Thursday, November 20, 2025
24.6 C
Bengaluru
Google search engine
LIVE
ಮನೆಸುದ್ದಿಖೈದಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ..!

ಖೈದಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ..!

ಜೈಲಿನಲ್ಲಿರುವ ಖೈದಿಗಳಿಗೆ ಸರ್ಕಾರ ಗುಡ್​​ನ್ಯೂಸ್ ಕೊಟ್ಟಿದೆ​.. ಅಂಬೇಡ್ಕರ್ ಜಯಂತಿಯಂದು ಖೈದಿಗಳಿಗೆ ಸಿಹಿ ನೀಡಲು ಹಂಚಿಕೆಗೆ ಸರ್ಕಾರ ಆದೇಶ ಹೊರಡಿಸಿದೆ..ಅಂಬೇಡ್ಕರ್ ಜಯಂತಿ ಅಷ್ಟೇ ಅಲ್ಲದೇ ಬುದ್ದ ಪೂರ್ಣಿಮೆ ಪ್ರಯುಕ್ತ ಎಲ್ಲಾ ಜೈಲುಗಳಲ್ಲಿ ಖೈದಿಗಳಿಗೆ ಸಿಹಿ ತಿಂಡಿ ನೀಡಲು ಆದೇಶ, ಈಗಾಗಲೇ ಖೈದಿಗಳಿಗೆ ಸ್ವೀಟ್ ಕೊಡಿಸಲು ಕಾರಾಗೃಹ ಇಲಾಖೆ 5 ಕೋಟಿ ಮಂಜೂರು ಮಾಡಿದೆ.ಈಗಾಗಲೇ ಗಣರಾಜ್ಯೋತ್ಸವ, ಯುಗಾದಿ ಹಬ್ಬ, ಬಸವ ಜಯಂತಿ, ಸ್ವತಂತ್ರ ದಿನಾಚರಣೆ ದಿನ, ರಂಜಾನ್, ಆಯುಧ ಪೂಜೆ, ಗಾಂಧಿ ಜಯಂತಿ, ಕ್ರಿಸ್ಮಸ್, ಬಕ್ರೀದ್, ಸಂಕ್ರಾಂತಿ ಗಣೇಶ ಹಬ್ಬದಂದು ಸಿಹಿಯೂಟ ನೀಡಲಾಗ್ತಿತ್ತು..ಆದ್ರೆ ಈಗ ಅಂಬೇಡ್ಕರ್ ಜಯಂತಿ ದಿನವೂ ಸಿಹಿ ನೀಡಲು ಸರ್ಕಾರ ಆದೇಶ ಹೊರಡಿಸಿದೆ..

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments