Tuesday, June 24, 2025
25.9 C
Bengaluru
Google search engine
LIVE
ಮನೆಜಿಲ್ಲೆಸಾವಿರಾರು ಮರಗಳನ್ನ ಧರೆಗುರುಳಿಸಿದ್ರಾ ಶಾಸಕ ವಿನಯ್​ ಕುಲಕರ್ಣಿ?

ಸಾವಿರಾರು ಮರಗಳನ್ನ ಧರೆಗುರುಳಿಸಿದ್ರಾ ಶಾಸಕ ವಿನಯ್​ ಕುಲಕರ್ಣಿ?

ಧಾರವಾಡ: ಹಳ್ಳಿಗೇರಿಯಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆಯದೆ ಮರಗಳ ಮಾರಣಹೋಮ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮರಗಳ ಕಡಿದು ರಸ್ತೆ ನಿರ್ಮಾಣ ಮಾಡುತ್ತಿದ್ದು, ತಪ್ಪಿತಸ್ಥರ ಬಂಧನಕ್ಕೆ ಬಸವರಾಜ್ ಕೊರವರ ಆಗ್ರಹಿಸಿದ್ದಾರೆ.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಶಾಸಕ ವಿನಯ್ ಕುಲಕರ್ಣಿ ಅವರ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ ಸಾವಿರಾರು ಮರಗಳನ್ನು ಅಲ್ಲಿ ಕಡಿದು ಹಾಕಲಾಗಿದೆ. ಪ್ರಭಾವಿಗಳು ಮುಂದೆ ನಿಂತು ರಸ್ತೆ ಮಾಡಿಸಿದ್ದಾರೆ. ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಯಾರೋ ಸಣ್ಣಪುಟ್ಟ ಸಿಬ್ಬಂದಿ ಮೇಲೆ ಅಲ್ಲ ಎಂದು ಒತ್ತಾಯಿಸಿರುವ ಕೊರವರ ಈ ಬಗ್ಗೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments