Tuesday, June 24, 2025
25.9 C
Bengaluru
Google search engine
LIVE
ಮನೆ#Exclusive Newsಭತ್ತದ ನಾಡು ಗಂಗಾವತಿ ಜನರಿಗೆ ಇದು  ಆತಂಕಕಾರಿ ​ ಸುದ್ದಿ!

ಭತ್ತದ ನಾಡು ಗಂಗಾವತಿ ಜನರಿಗೆ ಇದು  ಆತಂಕಕಾರಿ ​ ಸುದ್ದಿ!

ಕೊಪ್ಪಳ:  ಅವೈಜ್ಞಾನಿಕ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರದಿಂದ ಭತ್ತಕ್ಕೆ ಎಫೆಕ್ಟ್ ಆಗುತ್ತಿದೆ.​​ ಭತ್ತದ ನಾಡು ಗಂಗಾವತಿ ಜನರಿಗೆ ಇದು  ಆತಂಕಕಾರಿ ​ ಸುದ್ದಿ.ಗಂಗಾವತಿಯಲ್ಲಿ ಬೆಳೆದ ಅಕ್ಕಿ ಬಳಸಿದರೆ ಬರುತ್ತಾ ಕ್ಯಾನ್ಸರ್.? ಗಂಗಾವತಿ ತಾ. ಕೆಲ ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್.!ಅಕ್ಕಿ ಬಳಕೆಯಿಂದಲೇ ಕ್ಯಾನ್ಸರ್ ಹೆಚ್ಚಾಗುತ್ತಿದೆಯಾ? ಗಂಗಾವತಿ ಜನರ ಆರೋಗ್ಯದ ಸಮಸ್ಯೆ ಆರೋಗ್ಯದ ವರದಿ ಬಹಿರಂಗ ಪಡಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಕ್ಯಾನ್ಸರ್​ಗೆ ರಾಸಾಯನಿಕ ಬಳಕೆ ಕಾರಣ ಎನ್ನುತ್ತಿರುವ ತಜ್ಞರು.
ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಎಂ.ವಿ.ರವಿ ಆತಂಕ ದೇಶ ವಿದೇಶದಲ್ಲೂ ಪ್ರಸಿದ್ಧಿ ಗಂಗಾವತಿ ಸೋನಾಮಸೂರಿ ಅಕ್ಕಿ ಗಂಗಾವತಿ ಜೊತೆಗೆ ಸಿಂಧನೂರು, ಸಿರಗುಪ್ಪದಲ್ಲೂ ಕ್ಯಾನ್ಸರ್ ಭೀತಿ.! ಆರೋಗ್ಯದ ಜೊತೆಗೆ ಭೂಮಿಯ ಫಲವತ್ತತೆ ಸಹ ಹಾಳು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments