು ಪಂಚಪ್ರಾಣವಾದರೆ ದೊಡ್ಡವರು ಹೇಗೊ ಕದ್ದು ಮುಚ್ಚಿ ಇದನ್ನು ತಿನ್ನುವರು. ಮಧುಮೇಹಿಗಳಿಗೆ ಚಾಕಲೇಟ್ ಒಳ್ಳೆಯದಲ್ಲ ಎನ್ನುವ ವಿಚಾರ ಗೊತ್ತೇ…
Read More » -

ನಿಮ್ಮ ಚರ್ಮ ಸೌಂದರ್ಯಕ್ಕೆ ನರಹುಲಿ ಕಂಟಕವೇ..? ಇಲ್ಲಿದೆ ಮನೆ ಮದ್ದು..
ಹಾರ್ಮೋನ್ಗಳ ಅಸಮತೋಲನ, ರೋಗನಿರೋಧಕ ಶಕ್ತಿ ಇಲ್ಲದ ಕಾರಣ ಮುಖ, ಕತ್ತು, ಕೈ, ಕಾಲುಗಳ ಮೇಲೆ ನರಹುಲಿ ಏರ್ಪಡುತ್ತವೆ.. ಇವುಗಳನ್ನು ತೊಲಗಿಸಲು ಆಯುರ್ವೇದದಲ್ಲಿ ಹಲವು ಮದ್ದು ಇದೆ. ಆಲಿವ್…
Read More » -

ಗೊರಕೆ ನಿಯಂತ್ರಿಸಲು ಜೀವನದಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಗೊರಕೆಯು ಸಾಮಾನ್ಯವಾಗಿ ಗಂಟಲಿನ ಸ್ನಾಯುಗಳ ವಿಶ್ರಾಂತಿ, ಅತಿಯಾದ ಗಂಟಲಿನ ಅಂಗಾಂಶ ಅಥವಾ ಮೂಗಿನ ದಟ್ಟಣೆಯಂತಹ ವಾಯುಮಾರ್ಗದಲ್ಲಿನ ದೈಹಿಕ ಅಡಚಣೆಗಳಿಂದ ಉಂಟಾಗುತ್ತದೆ. ಆಲಿವ್ ಎಣ್ಣೆಯ ಪ್ರಾಥಮಿಕ ಕ್ರಿಯೆ ಗಂಟಲಿನ…
Read More » -

ಕ್ಯಾನ್ಸರ್ ಅಪಾಯಕಾರಿ ರೋಗವಲ್ಲ..!
ನಿರ್ಲಕ್ಷ್ಯದ ಹೊರತಾಗಿ ಕ್ಯಾನ್ಸರ್ ನಿಂದ ಯಾರೂ ಸಾಯಬಾರದು ಎನ್ನುತ್ತಾರೆ ಡಾ.ಗುಪ್ತ. (1) ಸಕ್ಕರೆ ಸೇವನೆಯನ್ನು ನಿಲ್ಲಿಸುವುದು ಮೊದಲ ಹಂತವಾಗಿದೆ. ನಿಮ್ಮ ದೇಹದಲ್ಲಿ ಸಕ್ಕರೆ ಇಲ್ಲದಿದ್ದರೆ, ಕ್ಯಾನ್ಸರ್ ಕೋಶಗಳು…
Read More » -

ಮನೆಮದ್ದು- ಹೂವುಗಳ ರಾಣಿ ಗುಲಾಬಿ ಹೂವಿನ ಪ್ರಯೋಜನಗಳು
ಗುಲಾಬಿ ಗಿಡಗಳು ಚಳಿಗಾಲದ ಸಮಯದಲ್ಲಿ ಹೆಚ್ಚು ಹೂ ಬಿಡುತ್ತವೆ ಎಂಬ ಮಾತಿದೆ. ಆದರೆ ಈ ಗಿಡಗಳು ಸರ್ವಕಾಲದಲ್ಲೂ ಹೂ ನೀಡುತ್ತವೆ. ರೋಸ್ ವಾಟರ್ನಿಂದ ಸಹ ಬಹಳ ಉಪಯೋಗಗಳಿವೆ …
Read More » -

ಮನೆಮದ್ದು- ಈ ಟಿಪ್ಸ್ ಪಾಲಿಸಿದರೆ ಎಂಥ ಮೊಡವೆ ಕಲೆಯನ್ನೂ ಹೋಗಿಸಬಹುದು
ಹದಿಹರಯದ ದಿನಗಳಲ್ಲಿ ಸಾಮಾನ್ಯವಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ ‘ಎ‘ ಕೊರತೆಯಿಂದಲೂ ಮೊಡವೆ ಕಾಣಿಸಿಕೊಳ್ಳುತ್ತದೆ. ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು, ತ್ವಚೆಗೆ ಸೂಕ್ತವಲ್ಲದ ಬ್ಯೂಟಿ ಪ್ರೊಡಕ್ಟ್ಸ್ಗಳನ್ನು ಬಳಸುವುದು, ಅತಿಯಾದ…
Read More » -

ಕಲ್ಪವೃಕ್ಷದ ಕಾಯಕಲ್ಪ!
ಎಳನೀರು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಬೇಸಿಗೆ, ಚಳಿಗಾಲ, ಮಳೆಗಾಲ ಯಾವ ಕಾಲದಲ್ಲಿಯೂ ನಮ್ಮ ದೇಹದಲ್ಲಿ ನೀರಿನಾಂಶ ಇರುವಂತೆ ಕಾಪಾಡುವ ಪಾನೀಯ ಇದಾಗಿದೆ. ಇದು ದೇಹವನ್ನು ನಿರ್ಜಲೀಕರಣ…
Read More » -

ನಿತ್ಯ ಐಸ್ ವಾಟರ್ ಕುಡಿತೀರಾ ?
ಬೇಸಿಗೆ ಬರುತ್ತಿದ್ದಂತೆ ಬಿಸಿಲಿನ ತಾಪದಿಂದ ಸ್ವಲ್ಪ ರಿಲೀಫ್ ಪಡೆಯಲು ಫ್ರಿಡ್ಜ್ ನೀರು ಕುಡಿಯುವುದು ಸಾಮಾನ್ಯ. ನಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ. ಹಾಗೂ ಐಸ್ ವಾಟರ್ ಕುಡಿಯುವ ಅಭ್ಯಾಸ ಅನೇಕ…
Read More » -

ಮಕ್ಕಳ ಬಾಯಲ್ಲಿ ನೀರೂರಿಸುವ ಬಾಂಬೆ ಮಿಠಾಯಿ ತಿಂದರೆ ಬರುತ್ತಂತೆ ಕ್ಯಾನ್ಸರ್ !
ಬೆಂಗಳೂರು : ಬಾಂಬೆ ಮಿಠಾಯಿ..ಬಾಂಬೆ ವಿಠಾಯಿ ಈ ಹೆಸರು ಕೇಳದವರು ಯಾರಿದ್ದಾರೆ? ಹೇಳಿ?ಬಾಂಬೆ ಮಿಠಾಯಿ ಅಂತ ಹೇಳುತ್ತಿರುವಾಗಲೇ ಕೆಲವರ ಬಾಯಲ್ಲಿ ನೀರೂರಲಿಯೋದು ಗ್ಯಾರಂಟಿ…ಇನ್ನ ಈ ಬಾಂಬೆ ವಿಠಾಯಿ…
Read More » -

ಈ ಮೀನು ತಿಂದ್ರೆ ಜೀವನೇ ಹೋಗುತ್ತಂತೆ; ಫಿಶ್ ಪ್ರಿಯರೇ ಎಚ್ಚರ!
Health tips : ಮೀನಿನ ಬೆಲೆ ಏನು ಕಡಿಮೆ ಇಲ್ಲ. ಕೆಲವರು ಮಾಂಸಕ್ಕಿಂತ ಹೆಚ್ಚಾಗಿ ಮೀನನ್ನು ತಿನ್ನಲು ಇಷ್ಟಪಡುತ್ತಾರೆ. ಅಲ್ಲದೇ ವೈದ್ಯರು ಕೂಡ ಮಟನ್ ಮತ್ತು ಚಿಕನ್…
Read More » -

ತಾಜಾ ಹಣ್ಣುಗಳನ್ನು ತಿನ್ನುವ ಮೊದಲು ಈ ಟಿಪ್ಸ್ ಫಾಲೋ ಮಾಡಿ ..!
Health Tips : ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾದ ಆಹಾರವಾಗಿದೆ. ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳನ್ನೂ ಒಳಗೊಂಡಿರುತ್ತವೆ. ಹೀಗಾಗಿ, ಹಣ್ಣುಗಳನ್ನು ತಿನ್ನಲು…
Read More » -

-

ಜನವರಿ 22 ಶ್ರೀರಾಮನ ಪ್ರಾಣ ಪ್ರತಿಷ್ಠೆ: ಆ ದಿನವೇ ಹೆರಿಗೆಗಾಗಿ ಕಾಯುತ್ತಿದ್ದಾರೆ ತಾಯಂದಿರು!
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 22ರಂದು ತಮ್ಮ ಮಗುವಿನ ಜನನವನ್ನು ನಿಗದಿಪಡಿಸುವಂತೆ ವೈದ್ಯರಿಗೆ ದೇಶದ ಹಲವಾರು ಗರ್ಭಿಣಿಯರು ಮತ್ತು ಅವರ ಕುಟುಂಬ ಸದಸ್ಯರು…
Read More » -

ಇಲ್ಲಿ 12 ಮೊಟ್ಟೆಗೆ 200ರೂ ಕೆಜಿ ಈರುಳ್ಳಿ 250..ಚಿಕನ್ 615..!
ಲಾಹೋರ್ : ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದ್ದು, ಪಂಜಾಬ್ ನ ಪ್ರಾಂತ್ಯ ರಾಜಧಾನಿ ಲಾಹೋರ್ ನಲ್ಲಿ 12 ಮೊಟ್ಟೆ ಬೆಲೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ. ಸರ್ಕಾರಿ…
Read More » -

ದಿಡೀರ್ ಅಂತ ಮಶ್ರೂಮ್ ಗ್ರೇವಿ ಮಾಡುವ ವಿಧಾನ
ರುಚಿಕರವಾದ ಮಶ್ರೂಮ್ ಗ್ರೇವಿ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು .. . ಮಶ್ರೂಮ್ – ಎರಡು ಪ್ಯಾಕೆಟ್ . ಬಟಾಣಿ – ಒಂದು ಬಟ್ಟಲು .…
Read More » -

ರುಚಿಕರವಾದ ಪನ್ನೀರ್ ಪಕೋಡಾ ಮಾಡುವ ವಿಧಾನ ….
ರುಚಿಕರವಾದ ಪನ್ನೀರ್ ಪಕೋಡಾ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು….. . ಪನ್ನೀರ್ ಕ್ಯೂಬ್ಸ್ – 500 ಗ್ರಾಂ . ಕಡ್ಲೆ ಹಿಟ್ಟು – 1 ಬಟ್ಟಲು…
Read More » -

ಮೆಂತ್ಯ ರೈಸ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು… . ಹೆಚ್ಚಿದ ಮೆಂತ್ಯೆ ಸೊಪ್ಪು – 1 ಬಟ್ಟಲು . ಈರುಳ್ಳಿ – 1 ದೊಡ್ಡದು . ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1…
Read More » -

ಕೊಬ್ಬರಿ ಲಡ್ಡು ಮಾಡುವ ವಿಧಾನ
ರುಚಿಕರವಾದ ಕೊಬ್ಬರಿ ಲಡ್ಡು ವಿಧಾನ ಬೇಕಾಗುವ ಪದಾರ್ಥಗಳು….. . ತುಪ್ಪ-1 ಚಮಚ . ತೆಂಗಿನಕಾಯಿ ತುರಿ – ಎರಡೂವರೆ . ಬೆಲ್ಲ – 1 ಬಟ್ಟಲು .…
Read More » -

ಸಣ್ಣ ಆಗ್ಬೇಕಾ..? ಮೊದಲು ಈ ಚಟ ಬಿಡಿ.!
ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣವೇನು ಎಂದು ನಾವು ಮೊದಲು ತಿಳಿದುಕೊಳ್ಳಬೇಕು. ಆ್ ಮಾತ್ರ ತೂಕವನ್ನು ಇಳಿಸಿಕೊಳ್ಳಲು ಸುಲಭವಾಗುತ್ತದೆ. ಅದರಲ್ಲಿಯೂ ಕೆಲ ಕೆಟ್ಟ ಅಭ್ಯಾಸಗಳು ನಮ್ಮ ದೇಹ ತೂಕ…
Read More » -

Milk peda : ಹಾಲು ಕೋವಾ ಮಾಡುವ ವಿಧಾನ
ಹಾಲಿಲ್ಲದೆ ರುಚಿಕರವಾದ ಹಾಲು ಕೋವಾ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು…. . ಮೈದಾ ಹಿಟ್ಟು – 2 ಚಿಕ್ಕ ಬಟ್ಟಲು . ತುಪ್ಪ – 1…
Read More » -

32ನೇ ವರ್ಷಕ್ಕೆ ಇಹಲೋಕ ತ್ಯಜಿಸುವ ಜನಪ್ರಿಯ ಕಾಮಿಡಿಯನ್ ನೀಲ್ ನಂದ..!!
Freedom tv Desk : ಲಾಸ್ ಏಂಜಲ್ಸ್ ಮೂಲದ ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್ ನೀಲ್ ನಂದಾ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್…
Read More » -

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ ಎಳನೀರು:
Freedom tv desk : ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರಖಗಕ್ಕೂ ಮದ್ದಾಗಿದ್ದು , ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ,…
Read More » -

ಪೆಪ್ಪರ್ ರೈಸ್
ರುಚಿಕರವಾದ ಪೆಪ್ಪರ್ ರೈಸ್ ಮಾಡುವ ವಿಧಾನ… ಬೇಕಾಗುವ ಪದಾರ್ಥಗಳು…. . ಕಾಳು ಮೆಣಸು-1ಚಮಚ . ಜೀರಿಗೆ-1ಚಮಚ . ಕರಿಬೇವು-ಅರ್ಧ ಚಮಚ . ತುಪ್ಪ-2 ಚಮಚ . ಸಾಸಿವೆ…
Read More » -

ಅಕ್ಕಿ ಪಾಯಸ
ಬೇಕಾಗುವ ಸಾಮಗ್ರಿಗಳು… . ಹಾಲು-1 ಲೀಟರ್ . ತೊಳೆದು ನೆನೆಸಿದ ಅಕ್ಕಿ – ಅರ್ಧ ಬಟ್ಟಲು . ಸಕ್ಕರೆ- ಅರ್ಧ ಬಟ್ಟಲು . ಏಲಕ್ಕಿ ಪುಡಿ-ಅರ್ಧ ಚಮಚ…
Read More » -

ನಿಮಗೆ ಇಷ್ಟ ಇದ್ದರೂ ಕೂಡ , ಗರ್ಭವಸ್ಥೆಯಲ್ಲಿ ಮಾತ್ರ ಈ ಹಣ್ಣುಗಳನ್ನು ತಿನ್ನಬಾರದು ..!!
Freedom tv desk : ಗರ್ಭಿಣಿಯರು ತಾನು ಆರೋಗ್ಯವಾಗಿದ್ದರೆ, ಹುಟ್ಟುವಂತಹ ಮಗು ಕೂಡ ಆರೋಗ್ಯವಾಗಿರುವುದನ್ನು ಈ ಕಾರಣಕ್ಕಾಗಿ ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು…
Read More » -

ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದು ಇದೇ ಕಾರಣಕ್ಕೆ..
ಸಿರಿಧಾನ್ಯಗಳು ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತವೆ. ಈ ಬಗ್ಗೆ ಆಯುರ್ವೇದ ವೈದ್ಯರು ನೀಡಿದ ಮಾಹಿತಿ ಪ್ರಕಾರ ಅನೇಕರು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಲಬೇಕು. ಕಾಯಿಲೆಗಳಿಂದ ದೂರವಾಗಿ ಸದೃಢರಾಗಿರಬೇಕೆಂದು ಸಿರಿಧಾನ್ಯದ ಬಳಕೆ…
Read More » -

ಕೂದಲು ಉದುರುವುದನ್ನು ಕಡಿಮೆ ಮಾಡುತ್ತಂತೆ ಈ ಬಯೋಟಿನ್ ಪೌಡರ್
ಕೂದಲು ಉದುರುವುದನ್ನು ತಪ್ಪಿಸಬೇಕಾದ್ರೆ ಈ ಬಯೋಟಿನ್ ಬಳಸುವುದು ಉತ್ತಮ. ಇದರಿಂದ ಕೂದಲು ದಪ್ಪಗಾಗಿ ಬೆಳೆಯುತ್ತದೆ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಆದರೆ ಪ್ರತಿಯೊಬ್ಬರಲ್ಲೂ ಅದಕ್ಕೆ ಕಾರಣಗಳು…
Read More » -

ಹುಣಸೇ ಕ್ಯಾಂಡಿ
ರುಚಿಕರವಾದ ಹುಣಸೇ ಕ್ಯಾಂಡಿ ಮಾಡುವ ವಿಧಾನ… ಬೇಕಾಗುವ ಪದಾರ್ಥಗಳು…. ಹುಣಸೇ ಹಣ್ಣು – ಒಂದು ಹಿಡಿ. ಜೀರಿಗೆ ಪುಡಿ – ಒಂದು ಚಮಚ. ಖಾರದ ಪುಡಿ -ಅರ್ಧ…
Read More » -

ಗ್ರೀನ್ ಚಿಕನ್ ಕರ್ರಿ
ರುಚಿಕರವಾದ ಗ್ರೀನ್ ಚಿಕನ್ ಕರ್ರಿ ಮಾಡುವ ವಿಧಾನ … ಬೇಕಾಗುವ ಪದಾರ್ಥಗಳು….. . ಎಣ್ಣೆ – 3 ಚಮಚ . ಶುಂಟಿ -ಬೆಳ್ಳುಳ್ಳಿ ಪೇಸ್ಟ್ – 1…
Read More » -

ಮನೆಯಲ್ಲಿಯೇ ಬೆಳೆಸಿ ದೊಡ್ಡಪತ್ರೆ : ದೂರ ಮಾಡಿ ನಿಮ್ಮ ಅರೋಗ್ಯದ ತಾಪತ್ರೆ :
Freedom tv desk : ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು…
Read More » -

ಕಡ್ಲೆಪುರಿ ಪೇಪರ್ ದೋಸೆ
ರುಚಿಕರವಾದ ಹಾಗೂ ದಿಡೀರ್ ಅಂತ ಲಂಚ್ ಬಾಕ್ಸ್ಗೆ ದೋಸೆ ಮಾಡಬೇಕಾ..? ಕಡ್ಲೆಪುರಿ ಪೇಪರ್ ದೋಸೆ ಬೇಕಾಗುವ ಪದಾರ್ಥಗಳು … . ಕಡ್ಲೆಪುರಿ – 2 ಬಟ್ಟಲು. ಚಿರೋಟಿ…
Read More » -

ಕಲ್ಲಂಗಡಿ ಹಣ್ಣು, ಬೀಜದಲ್ಲಿರುವ ಆರೋಗ್ಯಕರ ಪ್ರಯೋಜನಗಳು
Freedom Tv desk : ರಸಭರಿತ ಹಣ್ಣು ಎಂದಾಕ್ಷಣ ನೆನಪಿಗೆ ಬರುವ ಮೊದಲ ಹಣ್ಣು ಎಂದರೆ, ಅದು ಕಲ್ಲಂಗಡಿ ಹಣ್ಣು. ಸಾಕಷ್ಟು ಮಂದಿ ಕಲ್ಲಂಗಡಿ ಹಣ್ಣು ಇಷ್ಟಪಟ್ಟು…
Read More » -

ಧೂಮಪಾನ ಮಾಡುವ ಯುವತಿಯರಲ್ಲಿ ಸಂತಾನೋತ್ವತ್ತಿ ಆರೋಗ್ಯ ಸಮಸ್ಯೆಗಳು
freedom tv desk : ಸಿಗರೇಟಿನಲ್ಲಿರುವ ನಿಕೋಟಿನ್ ಮತ್ತು ಇತರ ಹಾನಿಕರಕ ವಸ್ತುಗಳು ಅಂಡಾಶಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯಾಗಬಹುದು, ಇದು…
Read More » -

ರುಚಿಕರವಾದ ಹೋಟೇಲ್ ಸ್ಟೈಲ್ ರವೆ ಇಡ್ಲಿ
ರುಚಿಕರವಾದ ರವೆ ಇಡ್ಲಿ ಮಾಡುವ ವಿಧಾನ ಬೇಕಾಗುವ ಪದಾರ್ಥಗಳು….. ರವೆ – 1 ಬಟ್ಟಲು. ಮೊಸರು – 1 ಬಟ್ಟಲು. ಉಪ್ಪು – ರುಚಿಗೆ ತಕ್ಕಷ್ಟು. ಅಡುಗೆ…
Read More » -

ಚಳಿಗಾಲದಲ್ಲಿ ವಾಕಿಂಗ್ ಎಷ್ಟು ಮುಖ್ಯ ..? ವಾಕಿಂಗ್ಗೆ ಉತ್ತಮ ಸಮಯ ಯಾವುದು?
Freedom TV desk : ಚಳಿಗಾಲದಲ್ಲಿ ಹೆಚ್ಚಿನವರು ಆಲಸ್ಯದಿಂದಾಗಿ ವಾಕಿಂಗ್ ಮಾಡಲು ಹೋಗುವುದಿಲ್ಲ. ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಚಳಿ ಇದಕ್ಕೆ ಅಡ್ಡಿಯಾಗುತ್ತದೆ.ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ…
Read More » -

ನಿಮ್ಮ ಲಿವರ್ ಆರೋಗ್ಯದಿಂದಿರಬೇಕಾದರೆ ಈ ಆಹಾರಗಳನ್ನು ಸೇವಿಸಿ..!
ಫ್ರೀಡಂ ಟಿವಿ ಡೆಸ್ಕ್ : ಕೆಲವು ಆಹಾರಗಳು ನಿಮ್ಮ ಯಕೃತ್ತಿನ ಆರೋಗ್ಯಕ್ಕೆ ಉತ್ತಮವಾಗಿದೆ. ಇವುಗಳನ್ನು ನಿಮ್ಮ ದಿನನಿತ್ಯದ ಡಯಟ್ನಲ್ಲಿ ಸೇರಿಸುವುದು ಮುಖ್ಯ . ಅರಿಶಿನವು ಬಲವಾದ ಉರಿಯೂತದ…
Read More » -

ಸೇಬು ಹಣ್ಣು ತಿಂದ ಮೇಲೆ , ಇಂತಹ ಅಹಾರಗಳನ್ನು ತಿನ್ನಬಾರದು ಎಚ್ಚರ ಎಚ್ಚರ…!
ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ , ಇದರಲ್ಲಿ ಎರಡು ಮಾತಿಲ್ಲ . ಆದರೆ ಈ ಹಣ್ಣು ಸೇವನೆ ಮಾಡಿದ ಬಳಿಕ , ಕೆಲವೊಂದು ಆಹಾರಗಳಿಂದ ದೂರ ಇರಬೇಕು.…
Read More » -

ನಿಮ್ಮ ಚರ್ಮಕ್ಕೆ ಕಾಂತಿಯನ್ನು ನೀಡುವ ವಿಟಮಿನ್ ‘ಇ’ ಭರಿತ ಆಹಾರಗಳಿವು
ನಮ್ಮ ತ್ವಚೆ ಆರೋಗ್ಯವಾಗಿ ಕಾಂತಿಯನ್ನು ಹೊಂದಿರಬೇಕಾದರೆ ಈ ಕೆಲವು ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸುವುದು ಮುಖ್ಯ ಒಳಗಿನಿಂದ ನಿಮ್ಮ ಚರ್ಮವನ್ನು ಪೋಷಿಸಲು ಅಗತ್ಯವಾದ ವಿಟಮಿನ್ ಇ…
Read More » -

ದಿನಾ ಟೀ ಜಾಸ್ತಿ ಕುಡಿತೀರಾ..? ಕಿಡ್ನಿಯಲ್ಲಿ ಸ್ಟೋನ್ ಆಗುತ್ತೆ ಹುಷಾರ್..!
ದಿನನಿತ್ಯ ಟೀ ಕುಡಿಯುವ ಅಭ್ಯಾಸವಿದ್ರೆ ಮೊದಲು ಗಮನದಲ್ಲಿಟ್ಟುಕೊಳ್ಳಿ… ಕಿಡ್ನಿ ಕಲ್ಲುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಅದರ ಸೂಚನೆಗಳನ್ನು ತಿಳಿದುಕೊಳ್ಳಿ. ಆಗಾಗ ಬರುವ ಹೊಟ್ಟೆ ನೋವು , ಪಕ್ಕೆ ನೋವು…
Read More » -

ಕೇರಳದಲ್ಲಿ ಜೆನ್.1 ಕೋವಿಡ್ ಹೊಸ ತಳಿಯ ಆತಂಕ: ಕರ್ನಾಟಕದಲ್ಲಿ ಮುನ್ನೆಚ್ಚರಿಕೆ ಕ್ರಮ
ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಆತಂಕ ಮೂಡಿಸಿರುವ ಕೋವಿಡ್ – 19 ವೈರಾಣುವಿನ ಹೊಸ ರೂಪಾಂತರಿ ಜೆನ್.1 ಕೇರಳದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದೆ. ಇಂತಹ ಪ್ರಕರಣವು ಭಾರತದಲ್ಲಿ ಮೊದಲ…
Read More » -

ಇಂದಿರಾ ಕ್ಯಾಂಟೀನ್ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ : ಗುಣಮಟ್ಟ ಕಾಯ್ದುಕೊಳ್ಳಲು ತಾಕೀತು
ಚಿತ್ರದುರ್ಗ : ನಗರದ ಪ್ರವಾಸಿ ಮಂದಿರ ಬಳಿ ಇರುವ ಇಂದಿರಾ ಕ್ಯಾಂಟೀನ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಯಾಂಟೀನ್ನಲ್ಲಿ…
Read More » -

New Life | ಮನುಷ್ಯನಿಗೆ ಸಾವೇ ಇಲ್ವಾ.? ಹೊಸ ಆವಿಷ್ಕಾರ.!
ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಅಮೆರಿಕದ ಶಸ್ತ್ರಚಿಕಿತ್ಸಕರು 57 ವರ್ಷದ ಹೃದ್ರೋಗ ರೋಗಿಗೆ ಹಂದಿ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಮಾರಣಾಂತಿಕ ಹೃದ್ರೋಗ ಹೊಂದಿರುವ…
Read More »































































































