Wednesday, January 28, 2026
27.9 C
Bengaluru
Google search engine
LIVE
ಮನೆ#Exclusive Newsರಾಜ್ಯ ಗುತ್ತಿಗೆದಾರ ಪರ ನಾವಿದ್ದೇವೆ ; ಶಾಸಕ‌ ಮಹೇಶ ಟೆಂಗಿನಕಾಯಿ‌

ರಾಜ್ಯ ಗುತ್ತಿಗೆದಾರ ಪರ ನಾವಿದ್ದೇವೆ ; ಶಾಸಕ‌ ಮಹೇಶ ಟೆಂಗಿನಕಾಯಿ‌

  • ಕಾಲ ಚಕ್ರ ಒಂದೇ ತರ ಇರುವುದಿಲ್ಲ‌…ಚಕ್ರ ತಿರುಗುತ್ತೆ….
  • ರಾಜ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ..!
  • ಹುಬ್ಬಳ್ಳಿಯಲ್ಲಿ BJP ಶಾಸಕ‌ ಮಹೇಶ ಟೆಂಗಿನಕಾಯಿ‌ ಕಿಡಿ

 

ಹುಬ್ಬಳ್ಳಿ ; ನಮ್ಮ ಮೇಲೆ 40% ಆರೋಪ ಹೇಳಿದವರ ಮೇಲೆಯೇ ಗುತ್ತಿಗೆದಾರರು ಕಮಿಷನ್ ಆರೋಪ ಮಾಡುತ್ತಿದ್ದಾರೆ.ಗುತ್ತಿಗೆದಾರರು ಹೋರಾಟ ಮಾಡಿ ಬಿಲ್‌ ಬಿಡುಗಡೆ ಮಾಡಿಸಿಕೊಳ್ಳೂವ ಸ್ಥಿತಿ ಬಂದಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ‌ ಶಾಸಕ‌ ಮಹೇಶ ಟೆಂಗಿನಕಾಯಿ‌ ಕಿಡಿಕಾರಿದ್ದಾರೆ.

https://youtu.be/B6-8P45MrpQ

ಬಿಜೆಪಿ‌ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಗುತ್ತಿಗೆದಾರರನ್ನು ಬಳಸಿಕೊಂಡ ಹಲವು ಆರೋಪಗಳನ್ನು ಮಾಡಿತ್ತು.ಕಾಲ ಚಕ್ರ ಒಂದೇ ತರ ಇರುವುದಿಲ್ಲ‌ ಚಕ್ರ ತಿರುಗೇ ತಿರುಗುತ್ತದೆ ಎಂದು ಹೇಳಿದರು. ಈ ಹಿಂದೆ ಗುತ್ತಿಗೆದಾರರನ್ನು ಬಳಸಿ ಬಿಜೆಪಿ ಮೇಲೆ ಕಮಿಷನ್ ಆರೋಪ ಕಾಂಗ್ರೆಸ್ ನಾಯಕರು ಮಾಡಿದ್ದರು. ರಾಜ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಅವರ ಪರ ನಾವು ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments