ಸ್ಯಾಂಡಲ್ವುಡ್ ನಲ್ಲೂ ಸೆಕ್ಸ್ ಟಾರ್ಚರ್ ನಡೆಯುತ್ತಿದ್ದು, ಕರಾಳ ಸತ್ಯ ಸ್ಫೋಟ ಗೊಂಡಿದೆ. ಕೇರಳದಲ್ಲಾಯಿತು, ಈಗ ಸ್ಯಾಂಡಲ್ವುಡ್ ನಲ್ಲಿಯು ಈ ಸುದ್ದಿ ಸದ್ದು ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಪರ ಅಭಿಯಾನ ನಡೆಯುತಿದೆ. ಹಾಗೂ ಕೇರಳದ ಹೇಮಾ ಸಮಿತಿಯಂತೆ ನಮ್ಮ ಸ್ಯಾಂಡಲ್ವುಡ್ ನಲ್ಲಿಯು ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಸಿಎಂಗೆ ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಮನವಿ ಮಾಡಿದ್ದು, ಜೊತೆಗೆ ಸಿನೀಮಾ ತಾರೆಯರು ಮನವಿ ಮಾಡಿದ್ದಾರೆ. ಆಶಿಕಾ ರಂಗನಾಥ್, ಶ್ರುತಿ ಹರಿಹರನ್, ಅಮೃತ ಅಯ್ಯಂಗಾರ್, ಸಂಯುಕ್ತ ಹೆಗ್ಡೆ , ಪೂಜಾ ಗಾಂಧಿ, ಮಾನ್ವಿತಾ ,ಧನ್ಯಾ ಸೇರಿದಂತೆ ಕೆಲ ತಾರೆಯರು ಮನವಿ ಮಾಡಿದ್ದಾರೆ…
ಆಶಿಕಾ ರಂಗನಾಥ್

ಶ್ರುತಿ ಹರಿಹರನ್

ಅಮೃತ ಅಯ್ಯಂಗಾರ್

ಸಂಯುಕ್ತ ಹೆಗ್ಡೆ

ಪೂಜಾ ಗಾಂಧಿ

ಮಾನ್ವಿತಾ



