Tuesday, June 24, 2025
25.9 C
Bengaluru
Google search engine
LIVE
ಮನೆಸಿನಿಮಾಕನ್ನಡಿಗರಿಗೆ ರಾಮರಸ ಹಂಚಿದ ಗುರುದೇಶ್ ಪಾಂಡೆ !

ಕನ್ನಡಿಗರಿಗೆ ರಾಮರಸ ಹಂಚಿದ ಗುರುದೇಶ್ ಪಾಂಡೆ !

ಬೆಂಗಳೂರು: ಗುರು ದೇಶ ಪಾಂಡೆ ಅಂದ್ರೆ ಯಾರಿಗ್ ತಾನೇ ಗೊತ್ತಿಲ್ಲ. ರಾಜ ಹುಲಿ, ಪಡ್ಡೆ ಹುಲಿ, ಲವ್ ಯು ರಚ್ಚು, ಪೆಂಟ ಗನ್ ಗಳಂತ ಚಿತ್ರಗಳನ್ನ ನಿರ್ದೇಶನ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಸೈ ಎನಿಸಿ ಕೊಂಡವರು.ಆದ್ರೆ ಈ ಬಾರಿ ಚಿತ್ರದ ನಿರ್ಮಾಣಕ್ಕೆ ಸಜ್ಜಾಗಿದ್ದು, ನಿರ್ದೇಶನದ ಜವಾಬ್ದಾರಿ ಯನ್ನು ಮೈತ್ರಿ, ಜಟ್ಟ, ಅದ್ವೈತ ದಂತ ಪ್ರಯೋಗತ್ಮಕ ಚಿತ್ರಗಳನ್ನು ನಿರ್ದೇಶಸಿದ್ದ ಗಿರಿರಾಜ್ ಗೆ ಕೊಟ್ಟಿದ್ದಾರೆ.

ಇಂದು ಗುರುದೇಶ್ ಪಾಂಡೆ ನಿರ್ಮಾಣದ 4 ನೇ ಚಿತ್ರದ ಟೈಟಲ್ ಹಾಗು ಮೋಷನ್ ಪೋಸ್ಟರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ರು. ವಿಶೇಷ ಏನಪ್ಪಾ ಅಂದ್ರೆ ಈ ಬಾರಿ ಹಾರರ್ ಸಿನೆಮಾ ವೊಂದನ್ನು ಗಿರಿರಾಜ್ ಕೈಗೆಟ್ಟಿಕೊಂಡಿದ್ದು, ಪೋಸ್ಟರ್ ಕೂಡ ವಿಶೇಷವಾಗಿದೆ. ಅಂದಹಾಗೆ ರಾಮರಸ ಅನ್ನೋ ಟೈಟಲ್ ಈ ಮೂವಿ ಗೆ ಇದ್ದು, ಇದು ಪ್ರೇಕ್ಷಕರಿಗೆ ಎಷ್ಟು ಕಿಕ್ ಕೊಡುತ್ತೆ ಅನ್ನೋದು ಕಾದು ನೋಡಬೇಕಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments