Wednesday, April 30, 2025
24 C
Bengaluru
LIVE
ಮನೆರಾಜ್ಯಆಸಿಡ್ ಸ್ಪೋಟ; ಹಲವರ ಸ್ಥಿತಿ ಗಂಭೀರ

ಆಸಿಡ್ ಸ್ಪೋಟ; ಹಲವರ ಸ್ಥಿತಿ ಗಂಭೀರ

ತುಮಕೂರು : ಕುಣಿಗಲ್ ನಿಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ನಲ್ಲಿ ಪ್ರಯಾಣಿಕನೊಬ್ಬ ಆಸಿಡ್ ಸಾಗಿಸುತ್ತಿದ್ದ, ಇದ್ದಕ್ಕಿದ್ದ ಹಾಗೆ ಆಸಿಡ್ ಸಿಡಿದಿದೆ. ಸಿಡಿದ ಪರಿಣಾಮ ಸಹ ಪ್ರಾಯಾಣಿಕರಿಗೆ ಭಾರಿ ಗಾಯಗಳಾಗಿವೆ. ಗಾಯಗೊಂಡ ವ್ಯಕ್ತಿಗಳನ್ನ ನಾಜಿಯಾ ಸುಲ್ತಾನ (30) ರಾಜಲಕ್ಷ್ಮಿ (45) ಎಂದು ತಿಳಿದು ಬಂದಿದೆ.

ಈಗಾಗಲೇ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ನೆಡೆದಿರುವುದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ .

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments