Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop Newsಬಸ್​ನಲ್ಲೇ ನಮಾಜ್ ಮಾಡಿದ್ದ ಚಾಲಕ ಎ.ಆರ್. ಮುಲ್ಲಾ ಅಮಾನತು..!

ಬಸ್​ನಲ್ಲೇ ನಮಾಜ್ ಮಾಡಿದ್ದ ಚಾಲಕ ಎ.ಆರ್. ಮುಲ್ಲಾ ಅಮಾನತು..!

ಹುಬ್ಭಳ್ಳಿ-ಹಾವೇರಿ : ಪ್ರಯಾಣಿಕರು ಇರುವಾಗಲೇ ಸರ್ಕಾರಿ ಬಸ್ ಮಾರ್ಗ ಮಧ್ಯೆ ನಿಲ್ಲಿಸಿ ಬಸ್​ನಲ್ಲೇ ನಮಾಜ್ ಮಾಡಿದ ಚಾಲಕನನ್ನು ಕೆಲಸದಿಂದ ಅಮಾನತು ಮಾಡಿದ NWKRTC.

ಸರ್ಕಾರಿ ಬಸ್​ನಲ್ಲಿ ನಮಾಜ್ ಮಾಡಿದ್ದ ಚಾಲಕ ಎ.ಆರ್.ಮುಲ್ಲಾ ಅಮಾನತುಗೊಂಡಿದ್ದಾನೆ.ವಿಚಾರಣಾ ಪೂರ್ಣ ಅಮಾನತುಗೊಳಿಸಿದ NWKRTC ಸಂಸ್ಥೆ.ಹಾನಗಲ್ ಘಟಕದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮುಲ್ಲಾ.ನೆನ್ನೆ 5.30ರ ಸುಮಾರಿಗೆ ಬಸ್ ನಿಲ್ಲಿಸಿ ನಮಾಜ್‌ ಮಾಡಿದ್ದ ಚಾಲಕ.

ಬಸ್​ನಲ್ಲಿ ಪ್ರಯಾಣಿಕರಿದ್ರು ಲೆಕ್ಕಿಸದೇ ಚಾಲಕ ಸೀಟ್​ನಿಂದ ಎದ್ದು ಬಂದು ನಮಾಜ್ ಮಾಡಿದ್ದಾರೆ.ಇವರು ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಕ್ಕಾಗಿ,ಕ.ರಾ.ರ.ಸಾ.ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಕ್ಕೆ ವಿಚಾರಣಾ ಪೂರ್ಣ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ಕರ್ನಾಟಕ ಸಾರಿಗೆ ಇಲಾಖೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments