ಹುಬ್ಭಳ್ಳಿ-ಹಾವೇರಿ : ಪ್ರಯಾಣಿಕರು ಇರುವಾಗಲೇ ಸರ್ಕಾರಿ ಬಸ್ ಮಾರ್ಗ ಮಧ್ಯೆ ನಿಲ್ಲಿಸಿ ಬಸ್ನಲ್ಲೇ ನಮಾಜ್ ಮಾಡಿದ ಚಾಲಕನನ್ನು ಕೆಲಸದಿಂದ ಅಮಾನತು ಮಾಡಿದ NWKRTC.
ಸರ್ಕಾರಿ ಬಸ್ನಲ್ಲಿ ನಮಾಜ್ ಮಾಡಿದ್ದ ಚಾಲಕ ಎ.ಆರ್.ಮುಲ್ಲಾ ಅಮಾನತುಗೊಂಡಿದ್ದಾನೆ.ವಿಚಾರಣಾ ಪೂರ್ಣ ಅಮಾನತುಗೊಳಿಸಿದ NWKRTC ಸಂಸ್ಥೆ.ಹಾನಗಲ್ ಘಟಕದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮುಲ್ಲಾ.ನೆನ್ನೆ 5.30ರ ಸುಮಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದ ಚಾಲಕ.
ಬಸ್ನಲ್ಲಿ ಪ್ರಯಾಣಿಕರಿದ್ರು ಲೆಕ್ಕಿಸದೇ ಚಾಲಕ ಸೀಟ್ನಿಂದ ಎದ್ದು ಬಂದು ನಮಾಜ್ ಮಾಡಿದ್ದಾರೆ.ಇವರು ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಕ್ಕಾಗಿ,ಕ.ರಾ.ರ.ಸಾ.ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಕ್ಕೆ ವಿಚಾರಣಾ ಪೂರ್ಣ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ಕರ್ನಾಟಕ ಸಾರಿಗೆ ಇಲಾಖೆ..