
ಗೆಳತಿ ನೋಡಲು ಬೆಂಗಳೂರಿಗೆ ಬಂದು ಲಾಕ್ ಆದ ನಕ್ಸಲ್. ಹರಿಯಾಣ ಮೂಲದ ಅನಿರುದ್ದ್ ಬಂಧಿತ ನಕ್ಸಲ್ .ಇತನು
ಸಿಪಿಐ(ಎಂ) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ.ಸಿಸಿಬಿಯ ಎಟಿಸಿ ತಂಡದಿಂದ ಬಂಧನ ನಿಷೇಧಿತ ಬರಹಗಳನ್ನ ಸರ್ಕ್ಯೂಲೇಟ್ ಮಾಡುತ್ತಿದ್ದ ಅನಿರುದ್ದ್.ಆದರೆ ಪೊಲೀಸರು & ನಕ್ಸಲ್ ನಿಗ್ರಹ ತಂಡಕ್ಕೆ ಸಿಕ್ಕಿರಲಿಲ್ಲ.ಈಗ ಬೆಂಗಳೂರು ಸಿಸಿಬಿ ಪೊಲೀಸರಿಂದ ಅನಿರುದ್ಧ ಬಂಧನವಾಗಿದೆ.ಘಟನೆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.




