ಬೆಂಗಳೂರು: ಇಸ್ಕಾನ್ ನ ಹರೇ ಕೃಷ್ಣ ಮೂಮೆಂಟ್ ನ ಗ್ಲೋಬಲ್ ಮಾರ್ಗದರ್ಶಿ ಹಾಗು ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ ಮಹಾಲಕ್ಷ್ಮೀ ಲೇಔಟ್ ನ ವಿದ್ಯಾವರ್ಧಕ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದರು.
ಇದೇ ವೇಳೆ ಇಸ್ಕಾನ್ ನ ಹಿರಿ ಉಪಾಧ್ಯಕ್ಷ ಚಂಚಲಾಪತಿ ದಾಸ ಹಾಗು ಇಸ್ಕಾನ್ ನ ಸ್ತೋತಕ ಕೃಷ್ಣ ಸ್ವಾಮೀ ಮತದಾನ ಹಕ್ಕು ಚಲಾಯಿಸಿದರು.