freedomtvkannadalive

ಜಿಲ್ಲೆ

ಮಡಿಕೇರಿ ಶಾಸಕರಾದ Dr. ಮಂತರ್ ಗೌಡ ರಾಮ ಮಂದಿರದಲ್ಲಿ ಪೂಜೆ

ಕೊಡಗು :  ಮಡಿಕೇರಿ ಕ್ಷೇತ್ರದ ಶಾಸಕರಾದ Dr. ಮಂತರ್ ಗೌಡ ಸೋಮವಾರಪೇಟೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ರಾಮನ ಪ್ರತಿಷ್ಟಾಪನೆ ಸಲುವಾಗಿ,ಕೊಡಗು ಜಿಲ್ಲೆಯಲ್ಲಿ ರಾಮ ಭಕ್ತರು ದೇವಸ್ಥಾನದಲ್ಲಿ…

Read More »
ಆರೋಗ್ಯ

ಶೌಚಾಲಯದಲ್ಲಿ ಮೊಬೈಲ್ ಫೋನ್ ಬಳಸ್ತೀರಾ..? ಹುಷಾರ್.!

ವರದಿ : ಪ್ರಿಯಾಂಕ ಡಿವಿ

Read More »
ಜಿಲ್ಲೆ

ರಾಮಲಲ್ಲಾ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಕೋಲಾರದ ವಿಜ್ಞಾನಿ

ಕೋಲಾರ :  ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರದ ಕೊಡುಗೆ ಸಹ ಅಪಾರವಾಗಿದ್ದು ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಕೋಲಾರದ ವಿಜ್ಞಾನಿ ಅಂತಿಮಗೊಳಿಸಿದ್ದಾರೆ…

Read More »
ಜಿಲ್ಲೆ

ಪೆನ್ಸಿಲ್ ಲೆಡ್‌ನಲ್ಲಿ ಆಕರ್ಷಕವಾಗಿ ಮೂಡಿ‌ ಬಂದ ರಾಮಾಂಜನೇಯ

ಮೈಸೂರು ; ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈಗಾಗಲೇ ರಾಮಲಲ್ಲಾನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಸಾಂಸ್ಕೃತಿಕ ನಗರಿ‌ ಮೈಸೂರಿನಲ್ಲಿ…

Read More »
ಜಿಲ್ಲೆ

ಕೋಲಾರದ ಆವಣಿ ಗ್ರಾಮ ಇದು ಲವ-ಕುಶರ ಜನ್ಮ ಸ್ಥಳ

ವರದಿ : ಕುಮಾರ್ ಗಂಗಾಪುರ

Read More »
ಜಿಲ್ಲೆ

ಆ ಪಾಪಿ ಮಕ್ಕಳಿಗೆ ತಾಯಿ ದುಡ್ಡು ಬೇಕು..ತಾಯಿ ಮಾತ್ರ ಬೇಡ: ಕರುಳು ಹಿಂಡುವ ಕಥೆ

ವರದಿ : ಚಂದ್ರಶೇಖರ್ ಶಿಡ್ಲಗಟ್ಟ

Read More »
ಜಿಲ್ಲೆ

ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಕೊಡಗಿನ ಜಲಧಾರೆ!

ಮಡಿಕೇರಿ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲಿ ದೇಶದಾದ್ಯಂತ ರಾಮನ ವಿಶೇಷತೆ ಮತ್ತು ಆತ ಬಿಟ್ಟು…

Read More »
ಜಿಲ್ಲೆ

ಅಯೋಧ್ಯೆಯಲ್ಲಿ ನೆಲೆನಿಂತ ಶ್ರೀ ರಾಮನಿಗೆ ಬೆಳ್ಳಿ ಇಟ್ಟಿಗೆ..!

ಅಯೋಧ್ಯೆಯಲ್ಲಿ ರಾಮಲಾಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.ಇಡೀ ದೇಶದಲ್ಲಿ ಹಬ್ಬದ ವಾತಾವರಣ , ಎಲ್ಲೆಲ್ಲೂ ರಾಮನಾಮ ಜಪ. ಇನ್ನೇನು ಕೆಲ ದಿನಗಳಷ್ಟೇ ರಾಮನನ್ನು ಕಣ್ಣು…

Read More »
ಜಿಲ್ಲೆ

ಒಂದೆಡೆ ರಾಮ ಮಂದಿರ ಉದ್ಘಾಟನೆಯಿಂದ ದೂರ ಉಳಿಯಲು ಕಾಂಗ್ರೆಸ್ ನಿರ್ಧಾರ.

ಚಿಕ್ಕೊಡಿ : ಇನ್ನೊಂದೆಡೆ ರಾಮ ಮಂದಿರ ಉದ್ಘಾಟನೆ ದಿನದಂದೇ ಪಾದಯಾತ್ರೆಗೆ ಮುಂದಾದ ಕಾಂಗ್ರೆಸ್ ಶಾಸಕ. ಚಿಕ್ಕೋಡಿ ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿಯಿಂದ ಹನುಮ ಪಾದಯಾತ್ರೆ.…

Read More »
ಜಿಲ್ಲೆ

ದೇಶ ನಂಬರ್ 1 ಆಗ್ಬೇಕಾ..? ಮೋದಿ ಬೆಂಬಲಿಸಿ: ಪ್ರಹ್ಲಾದ್ ಜೋಶಿ ಕರೆ

ಹುಬ್ಬಳ್ಳಿ:  ನವಗುಂದದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಸಂಸದರ ಕಬಡ್ಡಿ ಪಂದ್ಯಾವಳಿ ಮಹೋತ್ಸವ ಉದ್ಘಾಟನೆ ಬಳಿಕ ಹೇಳಿಕೆ ವೇದಿಕೆ ಕಾರ್ಯಕ್ರಮ ಭಾಷಣದಲ್ಲಿ ಜನರ ಒಶಿ ಹೇಳಿಕೆ…

Read More »
ಜಿಲ್ಲೆ

ಕರ್ನಾಟಕ -50 ರ ಸಂಭ್ರಮ, ಪೊಲೀಸರಿಂದ ಪಂಜಿನ ಕವಾಯತು.

ಬೀದರ್ : ಕರ್ನಾಟಕ-50 ಸಂಭ್ರಮ ಹಿನ್ನೆಲೆ ಇಂದು ಬೀದರ್ ನಗರಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆಗೆ ಬೀದರ್ ಜಿಲ್ಲಾಡಳಿತ ಅದ್ದೂರಿಯಾಗಿ ಸ್ವಾಗತಿಸಿಕೊಂಡಿದ್ದು, ನಗರದಲ್ಲಿ 1 ಕಿಮೀ ಉದ್ದದ ಕನ್ನಡ…

Read More »
ಜಿಲ್ಲೆ

ಹೊಗೆ ಸೂಸುವ, ಕರ್ಕಶ ಶಬ್ದ ಮಾಡು ಸೈಲನ್ಸರ್‌ಗಳ ನಾಶ

ರಾಯಚೂರು : ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹೊಗೆ ಸೂಸುವ, ಕರ್ಕಶ ಶಬ್ದ ಮಾಡು ಸೈಲನ್ಸರ್‌ಗಳ ನಾಶಪಡಿಸಲಾಯಿತು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಸೈಲನ್ಸರ್‌ಗಳ…

Read More »
ಜಿಲ್ಲೆ

ಜ. 19ರಿಂದ 25ರ ವರೆಗೆ ಜಿಲ್ಲೆಯಲ್ಲಿ ರೂಟ್ ಮಾರ್ಚ್: ಎಸ್ ಪಿ ಮಾಹಿತಿ

ಗದಗ: ಜನೇವರಿ 19ರಿಂದ 25ರ ವರೆಗೆ ಜಿಲ್ಲೆಯಾಧ್ಯಂತ ರೂಟ್ ಮಾರ್ಚ್ ನಡೆಸಲು ಆರ್ ಎ ಎಪ್ ತಂಡ ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಜಿಲ್ಲೆಯಾಧ್ಯಂತ…

Read More »
ಜಿಲ್ಲೆ

ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವುದಿಲ್ಲ ನನ್ನನ್ನು ಅರೆಸ್ಟ್ ಮಾಡಿ,ನನಗೆ VVIP ಟ್ರೀಟ್ಮೆಂಟ್ ಬೇಕಾಗಿಲ್ಲ.!

ಬೆಂಗಳೂರು : ನಾನು ಕೊಟ್ಟ ಹೇಳಿಕೆಗೆ ಪೊಲೀಸರು ನನ್ನ ವಿಚಾರಣೆ ಮಾಡಲು ಬಂದಿದ್ದರು.ಅಪರಾಧ ಅನ್ನೋದಾದ್ರೆ ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಅರೆಸ್ಟ್ ಮಾಡಿ, ವಿಚಾರಣೆ ಮಾಡಿ ಎಂದಿದ್ದೇನೆ.…

Read More »
ಆರೋಗ್ಯ

ಜನವರಿ 22 ಶ್ರೀರಾಮನ ಪ್ರಾಣ ಪ್ರತಿಷ್ಠೆ: ಆ ದಿನವೇ ಹೆರಿಗೆಗಾಗಿ ಕಾಯುತ್ತಿದ್ದಾರೆ ತಾಯಂದಿರು!

ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 22ರಂದು ತಮ್ಮ ಮಗುವಿನ ಜನನವನ್ನು ನಿಗದಿಪಡಿಸುವಂತೆ ವೈದ್ಯರಿಗೆ ದೇಶದ ಹಲವಾರು ಗರ್ಭಿಣಿಯರು ಮತ್ತು ಅವರ ಕುಟುಂಬ ಸದಸ್ಯರು…

Read More »
ಆರೋಗ್ಯ

ಶುಂಠಿ ತುಂಬಾ ಆರೋಗ್ಯಕರ ಎಂದು ನಮಗೆ ತಿಳಿದಿರಲಿಲ್ಲ

ಹಣ್ಣುಗಳು ಮತ್ತು ತರಕಾರಿಗಳು ನಮಗೆ ನಿಜವಾಗಿಯೂ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ನಾವು ದಿನಕ್ಕೆ ಹಲವಾರು ಬಾರಿ ಬಣ್ಣದ ಆಹಾರವನ್ನು ಸೇವಿಸಬೇಕು ಎಂದು ತಿಳಿದಿದೆ, ಆದರೆ ಕೆಲವು…

Read More »
ಜಿಲ್ಲೆ

ಡಿ ಬಾಸ್ ದರ್ಶನ್ ಕಾಟೇರ ಇಂಡಸ್ಟ್ರಿ ಹಿಟ್ 200 ಕೋಟಿ ಗಳಿಗೆ

ಸಿನಿಮಾ :  ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾ ಮೂರು ವಾರಗಳಲ್ಲೇ 200 ಕೋಟಿ ಗಳಿಕೆ ಮಾಡುವ ಮುಖಾಂತರ ಹೊಸ…

Read More »
Freedom TV

ನಗರಸಭೆ ಅಧ್ಯಕ್ಷೆ ಉಷಾ ದಾಸರ ರಾಜಿನಾಮೆ ನೀಡಲಿ: ಎಲ್ ಡಿ ಚಂದಾವರಿ

ಗದಗ :  ಬೀದಿ ದೀಪ ಅಕ್ರಮದ ಬಗ್ಗೆ ಈಗಾಗಲೇ ಡಿಸಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೆ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಬಿಜೆಪಿ ನಗರಸಭೆಯಲ್ಲಿ ಜನ ವಿರೋಧಿ…

Read More »
ಜಿಲ್ಲೆ

ರಾಮ ಮಂದಿರಕ್ಕೆ ಕಾಂಗ್ರೆಸ್ ವಿರೋಧ ವಿಚಾರ

ರಾಮ ಮಂದಿರ : ರಾಮ ಮಂದಿರಕ್ಕೆ ಕಾಂಗ್ರೆಸ್ ವಿರೋಧ ವಿಚಾರ ಕಾಂಗ್ರೆಸ್‌ನವರದು ಇಟಾಲಿಯನರ ಮನಸ್ಥಿತಿ ಅವರದು ಇಟಲಿ ಮನಸ್ಥಿತಿ ಧಾರವಾಡದಲ್ಲಿ ಅರವಿಂದ ಬೆಲ್ಲದ್ ಆರೋಪ ಬೆಲ್ಲದ್, ವಿಧಾನಸಭೆ…

Read More »
ಆರೋಗ್ಯ

Kitchen Hacks: ಕಾಫಿ ಪುಡಿಯನ್ನು ಹೀಗೆ ಸಂಗ್ರಹಿಸಿಟ್ಟರೆ ವರ್ಷಗಟ್ಟಲೇ ಕೆಡುವುದಿಲ್ಲ!

ಸಾಮಾನ್ಯವಾಗಿ ಕಾಫಿ ಪುಡಿ ಇತರ ಆಹಾರ ಪದಾರ್ಥಗಳಂತೆ ಎಕ್ಸ್​ಪೇರ್ ಆಗುವುದಿಲ್ಲ. ನೀವು ಹುರಿದ ಕಾಫಿ ಬೀಜಗಳನ್ನು ಪ್ಯಾಕೆಟ್​ನಲ್ಲಿ ಸಂಗ್ರಹಿಸಬಹುದು. ಇದರಿಂದ ಕಾಫಿ ಪುಡಿಯನ್ನು ಮಾಡಿ ವರ್ಷಗಟ್ಟಲೇ ತಾಜಾವಾಗಿ…

Read More »
ಜಿಲ್ಲೆ

ಮಿಡ್ ವೀಕ್ ಎಲಿಮಿನೇಷನ್; ಬಿಗ್ ಬಾಸ್ ಮನೆಯಿಂದ ತನಿಷಾ ಹೊರಕ್ಕೆ!

Big Boss 10 : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕೆಲವೇ…

Read More »
ಜಿಲ್ಲೆ

ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜಿಗೆ ಸೂಕ್ತ ಕ್ರಮಕ್ಕೆ ಸೂಚನೆ

ರಾಯಚೂರು: ರಾಯಚೂರು ಮತ್ತು ದೇವಸುಗೂರು ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯಿಂದ ಪೈಪ್‌ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ನೀರಿನ ಸಂಪರ್ಕ ಒದಗಿಸುವಂತೆ ಹಾಗೂ ರಾಯಚೂರು ಗ್ರೋಥ್…

Read More »
ಜಿಲ್ಲೆ

ಹಳೆಯ ನಾಣ್ಯ, ನೋಟಿನಲ್ಲಿ ಅರಳಿದ ರಾಮ ಮಂದಿರ ಹವ್ಯಾಸಿ ಕಲಾವಿದನ ಶ್ರೀರಾಮ ಭಕ್ತಿಗೆ ಊರೇ ಫಿದಾ..!

ಇದೇ ಜನವರಿ 22ರಂದು ಅಯೋಧ್ಯಯಲ್ಲಿ ಪ್ರಭು ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾನ ನಡೆಯುತ್ತಿದ್ದು, ಈಗ ಎಲ್ಲಿ ನೋಡಿದರು ಶ್ರೀರಾಮನ ಜಪ ಜೋರಾಗಿದೆ. ಹಲವು ರಾಮನ ಭಕ್ತರು…

Read More »
ಜಿಲ್ಲೆ

ಶಾಸಕರ ಕಿತ್ತಾಟ ಭಕ್ತರ ಪೀಕಲಾಟ!

ರಾಮಮಂದಿರ: ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಅದೇ ವಿಚಾರವಾಗಿ ಮೂವರು ಶಾಸಕರ ನಡುವೆ ಟಾಕ್ ವಾರ್ ನಡೆದಿದೆ. ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌…

Read More »
ಜಿಲ್ಲೆ

ಬಿವೈ ವಿಜಯೇಂದ್ರ ವಿರುದ್ಧ ಮಾದಿಗ ಸಮುದಾಯ ಆಕ್ರೋಶ!

ಬೆಂಗಳೂರು : ಬೆಂಗಳೂರಿನ ಗಾಂಧಿ ಭವನದ ಕಸ್ತೂರ್ ಬಾ ಸಭಾಂಗಣದಲ್ಲಿ ಮಾದಿಗ ಸಮಾನ ಮನಸ್ಕರ ವೇದಿಕೆ ಸಭೆ ನಡೆಯಿತು. ಮಾದಿಗ ಸಮುದಾಯದ ಮುಖಂಡರು ಭಾಗವಹಿಸಿದ್ರು. ಸಭೆಯಲ್ಲಿ ಒಳಮೀಸಲಾತಿ…

Read More »
ಜಿಲ್ಲೆ

ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯ

ಮೈಸೂರು ; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಹಿಂದೆ ಪೊಲೀಸ್ ಠಾಣೆಗಳಲ್ಲಿ ಸೀಮಂತ ಕಾರ್ಯ ನಡೆಸಿದ ಉದಾಹರಣೆಗಳನ್ನು ಕಾಣಬಹುದು. ಆದರೆ ಈಗ, ತುಳಸಿ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ…

Read More »
ಜಿಲ್ಲೆ

ಚಾಮರಾಜನಗರ ಜಿಲ್ಲೆ ಬಿಜೆಪಿ ಅಧ್ಯಕ್ಷರಾಗಿ ಸಿಎಸ್ ನಿರಂಜನ್ ಪದಗ್ರಹಣ

ಚಾಮರಾಜನಗರ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು. ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿಯ ಸಾರಥ್ಯ ವಹಿಸಿದ…

Read More »
ಜಿಲ್ಲೆ

ವಾಹನ ಚಾಲಕರೇ ಎಚ್ಚರ.. ಬಂಕ್ ಗಳಲ್ಲಿ ನೀರು ಮಿಶ್ರಿತ ಡೀಸೆಲ್..!

ಮಂಗಳೂರು :  ಕೆಲವು ಡೀಸೆಲ್ ಟ್ಯಾಂಕರ್ ಗಳಲ್ಲಿ ನೀರು ಮಿಶ್ರಿತ ಇಂಧನ ಇದು ದೇವನಗುಂದಿ ಟರ್ಮಿನಲ್ ನಲ್ಲಿ ನಡೆದ ಯಡವಟ್ಟು ಪೈಪ್ ಲೈನ್ ಗಳಲ್ಲಿ ಬಂದ ಇಂಧನ…

Read More »
ಜಿಲ್ಲೆ

ರಾಜ್ಯದಿಂದ ಅಯೋಧ್ಯೆಗೆ ರೈಲುಗಳು ಹೇಗಿರಲಿದೆ ರೈಲ್ವೆ ವ್ಯವಸ್ಥೆ ಗೊತ್ತಾ..?

ಆಯೋಧ್ಯೆ : ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದ ಮೂಲೆ ಮೂಲೆಯಿಂದಲೂ ಭಕ್ತರು ಆಯೋಧ್ಯೆಯತ್ತ ಧಾವಿಸುತ್ತಿದ್ದಾರೆ. ಇನ್ನು ರಾಜ್ಯದಿಂದಲೂ ಅನೇಕ ಭಕ್ತರು ಆಯೋಧ್ಯೆಗೆ ಹೊರಟು ನಿಂತಿದ್ದಾರೆ. ಕೇಂದ್ರ…

Read More »
ಜಿಲ್ಲೆ

ರೈಲಿನಲ್ಲಿ ಪ್ರಯಾಣ ಮಾಡೋರು ಹುಷಾರ್ ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ!

ನೈರುತ್ಯ ರೈಲ್ವೆಯು ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿ ಈ ಹಣಕಾಸು ವರ್ಷದಲ್ಲಿ ಡಿಸೆಂಬರ್ 2023 ರವರೆಗೆ 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ. ನೈರುತ್ಯ…

Read More »
ಜಿಲ್ಲೆ

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ

ಹಾಸನ: ಮುಂದಿನ ಐದು ವರ್ಷಗಳ ಕಾಲ.. ಇದೇ ಗ್ಯಾರಂಟಿ ಸ್ಕೀಮ್​ಗಳನ್ನು ಮುಂದುವರಿಸಿ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆ-ತಡೆ ಇಲ್ಲದೇ ಮುಂದುವರಿಯಲು ಸಾಧ್ಯವಾಗುತ್ತದೆ. ಅದಕ್ಕೆ ನಿಮ್ಮ ಬೆಂಬಲ ಮತ್ತು…

Read More »
ಜಿಲ್ಲೆ

ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಸಿ. ಶಿಖಾ ಮತ್ತು ದಿವ್ಯಾಪ್ರಭು ಆಯ್ಕೆ

ಬೆಂಗಳೂರು: ಮತದಾರರ ದಿನಾಚರಣೆ ಅಂಗವಾಗಿ ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರ ಮಟ್ಟದ ವಿಶೇಷ ಪ್ರಶಸ್ತಿಗಳಿಗೆ ರಾಜ್ಯ ವಾಜಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಮತ್ತು ಚಿತ್ರದುರ್ಗದ ಜಿಲ್ಲಾಧಿಕಾರಿ…

Read More »
ಜಿಲ್ಲೆ

ಕೇಂದ್ರದ ಸ್ಚಚ್ಛ ಸರ್ವೇಕ್ಷಣಾ ಪ್ರಶಸ್ತಿ ಮೈಸೂರಿನ ಮುಡಿಗೆ ಮತ್ತೊಂದು ಗರಿ..!

ಮೈಸೂರು : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗಳನ್ನು ನಿನ್ನೆ ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರದಾನ ಮಾಡಿದರು. ವಸತಿ ಮತ್ತು…

Read More »
Freedom TV

ಅಲ್ಪಸಂಖ್ಯಾತ ದಲಿತರಿಗೆ ಸ್ಮಶಾನಕ್ಕಾಗಿ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ.

ಆನೇಕಲ್ : ಊರು ಅಂದ್ಮೇಲೆ‌ ಕೆರೆ, ಕುಂಟೆ, ಶಾಲೆ, ಬೀದಿ ಅಂತ ಇದ್ದೇ ಇರ್ತದೆ. ಅಲ್ಲಿ ಜನ ವಸತಿ ಇದೆ ಅಂದ್ಮೇಲೆ ಸ್ಮಶಾನ ಅಂತ ಇರ್ಲೇ ಬೇಕು…

Read More »
ಜಿಲ್ಲೆ

ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಮಟ್ಟದ ಎರಡನೇ “ಜನತಾ ದರ್ಶನ

ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ “ಜನತಾ ದರ್ಶನ” ಕಾರ್ಯಕ್ರಮವನ್ನು ಬಾಗೆಪಲ್ಲಿ ನಗರದಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತ ಆಯೋಜಿಸಿದೆ. ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ…

Read More »
ಕ್ರೈಂ ಸ್ಟೋರಿ

ಎರಡು ಹೆಣ್ಣು ಮಕ್ಕಳ ಜೋತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಚಿಕ್ಕೋಡಿ : ಹೆತ್ತ ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ತಾನಪುರ ಗ್ರಾಮದಲ್ಲಿ ಬುಧವಾರ ಮುಂಜಾನೆ 11 ಗಂಟೆಗೆ…

Read More »
ಜಿಲ್ಲೆ

ಅನಂತಕುಮಾರ ಹೆಗಡೆ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನವಾಗಿ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ ಹೆಗಡೆ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಲಾಯಿತು. ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷ್‌ನಲ್ ಜಿಲ್ಲಾ…

Read More »
ಕ್ರೈಂ ಸ್ಟೋರಿ

ಕ್ಷುಲಕ‌ ಕಾರಣಕ್ಕೆ ಯುವಕನನ್ನು ಮನೆಯಲ್ಲಿ ‌ಕೂಡಿ ಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪುಡಿರೌಡಿಗಳು

ಹುಬ್ಬಳ್ಳಿ : ಕ್ಷುಲಕ‌ ಕಾರಣಕ್ಕೆ ಯುವಕನೊಬ್ಬನಿಗೆ ಪುಡಿ ರೌಡಿಗಳು ಮನೆಯೊಂದರಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಹುಬ್ಬಳ್ಳಿಯ ವಿದ್ಯನಗರದಲ್ಲಿ ಕಳೆದ ಸೋಮವಾರ ತಡರಾತ್ರಿ ನಡೆದಿದ್ದು,…

Read More »
ಜಿಲ್ಲೆ

ಆಯೋಧ್ಯೆಯಲ್ಲಿ ಅಮಿತಾಬ್ ಆಸ್ತಿ: 10,000 ಚದರ..14.5 ಕೋಟಿ ಮೌಲ್ಯ..!

ಅಮಿತಾಬ್ ಬಚ್ಚನ್ ರಾಮಮಂದಿರ ನಿರ್ಮಾಣವಾಗುತ್ತಿರುವ ಉತ್ತರ ಪ್ರದೇಶದ ಪವಿತ್ರ ಪಟ್ಟಣವಾದ ಅಯೋಧ್ಯೆಯಲ್ಲಿ ಸೆವೆನ್ ಸ್ಟಾರ್ ಎನ್‍ಕ್ಲೇವ್‍ನಲ್ಲಿ ಪ್ಲಾಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಮೂಲದ ಡೆವಲಪರ್ ದಿ…

Read More »
ಜಿಲ್ಲೆ

ಕಿಚ್ಚ ಸುದೀಪ್ ಕಾಟೇರ ಸಿನಿಮಾ ನೋಡಿದ್ರಾ.? ಕುಚುಕು ಗೆಳೆಯನ ಬಗ್ಗೆ ಹೇಳಿದ್ದೇನು .?

ಬೆಂಗಳೂರು : ಸ್ಯಾಂಡಲ್​ವುಡ್​ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲೇ ಅತ್ಯುತ್ತಮ ಮೂವಿ ಎಂದರೆ ಅದು ಕಾಟೇರ. ಡಿಸೆಂಬರ್ 29ರಂದು ರಿಲೀಸ್​ ಆಗಿದ್ದ ಕಾಟೇರ ಸಿನಿಮಾಗೆ ಫ್ಯಾನ್ಸ್…

Read More »
ಜಿಲ್ಲೆ

ಬಿಗ್ ಬಾಸ್ ಮನೆಗೆ ಹಳೇ ಕಂಟೆಸ್ಟೆಂಟ್ಸ್ ಎಂಟ್ರಿ : ಉಳಿದವರಿಗೆ ಎಲಿಮಿನೇಷನ್ ಸುಳಿವು ಸಿಕ್ತಾ .?

ಬೆಂಗಳೂರು : ಬಿಗ್​ಬಾಸ್ ಸೀಸನ್10ರ ಆಟ ನೋಡ ನೋಡುತ್ತಿದ್ದಂತೆ ಫಿನಾಲೆಯ ಅಂತಿಮ ಘಟಕ್ಕೆ ಬಂದು ತಳುಪಿದೆ. ಈಗ ಬಿಗ್​ಬಾಸ್ ಮನೆಯಲ್ಲಿ ಸಡಗರ ಸಂಭ್ರಮ ಹೆಚ್ಚಾಗಿದೆ. ಕಾರಣ ಬಿಗ್​ಬಾಸ್…

Read More »
Freedom TV

ಯಲಹಂಕದಲ್ಲಿ ಸ್ಫೋಟ.. ಬೆಚ್ಚಿಬಿದ್ದರು ಏರಿಯಾ ಜನ!

ಬೆಂಗಳೂರು: ಅದೊಂದು ಸ್ಫೋಟ ಇಡೀ ಏರಿಯಾ ಜನರನ್ನೇ ಬೆಚ್ಚಿ ಬೀಳಿಸಿತ್ತು ಸ್ಫೋಟದ ಸದ್ದು ಎದೆ ನಡುಗುವಂತೆ ಮಾಡಿತ್ತು.. ಮನೆಗಳೇ ಛಿದ್ರ ಛಿದ್ರವಾಗಿದ್ದವು.. ಆಗ ತಾನೆ ಮಲಗಿ ಎದ್ದವರು…

Read More »
Freedom TV

ಬೀದಿ ಬದಿ ಬಿಕ್ಷಾಟನೆ ವಿರುದ್ದ ಜಾಗೃತಿ ಅಭಿಯಾನ.

ಆನೇಕಲ್ 16 : ಬೀದಿ ಬದಿ ಮತ್ತು ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಆನೇಕಲ್ ಪೊಲೀಸರ ಸಹಯೋಗದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ…

Read More »
ಕ್ರೈಂ ಸ್ಟೋರಿ

ಮಾಡೆಲ್ ದಿವ್ಯಾ ಮರ್ಡರ್ ಕೇಸ್ ಶವ ನದಿಗೆ ಎಸೆದವನು ಅರೆಸ್ಟ್..!

ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಜಿ ಮಾಡೆಲ್​ನ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ…

Read More »
ಜಿಲ್ಲೆ

ಉಳ್ಳಾಲ ಠಾಣಾಗೆ ಡಿವೈಎಫ್ ಐ ಸಂಘಟನೆಯಿಂದ ಮುತ್ತಿಗೆ

ಮಂಗಳೂರು : ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಿದ ಹಿನ್ನಲೆಯಲ್ಲಿ ಉಳ್ಳಾಲ ಠಾಣಾಗೆ…

Read More »
ಧರ್ಮ

ಮೈಸೂರು ಶಿಲ್ಪಿಯ ರಾಮ ಮೂರ್ತಿ ಆಯ್ಕೆ ಕುಟುಂಬದವರಲ್ಲಿ ಸಂತಸ..ರಾಜ್ಯಕ್ಕೆ ಹೆಮ್ಮೆ..!

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರೋ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಟಾಪನೆಗೆ ಆಯ್ಕೆಯಾಗಿದೆ. ಮೂರು ಮೂರ್ತಿಗಳನ್ನ ಆಯ್ಕೆ ಮಾಡಿ ಇರಿಸಲಾಗಿತ್ತು.. ಇವುಗಳಲ್ಲಿ ಒಂದನ್ನ ಫೈನಲ್ ಮಾಡೋದಾಗಿಯೂ ರಾಮಮಂದಿರ…

Read More »
ಜಿಲ್ಲೆ

ಕನ್ನಡ ಹಾಡಿಗೆ ತಲೆತೂಗಿದ ಪ್ರಧಾನಿ ಮೋದಿ : ಪೂಜಿಸಲೆಂದೆ ಹೂಗಳ ತಂದೆ

ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯ ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು…

Read More »
ಜಿಲ್ಲೆ

ಆದಿಯೋಗಿ ಮತ್ತು ನಾಗ ಮಂಟಪದ ಜೊತೆ ನಂದಿ ಮತ್ತು ಮಹಾಶೂಲದ ದರ್ಶನ

 ಚಿಕ್ಕಬಳ್ಳಾಪುರ : ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಸದ್ಗುರುಗಳು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಮಹಾಶೂಲ ಮತ್ತು ನಂದಿಯನ್ನು ಪ್ರತಿಷ್ಠಾಪಿಸಿದರು. ಐತಿಹಾಸಿಕ ಘಟನೆಯನ್ನು ವೀಕ್ಷಿಸಲು ನೆರೆದಿದ್ದ ಸಾವಿರಾರು ಭಕ್ತರ…

Read More »
ಜಿಲ್ಲೆ

ಸಿದ್ದರಾಮಯ್ಯ ಸಭ್ಯತೆ ಕಲಿತುಕೊಳ್ಳಲಿ.! ಸಿಎಂಗೆ ಅನಂತ ಕುಮಾರ್​ ಹೆಗಡೆ ಸವಾಲು

ಕಾರವಾರ : ಕಾಂಗ್ರೆಸ್ ನಾಯಕರು ಎಲ್ಲರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಅಂದರೇ ಏನು ಅಂತ ನಾನು ಪಾಠ ಮಾಡುತ್ತೇನೆ. ಎಂದು…

Read More »
ಜಿಲ್ಲೆ

ಪಾಕ್ ಉಗ್ರರ ದಮನಕ್ಕೆ ಆಪರೇಷನ್ ಸರ್ವ್ ಶಕ್ತಿ..!

ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಸಜ್ಜಾಗಿದೆ. ಇತ್ತೀಚೆಗೆ ಕಣಿವೆಯಲ್ಲಿ ಮತ್ತೆ ಭಯೋತ್ಪಾದನೆಯನ್ನು ಹೆಚ್ಚಿಸಲು ಭಯೋತ್ಪಾದಕರು ಪೂಂಚ್ ಮತ್ತು ರಜೌರಿ…

Read More »
ಜಿಲ್ಲೆ

ಕಟೀಲಿಗೆ ಕಂಟಕವಾಗುತ್ತ ಪುತ್ತಿಲ ಪರಿವಾರ

ಲೋಕ ಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪಕ್ಷಗಳು ಭಾರಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಿದೆ,ಪುತ್ತೂರು ಕ್ಷೇತ್ರದಲ್ಲಿ ಕಟ್ಟರ್‌ ಹಿಂದುತ್ವವಾದಿ ಮತ್ತು ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿರುವ ಅರುಣ್‌ಕುಮಾರ್‌ ಪುತ್ತಿಲ ಅವರ…

Read More »
ಜಿಲ್ಲೆ

ವಿಜಯಪುರ ಬಿಜೆಪಿಯಲ್ಲಿ ಬಣ ರಾಜಕೀಯ ಎಫೇಕ್ಟ್ : ಆರ್.ಎಸ್.ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮುಂದುವರಿಕೆ

ವಿಜಯಪುರ : ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜಾಣ ನಡೆ ಪ್ರದರ್ಶಿಸಿದ್ದಾರೆ. ಜಿಲ್ಲಾ ಬಿಜೆಪಿಯಲ್ಲಿನ ಬಿರುಸಿನ…

Read More »
ಜಿಲ್ಲೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಉತ್ತರ ಕರ್ನಾಟಕ ಪ್ರಮುಖ ಮಠಗಳಲ್ಲಿ ಗುರುತಿಸಿಕೊಂಡಿರುವ ಹುಬ್ಬಳ್ಳಿಯ ಶ್ರೀ…

Read More »
ಲೈಫ್ ಸ್ಟೈಲ್

ಇಲ್ಲಿ 12 ಮೊಟ್ಟೆಗೆ 200ರೂ ಕೆಜಿ ಈರುಳ್ಳಿ 250..ಚಿಕನ್ 615..!

ಲಾಹೋರ್ : ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದ್ದು, ಪಂಜಾಬ್ ನ ಪ್ರಾಂತ್ಯ ರಾಜಧಾನಿ ಲಾಹೋರ್ ನಲ್ಲಿ 12 ಮೊಟ್ಟೆ ಬೆಲೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ. ಸರ್ಕಾರಿ…

Read More »
ಕ್ರೈಂ ಸ್ಟೋರಿ

ನನ್ನ ಗಂಡ ಕಳ್ಳನಲ್ಲ : ನಮ್ಮಪ್ಪನೇ ಕಳ್ಳ

ಗದಗ : ಬಾಣಂತಿ ನವಜಾತ ಶಿಶುವಿನೊಂದಿಗೆ ಪೊಲೀಸ್ ಠಾಣೆಯ ಮುಂದೆ ಡ್ರಾಮಾ ಮಾಡಿದ್ದಾಳೆ. ಕಳ್ಳತನ ಪ್ರಕರಣದಲ್ಲಿ ಗಂಡನನ್ನು ಬಂಧಿಸಿದ್ದಾರೆ ಎಂದು ತಿಳಿದು ಗಂಡನನ್ನು ಬಿಡುಗಡೆಗೊಳಿಸುವಂತೆ ಹೆರಿಗೆಯಾಗಿ ಕೇವಲ…

Read More »
ಮನರಂಜನೆ

ಕಾರ್ತಿಕ್ ವಿರುದ್ಧ ಸಿಟ್ಟಿಗೆದ್ದ ತನಿಷಾ ; ಗೆಳೆಯನ ಫೋಟೋ ಸುಟ್ಟ ತನಿಷಾ :

ಬಿಗ್ ಬಾಸ್ :  ಬಿಗ್ 15ನೇ ವಾರದ ನಾಮಿನೇಷನ್​ನಲ್ಲಿ ತನಿಷಾ ಅವರು ಕಾತ್ರಿಕ್ ಹೆಸರು ತೆಗೆದುಕೊಂಡಿದ್ದಾರೆ. ಈ ಬಾರಿಯ ನಾಮಿನೇಷನ್​ನಲ್ಲಿ ತಾವು ಸೂಚಿಸುವ ಸ್ಪರ್ಧಿಯ ಹೆಸರಿನ ಫೋಟೋವನ್ನು…

Read More »
ಕ್ರೈಂ ಸ್ಟೋರಿ

ಬೆಳಗಾವಿಯಲ್ಲಿ ಡಕಾಯಿತಿ ಮಾಡುತ್ತಿದ್ದ ಗ್ಯಾಂಗ್ ನ ಹೆಡೆಮುರಿಕಟ್ಟಿದ ಸವದತ್ತಿ ಪೊಲೀಸರು..!

ಬೆಳಗಾವಿ :  ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ರಸ್ತೆಯ ಶಾಂತಿನಗರದ ಬಳಿಯ ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನಾಭರಣ ದೋಚುತ್ತಿದ್ದ ಡಕಾಯಿತಿ ಗ್ಯಾಂಗ್ ಹೆಡೆಮುರಿಕಟ್ಟುವಲ್ಲಿ ಬೆಳಗಾವಿ…

Read More »
ಜಿಲ್ಲೆ

ಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಮುಂಬೈ, ದೆಹಲಿ ಪ್ರವಾಸ

ಕಲಬುರಗಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಶಿಕ್ಷಕರು ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ನೋಡುವ ಐತಿಹಾಸಿಕ ಸ್ಥಳಗಳಿಗೆ ಬಸ್ ಗಳಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ…

Read More »
ಆರೋಗ್ಯ

ವಾಸನದಲ್ಲೊಬ್ಬ ರೋಗ ವಾಸಿ ಮಾಡುವ ಪಾರಂಪರಿಕ ವೈದ್ಯ

ಇತ್ತೀಚಿನ ದಿನಮಾನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನುಷ್ಯ ಔಷಧಿ ಇಲ್ಲದೆ ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರತಿನಿತ್ಯ ನಾವು ಸೇವಿಸುವ…

Read More »
ಜಿಲ್ಲೆ

ಹಂತಕಿ ತಪ್ಪೊಪ್ಪಿಗೆ.. ಅವಳು ಹೇಳಿದ್ದೇನು..?

ಗೋವಾ :  ಇದು ಕರುಳುಹಿಂಡುವಂತಹ ಕಥೆ..ಇಲ್ಲಿ ಸಿಟ್ಟಿದೆ.. ಸೇಡಿದೆ..ಮಾನಸಿಕ ಹಿಂಸೆ ಇದೆ..ತಾಯಿಯೊಬ್ಬಳು ಹೆತ್ತ ಮಗುವನ್ನ ಕೊಲ್ಲುವುದು ಅಂದ್ರೆ ಅದು ತಾಯಿ ಕುಲಕ್ಕೆ ಅವಮಾನ..ಕೋಪದ ಕೈಗೆ ಬುದ್ದಿ ಕೊಟ್ಟಿದ್ದರ…

Read More »
ಜಿಲ್ಲೆ

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ ನಿಖಿಲ್ ಕುಮಾರಸ್ವಾಮಿ ಮಾತು

ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಕಸರತ್ತು ಶುರುವಾಗಿದೆ. ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಆಗಿರುವ ಹಿನ್ನೆಲೆಯಲ್ಲಿ ಮಂಡ್ಯದ ಕಥೆ ಏನಾಗುತ್ತೆ ಅನ್ನೋ ಕುತೂಹಲವಿದೆ. ಮಂಡ್ಯ…

Read More »
ಜಿಲ್ಲೆ

ಖಾಸಗಿ ವ್ಯಕ್ತಿಗಳ ಉಪಟಳಕ್ಕೆ ಶಾಲಾ ಮಕ್ಕಳಿಗೆ ನೀರಿನ ಅಭಾವದಿಂದ ಮಕ್ಕಳ ಪರದಾಟ.

ತುಮಕೂರು : ಖಾಸಗಿ ವ್ಯಕ್ತಿಗಳ ಉಪಟಳಕ್ಕೆ ಶಾಲಾ ಮಕ್ಕಳಿಗೆ ನೀರಿನ ಅಭಾವದಿಂದ ಮಕ್ಕಳ ಪರದಾಟ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊರೆಸಿದ ಬೋರ್ವೆಲ್ ನನ್ನ ಜಮೀನಿನಲ್ಲಿ…

Read More »
ಜಿಲ್ಲೆ

ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ

ಚಿಕ್ಕೋಡಿ :  ಚಿಕ್ಕೋಡಿ ಪಟ್ಟಣದ ಆರ್‌ಡಿ ಕಾಲೇಜು ಕ್ಯಾಂಪಸ್ ನಲ್ಲಿ ಸುಮಾರು 2,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಇದರಲ್ಲಿ ಸುಮಾರು 1000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು…

Read More »
ಜಿಲ್ಲೆ

ಮಾಲೂರು ಶಾಸಕ ಕೆವೈ ನಂಜೆಗೌಡ ಮನೆಯ ಇಡಿ ಶೋಧ ಕಾರ್ಯ

ಕೋಲಾರ : ಮಾಲೂರು ಶಾಸಕ ಕೆವೈ ನಂಜೆಗೌಡ ಮನೆಯ ಇಡಿ ಶೋಧ ಕಾರ್ಯ ನೆನ್ನೆ ರಾತ್ರಿ ಅಂತ್ಯ ವಾಗಿದ್ದು ಇಡಿ ದಾಳಿ ಕುರಿತು ಮಾಧ್ಯಗಳಿಗೆ ಪ್ರತಿಕ್ರೀಯೆ ನೀಡಿರುವ…

Read More »
ಜಿಲ್ಲೆ

ಗ್ರಾಮಾಡಳಿತ ಕಾರ್ಯಲಯವಾದ ಚಾಕಲಬ್ಬಿ ಬಸ್ ನಿಲ್ದಾಣ: ಕಂದಾಯ ಸಚಿವರ ವಿರುದ್ಧ ಗ್ರಾಮಸ್ಥರ ಹಿಡಿಶಾಪ….

ಹುಬ್ಬಳ್ಳಿ :  ಗ್ರಾಮದಲ್ಲಿ ಆಡಳಿತ ಅಧಿಕಾರಿ ಕಾರ್ಯಲಯ ಕಟ್ಟಡ ಕುಸಿದ ಬಿದ್ದ ಹಿನ್ನಲೆಯಲ್ಲಿ, ಚಾಕಲಬ್ಬಿ ಗ್ರಾಮದ ಬಸ್ ನಿಲ್ದಾಣವೇ ಈಗ ಗ್ರಾಮಲೇಕ್ಕಾಧಿಕಾರಿಯ ಕಾರ್ಯಾಲಯವಾಗಿ ಮಾರ್ಪಾಡಾಗಿದೆ. ಹೌದು ಗ್ರಾಮ…

Read More »
ಜಿಲ್ಲೆ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು, ಇಲ್ಲವಾದರೆ ದೇಶ ಛಿದ್ರ ಛಿದ್ರವಾಗಲಿದೆ

ಹುಬ್ಬಳ್ಳಿ :  ಮುಂದಿನ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಲಿದ್ದು, ಅವರು ಆಗದಿದ್ದರೇ ದೇಶ ಛಿದ್ರ ಛಿದ್ರ ಆಗಲಿದೆ. ನಮ್ಮ ದೇಶವನ್ನು ಈಗಾಗಲೇ ಹರಿದು ತಿನ್ನಲು ಅಕ್ಕಪಕ್ಕದ…

Read More »
ಜಿಲ್ಲೆ

ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಕೆಂಪೇಗೌಡ ಪುತ್ತಳಿ

ಕೋಲಾರ : ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಕೆಂಪೇಗೌಡ ಪುತ್ತಳಿ , ಪುತ್ತಳಿ ನಿರ್ಮಾಣದಲ್ಲಿ ಸಂಸದ ಎಸ್ ಮುನಿಸ್ವಾಮಿ ಕೈವಾಡ ವಿದೆ ಎಂದು ಆರೋಪಿಸಿ ವಿವಿಧ…

Read More »
ಜಿಲ್ಲೆ

ಗಣಿಗಾರಿಕೆ ಕಳ್ಳಾಟ KRS ಇನ್ ಡೇಂಜರ್..!

ಮೈಸೂರು : ಛಡಿ ಕೊಟ್ಟು ಹೊಡೆಸಿಕೊಳ್ಳುವುದು ಇದೇ ನೋಡಿ. ಗಣಿಗಾರಿಕೆ ಸ್ಟಾಪ್ ಮಾಡಿದ್ದಕ್ಕೆ ಹೈ ಕೋರ್ಟ್ ಮೆಟ್ಟಿಲೇರಿದ ಗಣಿ ಮಾಲೀಕರಿಗೆ, ಕೋರ್ಟ್ ಸರಿಯಾಗಿಯೇ ಛಡಿ ಏಟು ನೀಡಿದೆ.…

Read More »
ಜಿಲ್ಲೆ

ಸಣ್ಣ ಗಲಾಟೆ..ಪೊಲೀಸ್ರ ಕಿರಿಕ್ ವಿಷ ಕುಡಿದ ಅಮಾಯಕ ಜೀವ..!

ಪುತ್ತೂರು: ನೆಲ್ಯಾಡಿ ಗ್ರಾಮದ ಮರಂಕಲ ನಿವಾಸಿಯಾದ ಅಣ್ಣು ನಾಯ್ಕ ಎಂಬವವರ ಜಮೀನಿಗೆ ಬೇಬಿ ಜೋಸೆಫ್, ಕಡಬ ತಹಶೀಲ್ದಾರ್ ಮತ್ತು ಉಪ್ಪಿನಂಗಡಿ ಪೊಲೀಸರು ಅಕ್ರಮವಾಗಿ ಪ್ರವೇಶಿಸಿ ಅಣ್ಣು ನಾಯ್ಕ…

Read More »
ಜಿಲ್ಲೆ

ವಿಕಲಚೇತನರ ಸೌಲಭ್ಯ ಕಲ್ಪಿಸಲು ಹಣ ಕೇಳುವವರ ವಿರುದ್ಧ ದೂರು ದಾಖಲಿಸಿ

ಬೆಂಗಳೂರು :  ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನವರಿ 08 (ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಹಾಗೂ…

Read More »
ಧರ್ಮ

ಗೊಲ್ಲರಹಟ್ಟಿ ದೇವಸ್ಥಾನಕ್ಕೆ SC ಯುವಕರ ಪ್ರವೇಶ

ಚಿಕ್ಕಮಗಳೂರು : ಗೊಲ್ಲರಹಟ್ಟಿ ದೇವಸ್ಥಾನಕ್ಕೆ SC ಯುವಕರ ಪ್ರವೇಶ ದೇಗುಲದ ಬೀಗ ಮುರಿದು ಪೂಜೆಗೆ ಅಧಿಕಾರಿಗಳ ಅವಕಾಶ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿ…

Read More »
ರಾಜ್ಯ

ಅನ್ನಭಾಗ್ಯಕ್ಕೆ ಖದಿಮರ ಕಣ್ಣು

ಅನ್ನಭಾಗ್ಯಕ್ಕೆ ಖದಿಮರ ಕಣ್ಣು. ಕೆಂದ್ರ ಹಾಗೂ ರಾಜ್ಯ ಸರಕಾರದ ಮಹತ್ತರ ಯೋಜನೆಯಾಗಿರುವ ಅನ್ನಭಾಗ್ಯದ ಅಕ್ಕಿಯನ್ನು ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುವ ಖದಿಮರಿಗೆ ಬೀಗ್ ಶಾಕ್ ಕೊಟ್ಟ ಹುಕ್ಕೇರಿ…

Read More »
ಕ್ರೈಂ ಸ್ಟೋರಿ

ಆನೇಕಲ್ ರಸ್ತೆ ಮಧ್ಯದಲ್ಲಿ ಕಾರ್ ಹಾಗೂ ಬೈಕ್ ಟಚ್ ನೆಪವೊಡ್ಡಿ ಹಲ್ಲೆ

ಆನೇಕಲ್ : ರಸ್ತೆ ಮಧ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ ಹಾಗೂ ಬೈಕ್ ಟಚ್ ಆಗಿದೆ ಎಂಬ ನೆಪವೊಡ್ಡಿ ಹಲ್ಲೆಗೆ ಮುಂದಾದ ಘಟನೆ ಭಾನುವಾರ ರಾತ್ರಿ ನಡೆದಿದ್ದು ತಡವಾಗಿ…

Read More »
ಕ್ರೈಂ ಸ್ಟೋರಿ

ಸಿಸಿಬಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ರೌಡಿಶೀಟರ್

ಮಂಗಳೂರು: ರೋಹಿದಾಸ್ ಕೆ. ಯಾನೆ ಆಕಾಶಭವನ ಶರಣ್‌ನನ್ನು ಮಂಗಳವಾರ ಸಂಜೆ ಶೂಟೌಟ್ ಮಾಡಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜೆಪ್ಪು ಕುಡ್ಪಾಡಿಯಲ್ಲಿ ಆಕಾಶಭವನ ಶರಣ್‌ನ ಇರುವಿಕೆಯ ಬಗ್ಗೆ…

Read More »
ಜಿಲ್ಲೆ

ಕರ್ನಾಟಕದ ಕನ್ನಡಿಗರ ಸಾರ್ವಭೌಮತ್ವ ಹಾಗೂ ಗಡಿನಾಡು ಭಾಷಾ ಸಾಮರಸ್ಯಕ್ಕೆ ಕದಡಲು ಕಿಚ್ಚು ಹಚ್ಚಿದ್ದಾರೆ

ಚಿಕ್ಕೋಡಿ : ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಳ್ಕರ್ ಅವರು ತಮ್ಮ…

Read More »
ಕ್ರೈಂ ಸ್ಟೋರಿ

ಮಂಗಳೂರು ಪಾತಕಿ ಕಾಲಿಗೆ ಗುಂಡು ಯಾರಿವನು ಆಕಾಶ್ ಭವನ್ ಶರಣ್..?

ಮಂಗಳೂರು : ಭೂಗತ ಲೋಕ ಅಂದ್ರೆ ಮಂಗಳೂರು, ಮಂಗಳೂರು ಅಂದ್ರೆ ಭೂಗತಲೋಕ ಅನ್ನುವ ಕಾಲವೊಂದಿತ್ತು. ರಾಜ್ಯದ ಅಂಡರ್‌ವಲ್ಡ್‌ಗೆ ಆಧುನಿಕ ಟಚ್‌ ಕೊಟ್ಟ ಇತಿಹಾಸ ಕರಾವಳಿಗರದ್ದು, ಇಲ್ಲಿನ ಭೂಗತ…

Read More »
ಮನರಂಜನೆ

ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ನಿಧನ

ಕೊಲ್ಕತ್ತಾ : ಖ್ಯಾತ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಪ್ರಾಸ್ಟೇಟ್ ಕ್ಯಾನ್ಸರ್ ನಿಂದಾಗಿ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.…

Read More »
ಮನರಂಜನೆ

ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಫಿಕ್ಸಾ,,? ವಿಜಯ್ ದೇವರಕೊಂಡ ಜೊತೆ ಮಂದಣ್ಣ ಮದುವೆ!

ನ್ಯಾಷನಲ್ ಕ್ರಶ್,ಕೊಡಗು ಕುವರಿ ಬಬ್ಲಿ ನಟಿ ರಶ್ಮಿಕ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಅನ್ನೋ ಬಿಸಿಬಿಸಿ ಚರ್ಚೆ ಶುರುವಾಗಿದೆ ಸ್ಯಾಂಡಲ್ ವುಡ್ ಸುಂದರಿ ಈಗಾಗ್ಲೇ…

Read More »
ಕ್ರೈಂ ಸ್ಟೋರಿ

ರೂಂ ನಂ `404′ ರಹಸ್ಯ ಛೇ ನೀನೆಂಥಾ ತಾಯಿ..?

ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸ್ರು ಸ್ಟನ್ ಆಗಿ ನಿಂತು ಬಿಟ್ರು ಪೊಲೀಸ್ರು…ಶವ ನೋಡಿ ಬೆಚ್ಚಿ ಬಿದ್ದಿದ್ರು.. ನಿದ್ದೆಯ ಮಂಪರಿನಲ್ಲಿದ್ದ ಆ ಹೆಣ್ಣು ಮಗಳನ್ನ ಠಾಣೆಯೊಳಗೆ ಕರೆದೋಯ್ದಿದ್ರು.. ಅದಾಗಲೇ…

Read More »
ಆರೋಗ್ಯ

ದಿಡೀರ್ ಅಂತ ಮಶ್ರೂಮ್ ಗ್ರೇವಿ ಮಾಡುವ ವಿಧಾನ

ರುಚಿಕರವಾದ ಮಶ್ರೂಮ್ ಗ್ರೇವಿ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು .. . ಮಶ್ರೂಮ್ – ಎರಡು ಪ್ಯಾಕೆಟ್ . ಬಟಾಣಿ – ಒಂದು ಬಟ್ಟಲು .…

Read More »
ಮನರಂಜನೆ

ದರ್ಶನ್ ಅಭಿನಯಿಸಿರುವ ಕಾಟೇರ ಚಿತ್ರ ತಂಡಕ್ಕೆ ನೋಟಿಸ್ ಜಾರಿ

ಬೆಂಗಳೂರು : ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಕನ್ನಡದ ಕಾಟೇರ ಚಿತ್ರ 100 ಕೋಟಿ ಮಾಡಿದ ಸಂತೊಷಕ್ಕೆ , ಚಿತ್ರ ತಂಡ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ…

Read More »
ಜಿಲ್ಲೆ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯಶ್ ಅಭಿಮಾನಿ ಸಾವು

ಗದಗ : ನಟ ಯಶ್ ಅವರನ್ನು ನೋಡುವ ಭರದಲ್ಲಿ ಸ್ಕೂಟಿಯನ್ನು ವೇಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಸೋಮವಾರ ರಾತ್ರಿ ಗಾಯಗೊಂಡಿದ್ದ ಯುವಕ…

Read More »
ಕ್ರೈಂ ಸ್ಟೋರಿ

ಮಗು ಕೊಂದು ಶವ ಹೊಯ್ಯತ್ತಿದ್ದ ಸ್ಪಾಟ್ ಅಪ್ ಫೌಂಡರ್ & ಸಿಇಓ ಬಂಧನ

ಚಿತ್ರದುರ್ಗ : ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನ ಕೊಂದು ಸೂಟ್ಕೇಸ್ ನಲ್ಲಿ ಶವ ಕೊಂಡೊಯ್ಯುತ್ತಿದ್ದ ಸ್ಪಾಟ್ ಆಫ್ ಫೌಂಡರ್ ಸಿಇಓ ಸೂಚನಾ ಸೇಠ್ ಅವರನ್ನು ಐಮಂಗಲ…

Read More »
ಜಿಲ್ಲೆ

ಕರ್ನಾಟಕ ದರ್ಶನ ಪ್ರವಾಸಕ್ಕೆ ಶಾಸಕ ಎಸ್.ವಿ.ಸಂಕನೂರ ಚಾಲನೆ

ಗದಗ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾದ ಕರ್ನಾಟಕ ದರ್ಶನ ಮಕ್ಕಳ ಪ್ರವಾಸಕ್ಕೆ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಗದಗ ನಗರದ ಮುನ್ಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರದಂದು…

Read More »
ಜಿಲ್ಲೆ

ಬಿಲ್ಕಿಸ್ ಭಾನು ಅತ್ಯಾಚಾರಿಗಳಿಗೆ ಮತ್ತೆ ಜೈಲು ಗುಜರಾತ್ ಸರ್ಕಾರದ ನಡೆಗೆ ಸುಪ್ರೀಂ ಛಾಟಿ..!

2002ರಲ್ಲಿ ನಡೆದ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ 11 ಅಪರಾಧಿಗಳಿಗೆ…

Read More »
ಮನರಂಜನೆ

ಬಿಗ್ ಬಾಸ್ ಕನ್ನಡ 10 : ವಿನಯ್ ಟೀಮ್​ನ ವೀಕೆಟ್ ಮತ್ತೊಂದು ಪತನ

ಬಿಗ್ ಬಾಸ್ ಕನ್ನಡ ಸೀಸನ್ 10 : ಬಿಗ್ ಬಾ್ ಕನ್ನಡ 10 ಶೋ ಆರಂಭವಾಗಿ ಈಗಾಗಲೇ 13 ವಾರಗಳನ್ನು ಪೂರೈಸಿದ್ದು , ಈ ವಾರ ಮೈಕಲ್…

Read More »
ಜಿಲ್ಲೆ

ರಾಮನಗರದಲ್ಲಿ ಭುಗಿಲೆದ್ದ ರೈತರ ಆಕ್ರೋಶ : ಬಮೂಲ್ ನಿರ್ದೇಶಕ ಪಿ ನಾಗರಾಜ್ ವಿರುದ್ಧ ಪ್ರತಿಭಟನೆ

ರಾಮನಗರ: ಡೈರಿ ಕಾರ್ಯದರ್ಶಿ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ. ತಾರಕಕ್ಕೇರಿದ ರಾಮನಗರ ತಾಲೂಕಿನ ಬಾನಂದೂರು ಗ್ರಾಮಸ್ಥರ ಆಕ್ರೋಶ ರಾಮನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮುಂಭಾಗ ಪ್ರತಿಭಟನೆ.…

Read More »
ಜಿಲ್ಲೆ

ಬಿಜೆಪಿಯವರು ಚುನಾವಣೆಗೆ ರಾಮನನ್ನು ಬಳಸುತ್ತಾರೆ, ನಿಜವಾದ ಹಿಂದೂಗಳು ಕಾಂಗ್ರೆಸ್‌ನವರು

ಹುಬ್ಬಳ್ಳಿ: ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ. ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೀವಿ, ಕಾಂಗ್ರೆಸ್ ನವರು ನಿಜವಾದ ಹಿಂದೂಗಳೆಂದು ಹುಬ್ಬಳ್ಳಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ…

Read More »
ಜಿಲ್ಲೆ

ಲಕ್ಷ್ಮಿ ಹೆಬ್ಬಾಳ್ಕರ್ `ಮಹಾ’ ಯಡವಟ್ಟು ಸಚಿವೆ ವಿರುದ್ಧ ಕನ್ನಡಿಗರ ಆಕ್ರೋಶ..!

ಬೆಳಗಾವಿ:  ಮತ್ತೊಂದು ಸುತ್ತಿಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಈ ಬಾರಿ ಕನ್ನಡಿಗರ ಕೋಪ ನೆತ್ತಿಗೇರುವಂತಹ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್…

Read More »
ಕ್ರೈಂ ಸ್ಟೋರಿ

ಉಪ ತಹಶೀಲ್ದಾರ್ ಕಿರುಕುಳ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ!

ಮೈಸೂರು:  ಉಪ ತಹಶೀಲ್ದಾರ್ ಕಿರುಕುಳ ತಾಳಲಾರದೆ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಆತ್ಮಹತ್ಯೆಗೆ ಶರಣಾದ ಕಂಪ್ಯೂಟರ್ ಆಪರೇಟರ್ ಪರಮೇಶ್ ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆ…

Read More »
ಜಿಲ್ಲೆ

ಕೋಲಾರದಲ್ಲಿ ಇಡಿ ಶಾಕ್ ಶಾಸಕರ ಮನೆ ಮೇಲೆ ರೇಡ್..!

ಕೋಲಾರ: ಕೋಲಾರದಲ್ಲಿ ಶಾಸಕರ ಮನೆ ಹಾಗೂ ಕಛೇರಿ ಮೇಲೆ ಇಡಿ ರೇಡ್  ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ದಾಳಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ನಂಜೇಗೌಡ…

Read More »
Freedom TV

ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಇದೆ : ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಸರ್ಕಾರದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಸೃಷ್ಟಿಸಿ, ಕರ್ನಾಟಕದಲ್ಲಿ ಭಯ ಹುಟ್ಟಿಸೋ ಪ್ರಯತ್ನ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ರಾಜ್ಯದಲ್ಲಿ…

Read More »
ರಾಜ್ಯ

ಸಾಹಿತಿ ಪ್ರೊ. ಅಮೃತ ಸೋಮೇಶ್ವರ ನಿಧನ, ಗಣ್ಯರ ಕಂಬನಿ

ಉಳ್ಳಾಲ: ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ಶ್ರಮಿಸಿದ್ದ ಪ್ರೊ. ಅಮೃತ ಸೋಮೇಶ್ವರ (88) ಅವರು ಶನಿವಾರ ಬೆಳಿಗ್ಗೆ ಸೋಮೇಶ್ವರದ ತಮ್ಮ ನಿವಾಸ ಒಲುಮೆಯಲ್ಲಿ ನಿಧನರಾಗಿದ್ದಾರೆ. ಅವರ…

Read More »
ಕ್ರಿಕೆಟ್

ಕ್ರೀಡೆಯಿಂದ ಸಾಮಾಜಿಕ ಹಿತಾಸಕ್ತಿ ಬೆಳೆಸಲು ಸಹಕಾರಿ

ಮಂಗಳೂರು: ವ್ಯಕ್ತಿ, ಪಕ್ಷ, ಜಾತಿ, ಧರ್ಮ ಎಂಬ ಭೇದ ಭಾವವನ್ನು ಮರೆತು ಸಮಾಜಮುಖಿ ಚಿಂತನೆ ಹಾಗೂ ಹೊಣೆಗಾರಿಕೆಯಿಂದ ಪತ್ರಕರ್ತರು ಕೆಲಸ ಮಾಡಿದಾಗ ಭವಿಷ್ಯದ ಭಾರತ ನಿರ್ಮಾಣ ಮಾಡಲು…

Read More »
ಜಿಲ್ಲೆ

ಕಬ್ಬು ತುಂಬಿದ ಟ್ರ್ಯಾಕ್ಟರಗೆ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು

ಕಬ್ಬು ತುಂಬಿ ಸಕ್ಕರೆ ಕಾರ್ಖಾನೆಗೆ ತೆರಳುತಿದ್ದ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗಿಡಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಗೋಕಾಕನಗರದ…

Read More »
ಜಿಲ್ಲೆ

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಸಿಎಂ, ಕರ್ನಾಟದಲ್ಲಿ ಆಸ್ತಿ ಮುಟ್ಟುಗೋಲು ಸಿಎಂ; ಯಡಿಯೂರಪ್ಪ ಆಪ್ತನ ಆಸ್ತಿ ಮುಟ್ಟುಗೋಲಿಗೆ ಚಿಂತನೆ

ಮಂಡ್ಯ:  ಮೈಶುಗರ್ ಜಿಲ್ಲೆಯ ಜೀವನಾಡಿ. ರೈತರ ಬದುಕು ಕಟ್ಟಿಕೊಡಿತ್ತಿರುವ ಸಕ್ಕರೆ ಕಂಪನಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಂಪನಿಗೆ ನಷ್ಟ ಉಂಟುಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿನ ವಿರುದ್ಧ ಸಿವಿಲ್…

Read More »
ಜಿಲ್ಲೆ

ಹಗಲಿನಲ್ಲಿ ಗ್ರಾಮಕ್ಕೆ ಬಂದ ಬೆಕ್ಕನ್ನೇ ಚಿರತೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಆನೇಕಲ್ : ದೂರದಿಂದ ಚಿರತೆ ಭ್ರಮೆಯಲ್ಲೇ ಬೆಕ್ಕಿನ ಓಡಾಟ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಚಾರಕ್ಕೆ ಮದ್ಯಾಹ್ನದಿಂದ ರಾತ್ರಿಯಿಡಿ ಅರಣ್ಯಾಧಿಕಾರಿಗಳ ಮೊಕ್ಕಾಂ ಹೂಡಿರುವ ಘಟನೆ…

Read More »
ಜಿಲ್ಲೆ

ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಯ ಮೂಲ ಹಕ್ಕು: ಸ್ಪೀಕರ್‌ ಖಾದರ್

ಮಂಗಳೂರು: ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಅನುದಾನ ರಹಿತ ವಿದ್ಯಾ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸ್ಪೀಕರ್‌ ಯು.ಟಿ. ಖಾದರ್ ಹೇಳಿದರು. ಕರ್ನಾಟಕ ಅನುದಾನ ರಹಿತ ಪದವಿ…

Read More »
ಟೆಕ್ ಲೈಫ್

Dr.ಬ್ರೋ ಸುತ್ತ ವಿವಾದದ ಹುತ್ತ..!

ನಮಸ್ಕಾರ ದೇವ್ರು ಎಂದು ಮಾತನ್ನು ಆರಂಭಿಸುವ Dr Bro ಗಗನ್‌ ಅಂದರೆ ಅದೆಷ್ಟೋ ಯುವಕರ ಯುವತಿಯರ ನೆಚ್ಚಿನ ಹುಡುಗ. ವಯಸ್ಸಿನಲ್ಲಿ ಕಿರಿಯವರಾದರೂ ತಮ್ಮ ಚಾತುರ್ಯತೆಯಿಂದ ಎಲ್ಲರ ಮನಗೆದ್ದಿರುವ…

Read More »
ಆರೋಗ್ಯ

ರುಚಿಕರವಾದ ಪನ್ನೀರ್ ಪಕೋಡಾ ಮಾಡುವ ವಿಧಾನ ….

ರುಚಿಕರವಾದ ಪನ್ನೀರ್ ಪಕೋಡಾ ಮಾಡುವ ವಿಧಾನ …. ಬೇಕಾಗುವ ಪದಾರ್ಥಗಳು….. . ಪನ್ನೀರ್ ಕ್ಯೂಬ್ಸ್ – 500 ಗ್ರಾಂ . ಕಡ್ಲೆ ಹಿಟ್ಟು – 1 ಬಟ್ಟಲು…

Read More »
ಜಿಲ್ಲೆ

ನಿಗಮ ಮಂಡಳಿ ಆಯ್ಕೆ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಿಗೆ ಮಣೆ.?

ಶಿಡ್ಲಘಟ್ಟ : ಮಂಡಳಿ ಆಯ್ಕೆ ಪ್ರಕ್ರಿಯೆ ಸರ್ಕಾರದಲ್ಲಿ ಶುರುವಾಗ್ತಿದ್ದಂಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನನಗೆ ತನಗೆ ಅನ್ನೋ ಹಾಗೆ ನಾಯಕರು ದುಂಬಾಲು ಬಿದ್ದಿದ್ದಾರೆ. ತಮ್ಮ ರಿಪೋರ್ಟ್ ಕಾರ್ಡ್ ಹಿಡಿದು…

Read More »
ರಾಜ್ಯ

ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ನಾಳೆ ಬಿಡುಗಡೆ

  ಹುಬ್ಬಳ್ಳಿ: ಶ್ರೀರಾಮ ಜನ್ಮ ಭೂಮಿ ಗಲಭೆ ಸಂಬಂಧ ನ್ಯಾಂಯಾಂಗ ಬಂಧನದಲ್ಲಿರುವ ಕರಸೇವಕ ಶ್ರೀಕಾಂತ್​ ಪೂಜಾರಿಗೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು…

Read More »
ಟೆಕ್ ಲೈಫ್

ಸ್ಟಾರ್ ಹೊಟೇಲ್ ನಲ್ಲಿ ಊಟ ತಿನ್ನುವ ಮುನ್ನ ಹುಷಾರ್..!

ಬೆಂಗಳೂರು : ಸ್ಟಾರ್ ಹೊಟೇಲ್ ಗಳಿಗೆ ಊಟ ಮಾಡಿ ಬರೋದು ಒಂದು ಪ್ರೆಸ್ಟೀಜ್.ಆದ್ರೆ ಇಂತಹ ಸ್ಟಾರ್ ಹೊಟೇಲ್ ಗಳಲ್ಲಿ ನೀಡುವ ಊಟದಲ್ಲಿ ಜಿರಲೆ ಸಿಕ್ಕರೆ ನಿಮಗೇ ಹೇಗಾಗಬೇಡ..…

Read More »
ಜಿಲ್ಲೆ

ನಗರದ ಜನರಿಗೆ ನೆಮ್ಮದಿ ಬೇಕು ಅಂದ್ರೆ ಪೌರಕಾರ್ಮಿಕರ ಸೇವೆ ಮುಖ್ಯ

ಶಿಡ್ಲಘಟ್ಟ : ನಗರದ ಜನರು ನೆಮ್ಮದಿಯಾಗಿರಬೇಕಾದ್ರೆ ಪೌರಕಾರ್ಮಿಕರ ಸೇವೆ ತುಂಬಾ ಮುಖ್ಯ. ದಿನಬೆಳಗಾದ್ರೆ ಇವರು ಕಾಯಕಕ್ಕೆ ಇಳೀತಾರೆ. ಇವರಿಲ್ಲದೆ ನಗರದ ಬೀದಿ, ಬೀದಿ ಸ್ವಚ್ಚವಾಗಿರೋದಿಲ್ಲ. ನಗರದ ಜನರು…

Read More »
ಜಿಲ್ಲೆ

ಹರಿಪ್ರಸಾದ ಹೇಳಿಕೆ ಖಂಡನೀಯ, ಕೂಡಲೇ ಬಂಧಿಸಬೇಕು: ಕಟೀಲ್‌

ಮಂಗಳೂರು: ರಾಜ್ಯದಲ್ಲಿ ಗೋಧ್ರಾ ಮಾದರಿ ಹತ್ಯಾಕಾಂಡಕ್ಕೆ ಸಂಚು ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಹರಿಪ್ರಸಾದ್‌ ಅವರನ್ನು ಕೂಡಲೇ ಬಂಧನ ಮಾಡಬೇಕು ಎಂದು ಸಂಸದ…

Read More »
Back to top button