freedomtvkannada

ಆರೋಗ್ಯ

ತಮಿಳುನಾಡಿನ ಹಾಸ್ಟೆಲ್‌ಗಳಲ್ಲಿ ಆಹಾರ ಬಿಕ್ಕಟ್ಟು: ಮೆನುವಿನಿಂದ ಸಾಂಬಾರ್, ದೋಸೆ ಔಟ್

ಚೆನ್ನೈ: ತಮಿಳುನಾಡು ಕೇರಳ ಮತ್ತು ಕರ್ನಾಟಕದಲ್ಲಿ ಎಲ್‌ಪಿಜಿ (ಅಡುಗೆ ಅನಿಲ) ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.…

Read More »
Sports

IPL 2026 ಹಬ್ಬ ಶುರು; ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ Vs ಎಸ್‌ಆರ್‌ಹೆಚ್ ಓಪನಿಂಗ್ ಮ್ಯಾಚ್!

ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮೊದಲ ಹಂತದ ವೇಳಾಪಟ್ಟಿ ಪ್ರಕಟಗೊಂಡಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್…

Read More »
ರಾಜಕೀಯ

ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಅನಿವಾರ್ಯ; ಸಚಿವ ಕೃಷ್ಣ ಬೈರೇಗೌಡ!

ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸಲು ಆಸ್ತಿ ಮಾರ್ಗಸೂಚಿ ದರಗಳ ಕಾಲಕಾಲಕ್ಕೆ ಪರಿಷ್ಕರಣೆ ಮಾಡುವುದು ಅನಿವಾರ್ಯ ಎಂದು…

Read More »
ದೇಶ/ವಿದೇಶ

ಯುದ್ಧಕ್ಕೆ ಮತ್ತೊಬ್ಬ ಭಾರತೀಯ ನಾವಿಕ ಬಲಿ; ಅಮೇರಿಕಾ ತೈಲ ಟ್ಯಾಂಕರ್ ಮೇಲೆ ಭೀಕರ ದಾಳಿ!

ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷಕ್ಕೆ ಮತ್ತೊಬ್ಬ ಭಾರತೀಯ ನಾವಿಕ ಬಲಿಯಾಗಿದ್ದಾರೆ. ಇರಾಕ್‌ನ ಬಸ್ರಾ ಸಮೀಪ ಅಮೆರಿಕ ಮಾಲೀಕತ್ವದ ‘ಸೇಫ್‌ಸೀ ವಿಷ್ಣು’ ಎಂಬ ಕಚ್ಚಾ ತೈಲ ಟ್ಯಾಂಕರ್…

Read More »
ರಾಜಕೀಯ

ಲೋಕಸಭೆಯಲ್ಲಿ ಹೈಡ್ರಾಮಾ; ರೈಲ್ವೆ ಬಜೆಟ್ ಮೇಲೆ ಇಂದು ಚರ್ಚೆ!

ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಲೋಕಸಭೆಯಲ್ಲಿ ಹೈಡ್ರಾಮಾ ನಡೆದಿದೆ , ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಗೆ ಆಗ್ರಹಿಸಿ ವಿರೋಧ ಪಕ್ಷಗಳು…

Read More »
ರಾಜ್ಯ

ಮನೆಯಲ್ಲೇ ಶವವಾಗಿ ಪತ್ತೆಯಾದ ವಾಯುಪಡೆಯ ಉನ್ನತ ಅಧಿಕಾರಿ

ರಾಯ್‌ಪುರ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಭಾರತೀಯ ವಾಯುಪಡೆಯ (IAF) ಪ್ರಮುಖ ಅಧಿಕಾರಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು 39 ವರ್ಷದ ಕಮಾಂಡರ್ ವಿಪುಲ್ ಯಾದವ್ ಎಂದು…

Read More »
ದೇಶ/ವಿದೇಶ

ಸಿಲಿಂಡರ್ ಬಿಸಿ; ಸಂಸತ್ ಆವರಣದಲ್ಲಿ ಇಟ್ಟಿಗೆ ಒಲೆ ಹಚ್ಚಿ ವಿಪಕ್ಷಗಳ ಆಕ್ರೋಶ!

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಉಂಟಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಬಿಕ್ಕಟ್ಟಿನ ಕುರಿತು ಸರ್ಕಾರದಿಂದ ಉತ್ತರ…

Read More »
ಮನರಂಜನೆ

ಟೋಪಿಯ ಮೇಲಿನ ಆ ಗುಂಡಿ ಕೇವಲ ಫ್ಯಾಷನ್ ಅಂದುಕೊಂಡಿದ್ದೀರಾ? ಅದರ ಅಸಲಿ ಕಥೆಯೇ ಬೇರೆ!

ನಾವೆಲ್ಲರೂ ಬೇಸ್‌ಬಾಲ್ ಕ್ಯಾಪ್‌ಗಳನ್ನು ಧರಿಸಲು ಇಷ್ಟಪಡುತ್ತೇವೆ, ಆದರೆ ಎಂದಾದರೂ ಅದರ ಮೇಲ್ಭಾಗದಲ್ಲಿರುವ ಸಣ್ಣ ಗುಂಡಿಯನ್ನು ಗಮನಿಸಿದ್ದೀರಾ? ಹೆಚ್ಚಿನವರು ಇದನ್ನು ಕೇವಲ ವಿನ್ಯಾಸ ಅಥವಾ ಫ್ಯಾಷನ್ ಎಂದು ಭಾವಿಸುತ್ತಾರೆ.…

Read More »
ವೈರಲ್ ನ್ಯೂಸ್

ಮಕ್ಕಳಿಗಾಗಿ ವಾಟ್ಸಾಪ್‌ ಹೊಸ ಪ್ಲಾನ್; ಪೋಷಕರ ಕಂಟ್ರೋಲ್‌ನಲ್ಲೇ ಮೆಸೇಜಿಂಗ್ !

ಮೆಟಾ ಒಡೆತನದ ಪ್ರಖ್ಯಾತ ಸಂದೇಶ ರವಾನೆ ಅಪ್ಲಿಕೇಶನ್ ವಾಟ್ಸಾಪ್, 13 ವರ್ಷದೊಳಗಿನ ಮಕ್ಕಳಿಗಾಗಿ ಹೊಸ ಸುರಕ್ಷಿತ ಫೀಚರ್ ಪರಿಚಯಿಸುವುದಾಗಿ ಘೋಷಿಸಿದೆ. ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳು ಮಕ್ಕಳ ಮಾನಸಿಕ…

Read More »
ಜಿಲ್ಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಂಜಾ ಘಾಟು: ವಾರ್ಡನ್ ಅರೆಸ್ಟ್!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡನ್ ಒಬ್ಬನೇ ಕೈದಿಗಳಿಗೆ ಗಾಂಜಾ ಸರಬರಾಜು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಬಂಧಿತ ವಾರ್ಡನ್ ಪ್ರಕಾಶ್ ಗಾವಡೆ…

Read More »
ಮನರಂಜನೆ

ನನ್ನ ಬ್ಯಾಂಕ್ ಬ್ಯಾಲೆನ್ಸ್ ನನಗೇ ಗೊತ್ತಿಲ್ಲ: ಪತ್ನಿ ಆರತಿ ಬಗ್ಗೆ ಶಿವಕಾರ್ತಿಕೇಯನ್ ಭಾವುಕ ನುಡಿ

ಮಿಳು ಚಿತ್ರರಂಗದ ‘ಪ್ರಿನ್ಸ್’ ಎಂದೇ ಖ್ಯಾತರಾದ ಶಿವಕಾರ್ತಿಕೇಯನ್, ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಮತ್ತು ಹಣಕಾಸಿನ ನಿರ್ವಹಣೆಯ ಬಗ್ಗೆ ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಶರತ್‌ಕುಮಾರ್ ಅಭಿನಯದ,…

Read More »
ದೇಶ/ವಿದೇಶ

ಮಹಾರಾಷ್ಟ್ರ ವಿಧಾನ ಭವನ, ಬಿಎಸ್‌ಇ ಮತ್ತು ಹೈಕೋರ್ಟ್‌ಗೆ ಬಾಂಬ್ ಬೆದರಿಕೆ!

ಮುಂಬೈನ ಅಧಿಕಾರ ಕೇಂದ್ರವಾದ ನಾರಿಮನ್ ಪಾಯಿಂಟ್‌ನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬೆಳಿಗ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಬಜೆಟ್ ಅಧಿವೇಶನ…

Read More »
ಕ್ರಿಕೆಟ್

ವಿಶ್ವಕಪ್​​ ಗೆದ್ದ ಹಾರ್ದಿಕ್​​ಗೆ ಶಾಕ್​… ಪಾಂಡ್ಯಾ ವಿರುದ್ಧ FIR?

ಬೆಂಗಳೂರು: ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಟೀಂ ಇಂಡಿಯಾ ವಿಶ್ವಚಾಂಪಿಯನ್​​ ಪಟ್ಟಕ್ಕೇರಿದೆ. ಇಡೀ ದೇಶವೇ ಇದರ ಸಂಭ್ರಮದಲ್ಲಿ ಮುಳುಗಿದೆ. ಆದರೆ,…

Read More »
ಜಿಲ್ಲೆ

ಯಾದಗಿರಿಯಲ್ಲಿ ಚಿನ್ನದ ಗಣಿ? ಆಕಾಶದಿಂದಲೇ ಜಿಎಸ್‌ಐ ಸರ್ಪೈಸ್ ಸರ್ವೇ!

ಯಾದಗಿರಿ: ಮಣ್ಣಿನ ಅಡಿಯಲ್ಲಿ ಬೆಲೆಬಾಳುವ ಖನಿಜಗಳ ನಿಕ್ಷೇಪವಿರುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ, ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಇಂದಿನಿಂದ ಅಧಿಕೃತ ಶೋಧ ಕಾರ್ಯಕ್ಕೆ ಚಾಲನೆ ನೀಡಿದೆ.…

Read More »
ವೈರಲ್ ನ್ಯೂಸ್

ಕುಂಭಮೇಳದ ಸುಂದರಿ ಈಗ ಪೊಲೀಸ್ ಠಾಣೆಯಲ್ಲಿ!

ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ, ತಮ್ಮ ಕಣ್ಣುಗಳಿಂದಲೇ ಇಡೀ ದೇಶದ ಗಮನ ಸೆಳೆದಿದ್ದ ಮಿಂಚಿನ ಕಣ್ಣಿನ ಹುಡುಗಿ ಮೋನಿ ಭೋಂಸ್ಲೆ ಈಗ ಪ್ರೀತಿಗಾಗಿ ಕೇರಳದ ಪೊಲೀಸ್ ಠಾಣೆ…

Read More »
ವೈರಲ್ ನ್ಯೂಸ್

ಮದುವೆ ಮಂಟಪಗಳಿಗೆ ಗ್ಯಾಸ್ ಟ್ರಬಲ್; ಸಿಲಿಂಡರ್ ತರೋ ಜವಾಬ್ದಾರಿ ನಿಮ್ಮದೇ!

ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಅಭಾವ ತೀವ್ರಗೊಂಡಿದ್ದು, ಇದರ ನೇರ ಹೊಡೆತ ಈಗ ಮದುವೆ ಮಾರುಕಟ್ಟೆಗೆ ಬಿದ್ದಿದೆ. ಸಾಮಾನ್ಯವಾಗಿ ಕಲ್ಯಾಣ ಮಂಟಪಗಳೇ ಅಡುಗೆಗಾಗಿ ವಾಣಿಜ್ಯ…

Read More »
ಜಿಲ್ಲೆ

ಗ್ಯಾಸ್ ಅಭಾವದ ನಡುವೆ ಸಿಲಿಂಡರ್ ಕಳ್ಳರ ಎಂಟ್ರಿ!

ಚನ್ನಪಟ್ಟಣ: ಒಂದೆಡೆ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನಸಾಮಾನ್ಯರು ಕಂಗಾಲಾಗಿದ್ದರೆ, ಇನ್ನೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಮನೆಗಳ ಮುಂದೆ ಇಟ್ಟಿರುವ ಸಿಲಿಂಡರ್‌ಗಳನ್ನು ಎಗರಿಸುತ್ತಿದ್ದಾರೆ.…

Read More »
ಜಿಲ್ಲೆ

ಆಟೋ ಚಾಲಕರ ಆಕ್ರೋಶ; ಯುದ್ಧದ ಹೊಡೆತಕ್ಕೆ ಗ್ಯಾಸ್ ಖಾಲಿ ಖಾಲಿ!

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ಅಡುಗೆ ಅನಿಲ ಮಾತ್ರವಲ್ಲದೆ, ಆಟೋ ಎಲ್‌ಪಿಜಿಗೂ ಭಾರಿ ಅಭಾವ ಸೃಷ್ಟಿಯಾಗಿದೆ. ನಗರದ ಎಪಿಎಂಸಿ ಬಳಿ ಇರುವ…

Read More »
ರಾಜಕೀಯ

ವಿದ್ಯಾವಂತರಿಗೆ ಕಾಂಗ್ರೆಸ್ ದೋಖಾ; ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ!

ವಿಧಾನಸೌಧದಲ್ಲಿಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಸರ್ಕಾರ ವಿದ್ಯಾವಂತ ಯುವಕರಿಗೆ ಮತ್ತು ದಲಿತರಿಗೆ…

Read More »
ದೇಶ/ವಿದೇಶ

ಸಮುದ್ರದ ಆಳದಲ್ಲಿ ಇರಾನ್ ಬಾಂಬ್ ಸ್ಕೆಚ್! ಟ್ರಂಪ್ ಕೆಂಡಾಮಂಡಲ!

ಮಧ್ಯಪ್ರಾಚ್ಯದ ಉದ್ವಿಗ್ನತೆ ಈಗ ಸಮುದ್ರದ ಒಡಲಲ್ಲಿ ಸ್ಫೋಟಕ ರೂಪ ಪಡೆದುಕೊಂಡಿದೆ. ತನ್ನ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಇರಾನ್, ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕೆ ಮಾರ್ಗವಾದ…

Read More »
ದೇಶ/ವಿದೇಶ

ಥೈಲ್ಯಾಂಡ್‌ನಲ್ಲಿ ಏರ್ ಇಂಡಿಯಾ ವಿಮಾನ ಭೀಕರ ದುರಂತದಿಂದ ಸೇಫ್!

ಹೈದರಾಬಾದ್‌ನಿಂದ ಥೈಲ್ಯಾಂಡ್‌ನ ಫುಕೆಟ್‌ಗೆ ಹಾರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಲ್ಯಾಂಡಿಂಗ್ ವೇಳೆ ಭೀಕರ ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಬೋಯಿಂಗ್ 737-ಮ್ಯಾಕ್ಸ್8 ಮಾದರಿಯ ಈ ವಿಮಾನವು…

Read More »
ಕ್ರೈಂ ಸ್ಟೋರಿ

ಆನೇಕಲ್ ಕಿಡ್ನ್ಯಾಪ್ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್;ಎಂಟು ಆರೋಪಿಗಳು ಅರೆಸ್ಟ್!

ಆನೇಕಲ್: ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣವು ಸಿನಿಮಾ ಸ್ಟೈಲ್‌ನಲ್ಲಿ ನಡೆದ ದ್ವೇಷದ ಕಥೆಯಾಗಿದ್ದು, ಇದೀಗ ಪೊಲೀಸರು ಈ ಪ್ರಕರಣದ ಎಲ್ಲಾ…

Read More »
Top News

ಸದನದಲ್ಲಿ ಸಿಲಿಂಡರ್ ಕಿಚ್ಚು, ಕೈ-ಕಮಲ ಶಾಸಕರ ಹೈಡ್ರಾಮಾ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಿಚ್ಚು ಇದೀಗ ಕರ್ನಾಟಕದ ಅಡುಗೆ ಮನೆಗಳಿಗೂ ತಟ್ಟಿದ್ದು ವಿಧಾನಸಭೆಯಲ್ಲಿ ಭಾರಿ ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ರಾಜ್ಯದಲ್ಲಿ…

Read More »
ಕ್ರೈಂ ಸ್ಟೋರಿ

ಚುನಾವಣೆ ಘೋಷಣೆ ಬೆನ್ನಲ್ಲೇ ಕ್ಯಾಂಪಸ್‌ನಲ್ಲಿ ರಾಜಕೀಯ ಕಿಚ್ಚು!

ಮಂಗಳೂರು; ರಾಜ್ಯ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಪುನರಾರಂಭಿಸುವ ಘೋಷಣೆಯ ನಂತರ ಇಂದು ಹಂಪನಕಟ್ಟೆಯ ಐತಿಹಾಸಿಕ ವಿಶ್ವವಿದ್ಯಾಲಯ ಕಾಲೇಜಿನಲ್ಲಿ NSUI ಮತ್ತು ABVP ಕಾರ್ಯಕರ್ತರು ಘರ್ಷಣೆ ನಡೆಸಿದ್ದರಿಂದ…

Read More »
ಮನರಂಜನೆ

ಅಣ್ಣಾವ್ರ ಊಟದ ಸೀಕ್ರೆಟ್ ಔಟ್: ಡಾ. ರಾಜ್‌ಕುಮಾರ್ ಅಚ್ಚುಮೆಚ್ಚಿನ ‘ವೆಜ್’ ಅಡುಗೆ ಯಾವುದು ಗೊತ್ತಾ?

ಕನ್ನಡ ಚಿತ್ರರಂಗದ ಧ್ರುವತಾರೆ, ಅಭಿಮಾನಿಗಳ ಪಾಲಿನ ‘ಬಂಗಾರದ ಮನುಷ್ಯ’ ಡಾ. ರಾಜ್‌ಕುಮಾರ್ ಅವರ ಬಗ್ಗೆ ತಿಳಿಯಲು ಇಂದಿಗೂ ಅಭಿಮಾನಿಗಳಲ್ಲಿ ಅದೇ ಕುತೂಹಲ ಮತ್ತು ಉತ್ಸಾಹ ಮನೆಮಾಡಿದೆ. ಅಣ್ಣಾವ್ರು…

Read More »
ಕ್ರೈಂ ಸ್ಟೋರಿ

ಕಾಲೇಜು ಆಡಳಿತ ಮಂಡಳಿಯ ವರ್ತನೆಯಿಂದ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ

ಬಳ್ಳಾರಿ: ಕಾಲೇಜು ಆಡಳಿತ ಮಂಡಳಿಯು ಪೋಷಕರನ್ನು ಕರೆಸಿ ಅವಮಾನಿಸಿದ ಹಿನ್ನೆಲೆಯಲ್ಲಿ ಮನನೊಂದು ಡಿಪ್ಲೋಮಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಗುಗ್ಗರಹಟ್ಟಿ ನಿವಾಸಿ,…

Read More »
Top News

ಅಮೆರಿಕದಲ್ಲಿ ರಿಲಯನ್ಸ್‌ನಿಂದ ಬೃಹತ್ ಹೂಡಿಕೆ ; ಟ್ರಂಪ್‌ ಘೋಷಣೆ

ವಾಷಿಂಗ್ಟನ್: ಭಾರತದ ಪ್ರಮುಖ ಖಾಸಗಿ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಅಮೆರಿಕದ ಟೆಕ್ಸಾಸ್‌ನಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ತೈಲ ಸಂಸ್ಕರಣಾ ಘಟಕದಲ್ಲಿ ಬೃಹತ್ ಹೂಡಿಕೆ ಮಾಡಲಿದೆ ಎಂದು…

Read More »
ಕ್ರೈಂ ಸ್ಟೋರಿ

ಪತ್ನಿಯ ಅನೈತಿಕ ಸಂಬಂಧಕ್ಕೆ ಅರ್ಚಕ ಬಲಿ

ಮಂಡ್ಯ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನ ಮೂಲಕ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಮಂಡ್ಯದ ಮರಳಗಾಲ ಗ್ರಾಮದ ಬಳಿ ನಡೆದಿದೆ. ಮೃತರನ್ನು…

Read More »
ಜಿಲ್ಲೆ

ಬೆಂಗಳೂರಿಗೆ ಬಂದ ಜ್ಯೂ. ಎನ್‌ಟಿಆರ್ ; ಫ್ಯಾನ್ಸ್ ಗೆ ಪೊಲೀಸರಿಂದ ಲಾಠಿ ಚಾರ್ಜ್!

ಬೆಂಗಳೂರು: ಮಹದೇವಪುರದಲ್ಲಿ ನಡೆದ ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ಖ್ಯಾತ ನಟ ಜ್ಯೂ. ಎನ್‌ಟಿಆರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆಸ್ಪತ್ರೆಯ…

Read More »
ದೇಶ/ವಿದೇಶ

ಅಮೆರಿಕದ ‘ಅನುಮತಿ’ ಹೇಳಿಕೆಗೆ ನಟ ಕಮಲ್ ಹಾಸನ್ ಖಡಕ್ ವಾರ್ನಿಂಗ್!

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ವಿನಾಯಿತಿ ಮತ್ತು ಅನುಮತಿ ನೀಡಿದ್ದೇವೆ ಎಂದು ಹೇಳಿರುವ ಹೇಳಿಕೆಗೆ ಬಹುಭಾಷಾ…

Read More »
ದೇಶ/ವಿದೇಶ

ಇರಾನ್ ಹಡಗು ಮುಳುಗಿಸೋದೇ ನಮಗೆ ಮಜಾ! ಸೈನಿಕರ ಮಾತು ಕೇಳಿ ಟ್ರಂಪ್ ಶಾಕ್!

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಸಮುದ್ರದ ಮೇಲೂ ತೀವ್ರಗೊಂಡಿದ್ದು, ಇರಾನ್‌ನ ನೌಕಾಪಡೆಯನ್ನು ಅಮೆರಿಕ ಸೈನ್ಯವು ಅಕ್ಷರಶಃ ಧೂಳೀಪಟ ಮಾಡುತ್ತಿದೆ. ಫ್ಲೋರಿಡಾದ ಡೋರಲ್‌ನಲ್ಲಿ ನಡೆದ ನ್ಯಾಷನಲ್…

Read More »
ದೇಶ/ವಿದೇಶ

ದುಬೈನಲ್ಲಿ ಸಿಲುಕಿದ ಭಾರತೀಯರ ನೆರವಿಗೆ ನಿಂತ ಉದ್ಯಮಿಗಳು!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಈ ಕಠಿಣ ಸಮಯದಲ್ಲಿ, ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಭಾರತೀಯರ ನೆರವಿಗೆ ಅನಿವಾಸಿ ಭಾರತೀಯ ಉದ್ಯಮಿಗಳು ದೇವದೂತರಂತೆ…

Read More »
#Exclusive News

ಎಲ್‌ಪಿಜಿ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ಮಾಸ್ಟರ್ ಪ್ಲಾನ್!

ಮಧ್ಯಪ್ರಾಚ್ಯದ ಸಂಘರ್ಷವು ಭಾರತದ ಅಡುಗೆ ಮನೆಯ ಬಾಗಿಲಿಗೆ ಬಂದು ನಿಂತಿದ್ದು, LPG ಕೊರತೆಯನ್ನು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ…

Read More »
Top News

ಇಂದಿರಾ ಕ್ಯಾಂಟೀನ್‌ಗಳಲ್ಲಿ ಇನ್ಮುಂದೆ ‘ಡಿಜಿಟಲ್ ಪೇಮೆಂಟ್’ ಕ್ರಾಂತಿ’

ರಾಜ್ಯದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇನ್ಮುಂದೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್…

Read More »
ಜಿಲ್ಲೆ

ಸಿಂಗಾಪುರ ಹಿಂದಿಕ್ಕಲಿದೆ ನಮ್ಮ ಮೆಜೆಸ್ಟಿಕ್! ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಸ್ಕೆಚ್!

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆಯನ್ನು ರೂಪಿಸಿದೆ. ವಿಧಾನಪರಿಷತ್‌ನಲ್ಲಿ ಈ ಮಹತ್ವದ ವಿಷಯವನ್ನು ಘೋಷಿಸಿದ ಸಾರಿಗೆ ಸಚಿವ…

Read More »
ಸುದ್ದಿ

ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಕಾನೂನು ಶಾಕ್; ಜಡ್ಜ್ ಮುಂದೆ ಹಾಜರಾದ ರಮ್ಯಾ!

ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದ ಪ್ರಕರಣದ ವಿಚಾರಣೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ನಟ ದರ್ಶನ್ ಅವರ ಪ್ರಕರಣಕ್ಕೆ…

Read More »
Sports

ವಿಶ್ವ ಗೆದ್ದ ಟೀಂ ಇಂಡಿಯಾಗೆ ₹131 ಕೋಟಿ ಬಹುಮಾನ!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಜಯ ದಾಖಲಿಸಿ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಟೀಂ ಇಂಡಿಯಾಗೆ ಈಗ ಬಹುಮಾನಗಳ…

Read More »
ದೇಶ/ವಿದೇಶ

3 ಬಾರಿ ವಿಷ; 4ನೇ ಬಾರಿ ಸ್ಕೆಚ್ ಹಾಕಿ ಮುಗಿಸೇ ಬಿಟ್ಟ ಶಿಕ್ಷಕ ಪತಿ!

ಮಹಾರಾಷ್ಟ್ರ: ಬುಲ್ದಾನ ಜಿಲ್ಲೆಯಲ್ಲಿ ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲ್ಲಲು ನಡೆಸಿದ ಸರಣಿ ಸಂಚುಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಆರೋಪಿ ಪ್ರಕಾಶ್ ಗವಾಂಡೆ ತನ್ನ ಪತ್ನಿ ವೈಶಾಳಿಯನ್ನು…

Read More »
ದೇಶ/ವಿದೇಶ

ಗ್ಯಾಸ್ ಪೂರೈಕೆಯಲ್ಲಿ ಕೇಂದ್ರದ ‘ಉಲ್ಟಾ’ ಆಟ; 75 ದಿನ ಅಂದವರು ಈಗ 25 ದಿನಕ್ಕೆ ಇಳಿದಿದ್ದೇಕೆ?

ಕೇಂದ್ರ ಸರ್ಕಾರವು ದೇಶದ ಇಂಧನ ಮತ್ತು ಅಡುಗೆ ಅನಿಲದ ಬಿಕ್ಕಟ್ಟನ್ನು ನಿಭಾಯಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ರಾಜ್ಯದ ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.…

Read More »
ಶಿಕ್ಷಣ

ಎನ್‌ಸಿಇಆರ್‌ಟಿ ಪಠ್ಯ ವಿವಾದ ಅಂತ್ಯ; ಆಕ್ಷೇಪಾರ್ಹ ಅಧ್ಯಾಯ ತೆರವುಗೊಳಿಸಿ ಕ್ಷಮೆ!

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಇತ್ತೀಚೆಗೆ ಪಠ್ಯಪುಸ್ತಕದಲ್ಲಿನ ವಿವಾದಾತ್ಮಕ ವಿಷಯವೊಂದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವ ಮೂಲಕ ದೊಡ್ಡ ವಿವಾದಕ್ಕೆ ತೆರೆ ಎಳೆದಿದೆ.…

Read More »
ಜಿಲ್ಲೆ

ತ್ರೀ ಸ್ಟಾರ್ ಹೋಟೆಲ್‌ನಲ್ಲೂ ಈಗ ಸೌದೆ ಒಲೆ; ಸಿಲಿಂಡರ್ ಇಲ್ಲದೆ ನಲುಗಿದ ಸಿಲಿಕಾನ್ ಸಿಟಿ

ಬೆಂಗಳೂರು: ಹೋಟೆಲ್ ಉದ್ಯಮಕ್ಕೆ ಈಗ ಎಲ್‌ಪಿಜಿ ಸಿಲಿಂಡರ್ ಕೊರತೆಯ ಬಿಸಿ ತಟ್ಟಿದ್ದು, ಇಡೀ ಉದ್ಯಮವೇ ಸಂಕಷ್ಟಕ್ಕೆ ಸಿಲುಕಿದೆ. ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಆಕಾಶಕ್ಕೆ ಏರಿರುವುದರ ಜೊತೆಗೆ…

Read More »
ಸಿನಿಮಾ

‘ಮಹಾಕಾಳಿ ಪುತ್ರ’ನ ಎಂಟ್ರಿ; ಅದ್ದೂರಿ ಟೈಟಲ್ ಲಾಂಚ್..!

ಟಿಟಿಪಿ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮಹಾಕಾಳಿ ಪುತ್ರ’ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮೊದಲ ಪೋಸ್ಟರ್ ಬಿಡುಗಡೆ ಸಮಾರಂಭವು ಅತ್ಯಂತ ಸಡಗರದಿಂದ ನೆರವೇರಿತು. ಕನ್ನಡದ ಜೊತೆಗೆ…

Read More »
ಕ್ರೈಂ ಸ್ಟೋರಿ

25 ಲಕ್ಷಕ್ಕೆ ಸುಪಾರಿ; ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್ ಮಾಡಿ ಭೀಕರ ಹತ್ಯೆ!

ಬೆಂಗಳೂರು: ಆನೇಕಲ್ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಪೈಪೋಟಿ ವಿಕೋಪಕ್ಕೆ ತಿರುಗಿದ್ದು, ಸುಪಾರಿ ಹಂತಕರಿಂದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ನಿನ್ನೆ ಆನೇಕಲ್‌ನ ಕರ್ಪೂರು…

Read More »
ಉದ್ಯೋಗ

ಶಿಕ್ಷಣ ಕ್ಷೇತ್ರದಲ್ಲಿ ನೇಮಕಾತಿ ಪರ್ವ; 1225 ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಮಧು ಬಂಗಾರಪ್ಪ ಅಸ್ತು!

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿನ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ, ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪವಿಧಾನಪರಿಷತ್‌ನಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.…

Read More »
ರಾಜಕೀಯ

RSS ಬ್ಯಾನ್ ವಿವಾದ;ಅನಂತ್ ಕುಮಾರ್ ಹೆಗಡೆಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು!

RSS ನಿಷೇಧದ ಕುರಿತು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿದ್ದ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ವಿಧಾನಸೌಧದಲ್ಲಿ ಇಂದು ಕಡಕ್ ತಿರುಗೇಟು ನೀಡಿದ್ದಾರೆ. “ಆರೆಸ್ಸೆಸ್ ಅನ್ನು…

Read More »
ರಾಜ್ಯ

ವಿಧಾನಸೌಧದ ಸೌಂದರ್ಯ ಹೆಚ್ಚಿಸಲು ಸ್ಪೀಕರ್ ಯು.ಟಿ. ಖಾದರ್ ಮಾಸ್ಟರ್ ಪ್ಲ್ಯಾನ್!

ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನಸೌಧದ ಅಂದವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರವು ವಿಶೇಷ ಯೋಜನೆ ರೂಪಿಸಿದ್ದು, ಸ್ಪೀಕರ್ ಯು.ಟಿ. ಖಾದರ್ ಮಾಹಿತಿ ಹಂಚಿಕೊಂಡಿದ್ದಾರೆ. ವಿಧಾನಸೌಧವು ಕೇವಲ ಜನಪ್ರತಿನಿಧಿಗಳು ಅಥವಾ…

Read More »
ರಾಜಕೀಯ

ಬದಲಾದ ಜಾರಕಿಹೊಳಿ ವರಸೆ; ಸಿದ್ದರಾಮಯ್ಯ ಆಪ್ತ ಸಚಿವರಿಂದಲೇ ಡಿಕೆಗೆ ಬೆಂಬಲ?

ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕದನ ದೆಹಲಿ ಅಂಗಳ ತಲುಪಿರುವ ಬೆನ್ನಲ್ಲೇ, ಬೆಳಗಾವಿಯ ಪ್ರಭಾವಿ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಇತ್ತೀಚಿನ ಹೇಳಿಕೆಯು ಕಾಂಗ್ರೆಸ್ ವಲಯದಲ್ಲಿ…

Read More »
ಕ್ರೈಂ ಸ್ಟೋರಿ

ಖಾಕಿ ಕಸ್ಟಡಿಯಲ್ಲಿ ದಲಿತ ಯುವಕನ ಸಾವು;ಪೊಲೀಸರ ವಿರುದ್ಧ ಗಂಭೀರ ಆರೋಪ!

ತಮಿಳುನಾಡು: ಮಧುರೈನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ದಲಿತ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕಾಶ್ ಎಂಬ ಯುವಕನನ್ನು ಬಂಧಿಸಿ…

Read More »
ದೇಶ/ವಿದೇಶ

ಷೇರುಪೇಟೆಗೆ ಯುದ್ಧದ ಪೆಟ್ಟು; ಹೂಡಿಕೆದಾರರಿಗೆ ಭಾರಿ ನಷ್ಟ!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಬಿಸಿ ಇದೀಗ ಭಾರತೀಯ ಷೇರು ಮಾರುಕಟ್ಟೆಗೂ ತಟ್ಟಿದೆ. ವಹಿವಾಟು ಆರಂಭವಾಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು,…

Read More »
ದೇಶ/ವಿದೇಶ

ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಜೆ.ಪಿ. ನಡ್ಡಾ ಆಕ್ರೋಶ!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ವಿಚಾರವು ರಾಜ್ಯಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಸಚಿವ ಜೆ.ಪಿ. ನಡ್ಡಾ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.…

Read More »
ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಕಿಚ್ಚು; ಭಾರತೀಯರ ರಕ್ಷಣೆಗೆ ಮೋದಿ ಸರ್ಕಾರ ಸನ್ನದ್ಧ!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಈ ಯುದ್ಧೋನ್ಮಾದದ ಪ್ರತಿಧ್ವನಿ ಭಾರತದ ಸಂಸತ್‌ನಲ್ಲೂ ಕೇಳಿಬಂದಿದ್ದು,…

Read More »
Top News

ಯತ್ನಾಳ್ ಹೊಸ ಬಾಂಬ್; ಯಡಿಯೂರಪ್ಪ ಕುಟುಂಬ ಇರುವವರೆಗೂ ಬಿಜೆಪಿ ಸೇರಲ್ಲ!

ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಗುಡುಗಿದ್ದಾರೆ. ದೆಹಲಿಗೆ ಭೇಟಿ ನೀಡಿರುವ ಯತ್ನಾಳ್…

Read More »
ರಾಜಕೀಯ

ಹೈಕಮಾಂಡ್ ಅಂಗಳಕ್ಕೆ ತಲುಪಿದ ಪವರ್ ಶೇರಿಂಗ್ ಫೈಟ್!

ಕರ್ನಾಟಕ ರಾಜಕಾರಣದ “ಕುರ್ಚಿ ಕದನ” ದೆಹಲಿ ಅಂಗಳ ತಲುಪಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿಯೂ ಮಹತ್ವದ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿವೆ. ಎಸ್ಸಿ ಒಳಮೀಸಲಾತಿ ಚರ್ಚೆಯ ನೆಪದಲ್ಲಿ ಗೃಹ ಸಚಿವ ಡಾ.…

Read More »
ಜಿಲ್ಲೆ

ಕಲಬುರಗಿಯಲ್ಲಿ ವಿಶ್ವಕಪ್ ಸಂಭ್ರಮ; ಮಾದರಿ ಟಿ20 ಕಪ್ ಹಿಡಿದು ಅಭಿಮಾನಿಗಳ ಬೃಹತ್ ಮೆರವಣಿಗೆ!

ಕಲಬುರ್ಗಿ: ಭಾರತ ತಂಡವು ಟಿ20 ವಿಶ್ವಕಪ್ ಜಯಿಸಿದ ಐತಿಹಾಸಿಕ ಕ್ಷಣವನ್ನು ಕಲಬುರಗಿ ನಗರದ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಸಡಗರದಿಂದ ಸಂಭ್ರಮಿಸಿದ್ದಾರೆ. ಪ್ರಮುಖ ಕೇಂದ್ರವಾದ ಸರ್ದಾರ್ ವಲ್ಲಭಭಾಯ್ ಪಟೇಲ್…

Read More »
ಜಿಲ್ಲೆ

ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಕಾಲುಗಳು ಕಟ್!

ಕಲಬುರ್ಗಿ: ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆಯುತ್ತಿದ್ದ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ರಥೋತ್ಸವ ಜರುಗುತ್ತಿದ್ದ ಸಂದರ್ಭದಲ್ಲಿ ರಥದ ಚಕ್ರಕ್ಕೆ ಸಿಲುಕಿ ನಾಗಮ್ಮ…

Read More »
Freedom TV

ಬಿಸಿಲ ಧಗೆಗೆ ಸುಡುತ್ತಿದೆ ಕಲ್ಯಾಣ ಕರ್ನಾಟಕ; 40 ಡಿಗ್ರಿ ತಲುಪಲಿದೆ ತಾಪಮಾನ!

ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಬಿಸಿಲ ಧಗೆ ಸದ್ದಿಲ್ಲದೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಕಂಗೆಡುವಂತಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನವು ಗಣನೀಯವಾಗಿ…

Read More »
Sports

ಮೂರನೇ ಬಾರಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ!

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲ್ಪಟ್ಟಿದೆ. ನ್ಯೂಜಿಲೆಂಡ್ ತಂಡವನ್ನು ಫೈನಲ್‌ನಲ್ಲಿ 96 ರನ್‌ಗಳ ಬೃಹತ್ ಅಂತರದಿಂದ ಮಣಿಸಿದ ಭಾರತ, ದಾಖಲೆಯ ಮೂರನೇ ಬಾರಿಗೆ ಟಿ20…

Read More »
Top News

ಸಿಎಂ ಕುರ್ಚಿ ಕದನ; ಶಾಸಕರ ಪಟ್ಟಿಯೊಂದಿಗೆ ದೆಹಲಿಗೆ ಹಾರಿದ ಡಿ.ಕೆ. ಶಿವಕುಮಾರ್!

ಕರ್ನಾಟಕ ರಾಜಕಾರಣದ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ವೇದಿಕೆ ಸಿದ್ಧವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಾರಿ ಸಿಎಂ ಕುರ್ಚಿ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ತಮ್ಮ ಬೆಂಬಲಕ್ಕಿರುವ ಶಾಸಕರ…

Read More »
ದೇಶ/ವಿದೇಶ

ರಾಷ್ಟ್ರಪತಿ ಶಿಷ್ಟಾಚಾರ ಉಲ್ಲಂಘನೆ; ಮಮತಾ ಸರ್ಕಾರಕ್ಕೆ ಕೇಂದ್ರದ ಶಾಕ್!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇದೀಗ ಹೊಸ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ…

Read More »
ಜಿಲ್ಲೆ

ಬೈಎಲೆಕ್ಷನ್ ಅಖಾಡ ಸಜ್ಜು; ದಾವಣಗೆರೆ-ಬಾಗಲಕೋಟೆಗೆ ಕಾಂಗ್ರೆಸ್ ಉಸ್ತುವಾರಿಗಳ ದಂಡು!

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರದಲ್ಲೇ ಎದುರಾಗಲಿರುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ಆರಂಭಿಸಿದೆ. ಈ ಎರಡೂ ಕ್ಷೇತ್ರಗಳ ಚುನಾವಣಾ ಜವಾಬ್ದಾರಿಯನ್ನು ಹೊತ್ತುಕೊಳ್ಳಲು…

Read More »
ಜಿಲ್ಲೆ

ದಾವಣಗೆರೆ ಟಿಕೆಟ್ ಫೈಟ್; ಜಮೀರ್ ವಿರುದ್ಧ ಸಚಿವ ಮಲ್ಲಿಕಾರ್ಜುನ ಸಿಡಿಮಿಡಿ!

ದಾವಣಗೆರೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಇದೀಗ ಸಚಿವರಿಬ್ಬರ ನಡುವಿನ ನೇರ ವಾಗ್ದಾಳಕ್ಕೆ ಸಾಕ್ಷಿಯಾಗಿದೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸಲು ಸಚಿವ ಜಮೀರ್ ಅಹ್ಮದ್…

Read More »
ರಾಜಕೀಯ

ಬಜೆಟ್ ಅಧಿವೇಶನದಲ್ಲಿ ಜಟಾಪಾಟಿ; ಮೀಸಲಾತಿ ಮತ್ತು ಸಾಲದ ಸುಳಿಗೆ ಸಿಲುಕಿದ ಸರ್ಕಾರ

ರಾಜ್ಯ ಬಜೆಟ್ ಅಧಿವೇಶನವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಆಯವ್ಯಯದ ಮೇಲಿನ ಸುದೀರ್ಘ ಚರ್ಚೆಗಳು ಅಧಿಕೃತವಾಗಿ ಆರಂಭವಾಗಲಿವೆ. ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈಗಿನಿಂದಲೇ ಘರ್ಷಣೆಯ…

Read More »
ಲೈಫ್ ಸ್ಟೈಲ್

‘ಬದುಕಿನ ಭದ್ರ ಬುನಾದಿ ಉಕ್ಕಿನಿಂದಲ್ಲ, ಮಹಿಳೆಯರಿಂದ’

ಅಹ್ಮದಾಬಾದ್: ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ತಮ್ಮ…

Read More »
Freedom TV

ಸುಡು ಬೇಸಿಗೆಯಲ್ಲಿ ಕೂಲ್ ಆಗಿರಬೇಕೆ? ಹಾಗಿದ್ದರೆ ಬಟ್ಟೆಯ ಬಣ್ಣದ ಆಯ್ಕೆ ಹೀಗಿರಲಿ!

ಬೆಂಗಳೂರು: ರಾಜ್ಯಾದ್ಯಂತ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಸೂರ್ಯನ ಪ್ರಖರ ಬಿಸಿಲಿನಿಂದಾಗಿ ದೇಹದ ತಾಪಮಾನ ಹೆಚ್ಚಾಗುವುದು ಮಾತ್ರವಲ್ಲದೆ, ಅತಿಯಾದ ಬೆವರು, ನಿರ್ಜಲೀಕರಣ ಮತ್ತು ಚರ್ಮದ ಕಿರಿಕಿರಿ…

Read More »
ದೇಶ/ವಿದೇಶ

ವೀರ ಯೋಧನಿಗೆ ಕಣ್ಣೀರಿನ ವಿದಾಯ

ರೋಹ್ಟಕ್: ರಿಯಾಣದ ರೋಹ್ಟಕ್ ಜಿಲ್ಲೆಯ ಕಾಕ್ರಾನಾ ಗ್ರಾಮವು ಶನಿವಾರ ದುಃಖ ಮತ್ತು ದೇಶಭಕ್ತಿಯ ಉತ್ಸಾಹದಲ್ಲಿ ಮುಳುಗಿತ್ತು. ಅಸ್ಸಾಂನ ಆಂಗ್ಲಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಸುಖೋಯ್-30ಎಂಕೆಐ ಫೈಟರ್ ಜೆಟ್…

Read More »
ಕ್ರೈಂ ಸ್ಟೋರಿ

ಮಾಗಡಿ ಪೊಲೀಸರ ಬಲೆಗೆ ಬಿದ್ದ ಲೇಡಿ ಗ್ಯಾಂಗ್‌!

ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಸರಣಿ ಸರಗಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಕಳ್ಳರ ತಂಡವೊಂದನ್ನು ಮಾಗಡಿ ತಾಲೂಕಿನ ಕುದೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.…

Read More »
ಜಿಲ್ಲೆ

ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ‘ಮದುಮಗಳಾದ’ ಬಿಗ್ ಬಾಸ್ ಮಲ್ಲಮ್ಮ

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಮಲ್ಲಮ್ಮ, ಇದೀಗ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡದ…

Read More »
ರಾಜ್ಯ

ಮಹಿಳೆಯ ವಿಚಿತ್ರ ‘ಟ್ರಿಕ್ಸ್’ ನೋಡಿ ಕಾಂಡೋಮ್ ತಯಾರಕ ಕಂಪೆನಿಗಳೇ ಶಾಕ್!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಜನರನ್ನು ಅಚ್ಚರಿಯ ಮಡುವಿಗೆ ತಳ್ಳುವುದಲ್ಲದೆ, ನಗುವಿನ ಅಲೆ ಎಬ್ಬಿಸುತ್ತವೆ. ಸದ್ಯ ಇಂತಹದ್ದೇ…

Read More »
ಮನರಂಜನೆ

ಕಾರ್ಪೊರೇಟ್ ಉದ್ಯೋಗವನ್ನು ತೊರೆದು ನಟನೆಗೆ ಸೇರಿದ ನಟಿ ರಕ್ಷಿತಾ..!

Adi Lakshmi Purana Kannada Serial Episode Update; ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ-ನಟಿಯರು ಧಾರಾವಾಹಿಗಳಿಂದ ಅರ್ಧಕ್ಕೆ ಹೊರಬರುವುದು ಸಾಮಾನ್ಯವಾಗಿದೆ. ಆದರೆ, ಭರವಸೆಯ ನಟಿಯೊಬ್ಬರು ಕೈಯಲ್ಲಿದ್ದ ನಾಲ್ಕು…

Read More »
ಕ್ರಿಕೆಟ್

ಟಿ20 ವಿಶ್ವಕಪ್ ಫೈನಲ್ ಬೆನ್ನಲ್ಲೇ ಸೂರ್ಯಕುಮಾರ್ ನಿವೃತ್ತಿ ?

ಅಹಮದಾಬಾದ್: 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅಜೇಯ ಓಟ ಮುಂದುವರಿಸಿದ್ದು, ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಹಣಾಹಣಿಗೆ ಸಜ್ಜಾಗಿದೆ. ಆದರೆ, ಈ…

Read More »
ಕ್ರೈಂ ಸ್ಟೋರಿ

ಪ್ರೇಯಸಿ ಸೇರಿ ಪೋಷಕರಿಗೆ ಬೆಂಕಿ ಹಚ್ಚಿದ ಕಿರಾತಕ ಬಂಧನ!

ಬೆಂಗಳೂರು: ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಂ’ ಮೂಲಕ ಶುರುವಾದ ಸ್ನೇಹವೊಂದು ದಾರುಣ ಅಂತ್ಯಕ್ಕೆ ತಿರುಗಿದೆ. ಬೈಕ್ ವಿಚಾರವಾಗಿ ನಡೆದ ಸಣ್ಣ ಜಗಳಕ್ಕೆ ಪ್ರೇಯಸಿ ಹಾಗೂ ಆಕೆಯ ಪೋಷಕರ ಮೇಲೆ…

Read More »
ಕ್ರಿಕೆಟ್

ಮನೆ ಕೊಳ್ಳುವಷ್ಟು ದುಬಾರಿ ಸಾರಾ ತೆಂಡೂಲ್ಕರ್ ನೆಕ್ಲೇಸ್!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಮಹೋತ್ಸವ ಮಾರ್ಚ್ 5, 2026 ರಂದು ಅತ್ಯಂತ ವೈಭವದಿಂದ…

Read More »
ಜಿಲ್ಲೆ

ಕರ್ನಾಟಕ ಸಾರಿಗೆ ಸಂಸ್ಥೆಯಿಂದ ‘KEBP’ ಯೋಜನೆಗೆ ಚಾಲನೆ!

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಸುಸ್ಥಿರ ಮತ್ತು ಆಧುನಿಕ ಸಾರಿಗೆ ಸೌಲಭ್ಯ ಒದಗಿಸಲು ಕೆಎಸ್‌ಆರ್‌ಟಿಸಿ (KSRTC) ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರದ ‘ಪಿಎಂ ಇ-ಬಸ್’ ಮಾದರಿಯಲ್ಲೇ…

Read More »
ಜಿಲ್ಲೆ

ತಾಳಿ ಕಟ್ಟುವ ಮುನ್ನ ಪ್ರಿಯಕರನ ಜೊತೆ ವಧು ಪರಾರಿ!

ಆಂಧ್ರಪ್ರದೇಶ: ಸಿನಿಮಾಗಳಲ್ಲಿ ಮಾತ್ರ ನಡೆಯುತ್ತದೆ ಅಂದುಕೊಂಡಿದ್ದ ದೃಶ್ಯವೊಂದು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಮೈಲವರಂನಲ್ಲಿ ನಿಜವಾಗಿಯೂ ನಡೆದಿದೆ. ತಾಳಿ ಕಟ್ಟುವ ಶುಭ ಮುಹೂರ್ತದಲ್ಲಿ ಪ್ರಿಯಕರ ಎಂಟ್ರಿ ಕೊಟ್ಟ ಬೆನ್ನಲ್ಲೇ…

Read More »
ಕ್ರೈಂ ಸ್ಟೋರಿ

ಸುಟ್ಟು ಭಸ್ಮವಾದ 1,500 ಅಡಿಕೆ ಸಸಿಗಳು!

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದ , ದುಷ್ಕರ್ಮಿಗಳು ಜಮೀನಿಗೆ ಬೆಂಕಿ ಹಚ್ಚಿ 1,500 ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಸುಟ್ಟುಹಾಕಿದ್ದಾರೆ . ಬೆಂಕಿಯಲ್ಲಿ…

Read More »
Top News

ನಾನೇ ಫುಲ್ ಟೈಮ್ ಸಿಎಂ – ಕುರ್ಚಿ ಮೇಲೆ ಕಣ್ಣಿಟ್ಟಿರೋ ಡಿಕೆಶಿಗೆ ಶಾಕ್!

ರಾಜ್ಯ ಬಜೆಟ್ ಮಂಡನೆಯ ಬೆನ್ನಲ್ಲೇ ಕರ್ನಾಟಕ ರಾಜಕೀಯದಲ್ಲಿ ಸಿಎಂ ಕುರ್ಚಿ ಬದಲಾವಣೆಯ ಚರ್ಚೆ ಮತ್ತೆ ಸ್ಫೋಟಕ ರೂಪ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರಿನಲ್ಲಿ ನೀಡಿರುವ ಹೇಳಿಕೆಯು,…

Read More »
ಜಿಲ್ಲೆ

ಸಾಂಬಾರ್ ಗಲಾಟೆಗೆ ಗೃಹಿಣಿ ಬಲಿ; 4 ವರ್ಷದ ಕಂದಮ್ಮ ಅನಾಥ..!

ಬೆಂಗಳೂರು: ಕೇವಲ ಸಾಂಬಾರ್ ವಿಚಾರವಾಗಿ ಶುರುವಾದ ಸಣ್ಣ ಜಗಳವೊಂದು ಅಂತಿಮವಾಗಿ 27 ವರ್ಷದ ಗೃಹಿಣಿಯೊಬ್ಬರ ಬಲಿ ಪಡೆದಿದ್ದು, ನಾಲ್ಕು ವರ್ಷದ ಪುಟ್ಟ ಕಂದಮ್ಮ ತಾಯಿಯಿಲ್ಲದೆ ಅನಾಥವಾಗಿದೆ. ಮದುವೆಯಾಗಿ…

Read More »
ಸುದ್ದಿ

ಲೈಸೆನ್ಸ್‌ಗೆ ಲಂಚದ ಬೇಡಿಕೆ;ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಅಧಿಕಾರಿ!

ಹುಬ್ಬಳ್ಳಿ-ಧಾರವಾಡ: ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲಾಗಿದ್ದು, ಸಾಮಾನ್ಯ ರೊಟ್ಟಿ ಅಂಗಡಿಗೆ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮಹಿಳಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹು-ಧಾ…

Read More »
ದೇಶ/ವಿದೇಶ

ಹಾರ್ಮುಜ್ ಜಲಸಂಧಿ ಬಂದ್ ಆದರೆ ಭಾರತದ ಅಡುಗೆ ಮನೆಗಳಿಗೆ ಕುತ್ತು!

ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಸಾರುವ ಯುದ್ಧದ ಜ್ವಾಲೆಗಳು ಈಗ ಜಾಗತಿಕ ಗಡಿ ಮೀರಿ ಭಾರತದ ಅಡುಗೆ ಮನೆಗಳಿಗೂ ತಟ್ಟುವ ಮುನ್ಸೂಚನೆ ನೀಡಿವೆ. ವಿಶೇಷವಾಗಿ ಹಾರ್ಮುಜ್…

Read More »
ವಿಶೇಷ

ಜಾಗ್ರತೆ! ನಿಮ್ಮ ಕನಸುಗಳಿಗೂ ಲಗ್ಗೆ ಇಟ್ಟಿದೆ ಮಾರ್ಕೆಟಿಂಗ್ ಮಾಫಿಯಾ

ಮಾನವನ ಅತ್ಯಂತ ವೈಯಕ್ತಿಕ ಕ್ಷಣಗಳಾದ ನಿದ್ರೆ ಮತ್ತು ಕನಸುಗಳ ಮೇಲೂ ಕಾರ್ಪೊರೇಟ್ ಜಗತ್ತು ಕಣ್ಣಿಟ್ಟಿದ್ದು, ಅಸಾಧಾರಣ ಹಾಗೂ ವಿವಾದಾತ್ಮಕ ಪ್ರಯತ್ನಗಳಿಗೆ ಕೈಹಾಕಿದೆ. ಮಾರುಕಟ್ಟೆ ಮಾಫಿಯಾ ಎಷ್ಟು ಪ್ರಬಲವಾಗಿದೆಯೆಂದರೆ,…

Read More »
ರಾಜಕೀಯ

ಅಮೆರಿಕದ ‘ಬ್ರೇಕ್’ಗೆ ಮೌನವೇಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ!

ಕಲಬುರ್ಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ವಿದೇಶಾಂಗ ನೀತಿಯನ್ನು ಮೋದಿ ಸರ್ಕಾರ…

Read More »
ಕ್ರೈಂ ಸ್ಟೋರಿ

ಅಕ್ರಮ ಸಂಬಂಧದ ಗುಟ್ಟು ರಟ್ಟಾಗುವ ಭಯಕ್ಕೆ ಮಹಿಳೆಯ ಹತ್ಯೆ!

ದೇವನಹಳ್ಳಿ ಸಮೀಪದ ರಾಜಕಾಲುವೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಪ್ರಕರಣಕ್ಕೆ ಈಗ ಭೀಕರ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ಪೊಲೀಸ್ ತನಿಖೆಯಿಂದ…

Read More »
ವಿಶೇಷ

AI ಬಳಕೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಸಾಟಿ!

ಭಾರತೀಯ ವೃತ್ತಿಪರ ಮಹಿಳೆಯರು ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದ್ದು, ಕೃತಕ ಬುದ್ಧಿಮತ್ತೆ (AI) ಬಳಕೆಯಲ್ಲಿ ಪುರುಷರಿಗಿಂತಲೂ ಹೆಚ್ಚು ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಲಿಂಕ್ಡ್‌ಇನ್ ಬಿಡುಗಡೆ ಮಾಡಿರುವ ಇತ್ತೀಚಿನ…

Read More »
ದೇಶ/ವಿದೇಶ

ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋದ ಲಂಕಾ ಸುಪ್ರೀಂ ಜಡ್ಜ್..!

ಶ್ರೀಲಂಕಾ: ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರು ತಮ್ಮ ಘನತೆಗೆ ಧಕ್ಕೆ ತಂದಿರುವ ಆನ್‌ಲೈನ್ ಬರಹಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಭಾರತದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿ ದಿಲೀಪ್…

Read More »
ರಾಜಕೀಯ

ಬಿಜೆಪಿಯ ‘ಚೊಂಬು’ ಪ್ರದರ್ಶನಕ್ಕೆ ಸಚಿವ ಭೋಸರಾಜು ಖಡಕ್ ಟಾಂಗ್!

ಕಲಬುರ್ಗಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಕುರಿತು ಕೇಳಿಬರುತ್ತಿರುವ ವದಂತಿಗಳನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಯಲ್ಲಿ ತೀವ್ರವಾಗಿ ಅಲ್ಲಗಳೆದಿದ್ದಾರೆ. ಸಿಎಂ ಬದಲಾವಣೆಯ ಫೈಟ್…

Read More »
ದೇಶ/ವಿದೇಶ

ರಸ್ತೆ ಮೇಲೆ ಮಲಗಿದ್ದ ಹಸುವಿನ ಮೇಲೆ ಕಾರು ಹತ್ತಿಸಿದ ಚಾಲಕ, ವೀಡಿಯೋ ವೈರಲ್!

ರಾಜಸ್ಥಾನ: ಬುಂಡಿ ಜಿಲ್ಲೆಯಲ್ಲಿ ಮಾನವೀಯತೆ ಮರೆತ ಕಾರು ಚಾಲಕನೊಬ್ಬ ರಸ್ತೆ ಬದಿಯಲ್ಲಿ ಮಲಗಿದ್ದ ಹಸುವಿಗೆ ಉದ್ದೇಶಪೂರ್ವಕವಾಗಿ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಹಳ್ಳಿಗಳಲ್ಲಿ ರಸ್ತೆ ಮೇಲೆ…

Read More »
ಜಿಲ್ಲೆ

ವಿವಿ ಪುರಂನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ; ಟೈಲ್ಸ್ ಅಂಗಡಿ ಭಸ್ಮ..!

ಬೆಂಗಳೂರು: ವಿವಿ ಪುರಂನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಆರ್‌ವಿ ರಸ್ತೆಯಲ್ಲಿರುವ ಟೈಲ್ಸ್ ಅಂಗಡಿಯೊಂದು ಬೆಂಕಿಗಾಹುತಿಯಾಗಿದೆ. ಮುಂಜಾನೆಯೇ ಕಾಣಿಸಿಕೊಂಡ ಬೆಂಕಿಯ ಜ್ವಾಲೆಗಳು ಕ್ಷಣಾರ್ಧದಲ್ಲಿ ಅಂಗಡಿಯಾದ್ಯಂತ…

Read More »
Top News

ಟ್ರಂಪ್-ಬೈಡೆನ್ ಹತ್ಯೆಗೆ ಇರಾನ್ ಜೊತೆ ಸೇರಿ ಸ್ಕೆಚ್: ಪಾಕಿಸ್ತಾನಿ ಬ್ಯಾಂಕರ್‌ಗೆ ಜೀವಾವಧಿ ಶಿಕ್ಷೆ!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಹಲವು ಗಣ್ಯರ ಹತ್ಯೆಗೆ ಇರಾನ್ ಜೊತೆಗೂಡಿ ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ…

Read More »
ಸುದ್ದಿ

ಬನಶಂಕರಿಯಲ್ಲಿ ಯೂಟ್ಯೂಬರ್ ಸೂರ್ಯಗೆ ಧರ್ಮದೇಟು..!

ಬೆಂಗಳೂರು: ಬನಶಂಕರಿ ವ್ಯಾಪ್ತಿಯಲ್ಲಿ ಯೂಟ್ಯೂಬರ್ ವಿ2 ಸೂರ್ಯ ಮೇಲೆ ತಡರಾತ್ರಿ ಸಂಧ್ಯಾ ನಾಗರಾಜ್ ಮತ್ತು ಮಂಜು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಕಳೆದ ಹಲವು ತಿಂಗಳುಗಳಿಂದ…

Read More »
ಜಿಲ್ಲೆ

ಬೆಂಗಳೂರು ಪೊಲೀಸರ ಮೆಗಾ ಆಪರೇಷನ್; 200ಕ್ಕೂ ಹೆಚ್ಚು ಅಕ್ರಮ ವಿದೇಶಿಗರಿಗೆ ‘ಗೇಟ್ ಪಾಸ್’!

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದ್ದು, ಬೃಹತ್ ಕಾರ್ಯಾಚರಣೆಯ ಮೂಲಕ 200ಕ್ಕೂ ಹೆಚ್ಚು ಮಂದಿಗೆ ‘ಗೇಟ್ ಪಾಸ್’ ನೀಡಲು…

Read More »
ದೇಶ/ವಿದೇಶ

ಬಿಹಾರದಲ್ಲಿ ನಿತೀಶ್ ಯುಗಾಂತ್ಯ; ಮುಂದಿನ ಸಿಎಂ ಯಾರು?

ಬಿಹಾರ: ರಾಜಕಾರಣದಲ್ಲಿ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಳ್ಳುವ ಸೂಚನೆ ಸಿಕ್ಕಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ಕಳೆದ ಎರಡು ದಶಕಗಳಿಂದ…

Read More »
ಜಿಲ್ಲೆ

ಬೆಳಗಾವಿ ಮಣ್ಣಿನ ಮಗ ಕೋಚಿಂಗ್ ಇಲ್ಲದೆ UPSCಯಲ್ಲಿ ಕರ್ನಾಟಕಕ್ಕೆ ಫಸ್ಟ್!

ಬೆಳಗಾವಿ: ಛಲವೊಂದಿದ್ದರೆ ಸಾಕು, ಎಂತಹ ಕಠಿಣ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ಬೆಳಗಾವಿಯ ಈ ಬಡ ಕೃಷಿಕನ ಮಗನೇ ಸಾಕ್ಷಿ. ಬೆಳಗಾವಿ ಜಿಲ್ಲೆಯ ಹತ್ತರವಟಗಿ ಗ್ರಾಮದ ಕಿರಣ್ ಕಮತೆ…

Read More »
ಸುದ್ದಿ

ಬಿಗ್‌ಬಾಸ್ ರಜತ್‌ಗೆ ಪೊಲೀಸ್ ಶಾಕ್; ಬೆದರಿಕೆ, ನಿಂದನೆ ಆರೋಪದಡಿ FIR ದಾಖಲು!

ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್…

Read More »
#Exclusive News

ಕೈ ಪಡೆಯಲ್ಲಿ ಡಿನ್ನರ್ ವಾರ್; ‘ಬಂಡೆ’ಗೆ ಟಕ್ಕರ್ ಕೊಡಲು ‘ಟಗರು’ ಸಜ್ಜು?

ಕರ್ನಾಟಕ ರಾಜಕಾರಣದ “ಟಗರು” ಮತ್ತು “ಕನಕಪುರ ಬಂಡೆ” ಎಂದೇ ಖ್ಯಾತರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಈಗ ‘ಡಿನ್ನರ್ ಪಾಲಿಟಿಕ್ಸ್’ ಶುರುವಾದಂತಿದೆ. ಕೆಪಿಸಿಸಿ…

Read More »
Top News

ಕೊಲ್ಲಿ ಯುದ್ಧದ ಎಫೆಕ್ಟ್; ಗಗನಕ್ಕೇರಿದ ಎಲ್‌ಪಿಜಿ ದರ..!

ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತದ ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಮೇಲೆ ನೇರ ಪರಿಣಾಮ ಬೀರತೊಡಗಿದ್ದು, ಕೊಲ್ಲಿ ಯುದ್ಧದ ಭೀತಿಯಿಂದಾಗಿ ಇಂಧನ ದರಗಳಲ್ಲಿ ಭಾರೀ ಏರಿಕೆಯಾಗಿದೆ.…

Read More »
ದೇಶ/ವಿದೇಶ

ಅಮೆರಿಕ ನೆಲೆಗಳ ಮೇಲೆ ಇರಾನ್ ಅಟ್ಟಹಾಸ; ಕುವೈತ್‌ನಲ್ಲಿ ಮುಂದುವರಿದ ಡ್ರೋನ್ ಮಳೆ!

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗಿದ್ದು, ಕುವೈತ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ತನ್ನ ಡ್ರೋನ್ ದಾಳಿಯನ್ನು ತೀವ್ರಗೊಳಿಸಿದೆ. ಈ ಕಾರ್ಯಾಚರಣೆಗಾಗಿ ಇರಾನ್ ತನ್ನ ಅತ್ಯಂತ ಶಕ್ತಿಶಾಲಿ…

Read More »
Sports

ಭಾರತ vs ನ್ಯೂಜಿಲೆಂಡ್ ಫೈನಲ್; ಹೋಟೆಲ್ ಬಾಡಿಗೆ 5 ಪಟ್ಟು ಹೆಚ್ಚಳ..!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2026ರ ಟಿ20 ವಿಶ್ವಕಪ್ ಮಹಾಫೈನಲ್‌ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಟೀಂ ಇಂಡಿಯಾ ಸತತ…

Read More »
ಸಿನಿಮಾ

ಪುತ್ತೂರಿನಲ್ಲಿ ಹೈಡ್ರಾಮಾ; ‘ದಿ ಕೇರಳ ಸ್ಟೋರಿ 2’ ನೋಡಲು ಹೋದ ವಿದ್ಯಾರ್ಥಿನಿಯರಿಗೆ ಬೆದರಿಕೆ?

ದಕ್ಷಿಣ ಕನ್ನಡ: ಪುತ್ತೂರಿನಲ್ಲಿ ಈಗ ‘ದಿ ಕೇರಳ ಸ್ಟೋರಿ 2’ ಸಿನಿಮಾ ದೊಡ್ಡ ಮಟ್ಟದ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಸಂಚಲನ ಮೂಡಿಸಿದ್ದ…

Read More »
#Exclusive News

UPSCಯಲ್ಲಿ ಕನ್ನಡಿಗರ ಕಂಪು; 25 ಮಂದಿ ಪಾಸ್..!

ಬಹುನಿರೀಕ್ಷಿತ 2025-26ನೇ ಸಾಲಿನ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಇಂದು ಪ್ರಕಟವಾಗಿದ್ದು, ದೇಶದಾದ್ಯಂತ ಒಟ್ಟು 958 ಅಭ್ಯರ್ಥಿಗಳು ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈ…

Read More »
#Exclusive News

ಸಿದ್ದು ಬಜೆಟ್ ಅಭಿವೃದ್ಧಿ ಶೂನ್ಯ; ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ!

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

Read More »
#Exclusive News

ಚೊಂಬು ವರ್ಸಸ್‌ ಚೊಂಬು; ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಹೊಸ ಪ್ಲಾನ್‌!

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸರಿಯಾದ ಅನುದಾನ ಸಿಕ್ಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕೈಯಲ್ಲಿ ಚೊಂಬು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು ಇಡೀ ದೇಶದ…

Read More »
#Exclusive News

ಅತಿಥಿ ಉಪನ್ಯಾಸಕಿಯರಿಗೆ 90 ದಿನ ರಜೆ, ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳಾ ಅತಿಥಿ ಉಪನ್ಯಾಸಕಿಯರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ! ಇಷ್ಟು ದಿನ ಹೆರಿಗೆ ರಜೆಗಾಗಿ ಕೆಲಸವನ್ನೇ…

Read More »
ಲೈಫ್ ಸ್ಟೈಲ್

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ಹವಾ; ಯುವರಾಣಿಯಂತೆ ಕಂಗೊಳಿಸಿದ ‘ಚುಟುಚುಟು’ ಬೆಡಗಿ!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಚಿತ್ರೀಕರಣದ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಅಭಿಮಾನಿಗಳಿಗಾಗಿ ಸದಾ ಹೊಸ ಹೊಸ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ…

Read More »
ಜಿಲ್ಲೆ

ಸತ್ತಿದ್ದ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ;ಎಚ್ಚರಗೊಂಡ ‘ಮೃತ’ ವ್ಯಕ್ತಿ!

ಬಾಗಲಕೋಟೆ: ಜಮಖಂಡಿ ಪಟ್ಟಣದ ಮೋಮಿನ್ ಗಲ್ಲಿಯ ನಿವಾಸಿ 65 ವರ್ಷದ ಹಾಜಿ ಮುಬಾರಕ್ ಅವಟಿ ಎಂಬುವವರು ಕಿಡ್ನಿ ವೈಫಲ್ಯ ಮತ್ತು ಹೃದಯಾಘಾತದಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ವೆಂಟಿಲೇಟರ್…

Read More »
#Exclusive News

ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, ದಕ್ಷಿಣ ಕನ್ನಡಕ್ಕೆ ಎರಡು ಠಾಣೆಗಳ ಬಂಪರ್!

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 17ನೇ ಆಯವ್ಯಯದಲ್ಲಿ ಗೃಹ ಇಲಾಖೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಸಂಖ್ಯೆ ಏರಿಕೆ ಮತ್ತು ಸುರಕ್ಷತೆಯ…

Read More »
#Exclusive News

ಬ್ರ್ಯಾಂಡ್ ಬೆಂಗಳೂರಿಗೆ ಸಿದ್ದು ಗಿಫ್ಟ್; ನಗರದಾದ್ಯಂತ ವೈಟ್ ಟಾಪಿಂಗ್ ಕ್ರಾಂತಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅಭೂತಪೂರ್ವ ಆದ್ಯತೆ ನೀಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಬ್ರ್ಯಾಂಡ್ ಬೆಂಗಳೂರು’…

Read More »
#Exclusive News

ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮರುಜೀವ ನೀಡುವ ಮಹತ್ವದ ಘೋಷಣೆಗಳು ಹೊರಬಿದ್ದಿವೆ. ಬೆಂಗಳೂರಿನ ದಶಕಗಳ ಇತಿಹಾಸವಿರುವ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯನ್ನು ಸಮಾಜವಾದಿ…

Read More »
#Exclusive News

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನೋ ಎಂಟ್ರಿ!

ಡಿಜಿಟಲ್ ವ್ಯಸನದಿಂದ ಮಕ್ಕಳನ್ನು ಮುಕ್ತಗೊಳಿಸಲು ಮುಂದಾಗಿರುವ ಕರ್ನಾಟಕ ಸರ್ಕಾರ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ಅಧಿಕೃತವಾಗಿ ನಿಷೇಧಿಸಿ ಮಹತ್ವದ ಘೋಷಣೆ ಮಾಡಿದೆ. ಮೊಬೈಲ್ ಮತ್ತು…

Read More »
#Exclusive News

ಮದ್ಯಪ್ರಿಯರ ಜೇಬಿಗೆ ಕತ್ತರಿ;ಆಲ್ಕೋಹಾಲ್ ಅಂಶದ ಮೇಲೆ ಹೊಸ ಟ್ಯಾಕ್ಸ್!

ಮುಖ್ಯಮಂತ್ರಿ ಸಿದ್ದರಾಮಯ್ಯ) ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಲು ‘ವೈಜ್ಞಾನಿಕ’ ತಂತ್ರವೊಂದನ್ನು ರೂಪಿಸಿದ್ದಾರೆ. ಇನ್ನು ಮುಂದೆ ಮದ್ಯದ ಮೇಲಿನ ತೆರಿಗೆಯನ್ನು ಕೇವಲ ಬಾಟಲಿ…

Read More »
#Exclusive News

56 ಸಾವಿರ ಹುದ್ದೆಗಳ ಭರ್ತಿ; ವಯೋಮಿತಿ 5 ವರ್ಷ ಸಡಿಲಿಸಿದ ಸಿಎಂ!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ರಾಜ್ಯದ ಯುವಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ…

Read More »
#Exclusive News

ಗೃಹಲಕ್ಷ್ಮಿಯರಿಗೆ ಬಂಪರ್ ಕೊಡುಗೆ; ಸಿದ್ದು ಬಜೆಟ್‌ನಲ್ಲಿ ₹28,608 ಕೋಟಿ ಮೀಸಲು!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಜನಕಲ್ಯಾಣ ಮತ್ತು ಮೂಲಸೌಕರ್ಯದ ಸಮತೋಲನ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಈ…

Read More »
Top News

ಬಜೆಟ್ ಬುಕ್ ಸಮೇತ ವಿಧಾನಸೌಧಕ್ಕೆ ಸಿಎಂ ಆಗಮನ..!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 17ನೇ ಆಯವ್ಯಯ ಮಂಡಿಸಲು ಸಕಲ ಸಿದ್ಧತೆಗಳೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ್ದು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಶಾಸನಸಭೆಯ ಪ್ರವೇಶ ದ್ವಾರವು ವಿವಿಧ ಬಗೆಯ ಹೂವುಗಳಿಂದ…

Read More »
#Exclusive News

ಸಿದ್ದು @17 ಬಜೆಟ್; ಗ್ಯಾರಂಟಿ ಭರವಸೆ ಮತ್ತು ಮೂಲಸೌಕರ್ಯದ ಸಮತೋಲನ!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 17ನೇ ಆಯವ್ಯಯದಲ್ಲಿ ರಾಜ್ಯದ ಆರ್ಥಿಕ ಶಿಸ್ತು ಮತ್ತು ಜನಪ್ರಿಯ ಯೋಜನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ…

Read More »
ಜಿಲ್ಲೆ

“ಅಹಿಂದ ಅಸಲಿ ಬಣ್ಣ ಬಯಲಾಗಲಿದೆ”; ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ!

ಬೆಂಗಳೂರು: ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೀಸಲಾತಿ ವಿಚಾರವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.…

Read More »
Top News

ಕೊಚ್ಚೆ ನೀರು ಹರಿಸಿದ ಭೂಪರು: ಸಿಎಂ ವಿರುದ್ಧ ದೇವೇಗೌಡರ ಗುಡುಗು!

ಬೆಂಗಳೂರು: ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ ಪ್ರಬಲ ಮುಖಂಡ ಹೂಡಿ ವಿಜಯಕುಮಾರ್…

Read More »
Freedom TV

ಶ್ರೀಲಂಕಾದಲ್ಲಿ ಪಾಕ್ ಕ್ರಿಕೆಟಿಗನ ‘ಕಾಮ’ದಾಟ; ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ!

ಶ್ರೀಲಂಕಾದ ಕ್ಯಾಂಡಿ ಹೋಟೆಲ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನೊಬ್ಬ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ…

Read More »
ಜಿಲ್ಲೆ

ತೊಗರಿ ನಾಡು ಕಲಬುರಗಿ ರೈತರ ಕಣ್ಣು ಬಜೆಟ್ ಮೇಲೆ..!

ಕಲಬುರಗಿ: ಜಿಲ್ಲೆಯ ರೈತರ ಪಾಲಿಗೆ ತೊಗರಿ ಬರಿ ಬೆಳೆಯಲ್ಲ, ಅದು ಅವರ ಬದುಕಿನ ಜೀವನಾಡಿ. ಆದರೆ ಈ ಬಾರಿ ಹವಾಮಾನ ವೈಪರೀತ್ಯ ಮತ್ತು ನೆರೆಯ ಅಬ್ಬರದಿಂದಾಗಿ ಜಿಲ್ಲೆಯ…

Read More »
ಜಿಲ್ಲೆ

ನೇಹಾ ಹಿರೇಮಠ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ; ತಂದೆ ನಿರಂಜನ್ ಹಿರೇಮಠ ಕಣ್ಣೀರು!

ಹುಬ್ಬಳ್ಳಿ: ನೇಹಾ ಹಿರೇಮಠ ಅವರ ಭೀಕರ ಹತ್ಯೆ ಪ್ರಕರಣವು ರಾಜ್ಯಾದ್ಯಂತ ತಲ್ಲಣ ಮೂಡಿಸಿತ್ತು. ಆದರೆ ಘಟನೆ ನಡೆದು ತಿಂಗಳುಗಳು ಕಳೆದರೂ ಸಂತ್ರಸ್ತ ಕುಟುಂಬಕ್ಕೆ ಇನ್ನೂ ನಿರೀಕ್ಷಿತ ನ್ಯಾಯ…

Read More »
ಜಿಲ್ಲೆ

ಪೋಕ್ಸೋ ಕೇಸ್‌ನಲ್ಲಿ ಜೈಲು ಪಾಲಾದ ‘ಕಾಮುಕ’ ಮುತ್ಯಾ!

ಯಾದಗಿರಿ: ಶಹಾಪುರ ತಾಲೂಕಿನಲ್ಲಿ ಸಂಚಲನ ಮೂಡಿಸಿದ್ದ ಬಾಲಕಿ ಮೇಲಿನ ಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ್ ಮುತ್ಯಾನಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ…

Read More »
Top News

ಬಿಜೆಪಿ ಬ್ಯಾನರ್‌ನಲ್ಲಿ ವಿಜಯೇಂದ್ರ ಫೋಟೋ ಮಿಸ್; ತಪ್ಪಿನ ಹೊಣೆ ಹೊತ್ತ ಶಾಸಕ ಅರವಿಂದ ಬೆಲ್ಲದ್!

ಕರ್ನಾಟಕ ಬಿಜೆಪಿಯಲ್ಲಿ ಈಗ ‘ಬ್ಯಾನರ್ ರಾಜಕೀಯ’ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷದ ಕಾರ್ಯಕ್ರಮದ ಬ್ಯಾನರ್‌ನಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಫೋಟೋ ಕೈಬಿಟ್ಟ ವಿಚಾರ ವಿವಾದಕ್ಕೆ ಕಾರಣವಾಗಿದೆ.…

Read More »
ಜಿಲ್ಲೆ

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್; ಸೌದಿ ಅರೇಬಿಯಾದಲ್ಲಿ ಉತ್ತರ ಕರ್ನಾಟಕದ 23 ಉಮ್ರಾ ಯಾತ್ರಿಕರು ಲಾಕ್!

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭುಗಿಲೆದ್ದಿರುವ ರಣಭೀಕರ ಯುದ್ಧದ ಕಿಚ್ಚು ಈಗ ಉತ್ತರ ಕರ್ನಾಟಕದ ಯಾತ್ರಿಕರ ಮೇಲೆ ನೇರ ಪರಿಣಾಮ ಬೀರಿದೆ. ಉಮ್ರಾ ಯಾತ್ರೆಗಾಗಿ…

Read More »
Top News

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಪತನ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧನೌಕೆ ‘ಐರಿಸ್ ದೇನಾ’ ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿರುವ ಘಟನೆ ಈಗ ಭಾರತದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪಶ್ಚಿಮ ಏಷ್ಯಾದ…

Read More »
Top News

ವಾಲ್ಮೀಕಿ ಹಗರಣ; ಬಿ. ನಾಗೇಂದ್ರ ಜಾಮೀನು ರದ್ದತಿಗೆ ಸಿಬಿಐ ಅರ್ಜಿ!

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರಿಗೆ ಮಂಜೂರಾಗಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಸಿಬಿಐ ಹೈಕೋರ್ಟ್…

Read More »
Top News

ಫೋನ್ ಟ್ಯಾಪಿಂಗ್ ಆರೋಪಕ್ಕೆ ಡಿ.ಕೆ. ಸುರೇಶ್ ತಿರುಗೇಟು..!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ. “ಫೋನ್ ಟ್ಯಾಪಿಂಗ್…

Read More »
ದೇಶ/ವಿದೇಶ

ಅಮೆರಿಕ ಯುದ್ಧದ ಅಗ್ನಿಪರ್ವ; 660 ಲಕ್ಷ ಕೋಟಿ ರೂಪಾಯಿಗಳ ಭಸ್ಮ!

2001ರ ಸೆಪ್ಟೆಂಬರ್ 11… ಅಮೆರಿಕದ ಮೇಲೆ ನಡೆದ ಆ ಒಂದು ದಾಳಿ ಇಡೀ ಜಗತ್ತಿನ ಭೂಪಟವನ್ನೇ ಬದಲಿಸಿತು. ಅಂದು ಶುರುವಾದ ಅಮೆರಿಕದ ‘ವಾರ್ ಆನ್ ಟೆರರ್’ ಇಂದು…

Read More »
ದೇಶ/ವಿದೇಶ

ಯುದ್ಧದ ಮಾಫಿಯಾ; ಶವಗಳ ಮೇಲೆ ನಡೆಯುವ ವ್ಯಾಪಾರ!

ನಾವೆಲ್ಲರೂ ಯುದ್ಧವನ್ನು ಸಾವು, ನೋವು ಮತ್ತು ದೇಶಭಕ್ತಿಯ ಕನ್ನಡಕದಿಂದ ನೋಡುತ್ತೇವೆ. ಆದರೆ ನಿಮಗೆ ಗೊತ್ತಾ? ಯುದ್ಧ ಎನ್ನುವುದು ಜಗತ್ತಿನ ಅತಿ ದೊಡ್ಡ ‘ಬ್ಯುಸಿನೆಸ್’! ಗಡಿಯಲ್ಲಿ ಸೈನಿಕರು ಪ್ರಾಣ…

Read More »
ದೇಶ/ವಿದೇಶ

ಕಿಲ್ಲರ್ ರೋಬೋಟ್‌’ ಯುಗಕ್ಕೆ ಜಗತ್ತು ಸಿದ್ಧವಾಗಿದೆಯೇ?

ಯುದ್ಧವೆಂದರೆ ಸೈನಿಕರು ರಣರಂಗದಲ್ಲಿ ಓಡುವುದನ್ನು ನೋಡಿದ್ದೀರಿ. ಆದರೆ ಈಗಿನ ಯುದ್ಧಭೂಮಿಯಲ್ಲಿ ಸೈನಿಕರೇ ಇಲ್ಲದಿದ್ದರೆ? ಹೌದು, ನಾವು ಪ್ರವೇಶಿಸುತ್ತಿದ್ದೇವೆ ‘ಕಿಿಲ್ಲರ್ ರೋಬೋಟ್‌ಗಳ’ ಯುಗಕ್ಕೆ! ಇಲ್ಲಿ ಸಾವು ಸಂಭವಿಸುವುದು ಗುಂಡಿನಿಂದಲ್ಲ,…

Read More »
ದೇಶ/ವಿದೇಶ

ಇರಾನ್-ಇಸ್ರೇಲ್ ಮಹಾಸಂಗ್ರಾಮ: ‘ಆಪರೇಷನ್ ಜಡ್ಜ್‌ಮೆಂಟ್ ಡೇ’ ಶುರು?

ಇಡೀ ಜಗತ್ತು ಈಗ ಉಸಿರು ಬಿಗಿಹಿಡಿದು ನೋಡುತ್ತಿದೆ. ಯಾಕೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಇರಾನ್ ಮತ್ತು ಇಸ್ರೇಲ್ ನೇರಾನೇರ ಯುದ್ಧಕ್ಕೆ ನಿಂತಿವೆ! ಇದು ಕೇವಲ ಎರಡು ದೇಶಗಳ…

Read More »
Freedom TV

ಇರಾನ್-ಇಸ್ರೇಲ್ ಮಹಾಸಂಗ್ರಾಮ; ಭಾರತದ ಮೇಲೆ ಬೀಳಲಿದೆಯೇ ಆರ್ಥಿಕ ಬಾಂಬ್?

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಈ ಭೀಕರ ಯುದ್ಧ ಕೇವಲ ಅಲ್ಲಿಗೆ ಸೀಮಿತವಾಗಿಲ್ಲ. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಭಾರತದ ಸಾಮಾನ್ಯ ಮನುಷ್ಯನ ಜೇಬಿಗೂ ಇದು ಕತ್ತರಿ…

Read More »
ದೇಶ/ವಿದೇಶ

ನಲುಗಿದ ತೆಹ್ರಾನ್‌ನ ‘ಗಾಂಧಿ ಹಾಸ್ಪಿಟಲ್’; ಯುದ್ಧಭೂಮಿಯಲ್ಲಿ ಶಾಂತಿದೂತನ ನೆನಪು!

ಇರಾನ್ ರಾಜಧಾನಿ ತೆಹ್ರಾನ್ ಈಗ ನರಕಸದೃಶವಾಗಿದೆ! ಆಕಾಶದಿಂದ ಸುರಿಯುತ್ತಿರುವ ಕ್ಷಿಪಣಿ ಮಳೆ, ನೆಲದಲ್ಲಿ ಹರಡಿರುವ ಬಾಂಬ್ ಶಿಥಿಲಗಳು… ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ಪ್ರಹಾರಕ್ಕೆ ಇಡೀ ನಗರವೇ…

Read More »
ಜಿಲ್ಲೆ

ಬಸವಕಲ್ಯಾಣ ಗಲಭೆ ಪ್ರಕರಣ: 49 ಮಂದಿ ವಿರುದ್ಧ ಕೇಸ್ ದಾಖಲು

ಬೀದರ್: ಬಸವಕಲ್ಯಾಣದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದು, ಪಟ್ಟಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಬ್ಬರು ಶಿಕ್ಷಕರ ಮೇಲೆ ಯುವಕರ ಗುಂಪು…

Read More »
#Exclusive News

ಅನರ್ಹ ಬಿಪಿಎಲ್ ಕಾರ್ಡ್‌ಗಳ ಮೇಲೆ ಸರ್ಕಾರದ ಸರ್ಜಿಕಲ್ ಸ್ಟ್ರೈಕ್..!

ಅನರ್ಹ ಬಿಪಿಎಲ್ ಕಾರ್ಡ್‌ದಾರರ ವಿರುದ್ಧ ರಾಜ್ಯ ಆಹಾರ ಇಲಾಖೆ ಈಗ ‘ಸರ್ಜಿಕಲ್ ಸ್ಟ್ರೈಕ್’ ಆರಂಭಿಸಿದ್ದು, ನಿಯಮ ಉಲ್ಲಂಘಿಸಿ ಸೌಲಭ್ಯ ಪಡೆಯುತ್ತಿದ್ದ ಲಕ್ಷಾಂತರ ಮಂದಿಗೆ ಶಾಕ್ ನೀಡಿದೆ. ಕಳೆದ…

Read More »
ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್; ಕೊಲ್ಲಿ ರಾಷ್ಟ್ರಗಳಿಗೆ ಮೊಟ್ಟೆ ರಫ್ತು ಸ್ಥಗಿತ!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಮಿತಿಮೀರಿರುವ ಯುದ್ಧದ ಸಂಘರ್ಷ ಈಗ ಭಾರತದ ಕೃಷಿ ಮತ್ತು ಕುಕ್ಕುಟೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಯುದ್ಧದ ಹಿನ್ನೆಲೆಯಲ್ಲಿ ಸಾರಿಗೆ…

Read More »
ಜಿಲ್ಲೆ

ಮಧ್ಯಪ್ರಾಚ್ಯ ಯುದ್ಧದ ಬಿಸಿ; ಕಾಸರಗೋಡಿನ ಉಪ್ಪಳದಲ್ಲಿ ಆತಂಕ!

ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ರಣಭೀಕರ ಸಂಘರ್ಷದ ಕಿಚ್ಚು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಕಾಸರಗೋಡಿನ ಉಪ್ಪಳದ ಮನೆಮನೆಗಳಲ್ಲಿ ಆತಂಕದ ಕಪ್ಪು ಛಾಯೆಯನ್ನು ಮೂಡಿಸಿದೆ. ಉಪ್ಪಳ ಭಾಗದ ಬಹುತೇಕ…

Read More »
ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಕಿಚ್ಚಿಗೆ ಇಬ್ಬರು ಭಾರತೀಯರು ಬಲಿ..!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಸಂಘರ್ಷ ಈಗ ಆರನೇ ದಿನಕ್ಕೆ ಕಾಲಿರಿಸಿದ್ದು, ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇಂದು ಭೀಕರ…

Read More »
#Exclusive News

ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್ ಬಿಗ್ ರಿಲೀಫ್..!

ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಆರೋಪ ಎದುರಿಸುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಡಿಕೆಶಿ ವಿರುದ್ಧ ದಾಖಲಾಗಿದ್ದ…

Read More »
Top News

ನಾಳೆ ಸಿದ್ದರಾಮಯ್ಯ ದಾಖಲೆಯ ಬಜೆಟ್; ಆರ್. ಅಶೋಕ್ ಗುಡುಗು!

ಕರ್ನಾಟಕದಲ್ಲಿ ಬಜೆಟ್ ಅಧಿವೇಶನದ ಕಾವು ಏರಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಇತಿಹಾಸದಲ್ಲೇ ದಾಖಲೆಯ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿದೆ. ಆದರೆ ಬಜೆಟ್ ಮಂಡನೆಗೆ ಮೊದಲೇ ರಾಜ್ಯ…

Read More »
ದೇಶ/ವಿದೇಶ

ವಿಶೇಷಚೇತನ ಮಗಳ ಪ್ರಾಣ ಉಳಿಸಲು ಆಳವಾದ ಬಾವಿಗೆ ಜಿಗಿದ ಧೀರ ತಾಯಿ!

ತಮಿಳುನಾಡು: ನಂಬಿಯೂರ್‌ನಲ್ಲಿ ತಾಯಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿಶೇಷಚೇತನ ಮಗಳ ಜೀವ ಉಳಿಸಿದ ರೋಚಕ ಮತ್ತು ಸಾಹಸಮಯ ಘಟನೆ ನಡೆದಿದೆ. ನೀರು ತುಂಬಿದ್ದ ಆಳವಾದ ಬಾವಿಗೆ ಮಗಳು…

Read More »
ಜಿಲ್ಲೆ

ಗದಗದಲ್ಲಿ ಹೋಳಿ ಸಂಭ್ರಮದ ನಡುವೆ ಭೀಕರ ಅಪಘಾತ!

ಗದಗ: ಹರ್ತಿ ಗ್ರಾಮದ ಹೊರವಲಯದಲ್ಲಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಮಣ್ಣನ ಉತ್ಸವ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೋಳಿ ಹಬ್ಬದ…

Read More »
ಆರೋಗ್ಯ

ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರ ‘ಡ್ರಗ್ಸ್ ಮುಕ್ತ’ ಸಮರ!

ಬೆಂಗಳೂರು: ಯುವಜನತೆಯನ್ನು ಕಾಡುತ್ತಿರುವ ಡ್ರಗ್ಸ್‌ ಪಿಡುಗಿನ ವಿರುದ್ಧ ಬೆಂಗಳೂರು ಪೊಲೀಸರು ಈಗ ನಿರ್ಣಾಯಕ ಸಮರ ಸಾರಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಈ ಮಾದಕ ದ್ರವ್ಯಗಳ ಜಾಲಕ್ಕೆ ಬಲಿಯಾಗಬಾರದು…

Read More »
ಜಿಲ್ಲೆ

ಕೊಪ್ಪಳದಲ್ಲಿ ಹೋಳಿ ಕಿರಿಕ್; ಯುವಕನ ಮೇಲೆ ಕಲ್ಲು ಎತ್ತಿ ಹಾಕಿದ ಪುಂಡರು!

ಕೊಪ್ಪಳ: ಗಂಗಾವತಿಯ ವಿರೂಪಾಪುರ ಗಡ್ಡೆ ಬಳಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಯುವಕರ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಪಾರ್ಟಿ…

Read More »
ಜಿಲ್ಲೆ

ಹೋಳಿ ಆಟದಲ್ಲಿ ಬುರ್ಖಾ ಧರಿಸಿ ಹಿಜಾಬ್‌ಗೆ ಅವಮಾನ ಆರೋಪ..!

ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮದ ನಡುವೆ ಅಹಿತಕರ ಘಟನೆಯೊಂದು ನಡೆದಿದ್ದು, ಬುರ್ಖಾ ಧರಿಸಿ ಬಣ್ಣ ಹಚ್ಚುವ ಮೂಲಕ ಹಿಜಾಬ್‌ಗೆ ಅವಮಾನ ಮಾಡಲಾಗಿದೆ…

Read More »
Freedom TV

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಫಿಕ್ಸ್!

ಬಿಹಾರ ರಾಜಕಾರಣದಲ್ಲಿ ಅತ್ಯಂತ ಅಚ್ಚರಿಯ ಮತ್ತು ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ. ಬಿಹಾರದ ಸಿಎಂ ಗಾದಿಯಿಂದ ಕೆಳಗಿಳಿದು…

Read More »
ವೈರಲ್ ನ್ಯೂಸ್

ನಟಿಯರ ಅಸಭ್ಯ ಚಿತ್ರೀಕರಣಕ್ಕೆ ಶಿವಣ್ಣ ಗರಂ.!

ಸ್ಯಾಂಡಲ್‌ವುಡ್‌ನ ನಟಿಯರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಭ್ಯವಾಗಿ ಚಿತ್ರೀಕರಿಸುತ್ತಿರುವ ವಿರುದ್ಧ ಕನ್ನಡ ಚಿತ್ರರಂಗ ಒಗ್ಗೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವ್ಯೂಸ್ ಪಡೆಯುವ ಉದ್ದೇಶದಿಂದ ನಟಿಯರ ವಿಡಿಯೋಗಳನ್ನು ಅಸಭ್ಯವಾಗಿ ಜೂಮ್…

Read More »
ಆರೋಗ್ಯ

ಕೂಲ್ ಡ್ರಿಂಕ್ಸ್ ಹೆಸರಲ್ಲಿ ಮಕ್ಕಳಿಗೆ ವಿಷ ? ತಂಪು ಪಾನೀಯಗಳ ವಿರುದ್ಧ ಮಕ್ಕಳ ಆಯೋಗ ಗರಂ!

ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಮಕ್ಕಳಿಗೆ ನೀವು ಕುಡಿಸುತ್ತಿರುವ ಕೂಲ್ ಡ್ರಿಂಕ್ಸ್‌ಗಳು ವಾಸ್ತವವಾಗಿ ಅಮೃತವಲ್ಲ, ಬದಲಿಗೆ ಅಡಗಿರುವ ‘ವಿಷ’ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮಾರುಕಟ್ಟೆಯಲ್ಲಿ…

Read More »
Top News

ಚಿನ್ನದಾಸೆಗೆ ಫ್ಲೈಟ್ ಹತ್ತಿ ಬಂದ ಉದ್ಯಮಿಗೆ 20 ಲಕ್ಷ ದರೋಡೆ..!

ಬೆಂಗಳೂರು: ದೇವನಹಳ್ಳಿಯಲ್ಲಿ ಕಡಿಮೆ ಬೆಲೆಗೆ ಚಿನ್ನ ನೀಡುವ ಆಮಿಷ ತೋರಿಸಿ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ದರೋಡೆ ಮಾಡಿರುವ ಘಟನೆ ನಡೆದಿದೆ. 20 ಲಕ್ಷ ರೂಪಾಯಿಗೆ…

Read More »
Top News

ಆರನೇ ದಿನಕ್ಕೆ ಕಾಲಿಟ್ಟ ಮಧ್ಯಪ್ರಾಚ್ಯ ಯುದ್ಧ; ಇರಾನ್ ಕ್ಷಿಪಣಿ ನೆಲೆಗಳ ಮೇಲೆ ಇಸ್ರೇಲ್ ಭೀಕರ ದಾಳಿ!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದ್ದು, ಸಂಘರ್ಷ ಈಗ ಆರನೇ ದಿನಕ್ಕೆ ಕಾಲಿರಿಸಿದೆ. ಇರಾನ್‌ನ ಬಾಲಿಸ್ಟಿಕ್ ಕ್ಷಿಪಣಿ ಲಾಂಚರ್‌ಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸುತ್ತಿರುವ…

Read More »
#Exclusive News

ರಾಜ್ಯ ಕಾಂಗ್ರೆಸ್‌ನಲ್ಲಿ ‘ಪರಮ’ ಸಂಚಲನ; ದೆಹಲಿಯಲ್ಲಿ ದಲಿತ ಸಿಎಂ ಸ್ಕ್ರಿಪ್ಟ್ ರೆಡಿ!

ರಾಜ್ಯ ರಾಜಕಾರಣದ ನಡುಮನೆಯಲ್ಲಿ ಈಗ ಅತ್ಯಂತ ಸ್ಫೋಟಕ ಸುದ್ದಿಯೊಂದು ಹರಿದಾಡುತ್ತಿದ್ದು, ದೆಹಲಿ ಮಟ್ಟದಲ್ಲಿ ನಡೆದ ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತುಕತೆ…

Read More »
ಜಿಲ್ಲೆ

ಬೆಳಗಾವಿಯಲ್ಲಿ ‘ಕಾರೇ ಬಾರ್’ ಮಾಡಿಕೊಂಡವರಿಗೆ ಪೊಲೀಸರ ಶಾಕ್!

ಬೆಳಗಾವಿ: ಸಾರ್ವಜನಿಕ ಸ್ಥಳ ಹಾಗೂ ರಸ್ತೆಬದಿಯನ್ನೇ ಬಾರ್ ಮಾಡಿಕೊಂಡಿದ್ದ ಪುಂಡರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದ 36 ಜನರನ್ನು…

Read More »
Top News

ಮಟ್ಟಣ್ಣನವರ್‌ಗೆ ಮುಡಾ ಹೋರಾಟಗಾರ ಸ್ನೇಹಮಯಿ ಕೃಷ್ಣ ಟಾಂಗ್!

ಮೈಸೂರಿನ ಮುಡಾ ಹಗರಣದ ಬೆನ್ನಲ್ಲೇ ಈಗ ಸೌಜನ್ಯ ಕೇಸ್‌ ವಿಚಾರವಾಗಿ ಹೋರಾಟಗಾರ ಸ್ನೇಹಮಯಿ ಕೃಷ್ಣ ಮತ್ತು ಗಿರೀಶ್ ಮಟ್ಟಣ್ಣನವರ್ ನಡುವೆ ವಾಕ್ಸಮರ ಶುರುವಾಗಿದೆ. ಸೌಜನ್ಯ ಪರ ಹೋರಾಟಗಾರ…

Read More »
Back to top button