ಕಲಾರಂಗಕ್ಕೆ ದ್ವಾರಕೀಶ್ ಅಪಾರ ಸೇವೆ ಸಲ್ಲಿಸಿದ್ದಾರೆ. ಹಲವು ನಟ ನಟಿಯರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜೀವನದಲ್ಲಿ ಏರುಪೇರುಗಳನ್ನ ಸಮನಾಗಿ ಸ್ವೀಕರಿಸಿದ ವ್ಯಕ್ತಿ ಎಂದರಲ್ಲದೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.
ದ್ವಾರಕೀಶ್ ರವರ ಅಂತಿಮ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ, ಸುಮಲತಾ, ಯಶ್, ರವಿಚಂದ್ರನ್, ಹಂಸಲೇಖ, ಜಗ್ಗೇಶ್ ಕಂಬನಿ ಮಿಡಿದರು.