Monday, June 23, 2025
25.9 C
Bengaluru
Google search engine
LIVE
ಮನೆ#Exclusive Newsಕುರುಕ್ಷೇತ್ರ ನಿರ್ಮಾಪಕನಿಗೆ 14 ದಿನ ಅಜ್ಞಾತವಾಸ!

ಕುರುಕ್ಷೇತ್ರ ನಿರ್ಮಾಪಕನಿಗೆ 14 ದಿನ ಅಜ್ಞಾತವಾಸ!

ಕೆಟ್ಟ ಭಾಷೆ, ಜೀವ ಬೆದರಿಕೆ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ ಪರಪ್ಪನ  ಅಗ್ರಹಾರಕ್ಕೆಎರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನಲೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು   ಶಾಸಕ ಮುನಿರತ್ನರವರಿಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. 14 ದಿನ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ. ಗಾರೆ ಕೆಲಸದಿಂದ ಮಂತ್ರಿಪಟ್ಟಕ್ಕೇರಿದವನಿಗೆ ಮುಳುವಾದ ಮಾತು.ವೈಯಾಲಿಕಾವಲ್ ಪೊಲೀಸರಿಂದ ಮತ್ತೆ ಕಸ್ಟಡಿಗೆ ಮನವಿ,ಈ ವೇಳೆ ಶಾಸಕರ ಪರ ವಕೀಲರಿಂದ ಜಾಮೀನು ಅರ್ಜಿಗೆ ಮನವಿ,ಎರಡು ಕಡೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸೆಪ್ಟಂಬರ್ 30ರ ತನಕ ಶಾಸಕ ಮುನಿರತ್ನಗೆ  ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ.

ಮುನಿರತ್ನ ಕುರುಕ್ಷೇತ್ರ' ಸೃಷ್ಟಿಯಾಗಿದ್ದು ಇದೇ ಕಾರಣದಿಂದ.! | Producer Munirathna  spoke about 'Kurukshetra' movie. - Kannada Filmibeat

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments